October 2011

  • October 20, 2011
    ಬರಹ: kavinagaraj
     ಒಂದು:      ರಾಜಣ್ಣ ಒಬ್ಬ ಪೋಸ್ಟ್ ಗ್ರಾಜುಯೇಟ್ ನಿರುದ್ಯೋಗಿ. ಏನಾದರೂ ಒಳ್ಳೆಯದು ಮಾಡಬೇಕೆಂಬ ಕಳಕಳಿಯಿದ್ದರೂ ಮುನ್ನುಗ್ಗುವ ಸ್ವಭಾವದವನಾಗಿರಲಿಲ್ಲ. ಓದುತ್ತಿದ್ದಾಗ ತಾನಾಯಿತು, ತನ್ನ ಪುಸ್ತಕವಾಯಿತು ಎಂಬಂತಿದ್ದವನು. ಅವನಿದ್ದ ಮನೆಯ ಮುಂದಿನ…
  • October 20, 2011
    ಬರಹ: kahale basavaraju
    ... ಗತ ಭೂತದಲ್ಲಿ ನೊಂದು ಬೆಂದ ನಿರ್ಲಿಪ್ತ ಆತ್ಮದ ಜ್ವಾಲೆ ಪುಟಿದೇಳು ರೆಟ್ಟೆ, ಜೇಬು ಬಲಿತವರ ಬರ್ಬರ ಹಿಂಸೆಗೆ ಏಕೀಕೃತ ಹೋರಾಟ ವಜ್ರಾಯುಧ ಸಂಸ್ಕೃತಿ ಸೋಗಿನ ಮುಗ್ಧ ಸಾಮಾಜಿಕ ಸಂರಚನೆಯ ಅನಾಥ ಪ್ರತಿರೋಧವೊಡ್ಡದ ನಿರುಪದ್ರವಿ ಪರಂಪರಾನುಗತ…
  • October 20, 2011
    ಬರಹ: suma kulkarni
     ಈ ಲೇಖನವನ್ನು ಸೆಪ್ಟೆಂಬರ್ 5ರಂದು ಸರ್ಕಾರಿ ಶಾಲಾ ಶಿಕ್ಷಕರ ಪ್ರತಿಭಟನೆಗೆ ನಾನು ಹೀಗೆ ಪ್ರತಿಕ್ರಿಯಿಸಿದ್ದೆ,  ಆದರೆ ಪತ್ರಿಕೆಗೆ ಕಳುಹಿಸಲಾಗಲಿಲ್ಲ, ನನ್ನ ಪ್ರತಿಕ್ರಿಯೆಗೆ ಸಂಪದಿಗರ ಅಮೂಲ್ಯ ಅಭಿಪ್ರಾಯಗಳನ್ನು ಕೇಳಲು ಪ್ರಕಟಿಸುತ್ತಿರುವೆ.…
  • October 20, 2011
    ಬರಹ: ksraghavendranavada
    ೧. ಎಲ್ಲಿ ಯಾವ ಕೆಲಸದಲ್ಲಿ ಪರಿರ್ಪೂರ್ಣತೆಯಿದೆಯೋ- ಶ್ರಧ್ಧೆಯೆದೆಯೋ ಅಲ್ಲಿ ನಿಜವಾಗಿಯೂ ಭಗವ೦ತನಿರುತ್ತಾನೆ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ದಾನ ಮಾಡುವವನು ಇವತ್ತೇ ಕೊಟ್ಟು ಬಿಡಬೇಕು. ನಾಳೆ ಅ೦ತಹ ಅವಕಾಶ ಒದಗಿ ಬರದೇ ಇರಬಹುದು!!- ಡಾ||…
  • October 20, 2011
    ಬರಹ: hamsanandi
    ಗಂಡು ಸರಿದಾರಿಯಲಿ ನಡೆವನು  ಇಂದ್ರಿಯಗಳನಂಕೆಯಲಿಡುವನುನಾಚಿಕೆಯನು ಬಿಡನು ವಿನಯದಾಸರೆಯಲಿರುವನು;  ಯಾವತನಕ?ಬೆಡಗಿಯರ ಸೆಳೆವ ಕುಡಿಹುಬ್ಬು ಬಿಲ್ಲಿನಲಿ ಹೂಡಿದ ಬಟ್ಟಲು ಕಣ್ಣಿನಾನೋಟದಂಬುಗಳು  ತಗುಲಿ ಅವನೆದೆಗಾರಿಕೆಯನೇ ಕದಿವ ತನಕ  ! ಸಂಸ್ಕೃತ…
  • October 20, 2011
    ಬರಹ: kamath_kumble
      ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....   ಹಿಂದಿನ ಸಿಪ್   ಸಿಪ್ - ೨
  • October 19, 2011
    ಬರಹ: vinyasa
                       ತಮ್ಮ ಜೀವಿತಾವಧಿಯಲ್ಲಿ ಸಾವಿರ ಬಾರಿ ಪೂರ್ಣ ಚಂದಿರನನ್ನು  ಕಾಣುವ ಭಾಗ್ಯ ಪಡೆದವರಿಗೆ ಅಂದರೆ ಎಂಬತ್ತೊಂದು ವರ್ಷ ಪೂರೈಸಿದ ಹಿರಿಯರಿಗೆ ಸಾಮಾನ್ಯವಾಗಿ ಅವರ ಮಕ್ಕಳು "ಸಹಸ್ರ ಚಂದ್ರದರ್ಶನ ಶಾಂತಿ"ಯನ್ನು ಮಾಡಿಸಿ ಅವರಿಗೆ…
  • October 19, 2011
    ಬರಹ: Nagendra Kumar K S
    ಬೇಕು ಬೇಕುಗಳ ಸಂತೆ ಈ ಬದುಕುಬೇಕು ಸಾಕು ಸಾಕೆನ್ನುವ ಹಣತೆಯ ಬೆಳಕುಯಾವುದಕ್ಕೂ ಕೊರತೆಯಿಲ್ಲ ಇಲ್ಲಿಎಲ್ಲವೂ ಕೈಗೆಟುಕುವುದು ಕ್ಷಣಮಾತ್ರದಲ್ಲಿಕಾಂಚಾಣ ಕುಣಿಯುತಿಹುದು ಎಲ್ಲೆಲ್ಲೂಅದರ ಜೊತೆ ತಾಳಕ್ಕೆ ತಕ್ಕಂತೆ ಕುಣಿಯಿತಿರುವವರ ನೋಡಲ್ಲಿಹಿಂದೆ…
  • October 19, 2011
    ಬರಹ: padma.A
    ಮೊದಲ ಮಳೆ ಹನಿ ಬೀಳೆ ಮನದ ಆಳದ ನೆನಪು ಮರುಕಳಿಸೆ ಮಧುರ ಮಧುರ ಅತಿ ಮಧುರಾSSS ಅನುರಾಗವರಳಿಸಿದ ಬಾಳ ಬಾಂಧವ್ಯವ ಬೆಸೆದ ಆ ಮಳೆಯ ಹನಿಯ ನೆನಪು ಮಧುರ ಮಧುರ ಅತಿ ಮಧುರಾSSS   ಬಾಳಿಗೆ ನವ ಚೈತನ್ಯವ ನೀಡಿ ಬದುಕಿಗೆ ಆಸರೆಯ ನೀಡಿ ಕಾರ್ಮೋಡವ ಕರಗಿಸಿ…
  • October 19, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಆ ದಿನ ನಾನಿಲ್ಲದಾಗ ಮನೆಗೆ ಯಾರೋ ಬಂದಿದ್ದರಂತೆ,ನನಗೆ ಏನೋ ಮುಖ್ಯವಾದ ವಿಷಯವೊಂದನ್ನು ಹೇಳಬೇಕೆಂದು ತುಂಬ ಹೊತ್ತು ಕಾದು ಕುಳಿತ್ತಿದ್ದಾನಂತೇ. ನಾನು ಮನೆಗೆ ಹೋಗುವುದು ತಡವಾದರಿಂದ ಅಮ್ಮನ ಬಳಿ 'ಒಂದು ವಿಷ್ಯ ಹೇಳದ್ದಿತ್ತು.ನಿಮ್ ಹುಡುಗನಿಗೆ…
  • October 19, 2011
    ಬರಹ: glany001
     ಕೈ ಮುಗಿದು ಗೆದ್ದು, ನರಿಯಂತೆ ವಂಚಿಸಿ ಒಮ್ಮೆಯೂ ಕ್ಷೇತ್ರವನು ತಿರುಗಿ ನೋಡದ ಭೂಪ ಪುಕ್ಕಟೆ ಮನೆ ಮಠ, ತಿಂದುಂಡು ಕೊಬ್ಬಿ ರಾಕ್ಷಸ ಗಾತ್ರದಿಂದ ಆಕರ್ಶಿಸುವ ರೂಪ   ಖಾಧಿಯ ತೊಟ್ಟು, ಟೋಪಿಯ ಇಟ್ಟು ಗಾಂಧಿಯ ಪ್ರತಿಮೆಗೆ ನಮಸ್ಕರಿಸುವ ವಂಚಕ ಆಧಿಕಾರ…
  • October 19, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಚಿತ್ರಕೃಪೆ:ಅಂತರ್ಜಾಲ ಮನಸ್ಸಿಗೂ ನಿಸರ್ಗಕ್ಕೂ ಅದೆಂತದೋ ನಂಟು ಬೇಸರಿಸೇ ಮನ ಚೆಲುವಸೂಸುವ ಕಾನನವೂ ಬೇಡವಾಗುತ್ತದೆ. ಜೀವನೋತ್ಸಹ ಚಿಮ್ಮಿಸೋ ಅರುಣೋದಯವು ಬೇಸರ ತರಿಸುತ್ತದೆ. ಜುಳುನಾದದ ತೊರೆ,ಮಾಮರದ ಕೋಗಿಲೆಯ ಗಾನ, ಬಿರಿದು ಕಂಪ ಬೀರುವ…
  • October 19, 2011
    ಬರಹ: ಚಂದ್ರಶೇಖರ
    ಕಾಡುತ್ತಿವೆ ವರ್ಷಕ್ಕೊಮ್ಮೆ ಆ ಮೋಡಗಳು ಮಳೆಗಾಲದಲ್ಲಿ ಕಾರಣ ನನ್ನ ನಿನ್ನ ಮೊದಲ ಭೇಟಿ ಆ ಮೋಡಗಳ ನೆರಳಲ್ಲಿ ಕಟ್ಟಿದ ಮೋಡ ಮುಂದುವರೆಯಿತು ಸುರಿಸಲಿಲ್ಲ ಮಳೆಯನ್ನು ಮಳೆಗಾಗಿ ಕಾಯುತ್ತಿದ್ದ ನನ್ನ ಜೀವ ತ್ಯಜಿಸಿತು ಈ ಲೋಕವನ್ನು
  • October 19, 2011
    ಬರಹ: ಚಂದ್ರಶೇಖರ
    ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ
  • October 19, 2011
    ಬರಹ: ಚಂದ್ರಶೇಖರ
    ಓ ನನ್ನ ಗೆಳತಿ ನಿನ್ನ ಮೇಲೆ ನನಗಾಗಿದೆ ಪ್ರೀತಿ ನೀಡಬೇಕು ನೀನು ನನಗೆ ಅನುಮತಿ ಇಲ್ಲದಿದ್ದರೆ ನನಗೆ ಕಾವಿ ಬಟ್ಟೆಯೇ ಗತಿ
  • October 19, 2011
    ಬರಹ: kavinagaraj
     "ಬರೆಯಹೊರಟಿಹೆವು ಸಾಮರಸ್ಯಕೆ ಭಾಷ್ಯ ಸುದೀರ್ಘ ಹಾದಿಯಿದು ದೂರವಿದೆ ಗಮ್ಯ"      ಶಿವಮೊಗ್ಗದಲ್ಲಿ ನಡೆದ ಸಮಾವೇಶ ಉತ್ತಮ ಸಂಪ್ರದಾಯಕ್ಕೆ ನಾಂದಿ ಹಾಡಿದರೆ ಕೆಳದಿಯಲ್ಲಿ ೨೫-೧೨-೨೦೦೭ರಂದು ನಡೆದ ಎರಡನೆಯ ಸಮಾವೇಶ ಸಹ ಅನೇಕ ಒಳ್ಳೆಯ ಕ್ಷಣಗಳಿಗೆ…
  • October 19, 2011
    ಬರಹ: makara
         ಸಂಸ್ಕೃತ ಮೂಲದ ಈ ಕತೆಯನ್ನು ಬಹಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ ನೆನಪು. ಅದರ ಸ್ವಾರಸ್ಯ ನೋಡಿ ಸಂಪದಿಗರೊಂದಿಗೆ ಹಂಚಿಕೊಳ್ಳೋಣವೆನಿಸಿ ಅದನ್ನು ಇಲ್ಲಿ ಕೊಡುತ್ತಿದ್ದೇನೆ.      ಒಬ್ಬ ಮನುಷ್ಯನಿಗೆ ಬಹಳ ಕೆಮ್ಮಾಗಿತ್ತು ಅದರ …
  • October 19, 2011
    ಬರಹ: suryakala
     ಮಗು ಹೆಣ್ಣು ಎ೦ದಕೂಡಲೇ ಪೆಚ್ಚಾಗುವುದು ಹೆ೦ಗಸರೇ,ಕಾರಣ ಅವಳಿಗೆ ಗೊತ್ತು ಅದು ಮು೦ದೆ ಅನುಭವಿಸಲು ಕಾದಿರುವ ಕಷ್ತ ಸುಖಗಳೆಷ್ತು ,ನಾವು  ಹೆಣ್ಣು ಮಕ್ಕಳಿಗೆ ಚಿಕ್ಕವರಿ೦ದಲೇ ಕೆಲಸ ಕಲಿಸುತ್ತೇವೆ. ಅಡಿಗೆ ಕಲಿ,ಕಸೂತಿ ಕಲಿ, ಸ೦ಗೀತ,ರ೦ಗೋಲಿ,…
  • October 19, 2011
    ಬರಹ: Chikku123
    ೫೮) ಅಂದು ರಜೆಯಿತ್ತು ಹಬ್ಬವಾಗಿದ್ದರಿಂದ. ಅವನು ಬೆಳಗ್ಗೆ ದೇವಸ್ಥಾನಕ್ಕೆ ಹೋಗಿ ದೇವರಿಗೆ ಅಡ್ಡ ಬಿದ್ದು ತೀರ್ಥ ಕೊಡಲು ಬರುತ್ತಿದ್ದ ಭಟ್ಟರನ್ನು ನೋಡದೆ ಅಲ್ಲಿಂದ ಬೇಗಬೇಗನೆ ಹೊರಟು ಬಾರಿನ ಕಡೆ ತೀರ್ಥಸೇವನೆಗೆ ಹೆಜ್ಜೆ ಹಾಕಿದನು. ೫೯) ೧೫…
  • October 19, 2011
    ಬರಹ: ಕಾರ್ಯಕ್ರಮಗಳು
    ಪ್ರಿಯರೇ,ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು ಈ ವಾರಾಂತ್ಯದಲ್ಲಿವೆ------------------------------------------------------------------------------------------------------------------  22…