March 2013

  • March 31, 2013
    ಬರಹ: Maalu
      ಬರೀ ದುಃಖ... ಜೀವನಕ್ಕೆ ಎರಡೇ ಮುಖ  ಒಂದು ಸುಖ  ಒಂದು ದುಃಖ... ಕೆಲವರ ಬಾಳಲ್ಲಿ ಏಕೆ  ಬರೀ ದುಃಖ  ಹೇಳು ಸಖ... -ಮಾಲು   
  • March 31, 2013
    ಬರಹ: prasannakulkarni
      ಕಣ್ಗಳ ತು೦ಬ ಬಣ್ಣ ಬಣ್ಣದ ಕನಸುಗಳ ತು೦ಬಿಕೊ೦ಡ ಹುಡುಗಿಗೆ, ಇ೦ದು ಕಣ್ಗಳಾಚೆ ಕನಸುಗಳು ಬ೦ದು, ಅವಳ ಮುಖ, ಮೈ ಮೆತ್ತಿಕೊ೦ಡಿವೆ... ಹಳದಿ, ಕೆ೦ಪು, ಹಸಿರು, ನೇರಳೆ, ಬ೦ಗಾರ, ಮಿ೦ಚು, ಎಷ್ಟೊ೦ದು...!! ಇವತ್ತು ರ೦ಗಿನಹಬ್ಬ, ಹೋಳಿ...!!  …
  • March 31, 2013
    ಬರಹ: hamsanandi
      ಒಲವಿನಾ ಕಟ್ಟುಗಳನೆಲ್ಲ  ಕಳಚಿ ಬಲುದೂರವಾಗಿಸಿದ ಪ್ರೀತಿಯಾದರವ ನಲುಮೆ ಭಾವಗಳನ್ನು ಹಿಂದೆ ಸರಿಸಿ ಸಲೆ ಹೊಸಬನಂತವನು ದೂರ ಹೋದ!   ಕಣ್ಣಾರೆ ಕಂಡರೂ ಈ ಕಡೆಗಣಿಕೆಯನ್ನು ಮುನ್ನದಾದಿನಗಳನೆ ಮತ್ತೆ ನೆನೆನೆನೆದೂ ನುಚ್ಚುನೂರಾಗದೆಯೆ ಉಳಿಯಿತೇಕೆ…
  • March 31, 2013
    ಬರಹ: ಭಾಗ್ವತ
    ಉದ್ಯೋಗಃ ಖಲು ಕರ್ತವ್ಯಃ ಫಲಂ ಮಾರ್ಜಾರವತ್ ಭವೇತ್ ಜನ್ಮ ಪ್ರಭ್ರತಿ ಗೌರ್ನಾಸ್ತಿ ಪಯಃ ಪಿಬತಿ ನಿತ್ಯಶಃ ಅರ್ಥ- ನಾವು ಮಾಡುವ ಪ್ರಯತ್ನ ಮಾಡುತ್ತಿರಬೇಕು.ಅದಕ್ಕೆ ಪ್ರತಿಫಲ ಬೆಕ್ಕಿಗೆ ಸಿಗುವಂತೆ ಒಂದು ದಿನ ಸಿಕ್ಕೇ ಸಿಗುತ್ತದೆ. ಬೆಕ್ಕು…
  • March 31, 2013
    ಬರಹ: sendil anbhu
    ಮೊದಲ ತೊದಲ ಬರಹಒಂದು ಮುಂಜಾನೆ ೫ ಘಂಟಿಯೊಳು ತಟ್ಟೆಂದು ಎಚ್ಚೆತ್ತೆ ನಿದ್ರಯಿಂದಬರೆಯಬೇಕೆಂದಿತು  ನನ್ನ ಮನಕವಿತೆಯೊಂದ.ನಾ ಹೇಗೆ ಬರೆಯಲಿ ಕವಿತೆ?ಅದರ ಬಗ್ಗೆ ನನಗೆ ಏನೂ ತಿಳಿಯದುಬರೆಯ ಬೇಕೆಂದು ಮಾತ್ರ ಅನಿಸುತ್ತಿದೆಆದರೆ ಬರೆಯ ಬೇಕೆಂದರೆ…
  • March 31, 2013
    ಬರಹ: partha1059
      ಕಳೆದ ವಾರದ ಕಡೆಯಲ್ಲೊಂದು ಅನಿರೀಕ್ಷಿತ ಕರೆ, ಅಷ್ಟೆ ಅಪ್ಯಾಯಮಾನವಾಗಿತ್ತು. ಕವಿ ನಾಗರಾಜರು ನನಗೆ ಕಾಲ್ ಮಾಡಿದ್ದರು. ಹಾಸನದಲ್ಲಿ ಏಪ್ರಿಲ್ ಮೊದಲವಾರದಲ್ಲಿರುವ ಕಾರ್ಯಕ್ರಮಕ್ಕೆ ಬನ್ನಿ ಅಂತ ಕರೆದರು. ಅವರು ಮಾತನಾಡುತ್ತ ಇದ್ದದ್ದು…
  • March 30, 2013
    ಬರಹ: tthimmappa
     ಬೆಳಿಗ್ಗೆಯೇ ಸ್ನೇಹಿತ ಸೀತಾರಾಮಯ್ಯನವರೊಂದಿಗೆ ವಾಕಿಂಗ್ ಮುಗಿಸಿ ಬಂದು ಸೋಫಾದ ಮೇಲೆ ಕುಳಿತು ವಿಶಾಲಾಕ್ಷಮ್ಮನವರು ಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಗಿರಿಯಪ್ಪನವರು ಅಂದಿನ ದಿನಪತ್ರಿಕೆಯನ್ನು ತಿರುವಿ ಹಾಕುತಿದ್ದರು. ಜೇಬಿನಲ್ಲಿದ್ದ ಮೊಬೈಲ್…
  • March 30, 2013
    ಬರಹ: Maalu
      ಸ್ವಗತ... ಶ್ರುತಿ ಇಲ್ಲದ ಹಾಡು ನಾನು  ತಪ್ಪಲಿ ಬಿಡು ತಾಳ... ಇರುವ ನೋವು  ತೊಡೆವ ಸಾವು  ಅಪ್ಪಲಿ ಬಿಡು ಬಾಳ... -ಮಾಲು   
  • March 30, 2013
    ಬರಹ: Maalu
      ಚಿಂತೆ... 'ಮಗಳೀಗೆ  ಒಂದು ಒಳ್ಳೆ ವರ  ಸಿಗಲಿಲ್ವಲ್ಲ' ಅನ್ನೋದು  ನನ್ನ ಚಿಂತೆ...! 'ಟೀವಿಲ್ಲಿ ಹಾಡೋದಕ್ಕೆ ನನ್ಗೆ  ಒಳ್ಳೆ ಸ್ವರ ಇಲ್ವಲ್ಲ' ಅನ್ನೋ ಚಿಂತೆ  ಇವನಿಗಂತೆ...! -ಮಾಲು 
  • March 29, 2013
    ಬರಹ: ಗಣೇಶ
    ವಾಕಿಂಗ್ ನ್ಯೂಸ್ ( http://sampada.net/blog/%E0%B2%B5%E0%B2%BE%E0%B2%95%E0%B2%BF%E0%B2%82%E0%B2%97%E0%B3%8D-%E0%B2%A8%E0%B3%8D%E0%B2%AF%E0%B3%82%E0%B2%B8%E0%B3%8D/9-3-2013/40288 )ನ ಮುಂದುವರಿದ ಭಾಗ. ಅದರ…
  • March 29, 2013
    ಬರಹ: raghu_cdp
      “ಫಳ್”   ಹಾಯಾಗಿ ನಿದ್ದೆಮಾಡುತಿದ್ದ ಗಾಜಿನ ಮೇಲೆ ಯಾವೋನೋ ಪುಡಾರಿ ದಾಳಿಯಿಟ್ಟ   ಶ್ವೇತವರ್ಣ ಸೌಂದರ್ಯವತಿಯಾಗಿದ್ದ ಆ ಗಾಜು ಈಗ ನೈರೂಪ್ಯದ ರಾಶಿ   ಆಚೆಕಡೆ, ಈಚೆಕಡೇ ಓಡಾಡುತಿದ್ದ ನಶ್ವರ ದೇಹಿಗಳ ಪ್ರತಿಬಿಂಬಗಳನ್ನು ಬೇಸರದೇ ಹೊತ್ತುತ್ತಿದ್ದ…
  • March 28, 2013
    ಬರಹ: Maalu
      ಇಷ್ಟೇ ವ್ಯತ್ಯಾಸ! ಇವನು ಭಾಷಣ ಮಾಡಬೇಕಂತೆ... ಅಲ್ಲಿ ಒಂದು ದೊಡ್ಡ ಹಾಲ್  ಹುಡುಕುತ್ತಿದ್ದಾನೆ! ಇವನು ಭಾಷಣ ಮಾಡುವಾಗ  ಇವನಿಂದ ದೂರವಿದ್ದು  ಓಡಾಡಿಕೊಂಡು ಬರಲು  ಇಲ್ಲಿ ಒಂದು ದೊಡ್ಡ ಮಾಲ್  ಹುಡುಕುತ್ತಿದ್ದೇನೆ! -ಮಾಲು   
  • March 28, 2013
    ಬರಹ: Vinutha B K
    ಓ ಹೃದಯ ಪ್ರೀತಿಯ ಹೊಳೆಯ ತೀರದಲ್ಲಿ ಮೊಗವನರಿಯದೆ ಕುಳಿತಿದ್ದೆ ನಾನುಮೊಗವ ತೋರಿಸಿ ,ಪ್ರೀತಿಯ ಕಡಲ ಚಿಮ್ಮಿಸಿ,ಬಂದಾದೆ ಜೀವನದ ಜೇನು .ಜೀವನದ ವೀಣೆಯನು ಮೀಟಿದ ಹೃದಯ ನೀನುಸಂಗೀತವು ಇಂಪಾಗಿ ಮೆಚ್ಚುಗೆ ಮುಟ್ಟಿದೆ ಭಾನುಈ ಜೀವದ ಆಸೆ ಅಭಿಲಾಷೆಗಳು ,ಈ…
  • March 28, 2013
    ಬರಹ: lpitnal@gmail.com
     ಅಬ್ಬಾ! ಹೋಳಿ ಶಾಂತವಾಗಿತ್ತು!ಇಂದು ಹೋಳಿ ಇತ್ತು, ಎಲ್ಲೆಲ್ಲೂ ಬಣ್ಣ ಎರಚಾಟಮುಖಗಳೆಲ್ಲ ಬಣ್ಣ,ಯುವಕ –ಯುವತಿಯರು ರಸ್ತೆಯಂಗಳದಲ್ಲಿ ಹಾಕಿದ ಸೆಟ್ಟುಗಳಲ್ಲಿಬಣ್ಣ ಬಣ್ಣದ ಮುಖಗಳಲ್ಲಿ,ಸಾವಿರ ಸಾವಿರ ಸಂಖ್ಯೆಗಳಲ್ಲಿ,ಕೈ ಮೇಲೆತ್ತಿ ಬೀಟ್ಸ್ ಗೆ…
  • March 28, 2013
    ಬರಹ: kavinagaraj
      ಅಲ್ಲಿ ನೋಡಲು ನಾನು ಇಲ್ಲಿ ನೋಡಲು ನಾನು ಎಲ್ಲೆಲ್ಲಿ ನೋಡಿದರೂ ಅಲ್ಲಲ್ಲಿ ನಾನು ||ಪ||   ಸಾಯಲಾರದ ನಾನು ಬದುಕಲಾರದ ನಾನು ನಾನಾ ಸಂತೆಯಲಿ ಸರಕಾದ ನಾನು ಗೆಲುವೆಂಬುದೆ ನಾನು ಕಂಡೆನೆಂಬುದೆ ನಾನು ಕಣ್ಣಿದ್ದು ಕಾಣದಾ ಕುರುಡನೇ ನಾನು || ೧…
  • March 28, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 28, 2013
    ಬರಹ: vbamaranath
      ಮಾರ್ಚ್ ಬರುವುದೆ ತಡ ಎಲ್ಲೆಡೆ ಒತ್ತಡ; ಸೇರದಿದ್ದರೆ ಕಂಪೆನಿ ಇಟ್ಟುಕೊಂಡ ಗುರಿಯ ದಡ; ಎಲ್ಲರ ಕೆಲಸಗಳು ಗಡಗಡ! ಅಪ್ರೈಸಲ್’ನಲ್ಲಿ ಸಿಗೋದು ಖಾಲಿ ಕೊಡ! ~ಅಮರ್~