ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು

ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು

ಪ್ರಿಯರೇ,

ನೀನಾಸಮ್ ತಿರುಗಾಟದ ನಾಟಕಗಳ, ಬೆಂಗಳೂರಿನ ಕೊನೆಯ ಪ್ರದರ್ಶನಗಳು ಈ ವಾರಾಂತ್ಯದಲ್ಲಿವೆ

------------------------------------------------------------------------------------------------------------------
  22 ಅಕ್ಟೋಬರ್ 2011, ಶನಿವಾರ, ಕೆ.ಎಚ್. ಕಲಾಸೌಧದಲ್ಲಿ ಸಂಜೆ 7.00ಕ್ಕೆ          
ವಿವೇಕ ಶಾನಭಾಗರ ಕಥೆಯಾಧಾರಿತ
ಕಂತು
ನಾಟಕ ರಚನೆ, ವಿನ್ಯಾಸ, ನಿರ್ದೇಶನ: ಚನ್ನಕೇಶವ
--------------------------------------------------------------------------------------------------------
  23 ಅಕ್ಟೋಬರ್ 2011, ಭಾನುವಾರ, ಕೆ.ಎಚ್. ಕಲಾಸೌಧದಲ್ಲಿ ಸಂಜೆ 7.00ಕ್ಕೆ     
ವೈಕಂ ಮಹಮ್ಮದ್ ಬಶೀರ್ ಅವರ ಕಥೆ ಕತೆಗಳಾಧಾರಿತ
ನಮ್ಮೊಳಗಿನ ಬಶೀರ್
ನಿರ್ದೇಶನ: ರಾಜೀವ ಕೃಷ್ಣನ್
------------------------------------------------------------------------------------------------------------
ಸಂಪರ್ಕ
ಕೆ.ಎಚ್. ಕಲಾಸೌಧ
ಹನುಮಂತನಗರ, ರಾಮಾಂಜನೇಯ ದೇಗುಲದ ಬಳಿ ಇದೆ - Ph: 98804 87682, 7259998222 / 333
ಮತ್ತು ನಾಟಕ ಸಂಘಟಕರು: ಗೋಪಿನಾಥ್, ಕೆ.ವಿ. ಸುಬ್ಬಣ್ಣ ಆಪ್ತ ರಂಗಮಂದಿರ, ಪೋನ್: 9242523523 / 9964152999