ಕಳೆದ ರವಿವಾರ (೧೬-೧೦-೨೦೧೧) ನಾನು ನನ್ನ ಬಾಳಗೆಳತಿ ಜತೆ ಸದಾಶಿವ ನಗರದ ಪಾರ್ಕ್ ಸುತ್ತಾಡಲು ಹೋಗಿದ್ದೆ. ಸದಾಶಿವ ನಗರದ ಈ "Low level park" ಸ್ಯಾಂಕೀ ಟ್ಯಾಂಕ್ ಪಾರ್ಕ್ನಿಂದ ಸ್ವಲ್ಪ ಮುಂದಕ್ಕೆ ಇದೆ.
ಸಾಕಷ್ಟು ಪಾರ್ಕಿಂಗ್ ಸ್ಥಳವಿದೆ.…
(ಪುರಾಣದ ಕಥೆಯೊಂದನ್ನು ಸಂಕ್ಷಿಪ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳವ ಪುಟ್ಟ ಪ್ರಯತ್ನ ಇಷ್ಟವಾದರೆ ಪ್ರೋತ್ಸಾಹಿಸಿ )
ಬೃಹಸ್ಪತಿಯ ಮಗ ಕುಶಧ್ವಜ.ವೇದಪಠಣ ಮಾಡುತ್ತಿರುವಾಗ ಅವನ ಬಾಯಿಯಿಂದ ಜನಿಸಿದ ಸುಂದರಿಯೇ ವೇದವತಿಯಾದಳು.…
ಚಿಕುನ್ ಗುನ್ಯ, ಎಚ್೧ಎನ್೧ ಜ್ವರ ಕಳೆದ ಎರಡು ವರ್ಷಗಳಲ್ಲಿ ಕಾಣಿಸಿಕೊಂಡಾಗ ಜ್ವರ ನಿವಾರಿಸಲು ಜನರು ದುಬಾರಿ ಬೆಲೆಕೊಟ್ಟು ಅಮೃತಬಳ್ಳಿಯನ್ನು ಖರೀದಿಸಿದ್ದರು. ಅಮೃತಬಳ್ಳಿಯನ್ನು ಮನೆಯಲ್ಲೇ ನೆಟ್ಟು ಬೆಳೆಸಿದ್ದರೆ ಹೀಗೆ ಹಣ ತೆತ್ತು…
ಎಷ್ಟೊಂದು ವಿಚಿತ್ರ
ಈ ಪುರಾಣೇತಿಹಾಸಗಳ ಯುಗ
ಭರತನನು ಜಯಿಸಿದ ಬಾಹುಬಲಿ
ಜೀವನದ ನಶ್ವರತೆಯನಿರಿತು
ಎಲ್ಲವನು ಕಳಚಿ ಗೊಮ್ಮಟನಾದ
ಇಂದ್ರ ಪದವಿಯ ಗೆದ್ದ ನಹುಷ
ಇಂದ್ರನರಸಿ ಶಚಿದೇವಿಯನೆ ಬಯಸಿದ
ಜಗದ ಸಾವು ನೋವು ಕಂಡ ಸಿದ್ಧಾರ್ಥ
ರಾಜ…
ದುಗುಡಗಳು ತುಂಬಿವೆ ಮನದಲ್ಲಿ ನೂರಾರು
ಯೋಚಿಸಿ ಯೋಚಿಸಿ ಆಗುತಿದೆ ನನ್ನ ತಲೆ ಚೂರು ಚೂರು...
ಕೊನೆ ಎಂದಿಗೋ ತಿಳಿಯದಾಗಿದೆ ನನ್ನೀ ಕಷ್ಟಕೆ
ಹೇಗೇಗೋ ಆಗುತಿದೆ ನನಗೇತಕೆ....
ತಡೆಯಬಹುದು ಕಷ್ಟಗಳ ಒಂದು ಎರಡು
ತಡೆಯಲಾಗದು ಕಷ್ಟಗಳು ಬಂದರೆ ಒಂದರ…
ಕಾಲೇಜಿನ ಬಯಲಲ್ಲಿ,ಮುಸ್ಸಂಜೆ ಹೊತ್ತಿನಲ್ಲಿ,
ಒಂದೆರಡು ಬಾರಿ ನನ್ನನು ನೋಡಿ,
ನುಸು ನಗೆ ಚೆಲ್ಲಿ ನನ್ನ ಈ ಹೃದಯ ಅಂತರಾಳದಲ್ಲಿ ಬೆರೆತ್ತಿರುವೆ.
ಯಾರೇ ನೀ........!
ಒಂದೆರಡು ಬಾರಿ ನನ್ನ ಬಳಿ ಸುಳಿದು ಗೆಳತಿ,
ಕಾಣಿಸದೆ ಎತ್ತ ಹೋದೆ ನೀ...!
ಅ…
ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ್ತು, ಅದು ಆತ್ಮಹತ್ಯೆ…