ಒಂದು:
ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ…
ಈ ಲೇಖನವನ್ನು ಸೆಪ್ಟೆಂಬರ್ 5ರಂದು ಸರ್ಕಾರಿ ಶಾಲಾ ಶಿಕ್ಷಕರ ಪ್ರತಿಭಟನೆಗೆ ನಾನು ಹೀಗೆ ಪ್ರತಿಕ್ರಿಯಿಸಿದ್ದೆ, ಆದರೆ ಪತ್ರಿಕೆಗೆ ಕಳುಹಿಸಲಾಗಲಿಲ್ಲ, ನನ್ನ ಪ್ರತಿಕ್ರಿಯೆಗೆ ಸಂಪದಿಗರ ಅಮೂಲ್ಯ ಅಭಿಪ್ರಾಯಗಳನ್ನು ಕೇಳಲು ಪ್ರಕಟಿಸುತ್ತಿರುವೆ.…
೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ||…
ತಮ್ಮ ಜೀವಿತಾವಧಿಯಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು ಕಾಣುವ ಭಾಗ್ಯ ಪಡೆದವರಿಗೆ ಅಂದರೆ ಎಂಬತ್ತೊಂದು ವರ್ಷ ಪೂರೈಸಿದ ಹಿರಿಯರಿಗೆ ಸಾಮಾನ್ಯವಾಗಿ ಅವರ ಮಕ್ಕಳು "ಸಹಸ್ರ ಚಂದ್ರದರ್ಶನ ಶಾಂತಿ"ಯನ್ನು ಮಾಡಿಸಿ ಅವರಿಗೆ…
ಮೊದಲ ಮಳೆ ಹನಿ ಬೀಳೆ
ಮನದ ಆಳದ ನೆನಪು ಮರುಕಳಿಸೆ
ಮಧುರ ಮಧುರ ಅತಿ ಮಧುರಾSSS
ಅನುರಾಗವರಳಿಸಿದ
ಬಾಳ ಬಾಂಧವ್ಯವ ಬೆಸೆದ
ಆ ಮಳೆಯ ಹನಿಯ ನೆನಪು
ಮಧುರ ಮಧುರ ಅತಿ ಮಧುರಾSSS
ಬಾಳಿಗೆ ನವ ಚೈತನ್ಯವ ನೀಡಿ
ಬದುಕಿಗೆ ಆಸರೆಯ ನೀಡಿ
ಕಾರ್ಮೋಡವ ಕರಗಿಸಿ…
ಆ ದಿನ ನಾನಿಲ್ಲದಾಗ ಮನೆಗೆ ಯಾರೋ ಬಂದಿದ್ದರಂತೆ,ನನಗೆ ಏನೋ ಮುಖ್ಯವಾದ ವಿಷಯವೊಂದನ್ನು ಹೇಳಬೇಕೆಂದು ತುಂಬ ಹೊತ್ತು ಕಾದು ಕುಳಿತ್ತಿದ್ದಾನಂತೇ.
ನಾನು ಮನೆಗೆ ಹೋಗುವುದು ತಡವಾದರಿಂದ ಅಮ್ಮನ ಬಳಿ 'ಒಂದು ವಿಷ್ಯ ಹೇಳದ್ದಿತ್ತು.ನಿಮ್ ಹುಡುಗನಿಗೆ…
ಕಾಡುತ್ತಿವೆ ವರ್ಷಕ್ಕೊಮ್ಮೆ ಆ
ಮೋಡಗಳು ಮಳೆಗಾಲದಲ್ಲಿ
ಕಾರಣ ನನ್ನ ನಿನ್ನ ಮೊದಲ ಭೇಟಿ ಆ
ಮೋಡಗಳ ನೆರಳಲ್ಲಿ
ಕಟ್ಟಿದ ಮೋಡ ಮುಂದುವರೆಯಿತು
ಸುರಿಸಲಿಲ್ಲ ಮಳೆಯನ್ನು
ಮಳೆಗಾಗಿ ಕಾಯುತ್ತಿದ್ದ ನನ್ನ ಜೀವ
ತ್ಯಜಿಸಿತು ಈ ಲೋಕವನ್ನು
"ಬರೆಯಹೊರಟಿಹೆವು ಸಾಮರಸ್ಯಕೆ ಭಾಷ್ಯ
ಸುದೀರ್ಘ ಹಾದಿಯಿದು ದೂರವಿದೆ ಗಮ್ಯ"
ಶಿವಮೊಗ್ಗದಲ್ಲಿ ನಡೆದ ಸಮಾವೇಶ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಕೆಳದಿಯಲ್ಲಿ ೨೫-೧೨-೨೦೦೭ರಂದು ನಡೆದ ಎರಡನೆಯ ಸಮಾವೇಶ ಸಹ ಅನೇಕ ಒಳ್ಳೆಯ ಕ್ಷಣಗಳಿಗೆ…
ಸಂಸ್ಕೃತ ಮೂಲದ ಈ ಕತೆಯನ್ನು ಬಹಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅದರ ಸ್ವಾರಸ್ಯ ನೋಡಿ ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆನಿಸಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ. ಒಬ್ಬ ಮನುಷ್ಯನಿಗೆ ಬಹಳ ಕೆಮ್ಮಾಗಿತ್ತು ಅದರ …
ಮಗು ಹೆಣ್ಣು ಎ೦ದಕೂಡಲೇ ಪೆಚ್ಚಾಗುವುದು ಹೆ೦ಗಸರೇ,ಕಾರಣ ಅವಳಿಗೆ ಗೊತ್ತು ಅದು ಮು೦ದೆ ಅನುಭವಿಸಲು ಕಾದಿರುವ ಕಷ್ತ ಸುಖಗಳೆಷ್ತು ,ನಾವು
ಹೆಣ್ಣು ಮಕ್ಕಳಿಗೆ ಚಿಕ್ಕವರಿ೦ದಲೇ ಕೆಲಸ ಕಲಿಸುತ್ತೇವೆ. ಅಡಿಗೆ ಕಲಿ,ಕಸೂತಿ ಕಲಿ, ಸ೦ಗೀತ,ರ೦ಗೋಲಿ,…
೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹಾಕಿದನು.
೫೯) ೧೫…
ಪ್ರಿಯರೇ,ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು ಈ ವಾರಾಂತ್ಯದಲ್ಲಿವೆ------------------------------------------------------------------------------------------------------------------ 22…