ಬೆಂಗಳೂರಲ್ಲಿ ಸೈಟುಗಳ ಬೆಲೆ ಗಗನಕ್ಕೇರುತ್ತಿರುವಾಗ, ಸೈಟು ತೆಗೆದುಕೊಂಡು ಮನೆಕಟ್ಟಿಸುವುದು ಗಗನ ಕುಸುಮವೇ ಸರಿ. ಗಗನ ಚುಂಬೀ ಕಟ್ಟಡಗಳಲ್ಲಿ ಪುಟ್ಟ ೨/೩ ಬೆಡ್ರೂಮ್ ಫ್ಲಾಟನ್ನು, ಗಳಿಸಿ ಉಳಿಸಿದ ಹಣಕ್ಕೆ ಬ್ಯಾಂಕ್ ಲೋನ್ ಹಣ ಸೇರಿಸಿ,…
ಸೇಡು...!
ನಿನ್ನೆ ನಾನು ಒಂದು ಸಣ್ಣ
ತಪ್ಪು ಮಾಡಿದ್ದೆ,
ಇವನಿಂದ ಅದಕ್ಕೆ ಮಾಫಿ ಸಿಗಲಿಲ್ಲ...!
ಸೇಡು ತೀರಿಸಿಕೊಂಡೆ,
ಇವನಿಗೆ ದಿನವೆಲ್ಲಾ ನನ್ನಿಂದ
ಒಂದೇ ಒಂದು ಕಪ್ಪು
ಕಾಫಿ ಸಿಗಲಿಲ್ಲ...!
-ಮಾಲು
“ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡುನನ್ನ ಮಟ್ಟಿಗೆ ಹಳತಾಗದ ಕೆಲ ಹಾಡುಗಳಿವೆ. ಆ ಪಟ್ಟಿಗೆ ಸೇರಿದ ಹಾಡು 'ಬಾಡಿಹೋದ ಬಳ್ಳಿಯಿಂದ'; ಕೆಳಗಣ ಕೊಂಡಿಯಲ್ಲಿ ನನ್ನ ಧ್ವನಿಯಲ್ಲಿ ಕೇಳಿ. ನಾನು ಹಾಡಿರುವ ಇತರ ಕೆಲವು ಹಾಡುಗಳೂ ಅಲ್ಲಿವೆ.…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು
ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ.
ಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ …
ಭಾಗ - 2
ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ…
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
ಬರೆಯಲೆಂದು ಕುಳಿತೆ ಕವಿತೆಯೊಂದನು,
ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು?
ಓಡದು ಪೆನ್ನು ಸರಾಗವಾಗಿ ತಾನು,
ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?
ಪ್ರಕೃತಿಯ ಕುರಿತು ಬರೆಯೋಣವೆಂದು
ಅಂತೆಣಿಸಿದ ನಾನು ಕಂಡೆ ಕನಸೊಂದು,
ಕನಸಲ್ಲೇ…
ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ. ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು. ಮದುವೆ ಮೂಡಬಿದ್ರೆಯಲ್ಲಿ. ಮೋನಿಯ…
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್ಸಂಗ್ S4 ಸ್ಮಾರ್ಟ್ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು.…
ಭಾಗ ೧: ಕೋಡುವಳ್ಳಿಗೆ ಪಯಣ
===================
ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ…