October 2011

  • October 23, 2011
    ಬರಹ: jaikissan
    ಚಲುವಿನ ಚಲುವೆಗೆ ಹುಡುಕಾಟ ಮನದಲಿ ಏನೋ ತೊಳಲಾಟ, ಹುಡುಕುವೆ ಹೇಗೆ ಚಲುವೇಯನು ತಿಳಿಯದಾಗಿದೆ ದಾರಿಯನು, ನನ್ನೆದೆ ಬಡಿದಿದೆ ಡಮರುಗವ ಅವಳೆದೆ ಮಿಡಿತವ ಕೇಳುವವ ಮತ್ತೊಂದು ಹುಟ್ಟು ಬೇಕಿದೆ ಇಂದು, ಸಂತಸ ಹಂಚುವೆ ಇನ್ನು ಯೆಂದು.
  • October 23, 2011
    ಬರಹ: padma.A
                        ನಾಳಿನಾ ಕನಸುಗಳ ಕಾಣುತಾ                     ನೆನ್ನೆಯಾ ಕಹಿಯ ಮರೆಯುತಾ                     ನಗುತ ಸಾಗಿಸೆ ಬದುಕು ಸೌಖ್ಯ ಮುಂಬರುವ ಸುಖದ ಅಬ್ಧಿಯಲಿ ಹಿಂದಿನ ಕಷ್ಟಗಳ ಮುಳುಗಿಸುತ ] ಇಂದಿನ ಬದುಕ…
  • October 23, 2011
    ಬರಹ: Nagendra Kumar K S
    ಇದೊಂದು ನೀತಿ ಕಥೆ. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ತಂದಿದ್ದೇನೆ.ನನ್ನ ಅಕ್ಕನ ಮಗಳು ’ಅಂಜು’ಳ ಶಾಲಾ ಪಠ್ಯದಲ್ಲಿ ಪಾಠವಾಗಿತ್ತು ಈ ಕಥೆ.ಅದೊಂದು ಅತಿಚಳಿಯ ಚಳಿಗಾಲ. ಒಂದು ಗುಂಪು ಹಂಸಗಳು ಅತಿಯಾದ ಹಿಮಾಲಯದ ಚಳಿ ತಡೆಯಲಾರದಾಯಿತು. ಆದುದರಿಂದ…
  • October 23, 2011
    ಬರಹ: partha1059
                       ನಂಬಿದರೆ ನಮ್ಮ ಮನೆ ಕಾವಲಿಗೆ ನಿಲ್ಲುತ್ತಾನೆ ಭಗವಂತ ಎನ್ನುತ್ತಾರೆ ಭಾಗವತರು, ನನಗು ನಿನಗು ಭೇದವೆಲ್ಲಿ ನಾನು ನೀನು ಒಂದೆ ಎನ್ನುವ ದಾರ್ಶನೀಕರು.. ನಾನು ಕುಳಿತಿರುವೆ. ಇಲ್ಲಿ ಕಂಪ್ಯೂಟರ್ ಎಂಬ ಯಂತ್ರದ ಎದುರು, ನಮ್ಮ…
  • October 23, 2011
    ಬರಹ: Jayanth Ramachar
    ವರುಷಗಳಿಂದ ದೀಪಾವಳಿಯ ಆಚರಿಸುತ್ತಿದ್ದರೂ ವಿಶೇಷವಾಗಿದೆ ಈ ಬಾರಿಯ ದೀಪಾವಳಿ ಬಾಳಿನಲ್ಲಿ ಹೊಸ ಹೆಜ್ಜೆ ಇಟ್ಟ ಈ ವರುಷದಿ ಮಡದಿಯೊಡನೆ ಆಚರಿಸಲು ಹೊರಟಿದ್ದೇನೆ ದೀಪಾವಳಿಯ... ಮದುವೆಯ ನಂತರದ ಮೊದಲ ದೀಪಾವಳಿ ಆಚರಿಸಲು ಬಂದಿದೆ ಬುಲಾವ್ ಅತ್ತೆಯ…
  • October 23, 2011
    ಬರಹ: vishu7334
    ಆಸೆ   ಕಡಲಾಚೆ ಆಚೆ, ತೀರವನು ಹುಡುಕಿ, ನಾವಿಕನ ದೂರ ಪಯಣ. ಹುಡುಕಿದಷ್ಟು, ಕಣ್ಹರಿಯುವಷ್ಟು, ಕಡಲಿನದೆ ಪರಿಭ್ರಮಣ.   ತುಂಬಿಕೊಂಡಿಹನು, ಹಲವು ಕನಸುಗಳು, ಕಣ್ಣ ಅಂಚಿನಲ್ಲಿ. ಮನೆಯ ತೊರೆದು, ಅದೆಷ್ಟು ಕಾಲವೋ, ಕ್ಷಣಿಕ ಬದುಕಿನಲ್ಲಿ.   ಭ್ರಮೆಯೇ…
  • October 23, 2011
    ಬರಹ: vishu7334
    ಪ್ರೇಮ ಕವಿತೆ - ೧   ಎನಿತು ಹೇಳಲಿ ಎನ್ನ, ಮನದ ಕಾಂಕ್ಷೆಗಳನ್ನ, ಒಲವ ತೋಟದ ಹೂ ಚನ್ನೆ. ಅರಳಿರುವೆ ಮನದನ್ನೆ, ಮಾತೀಗ ಬರಿ ಸೊನ್ನೆ, ಹೇಗೆ ಹೇಳಲಿ ಎನ್ನ ಹೇಮಕನ್ನೆ.   ನೋಡು ಬಾನಿನ ಅಂಚು, ಬೆಳ್ಳಿ ಮೋಡದ ಸಂಚು, ಅದುವೆ ಎನ್ನ ತೆರೆದಂಚೆ. ಏಳು…
  • October 23, 2011
    ಬರಹ: SRINIVAS.V
     ಹರಿಯಲಿ  ದೀಪಾವಳಿಯ  ಹೊಸ ಬೆಳಕು ಎಲ್ಲರಾ ಹೃದಯ ಹೃದಯಗಳಲ್ಲಿ ಮಿ೦ಚಿನ೦ತೆ... ಬೆಳಗಲಿ ನಿಮ್ಮ ಬಾಳು  ಚಿರಕಾಲ ಹುಣ್ಣೀಮೆಯ ಚ೦ದ್ರನ೦ತೆ ಬೆರೆಯಲಿ ಮನಸು ಮನಸುಗಳು  ಸಿಹಿ ಹಾಲು ಜೇನಿನ೦ತೆ ಆವರಿಸಲಿ ನಿತ್ಯದಲಿ ಸಿಹಿ ಸುದ್ದಿಗಳು ನಿಮ್ಮ ಜೀವನದೆ…
  • October 23, 2011
    ಬರಹ: raveeshkumarb
     ಪರಮಾತ್ಮ ಚಿತ್ರವನ್ನು ನೋಡಿದ ಹಲವರು ಅದರಲ್ಲಿ ನೇರವಾದ ಕತೆಯಿಲ್ಲದ ಬಗ್ಗೆ ಪ್ರಸ್ತಾಪಿಸಿದರು. ಆದರೆ ನಾನು ಚಿತ್ರ ನೋಡಿದಾಗ ಸರಳ ಮತ್ತು ನೇರ ಕತೆ ಹುಡುಕುವ ಪ್ರೇಕ್ಷಕರ ಈ ಮನಸ್ಥಿತಿಯನ್ನು ಬದಲಾಯಿಸಲು ಯೋಗರಾಜ ಭಟ್ಟರು ಪ್ರಯತ್ನಿಸಿರುವ೦ತೆ…
  • October 23, 2011
    ಬರಹ: Nagendra Kumar K S
    ನಾನು ದಾರಿ ಸೂಚಕ,ರಸ್ತೆ ಸೂಚನಾ ಫಲಕ ನನ್ನ ಕೆಲಸ ದಾರಿ ಹೋಕರಿಗೆ,ಪಥಿಕರಿಗೆ ಅಲೆಮಾರಿಗಳಿಗೆ,ವಿಳಾಸ ಹುಡುಕುವವರಿಗೆ ಸಹಾಯ ಮಾಡುವ ನಿರ್ಜೀವ ರಸ್ತೆ ಸೂಚಕ; BBMP ಬಣ್ಣ ಬಣ್ಣಗಳಿಂದ ಸಿಂಗರಿಸಿದರು ರಸ್ತೆಯ ಬಲ ಭಾಗವೋ? ಎಡ ಭಾಗವೋ? ಎಲ್ಲೋ ಒಂದು ಕಡೆ…
  • October 23, 2011
    ಬರಹ: ಭಾಗ್ವತ
                  ಬೆಳಕ ಹೊತ್ತಿಸಿ  ಕೊಳಕ ತೊಲಗಿಸಿ  ಪುಳಕಗೊಳ್ಳವ  ಈ  ದಿನ  ಮತ್ತೆ  ಬಂದಿದೆ ಬೆಳಕ ತಂದಿದೆ  ಹೊಸತು ಹೊಸೆಯುವ  ಪ್ರತಿಕ್ಷಣ                                         ಪ್ರೀತಿ ಹಂಚಲು ಭೀತಿ ಏತಕೆ…
  • October 22, 2011
    ಬರಹ: H A Patil
           ಹಬ್ಬಗಳು ಜಾಗತಿಕ ಮತ್ತು ಸಾರ್ವಕಾಲಿಕ.ಇವು ಎಂದಿನಿಂದ ಆಚರಣೆಗೆ ಬಂದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಇವುಗಳನ್ನು ಸಾಮಾಜಿಕ ದಾರ್ಮಿಕ ಪ್ರಾಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳೆಂದು ಸ್ಥೂಲವಾಗಿ ವಿಂಗಡಿಸ ಬಹುದು. ಇನ್ನು ನಮ್ಮ ದೇಶದ…
  • October 22, 2011
    ಬರಹ: Nagendra Kumar K S
    ನನ್ನ ಗೆಳೆಯರು;ನನ್ನ ಗೆಳೆಯರು;ನನ್ನ ಅರ್ಥಮಾಡಿಕೊಳ್ಳಲಾರದ ಗೆಳೆಯರು;ಅವರವರ ಭಾವಕ್ಕೆ, ನಾನು ಅಸ್ಪೃಷ್ಯನೇ ಸರಿ;ಎಲ್ಲಕ್ಕೂ ನನ್ನನೇ ದೂರುವರು;ನಾನು ಅವರಿಗೆ ಫೋನ್ ಮಾಡುವುದಿಲ್ಲವೆಂದು;ಅವರೆಂದೂ ನನಗೆ ಫೋನ್ ಮಾಡುವುದಿಲ್ಲ ತಿಳಿದಿದೆ;ಮಾತಿನಲ್ಲಿ…
  • October 22, 2011
    ಬರಹ: H A Patil
        ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್ ಕೊಲರಿಜ್ ಜನಿಸಿದರೆ, ೧೮೩೩ರಂದು ಸ್ವೀಡನ್ನಿನ ರಸಾಯನ ಶಾಸ್ತ್ರಜ್ಞ ಆಲ್ಫ್ರೆಡ್ ನೋಬೆಲ್ಲ ಜನಿಸಿದ. …
  • October 22, 2011
    ಬರಹ: H A Patil
      ಬಂದಿದೆ  ಬೆಳಕಿನ ದೀಪಾವಳಿ  ಬೆಳಗಲು ಲೋಕ ಕಾಲವನು ಮೀರಿ  ಆಧುನಿಕ ನರಕಾಸುರರ ಸಂಹರಿಸಿ  ಜಗದ ಮೌಢ್ಯದ ಕತ್ತಲೆಯ ಓಡಿಸಿ  ಹೃದಯದಲಿ ಜ್ಞಾನ ಜ್ಯೋತಿಯನು ಬೆಳಗಿಸಿ   ಸೋಲು ಗೆಲುವಿನ ಬದುಕು ಲೆತ್ತದಾಟ ಸೋಲಿನ ಭಯದಲೂ ಗೆಲುವಿನ ಹಂಬಲ  ಸಡೆದಿದೆ…
  • October 22, 2011
    ಬರಹ: ಚಂದ್ರಶೇಖರ
    ನಿನ್ನಿಂದ ನಿರೀಕ್ಷಿಸಿದ ಮೂರು ಪದಗಳಿಗೆ ಈಗ ಮೂರನೇ ಹುಟ್ಟುಹಬ್ಬ ದೀಪ ಆರಿಸಲಾ; ಬೆಳಗಲಾ?  
  • October 22, 2011
    ಬರಹ: umesh.N
    ಆ ದೇವರು ಬಾರಿ ಮೊಸಗಾರ, ಪ್ರೀತಿ ಇರೋರಿಗೆ ಧೈರ್ಯ ನೀಡೋಲ್ಲ, ಧೈರ್ಯ ಇರೋರಿಗೆ ಪ್ರೀತಿ ನೀಡೋಲ್ಲ, ಪ್ರೀತಿ ಧೈರ್ಯ ಇರೋರಿಗೆ , ಒಂದಾಗೋಕೆ ಬಿಡೋದಿಲ್ಲ , ಮನಸ್ಸುಗಳನ್ನು ಹತ್ತಿರ ಮಾಡುತ್ತಾನೆ, ಮಾತಾಡೋ ಸಮಯದಲ್ಲಿ ದೂರ ಮಾಡ್ತಾನೆ,
  • October 22, 2011
    ಬರಹ: umesh.N
    ಅವಳಾಂದವ ನಾ ಹೇಳಲಾಗದೇ, ಮನಸ್ಸಿನಲ್ಲಿ ಬರೆದ ನಾ ಪ್ರೇಮ ಕಾದಂಬರಿ, ಮನಸ್ಸಿನ ಪುಟ ಪುಟದಲ್ಲು ಅವಳನ್ನೇ ನೆನೆದೆ, ಅವಳ ಭಾವವನ್ನು ಹೇಳಲಾಗದೇ, ಹೃದಯದಲ್ಲಿ ಬರೆದೆ ನಾ ಹೃದಯಗೀತೆ, ನನ್ನಲ್ಲಿ ಅವಳ ನೆನಪನ್ನು ತುಂಬಿಕೂಡು ನಾ ಅದೇ ದೇವದಾಸ್, ಅವಳ…
  • October 21, 2011
    ಬರಹ: shivaram_shastri
    ನೆಪೋಲಿಯನ್ನನೆಂಬ ಚಕ್ರವರ್ತಿ ಇದ್ದನಂತೆ ಫ್ರಾನ್ಸಿನಲ್ಲಿ ಇರಲಿಲ್ಲವಂತೆ 'ಇಲ್ಲ' ಎಂಬ ಶಬ್ದ ಅವನ ಶಬ್ದಕೋಶದಲ್ಲಿ ನಾನು ಕೇಳುವುದು ಅವನ್ಯಾಕೆ ಮಾಡಿದ ಗಡಿಬಿಡಿ ದುಡ್ಡು ಕೊಡಬೇಕಿತ್ತು ಶಬ್ದಕೋಶವನ್ನು ಪರೀಕ್ಷೆ ಮಾಡಿ ನೀವೇನೇ ಹೇಳಿ,…