October 2011

  • October 16, 2011
    ಬರಹ: padma.A
    ಸ್ವಾತಂತ್ರ್ಯರಹಿತ ಸೌಲಭ್ಯ ಪಂಚರದ ಪಕ್ಷಿಯಂತೆ ಸೌಲಭ್ಯವಿಲ್ಲದ ಸ್ವಾತಂತ್ರ್ಯ ರೆಕ್ಕೆಯಿಲ್ಲದ ಹಕ್ಕಿಯಂತೆ ಸ್ವಾತಂತ್ರ್ಯದೊಡೆ ಸೌಲಭ್ಯ ದೊರೆಯೆ ಸೊಬಗಿಹುದು ಸೌಲಭ್ಯವ ಪಡೆದು ಬಂಧಿಯಾಗದಿರು- ನನ ಕಂದ||1.                       …
  • October 16, 2011
    ಬರಹ: ಭಾಗ್ವತ
                   ಮಗಳೆ   ನಿನ್ನ ಮೊಗದಲೆನಿತೊ  ಬದುಕ ಬೆಳೆಸೊ ಪ್ರೀತಿ..!  ಆದರೆಮಗೆ "ಹೆಣ್ಣು "ನೀನು ಎಂಬ ದುಗುಡ ಭೀತಿ..!                            ತಾಯಿಸೆರಗ ಮರೆಯಲವಿತು                            ಮರೆತು ಬಿಡುವೆ  ದುಃಖ…
  • October 16, 2011
    ಬರಹ: partha1059
    ಗೆಳೆಯರೆ ಕಳೆದ ಆಗಷ್ಟ್ ನಲ್ಲಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ಚಾರಣ ಹೊರಟೆವು ಮನೆಯವರೆಲ್ಲ ಸೇರಿ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹೊರಟು ಕಾಡುದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮಿ. ನಡೆಯುತ್ತ, ದೇವರಾಯನದುರ್ಗ ಸೇರಿದ ಅನುಭವ ಸಾಕಷ್ಟು…
  • October 16, 2011
    ಬರಹ: kavinagaraj
    ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು ಬೆಸೆಯುವವರಿಹರು ಬೆಸೆದುಕೊಂಬವರಿಹರು | ಮುರಿಯುವವರಿಹರು ಮುರಿದುಕೊಂಬವರಿಹರು ಇವರೊಳು ನೀಯಾರು ನಾಯಾರು ಹೇಳು ಮೂಢ ||      ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕರ ಸಮಾಜದ ದ್ಯೋತಕ…
  • October 16, 2011
    ಬರಹ: Manjunatha D G
     ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನನ್ನ ಮಿತ್ರರೊಬ್ಬರು ದೂರವಾಣಿಯಲ್ಲಿ ಮಾತಾಡಿ ಅವರ ಆಪ್ತರೊಬ್ಬರು ನಮ್ಮ ಮಲೆನಾಡು ಸೀಮೆಗೆ ಇನ್ನುಳಿದ ಬದುಕಿನ ಭಾಗವನ್ನು ಕಳೆಯಲು ಬರುತ್ತಿದ್ದಾರೆ, ಅವರಿಗೆ ನಿನ್ನ ಪರಿಚಯ ಹೇಳಿದ್ದೇನೆ, ಅಲ್ಲಿ ಅವರ ಪರಿಚಯ…
  • October 16, 2011
    ಬರಹ: vijayaraghavan
    ಟ್ರಾನ್ಸತೋಮರ್‌ ಈ ಬಾರಿಯ ಸಾಹಿತ್ಯಕ್ಕೆ ಕೊಡಮಾಡುವ ನೊಬೆಲ್‌ ಪಾರಿತೋಷಕ ಸ್ವೀಡಿಶ್‌ ಭಾಷೆಯ ಹೆಸರಾಂತ ಕವಿ Tomas Transtromerಗೆ ಸಂದಿದೆ. ೧೯೩೧ರಲ್ಲಿ ಸ್ಟಾಕ್‌ಹೋಂನಲ್ಲಿ ಹುಟ್ಟಿದ ಟ್ರಾನ್ಸತೋಮರ್‌ ಸ್ವೀಡನ್ನಿನ ಅತ್ಯಂತ ಹೆಸರುವಾಸಿ ಕವಿ. (…
  • October 16, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಹೂವ ತುಂಬಿಕೊಂಡ ಮಾಮರವ ಕೇಳಿದೇ ಕವಿತೆ ಏಂದರೇನು? ಮಾಮರ ಹೇಳಿತು, ಕವಿತೆ ಎಂದರೆ ಮಣ್ಣ ಸಾರವ ಹೀರಿ ಸಿಹಿಹಣ್ಣ ನೀಡುವುದು. ಹಸಿರ ಬಯಲಲ್ಲಿ ಮೇಯುತ್ತಿದ್ದ ಹಸುವ ಕೇಳಿದೇ, ಕವಿತೆ ಎಂದರೇನು? ಕವಿತೆ ಎಂದರೆ ಅಂಬಾ ಎನ್ನುವ ಕರುವಿಗೆ ಹಾಲುಣಿಸುವ…
  • October 16, 2011
    ಬರಹ: makara
         ಸಂಪದದಲ್ಲಿ ಬರಯೋಕೆ ಪ್ರಾರಂಭಿಸಿದ ಪುಣ್ಯವೋ ಏನೋ, ಯಾವುದೇ ಸಣ್ಣ ವಿಷಯವಾದರೂ ಅದನ್ನು ಕೂಲಂಕುಷವಾಗಿ ನೋಡುವ ಅಭ್ಯಾಸ ಬಂದು ಬಿಟ್ಟಿದೆಯೆನ್ನಿಸುತ್ತಿದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬ ಬೆಂಗಳೂರಿನಲ್ಲಿ ಒಂದು ಬ್ರ್ಯಾಂಚ್ ಆಫೀಸನ್ನು…
  • October 16, 2011
    ಬರಹ: makara
    ಇಲ್ಲಿ ಬಹುತೇಕರಿಗೆ ಕನ್ನಡವೆಂದರೆ ಇಷ್ಟ,ಆದರೆ ಅದನು ಬಳಸುವುದೆಂದರೆ ಕಷ್ಟ, ನಿಜಕ್ಕೂ ಇಷ್ಟವಿದ್ದರೆ ಬಳಸುವುದೇತಕೆ ಕಷ್ಟ?!ಕನ್ನಡಕ್ಕಾಗಿ ಕೊಡುತ್ತಾರೆ ಸಮಯ ಕನಿಷ್ಟ,ಅವರಲಿಲ್ಲ ಅಭಿಮಾನವೆನ್ನುವುದು ಸುಸ್ಪಷ್ಟ,ಇದೇ ಕನ್ನಡಮ್ಮನಿಗೊದಗಿರುವ ಸಂಕಷ್ಟ…
  • October 16, 2011
    ಬರಹ: jayaprakash M.G
    ಕಮಲೇಕಮಲೋತ್ಪತ್ತಿಕಮಲೇಕಮಲೋತ್ಪತ್ತಿಯೆನೆಸವಾಲನೆಸೆಯೆ ತಿಣುಕಿದರ್ ರಾಜಭೋಜನಾಸ್ಥಾನಕವಿಕುಲತಿಲಕರ್ ಸವಾಲಿನೊಳಸುಳಿ ಯನರಿಯದಕಬ್ಬಿಗರ್ ತಬ್ಬಿಬ್ಬನಿಬ್ಬದಿಯಲಿನತಮಸ್ತಕರಾಗಲ್ ಬಗ್ಗದಲಿ ರಾಜನ್ ಸವಾಲಿಗುತ್ತರವನರಿಸಿದೆನಿನ್ನೀಕವಿಕೋಕಿಲಗಳ್ …
  • October 15, 2011
    ಬರಹ: ashokdoddajala
    ಬೀಡಿ   ಸೇದಬೇಡಿ ಬರುತ್ತದೆ ಧಾಡಿ() ಬಿಡುತ್ತೀರ ಗಾಡಿ !ಏರುತ್ತಿದ್ದರು ರೇಟು ಸೇದುವಿರಿ ಸಿಗರೇಟು ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ಕಾಸ್ ಕೊಟ್ಟು ಪಡೆಯುವಿರಿ ಖಾಯಂ ಟಿಕೆಟ್ಟು                            -ಅಶೋಕ್  ದೊಡ್ಡಜಾಲ
  • October 15, 2011
    ಬರಹ: Nagendra Kumar K S
    ಇಲ್ಲಿ ಎಲ್ಲವೂ ಗೊಂದಲ ಮಾತನಾಡುವುದು ಒಂದು ಮಾಡುವುದು ಇನ್ನೊಂದು ನಮ್ಮ ಕಣ್ಣಿಗೇ ಕಾಮಾಲೆ ಅವನ ಕಣ್ಣಿಗೆ ಮೇಡ್ರಾಸ್ ಐ ಅವ ಮಾನವ ದ್ವೇಷಿ ಇವ ಮಾನವ ಪ್ರೇಮಿ ಅವನ ಬರಹ ಮಾನವತಾ ವಾದಿ ಇವನ ಬರಹ ಜೀವ ವಿರೋಧಿ ಅವನಿಗೆ ಇವನ ಕಂಡರಾಗದು ಇವನಿಗೆ ಅವನ…
  • October 15, 2011
    ಬರಹ: ಭಾಗ್ವತ
                           ಗಾಂಧಾರಿಯ ಪಿತನಾದ ಸುಬಲ ಹಸ್ತಿನಾವತಿಗೆ ಹೊರಟಿದ್ದ. ದಾರಿಯಲ್ಲಿ ಅವನೊಂದು ಗರಿಕೆಯನ್ನು  ಎಡವಿ ಸಿಟ್ಟಿನಿಂದ ಅದನ್ನು ಬೇರು ಸಹಿತ ಕಿತ್ತು ಹಾಕಿದ.  ಇದನ್ನು  ನೋಡಿದ ಕೌರವ ಗರಿಕೆಯ ಬೇರನ್ನು ಬಿಡದ ಇವನು…
  • October 15, 2011
    ಬರಹ: shashikannada
    Normal 0 false false false EN-US X-NONE KN MicrosoftInternetExplorer4…
  • October 15, 2011
    ಬರಹ: SRINIVAS.V
     ಕನ್ನಡತಿಯ ಉಳಿವಿಗೆ    ಕನ್ನಡದ ಧಿಗ್ಗ್ವಿಜಯಕ್ಕೆ , ಪಣವಾಗಿ ಇಡುವೆ ನನ್ನ ಉಸಿರಾ ಕಡೆಯವರೆಗೂ...   ಕನ್ನಡ ವಿರೊಧಿಗಳ ಗು೦ಡಿಗೆಗೆ ಗು೦ಡಿಕ್ಕಿ ಕೊಲ್ಲುವೆ, ಮಾತೆಯ ರಕ್ಸಣೆಯ ಸಿಡಿಲಮರಿಯಾಗಿ  ಸಿ೦ಹ ಸ್ವಪ್ನವಾಗಿ  ನನ್ನ ದೆಹದ …
  • October 15, 2011
    ಬರಹ: kavinagaraj
    ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು | ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ ಅಣೋರಣೀಯನ ಮಹತಿಯಿದು ಮೂಢ || ..267 ನಂಬಿದ್ದೆ ಸರಿಯೆಂಬ ಜಿಗುಟುತನವೇಕೆ ನಿಜವ ನಂಬಲು ಹಿಂಜರಿಕೆಯೇಕೆ |…
  • October 15, 2011
    ಬರಹ: sumangala badami
    ಪ್ರೇಮಿಗಳ ಲೋಕದಲ್ಲೊಂದು ದಿನ ತಾಜ್ನಲ್ಲಿ ಪ್ರವೇಶಿಸುತ್ತಿದ್ದಂತೆ ಹೊಸ ಜಗತ್ತಿನಲ್ಲಿ ಕಾಲಿಡುತ್ತಿದ್ದೇವೇನೊ ಅನ್ನಿಸ್ತು. ನಿರ್ಮಾಣಕ್ಕೆ ಬಳಸಿದ ಶಿಲೆಗಳಂತೂ !!! ವರ್ಣಿಸಲಸಾಧ್ಯ . ಅನುಭವ ಅಲ್ಲಿಗೆ ಹೋಗೆ ಪಡೆಯಬೇಕು. (ಮು೦ದುವರೆಯುವುದು)
  • October 15, 2011
    ಬರಹ: sumangala badami
      ಅಳುವೆ  ಏಕೆ ಮನವೆ ನಿನಗಿ ನಾನಿರುವೆ ಓ ಎನ್ನ ಒಲವೆ ಎನ್ನುಡಿಯು ಚೆನ್ನುಡಿಯು ನಿನಗಾಗಲಿಂದು ನಿನ್ನೊಲವು ನನ್ನೊಲವು ನನಗಾಗಲೆಂದೆಂದು   ಅಕ್ಷಿಯಲುದುರದಿರೆ ಅಮೃತದ ಬಿಂದು ಬಿಂದು ಎನಬಾಳ ಸುಧೆಯಾಗು ಎಂದು ಮನದಾಗಸದಲಿ ಹಾರೆನ್ನ ಹಕ್ಕಿಯಾಗಿ…
  • October 15, 2011
    ಬರಹ: shivaram_shastri
    ರಾತ್ರಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಮಲಗಿದ್ದೇ ಗೊತ್ತು ಬೆಳಗೆದ್ದಾಗ ನನ್ನ ದೇಹವಿಡೀ ಬೇರು ಬಿಟ್ಟಿತ್ತು ಎಷ್ಟು ಖುಶಿ! ನಾನಿನ್ನು ಚಿಗುರೊಡೆಯಬಹುದು, ಹೂ ಬಿಡಬಹುದು ನೆರಳು ಕೊಟ್ಟು, ಕಾಯ್ಬಿಟ್ಟು ಹಣ್ಣಾಗಬಹುದು, ಸತ್ತರೆ…
  • October 15, 2011
    ಬರಹ: usharani
    ದೌರ್ಭಾಗ್ಯ ಸುಮಿತ್ರೆ. ಸವತಿಯೊಬ್ಬಳಿದ್ದಾಳೆಂದೂ ತಿಳಿದೂ, ಬಣ್ಣ ಬಣ್ಣದ ಕನಸುಗಳ ಹೊತ್ತು ಬಂದೆ ನೀ ದಶರಥನರಮನೆಗೆ. ಮಮ್ಮಲ ಮರುಗಿದಳಂದು ಕೌಸಲ್ಯೆ ನೀನವಳ ಭಾಗ್ಯಕ್ಕೆ ಎರವಾದೆಯೆಂದು. ಕಂಬನಿಗರೆದವಳಿಗನ್ನಿಸಿತ್ತು ಮಹಾರಾಜರ ಪ್ರತಿಷ್ಟೆಯಿದೆಂದು.…