ಗೋದೊಳಿ ಹೊತ್ತಲ್ಲಿ ಕೆಂಬಣ್ಣದ ನೆಲದಲ್ಲಿ ದೀಪವಿರಿಸಿದ್ದೇನೆ
ಗೆಳತಿ ನನ್ನ ಹೃದಯದ ಹೊಸ್ತಿಲಲ್ಲಿ,
ನನ್ನ ಹೃದಯಕ್ಕೆ ನೀ ಬರುವೆ ಎಂದು
ಕಾಯುತ್ತಿರುವೆ ನೀ ಬರುವ ದಾರಿಗಳಲ್ಲಿ,
ಬಣ್ಣ ಬಣ್ಣದ ಚಿತ್ತಾರ ಹೊರಗಿನ ಬಾನಲ್ಲಿ
ಘಮ ಘಮ ಪರಿಮಳ …
ಆತ್ಮಹತ್ಯೆ
ಎಷ್ಟೋ ಸಾರಿ,
ಅದೆಷ್ಟೋ ಮನದೊಳಗಣ ಭಾವಗಳು
ಅಕ್ಷರ ರೂಪದಲ್ಲಾಗಲಿ, ಶಬ್ದ ರೂಪದಲ್ಲಾಗಲಿ
ಮೂರ್ತವಾಗುವುದೇ ಇಲ್ಲ...
ಕಾಲದ ತೆಕ್ಕೆಯಲ್ಲಿ ಮರೆಯಾಗಿಬಿಡುತ್ತವೆ....
ಈ ರೀತಿ ಭಾವಗಳು ನನ್ನೊಳಗೆ ಕಾಲವಾಗುವುದೆ೦ದರೇ,
ನಾನು ಬಾರಿ ಬಾರಿ…
ಕುಮಾರಿ ಜಯಲಲಿತ ಎಂಬೊಬ್ಬರು ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದರು. ವೈಯಕ್ತಿಕ ಲಂಚ ಪ್ರಕರಣವೊಂದರಲ್ಲಿ ನ್ಯಾಯಾಂಗ ತನಿಖೆ ಎದುರಿಸಲು ಅವರನ್ನು ನ್ಯಾಯಾಲಯ ಇಲ್ಲಿಗೆ ಕರೆದಿತ್ತು. ಈ ವೇಳೆಗೆ ಅವರು ನೆರೆ ರಾಜ್ಯದ ಮುಖ್ಯಮಂತ್ರಿಯೂ…
ಅದೃಷ್ಟ ಮತ್ತು ದುರಾದೃಷ್ಟಗಳೆರಡೂ ಒ೦ದೇ ವಾಹನದಲ್ಲಿ ಪ್ರಯಾಣಿಸುತ್ತವೆ“ ಎ೦ಬ ನಾವಡ ಉವಾಚವೊ೦ದಿದೆ.. ಇ೦ದು ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಪ್ರಮೇಯವೂ ಬ೦ದಿದೆ! ನಾನು ಯಾವುದಾದರೂ ತಲೆಹರಟೆ ಮಾಡಿ ಸಿಕ್ಕಿಬಿದ್ದಾಗ ನಮ್ಮ ತ೦ದೆ ನನಗೆ…
ಚಿತ್ರ ಕೃಪೆ: ಮಿತ್ರನೊಬ್ಬ ಮಿಂಚಂಚೆಯಲ್ಲಿ ಕಳುಹಿಸಿದ್ದು, ಮೂಲ ತಿಳಿದಿಲ್ಲ.
ಒಮ್ಮೆ ಸಂಪದಿಗರೆಲ್ಲ ಸೇರಿ ಬೆಂಗಳೂರಿಗೆ ಆ ಹೆಸರು ಬರಲು ಕಾರಣವೇನು ಎಂದು ಅದರ ಮೂಲ ಶೋಧಿಸಲು ಒಂದು ಮುಕ್ತ ವಿಚಾರಗೋಷ್ಠಿ ಏರ್ಪಡಿಸಿದರು. ಸಂಪದ ಎಂದ ಮೇಲೆ…
10-12 ವರ್ಷದ ಹಿಂದಿನ ಮಾತು. ಕಡಬ ಪುತ್ತೂರು ತಾಲ್ಲೂಕಿನ ಒಂದು ಹೋಬಳಿ. ಕಡಬವನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಜನರ ಹೋರಾಟ ತೀವ್ರಗೊಂಡಾಗ ಹೋರಾಟದ ಕಾವನ್ನು ಕಡಿಮೆಗೊಳಿಸಲು ರಾಜಕಾರಣಿಗಳು ಮಾಡಿದ ಕುತಂತ್ರವೆಂದರೆ ತಹಸೀಲ್ದಾರರ…
ಶ್ರೀಮತಿಯ ಅಕ್ಕನ ಕೊನೆಯ ಮಗಳ ಮದುವೆಗೆ೦ದು ಭದ್ರಾವತಿಯಲ್ಲಿ ಒ೦ಭತ್ತು ದಿನ ವಾಸ್ತವ್ಯ ಹೂಡಿದ್ದೆವು. ಸುತ್ತಣ ನೀರವ ಮೌನದ ನಡುವಿನ ಹಸಿರು ಪ್ರಕೃತಿಯಲ್ಲಿ ಬೆ೦ಗಳೂರಿನ ಗಜಿಬಿಜಿಯನ್ನೆಲ್ಲ ಮರೆತು ಮನಸ್ಸು ಗರಿಗೆದರಿ ನವಿಲಿನ೦ತೆ ಕುಣಿದಾಡಿತ್ತು…
ಹರಿದು ಹೋಗಿದೆ ಹಾಕಿರುವ ಬಟ್ಟೆಗಳು
ಕಿತ್ತು ಹೋಗಿಹುದು ಕಾಲಿನ ಚಪ್ಪಲಿಗಳು
ದೇಹ ಸ್ನಾನವ ಕಂಡು ಆಗಿದೆ ವರ್ಷಗಳು
ಆದರೂ ಕೈಲಿಹುದು ಮೊಬೈಲ್ ಎಂಬ ಯಂತ್ರವು
ಮಗನ ಶಾಲೆಯ ಶುಲ್ಕವನು ಕಟ್ಟಿಲ್ಲ
ಮಗಳ ಮದುವೆಗೆ ಹಣವ ಕೂಡಿಟ್ಟಿಲ್ಲ
ಮಾಡಿರುವ ಸಾಲವನು …
http://sampada.net/blog/savithru/06/12/2008/14402 ಇಲ್ಲಿಂದ ಮುಂದುವರೆದು...
ಮಹಾಭಾರತ ರಾಮಾಯನಗಳಸ್ಟು ಇಲ್ಲಿಯವರೆಗೆ ಬೇರೆ ಯಾವ ಕಾವ್ಯಗಳೂ ಜನಜನಿತವಾಗಿಲ್ಲ. ಸಾವಿರಾರು ವರುಷಗಳ ಹಿಂದೆ ಬರೆಯಲಾಗಿರುವ ಮಹಾಕಾವ್ಯಗಳು ಅಷ್ಟೇ…
ಸಾಮಾನ್ಯವಾಗಿ ಯಾರೂ ಸೋಲೋಕಿಷ್ಟಪಡಲ್ಲ. ಬೇಕಂತನೇ ಸೋಲೋರು ಇರಬಹುದು. ಆದ್ರೆ ಆ ಸೋಲಲ್ಲಿ,ಸೋಲೋ ಪ್ರಯತ್ನದಲ್ಲಿ ಆತ ಗೆದ್ದಿರ್ತಾನೆ ಅಲ್ವಾ? ಜೀವನ ಅಂದ್ಮೇಲೆ ಬೇವು ಬೆಲ್ಲ ಎಲ್ಲ ಇರತ್ತಪ್ಪ, ಅದನ್ನ ಸಮಾನವಾಗಿ ಸ್ವೀಕರಿಸಬೇಕು ಅನ್ನೋ ವೇದಾಂತದ…
ಕಳುವಾಯ್ತು ಮನೆಯಲ್ಲಿ ಇನ್ನಿಲ್ಲ ಬಂಗಾರ
ಹುಡುಕಿ ಸುಸ್ತಾಗೋದ್ರು ಸಿಗಲಿಲ್ಲ ಆ ಚೋರ
ಮನೆ ಕಾಯಲ್ಯಾರುಂಟು ನನಗೆಲ್ಲಿ ಸಂಸಾರ
ಹಾಕಿದ್ದ ಬೀಗದ ಮೇಲೆ ವಿಶ್ವಾಸವಪಾರ
ಅದಕ್ಕೆ ಸುಲಭವಾಯ್ತೆ ಒಡೆದವನ ವ್ಯವಹಾರ|೧|
ಏನ ತಂದೆಯೋ ಬೀಗವೊಡೆಯಲು…
೧.ಇ೦ದು ಬೆ೦ಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಮಕ್ಯಮ೦ತ್ರಿ ಯಡಿಯುರಪ್ಪ ಸೊಳೇಗಳ ಜೊತೆ ಹೊಸಾ ಪಕ್ಶ ಕಟ್ಟಿ
ಜೈಲಿನಾದಯ೦ತ ಹೊರಾಟಕ್ಕೆ ಸಕಲ ಸಿದ್ದತೆ!
೨.ಇ೦ದು ಬೆ೦ಗಳೂರು ಮೆಟ್ರೊ ಟ್ರೈನ್ ನೂಣಕ್ಕೆ ಡಿಕ್ಕಿ ೮೫ ಜನರ ದುರ್ಮರಣ, ೪…