ಅಧಿಕಾರದಮಲಲ್ಲಿ ಅವಿವೇಕವೆಲ್ಲಡೆ ಮೆರೆಯುವುದು
ಅಭಿವೃದ್ಧಿ ಕಾರ್ಯ ತಾನಾಗೆ ಹಿಂದೆ ಸರಿಯುವುದು
ಅನರ್ಥವೆಲ್ಲೆಡೆ ತಂತಾನೆ ತಾಂಡವವಾಡುವುದು
ಅವನತಿಯ ಹಾದಿ ತಾನಾಗೆ ತೆರೆವುದು - ನನ ಕಂದ ||
ಬೆಂಗಳೂರೆಂಬ ಮಾಯಾನಗರಿಯಲ್ಲಿ ರಾತ್ರಿ ಮನೆಗೆ ಲೇಟು- ಬೆಳಗ್ಗೆ ಕೆಲಸಕ್ಕೆ ಹೋಗೋ ಗಡಿಬಿಡಿ-ತರಾತುರಿ- ಹಡಾವುಡಿ ,ಇದು ದಿನ ನಿತ್ಯ ಸಂಗತಿ ಎಲ್ಲರಿಗೂ.. ಅಂತಾದ್ದೆ ಅದೊಂದು ದಿನ-
ಲೇಟಾಗ್ ಎದ್ದು ತರಾತುರಿಯಲ್ಲಿ ಬೆಳಗಿನ ನಿತ್ಯ-ಕರ್ಮ(!)…
ಗೆಳತಿ....
ನಿನ್ನ ಬಳಿ ನಾ ಹೇಳ ಬೆಕಿರವ ಕಟು ಸತ್ಯ ನೀ ತಿಳಿಯಬೇಕು,
ನೀ ನನ್ನ ಮರೆಯುವ ಮುನ್ನ ನನ್ನ ಬಳಿ ನೀಬದು ಮಾತಾಡ ಬೇಕು,
ನೀಯಾಕೇ ನನ್ನೀಂದ ದೂರಾದೇ ಎಂದು,
ನನ್ನೀಂದ ದೂರಾಗುವ ಮುನ್ನ ಗೆಳತಿ,
ಹೇಳಿ ಹೋಗು ನನ್ನಿಂದ ನೀ ದೂರಾಗುವೇಕೆ…
ನನಗೆ ಗೊತ್ತಿತ್ತು ಹೀಗೆಲ್ಲ ಆಗುತ್ತೆ ಎಂದು ಜಯಂತ್ ಹೇಳಿದರು. ಅದು ಹೇಗೆ ಎಂದು ನಾನು ಕೇಳಿದೆ. ಮಲ್ಯರು ನಮ್ಮನ್ನು ಬಿಟ್ಟು ಸಹಾರಾ ಕೈ ಜೋಡಿಸಿದ್ದು ಈ ಚಿಕ್ಕುನಿಂದ ಎಂದು ಹೇಳಿದರು. ನಾನೇನು ಮಾಡಿದೆ ಎಂದರು ಚಿಕ್ಕು... ನಾನು ೧೦೮ ಸುತ್ತು…
ಭಾವಗೀತೆಯಾಗಿ, ಚಲನಚಿತ್ರಗೀತೆಯಾಗಿ ಹಲವಾರು ದಶಕಗಳಿಂದ ಕನ್ನಡಿಗರ ಜನಮಾನಸದಲ್ಲಿ ನೆಲೆಯಾಗಿರುವ ಹಾಡು ’ದೋಣಿಹಾಡು’. ಒಂದು ಸುಂದರ ಮುಂಜಾವಿನಲ್ಲಿ ಕೆರೆಯ ನೀರಿನಲ್ಲಿ ದೋಣಿಯಾತ್ರೆ ಮಾಡುತ್ತಾ, ಸೂರ್ಯೋದಯದ ಸೊಬಗನ್ನು ಅತ್ಯಂತ ಸುಂದರವಾಗಿ…
ಕರ್ನಾಟಕದ ಕಾರ್ಗಿಲ್ ಪ್ರದೇಶ ಕೊಳ್ಳೇಗಾಲ ಪ್ರಾಂತ್ಯದಲ್ಲಿ ನೆಲೆಸಿ ಸುಮಾರು 18 ವರ್ಷಗಳಾಯ್ತು ಕರ್ನಾಟಕದ ಟೈಗರ್ ಹಿಲ್ಲ್ಸ್ ಒಡೆಯ ಹುಲಿ ಏರಿ ಕುಳಿತ ಮಹದೇಶ್ವರ ನ ದರ್ಶನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ ಮೊನ್ನೆ ಮೊನ್ನೆ ಈಚೆಗೆ ಆಯುಧ ಪೂಜೆಯ…
ಮಾಹಿತಿ ಹಕ್ಕಿನ ಬಳಕೆಯಿಂದಾಗಿ ಗುಟ್ಟುಗುಟ್ಟಾಗಿ ನಡೆಯುತ್ತಿದ್ದ ಸರಕಾರದ ವ್ಯವಹಾರಗಳು ಬಹಿರಂಗವಾಗುತ್ತಿವೆ. ಹಗರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಕಂಗೆಟ್ಟಿರುವ ಕೇಂದ್ರ ಸರಕಾರದ ಸಚಿವರು ಮಾಹಿತಿ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ…
ಮತ್ತೊಮ್ಮೆ ಅದೇ ರಾಗ ಅದೇ ಹಾಡು ಅನ್ನಬೇಡಿ .... ಈ ಘಟನೆ ನನ್ನ ಸ್ವಂತ ಅನುಭವ ... ಅಲ್ಲ !!! ಇಷ್ಟೇ ಸಲೀಸಾಗಿ ನೆಡೆಯಲಿ, ನಮ್ಮ ಸಂಪದ ಬ್ರಹ್ಮಚಾರಿಗಳ ಮದುವೆ ಎನ್ನೋಣವೇ ನಾನ್-ಬ್ರಹ್ಮಚಾರಿಗಳೇ?ದಾರೀಲಿ ಹೋಗ್ತಿದ್ಲು ಒಂದು ಪೆಣ್ಹಿರಿದಾಗಿ…
ಇತ್ತೀಚೆಗೆ ಸತೀಶರ ಅವಕಾಶ, ಲಭ್ಯ ಮತ್ತು ಪ್ರಾಪ್ತಿ ಕಥೆಯನ್ನು ಓದಿದ ನಂತರ ಇವನ್ನು ಬಿಂಬಿಸುವ ಕೆಲವು ಕತೆಗಳು ನೆನಪಾದವು ಅವನ್ನು ವಾಚಕರ ಅವಗಾಹನೆಗಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ಕಥೆ: ೧ (ಶಿವ ಭಕ್ತನೊಬ್ಬನ ಕಥೆ) ಒಬ್ಬ…