March 2013

  • March 28, 2013
    ಬರಹ: ಗಣೇಶ
    ಬೆಂಗಳೂರಲ್ಲಿ ಸೈಟುಗಳ ಬೆಲೆ ಗಗನಕ್ಕೇರುತ್ತಿರುವಾಗ, ಸೈಟು ತೆಗೆದುಕೊಂಡು ಮನೆಕಟ್ಟಿಸುವುದು ಗಗನ ಕುಸುಮವೇ ಸರಿ. ಗಗನ ಚುಂಬೀ ಕಟ್ಟಡಗಳಲ್ಲಿ ಪುಟ್ಟ ೨/೩ ಬೆಡ್‌‍ರೂಮ್ ಫ್ಲಾಟನ್ನು, ಗಳಿಸಿ ಉಳಿಸಿದ ಹಣಕ್ಕೆ ಬ್ಯಾಂಕ್ ಲೋನ್ ಹಣ ಸೇರಿಸಿ,…
  • March 27, 2013
    ಬರಹ: Maalu
      ಸೇಡು...! ನಿನ್ನೆ ನಾನು ಒಂದು ಸಣ್ಣ  ತಪ್ಪು ಮಾಡಿದ್ದೆ, ಇವನಿಂದ ಅದಕ್ಕೆ ಮಾಫಿ ಸಿಗಲಿಲ್ಲ...! ಸೇಡು ತೀರಿಸಿಕೊಂಡೆ, ಇವನಿಗೆ ದಿನವೆಲ್ಲಾ ನನ್ನಿಂದ  ಒಂದೇ ಒಂದು ಕಪ್ಪು  ಕಾಫಿ ಸಿಗಲಿಲ್ಲ...! -ಮಾಲು   
  • March 27, 2013
    ಬರಹ: sasi.hebbar
       “ಹುಲ್ಲಿನ ಮನೆ ಮೇಲೋ, ಹಂಚಿನ ಮನೆ ಮೇಲೋ?” ಎಂಬ ಒಂದು ಚರ್ಚಾ ಸ್ಪರ್ಧೆ ನಮ್ಮ ಶಾಲಾ ದಿನಗಳಲ್ಲಿ ನಡೆಯುತ್ತಿತ್ತು ಮತ್ತು ನಾವು ಶಾಲಾ ಮಕ್ಕಳು ತಮ್ಮ ತಮ್ಮ ಮನೆಯ ಛಾವಣಿಗನುಗುಣವಾಗಿ, ತಮ್ಮ ತಮ್ಮ ಮನೆಯೇ ಶ್ರೇಷ್ಠ ಎಂದು ಆವೇಶಭರಿತವಾಗಿ…
  • March 27, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 27, 2013
    ಬರಹ: shejwadkar
    ಕ್ಷಯವ ತಡೆಯುದಕಾಗಿ ಸಭೆಯು ನಡೆಯಿತು ಮೊನ್ನೆ ಕಂಡ ಕಂಡಲ್ಲಿ ಉಗುಳುವುದೆ ಭಾರತದ ಚಿನ್ನೆ. ಉಗುಳುವವನನು ಒಮ್ಮೆ ತಡೆದು ನೊಡಿದೆ ನಿನ್ನೆ ಮೂಳ ಹಿರಿತನದಿಂದ ಊದಿಕೊಂಡಿತು ಕೆನ್ನೆ                            ತುಂಟ ಶೀನ…
  • March 27, 2013
    ಬರಹ: kpbolumbu
    ಬಾಡಿಹೋದ ಬಳ್ಳಿಯಿಂದ - ಹೊಸ ಕನ್ನಡ ಹಾಡುನನ್ನ ಮಟ್ಟಿಗೆ ಹಳತಾಗದ ಕೆಲ ಹಾಡುಗಳಿವೆ. ಆ ಪಟ್ಟಿಗೆ ಸೇರಿದ ಹಾಡು 'ಬಾಡಿಹೋದ ಬಳ್ಳಿಯಿಂದ'; ಕೆಳಗಣ ಕೊಂಡಿಯಲ್ಲಿ ನನ್ನ ಧ್ವನಿಯಲ್ಲಿ ಕೇಳಿ. ನಾನು ಹಾಡಿರುವ ಇತರ ಕೆಲವು ಹಾಡುಗಳೂ ಅಲ್ಲಿವೆ.…
  • March 26, 2013
    ಬರಹ: partha1059
    ಮೊದಲ ಬಾಗ : ಕೋಡುವಳ್ಳಿಗೆ ಪಯಣ ಎರಡನೆ ಬಾಗ : ಚಂದ್ರಾ ಚಂದ್ರಾ... ಮೂರನೆ ಬಾಗ : ತೋಟದ ಬಾವಿ    ಚಿತ್ರಾಳ ಚಿಕ್ಕಪ್ಪ ತಮಗೆ ಹಾಸನದಲ್ಲಿ ಕೋರ್ಟಿನ ಕೆಲಸವಿದೆ ಎಂದು  ಹೊರಟು ಹೋದಂತೆ, ಶಾಲಿನಿ, ಮನೆಯಲ್ಲಿದ್ದ ಚಿತ್ರಾಳ ಚಿಕ್ಕಮ್ಮನಿಗೆ ,…
  • March 26, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 26, 2013
    ಬರಹ: hamsanandi
        ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು -  ಆ ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು:  
  • March 25, 2013
    ಬರಹ: Maalu
      ವ್ಯತ್ಯಾಸ   ನನಗೋ...ಮನೆಯಲ್ಲಿ  ಆಳುಕಾಳು ಮತ್ತು   ಬಿಳೀ  ಕಾರಿರಬೇಕು....! ಇವನಿಗೋ...ತಟ್ಟೆಯಲ್ಲಿ  ಬೇಳೆ ಕಾಳು ಮತ್ತು  ತಿಳೀ ಸಾರಿರಬೇಕು...! -ಮಾಲು 
  • March 25, 2013
    ಬರಹ: kamath_kumble
    "ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು  ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ.  ಆದರೆ ಇಂದು ಅವನ ಮನಸಲ್ಲಿ ಏನೋ ಒಂದು ಬಗೆಯ …
  • March 25, 2013
    ಬರಹ: H A Patil
                                ಮಾಗಿಯ ಚಳಿಗೆ ಒಣಗಿ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು…
  • March 25, 2013
    ಬರಹ: partha1059
    ಭಾಗ - 2 ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ ತಿಂಡಿಯನ್ನು ತನ್ನ…
  • March 25, 2013
    ಬರಹ: ನಿರ್ವಹಣೆ
    ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡುಗೆ ನೀಡಿದವರಲ್ಲೊಬ್ಬರು…
  • March 25, 2013
    ಬರಹ: Shobha Kaduvalli
      ಬರೆಯಲೆಂದು ಕುಳಿತೆ ಕವಿತೆಯೊಂದನು, ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು? ಓಡದು ಪೆನ್ನು ಸರಾಗವಾಗಿ ತಾನು, ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು?   ಪ್ರಕೃತಿಯ ಕುರಿತು ಬರೆಯೋಣವೆಂದು ಅಂತೆಣಿಸಿದ ನಾನು ಕಂಡೆ ಕನಸೊಂದು, ಕನಸಲ್ಲೇ…
  • March 25, 2013
    ಬರಹ: Shobha Kaduvalli
    ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ.  ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು.  ಮದುವೆ ಮೂಡಬಿದ್ರೆಯಲ್ಲಿ.  ಮೋನಿಯ…
  • March 25, 2013
    ಬರಹ: ASHOKKUMAR
    ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃಶ್ಯ ಮುಂದೆ ಹೋಗದು.…
  • March 25, 2013
    ಬರಹ: shekar_bc
    ಮಾತಾಗಬಯಸುವ ಭಾವವೊಂದು-------------------------ಅಂತರಂಗದ ಭೂಮಿಯಲ್ಲಿಮಾತಾಗಬಯಸುವ ಭಾವವೊಂದು,ಅಲೆಯುತಿದೆ ದಿಕ್ಕುಗೆಟ್ಟು.ವಿಹ್ವಲತೆಯೆ ಅದರ ಬಂಧು !ಆದಿ ಅಂತ್ಯದರಿವೆ ಇಲ್ಲತಾನರಿಯದು ಹಿಂದು ಮುಂದು.ತುಮುಲದಿಂದ ನಡೆಯುತಲದು,ಮೇಲ್ನೋಡಿದೆ…
  • March 25, 2013
    ಬರಹ: partha1059
    ಭಾಗ ೧:  ಕೋಡುವಳ್ಳಿಗೆ ಪಯಣ ===================   ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ…