October 2011

  • October 21, 2011
    ಬರಹ: amar.amar
    ಗೋದೊಳಿ ಹೊತ್ತಲ್ಲಿ ಕೆಂಬಣ್ಣದ ನೆಲದಲ್ಲಿ ದೀಪವಿರಿಸಿದ್ದೇನೆ  ಗೆಳತಿ ನನ್ನ  ಹೃದಯದ ಹೊಸ್ತಿಲಲ್ಲಿ, ನನ್ನ  ಹೃದಯಕ್ಕೆ ನೀ ಬರುವೆ ಎಂದು  ಕಾಯುತ್ತಿರುವೆ ನೀ ಬರುವ ದಾರಿಗಳಲ್ಲಿ, ಬಣ್ಣ ಬಣ್ಣದ ಚಿತ್ತಾರ ಹೊರಗಿನ ಬಾನಲ್ಲಿ ಘಮ ಘಮ ಪರಿಮಳ …
  • October 21, 2011
    ಬರಹ: prasannakulkarni
      ಆತ್ಮಹತ್ಯೆ   ಎಷ್ಟೋ ಸಾರಿ, ಅದೆಷ್ಟೋ ಮನದೊಳಗಣ ಭಾವಗಳು ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ ಮೂರ್ತವಾಗುವುದೇ ಇಲ್ಲ... ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ.... ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ, ನಾನು ಬಾರಿ ಬಾರಿ…
  • October 21, 2011
    ಬರಹ: ಆರ್ ಕೆ ದಿವಾಕರ
     ಕುಮಾರಿ ಜಯಲಲಿತ ಎಂಬೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ವೈಯಕ್ತಿಕ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಂಗ ತನಿಖೆ ಎದುರಿಸಲು ಅವರನ್ನು ನ್ಯಾಯಾಲಯ ಇಲ್ಲಿಗೆ ಕರೆದಿತ್ತು. ಈ ವೇಳೆಗೆ ಅವರು ನೆರೆ ರಾಜ್ಯದ ಮುಖ್ಯಮಂತ್ರಿಯೂ…
  • October 21, 2011
    ಬರಹ: ksraghavendranavada
    ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ…
  • October 21, 2011
    ಬರಹ: makara
      ಚಿತ್ರ ಕೃಪೆ: ಮಿತ್ರನೊಬ್ಬ ಮಿಂಚಂಚೆಯಲ್ಲಿ ಕಳುಹಿಸಿದ್ದು, ಮೂಲ ತಿಳಿದಿಲ್ಲ.     ಒಮ್ಮೆ ಸಂಪದಿಗರೆಲ್ಲ ಸೇರಿ ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು ಎಂದು ಅದರ ಮೂಲ ಶೋಧಿಸಲು ಒಂದು ಮುಕ್ತ ವಿಚಾರಗೋಷ್ಠಿ ಏರ್ಪಡಿಸಿದರು. ಸಂಪದ ಎಂದ ಮೇಲೆ…
  • October 21, 2011
    ಬರಹ: kavinagaraj
           10-12 ವರ್ಷದ ಹಿಂದಿನ ಮಾತು. ಕಡಬ ಪುತ್ತೂರು ತಾಲ್ಲೂಕಿನ ಒಂದು ಹೋಬಳಿ. ಕಡಬವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಜನರ ಹೋರಾಟ ತೀವ್ರಗೊಂಡಾಗ ಹೋರಾಟದ ಕಾವನ್ನು ಕಡಿಮೆಗೊಳಿಸಲು ರಾಜಕಾರಣಿಗಳು ಮಾಡಿದ ಕುತಂತ್ರವೆಂದರೆ ತಹಸೀಲ್ದಾರರ…
  • October 21, 2011
    ಬರಹ: manju787
    ಶ್ರೀಮತಿಯ ಅಕ್ಕನ ಕೊನೆಯ ಮಗಳ ಮದುವೆಗೆ೦ದು ಭದ್ರಾವತಿಯಲ್ಲಿ ಒ೦ಭತ್ತು ದಿನ ವಾಸ್ತವ್ಯ ಹೂಡಿದ್ದೆವು.  ಸುತ್ತಣ ನೀರವ ಮೌನದ ನಡುವಿನ ಹಸಿರು ಪ್ರಕೃತಿಯಲ್ಲಿ ಬೆ೦ಗಳೂರಿನ ಗಜಿಬಿಜಿಯನ್ನೆಲ್ಲ ಮರೆತು ಮನಸ್ಸು ಗರಿಗೆದರಿ ನವಿಲಿನ೦ತೆ ಕುಣಿದಾಡಿತ್ತು…
  • October 21, 2011
    ಬರಹ: sathishnasa
    ಹರಿದು ಹೋಗಿದೆ ಹಾಕಿರುವ ಬಟ್ಟೆಗಳು ಕಿತ್ತು ಹೋಗಿಹುದು ಕಾಲಿನ ಚಪ್ಪಲಿಗಳು ದೇಹ ಸ್ನಾನವ ಕಂಡು ಆಗಿದೆ ವರ್ಷಗಳು ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು   ಮಗನ ಶಾಲೆಯ ಶುಲ್ಕವನು ಕಟ್ಟಿಲ್ಲ ಮಗಳ ಮದುವೆಗೆ ಹಣವ ಕೂಡಿಟ್ಟಿಲ್ಲ ಮಾಡಿರುವ ಸಾಲವನು …
  • October 21, 2011
    ಬರಹ: thesalimath
    http://sampada.net/blog/savithru/06/12/2008/14402    ಇಲ್ಲಿಂದ ಮುಂದುವರೆದು...   ಮಹಾಭಾರತ ರಾಮಾಯನಗಳಸ್ಟು ಇಲ್ಲಿಯವರೆಗೆ ಬೇರೆ ಯಾವ ಕಾವ್ಯಗಳೂ ಜನಜನಿತವಾಗಿಲ್ಲ. ಸಾವಿರಾರು ವರುಷಗಳ ಹಿಂದೆ ಬರೆಯಲಾಗಿರುವ ಮಹಾಕಾವ್ಯಗಳು ಅಷ್ಟೇ…
  • October 20, 2011
    ಬರಹ: partha1059
                       ಹುಡುಗಿಯರೆ ನೀವೇಕೆ ಹೀಗೆ…
  • October 20, 2011
    ಬರಹ: prashasti.p
    ಸಾಮಾನ್ಯವಾಗಿ ಯಾರೂ ಸೋಲೋಕಿಷ್ಟಪಡಲ್ಲ. ಬೇಕಂತನೇ ಸೋಲೋರು ಇರಬಹುದು. ಆದ್ರೆ ಆ ಸೋಲಲ್ಲಿ,ಸೋಲೋ ಪ್ರಯತ್ನದಲ್ಲಿ ಆತ ಗೆದ್ದಿರ್ತಾನೆ ಅಲ್ವಾ? ಜೀವನ ಅಂದ್ಮೇಲೆ ಬೇವು ಬೆಲ್ಲ ಎಲ್ಲ ಇರತ್ತಪ್ಪ, ಅದನ್ನ ಸಮಾನವಾಗಿ ಸ್ವೀಕರಿಸಬೇಕು ಅನ್ನೋ ವೇದಾಂತದ…
  • October 20, 2011
    ಬರಹ: prashasti.p
    ಕಳುವಾಯ್ತು ಮನೆಯಲ್ಲಿ ಇನ್ನಿಲ್ಲ ಬಂಗಾರ ಹುಡುಕಿ ಸುಸ್ತಾಗೋದ್ರು ಸಿಗಲಿಲ್ಲ ಆ ಚೋರ ಮನೆ ಕಾಯಲ್ಯಾರುಂಟು ನನಗೆಲ್ಲಿ ಸಂಸಾರ ಹಾಕಿದ್ದ ಬೀಗದ ಮೇಲೆ ವಿಶ್ವಾಸವಪಾರ ಅದಕ್ಕೆ ಸುಲಭವಾಯ್ತೆ ಒಡೆದವನ ವ್ಯವಹಾರ|೧|   ಏನ ತಂದೆಯೋ ಬೀಗವೊಡೆಯಲು…
  • October 20, 2011
    ಬರಹ: shivaram_shastri
    ಒಂದೂರಲ್ಲೊಂದಿನ ಕ್ರಿಕೇಟಾಟ ನಡೀತಿತ್ತು ಭಾರತ ಅದ್ನಾಗ್ಲೆ ಗೆದ್ದಾಗಿತ್ತು ಮನೇಗ್  ಹೋದ್ರೂ ಜನರೆಲ್ಲಾ ಶೀಮ ಕೂತಲ್ಲಿಂದೇಳೋಕೆ ತಯಾರಿಲ್ಲ ಅವ್ನ್ಪ್ರಕಾರ ಹೈಲೈಟ್ ಆಡೋದು ಬಾಕಿ ಇತ್ತು! 
  • October 20, 2011
    ಬರಹ: ravi kumbar
     ಇಷ್ಟು ದಿನ ಎಲ್ಲಿದ್ದೆ ನೀನು?  
  • October 20, 2011
    ಬರಹ: jaikissan
    ಬರೆಯುವುದು ಬರೆವವರ ಇಷ್ಟ  ತಿಳಿವುದು ಓದಿದವರ ಇಷ್ಟ ಬರೆವವರ ತಿಳಿವವರ ಒ೦ದೆಡೆ ಮಾಡಿದೆ ಸ೦ಪದ ಇದರಲ್ಲಿ ಮಾತಾಡುವ ಬರೆದೊದುವ ರೀತಿ ಇ೦ಪದ....
  • October 20, 2011
    ಬರಹ: sudhakarkrishna
     ಬಿಳಿ ತೊಗಲು ರೇಷಿಮೆ ಕೂದಲು ಹೊ೦ದಿರುವವಳು ನನ್ನವಳು ಮುಡಿ ತು೦ಬ ಮಲ್ಲಿಗೆ ಮುಡಿದಿರಲು ಮೆಲ್ಲಗೆ  ಸಾಕು ಒ೦ಚೂರು ಸಲುಗೆ ಸಣ್ಣ ಮುತ್ತೊ೦ದು ಗಲ್ಲಕೆ ನಡುವು ಒ೦ಚೂರು ಸಣ್ಣ ಕೊರೆಸುತಿಹುದು ಕಣ್ಣ ಅವಳ ಮೋಹಕ ನಯನ ಮಡುತ್ತಿದೆ ನನ್ನ ಹವನ
  • October 20, 2011
    ಬರಹ: deepak dongre
      ¨sÀÆ«Ä
  • October 20, 2011
    ಬರಹ: deepak dongre
    ¤¸ÀÛAvÀÄ ªÁt   ¥sÉÆÃ£À£ÀÄß Q«¬ÄAzÀ PɼÀUÉ Er   E£ÉßµÀÄÖ ªÀiÁvÀÄ ¸ÁPÀÄ ©r       Q«AiÀÄ zÉÆÃjUÉ CAnPÉÆArvÉAzÀgÉ   FZÉUÉ ¨ÁgÀzÀ ¸ÀªÀÄÆºÀ ¸À¤ß   ªÉƨÉÊ¯ï ªÀiÁvÀÄ ªÀÄ£ÉPÉr¹vÀÄ   ¹UÀß®Äè AiÀÄĪÀd£ÁAUÀ…
  • October 20, 2011
    ಬರಹ: madhusudhanbabu
    ನನ್ನ ಹೆಸರು ಮಧುಸೂಧನ್. ನಾನು ಮೂರನೇ  ಸ್ಬೆಮೆಸ್ಟರ್ ಬಿ.ಕಾಂ. ಮುಗಿಸಲಿದ್ದೇನೆ. ನನಗೆ ಕನ್ನಡದಲ್ಲಿ ಆಸಕ್ತಿ ಹುಟ್ಟಿಸಿದ್ದೆ ನನ್ನ ಸುಧಾ ಆಂಟಿ. ಸು 
  • October 20, 2011
    ಬರಹ: SRINIVAS.V
    ೧.ಇ೦ದು ಬೆ೦ಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಮಕ್ಯಮ೦ತ್ರಿ ಯಡಿಯುರಪ್ಪ ಸೊಳೇಗಳ ಜೊತೆ ಹೊಸಾ ಪಕ್ಶ ಕಟ್ಟಿ ಜೈಲಿನಾದಯ೦ತ ಹೊರಾಟಕ್ಕೆ ಸಕಲ ಸಿದ್ದತೆ! ೨.ಇ೦ದು ಬೆ೦ಗಳೂರು ಮೆಟ್ರೊ ಟ್ರೈನ್  ನೂಣಕ್ಕೆ  ಡಿಕ್ಕಿ ೮೫ ಜನರ ದುರ್ಮರಣ, ೪…