ಸ್ವಾತಂತ್ರ್ಯರಹಿತ ಸೌಲಭ್ಯ ಪಂಚರದ ಪಕ್ಷಿಯಂತೆ
ಸೌಲಭ್ಯವಿಲ್ಲದ ಸ್ವಾತಂತ್ರ್ಯ ರೆಕ್ಕೆಯಿಲ್ಲದ ಹಕ್ಕಿಯಂತೆ
ಸ್ವಾತಂತ್ರ್ಯದೊಡೆ ಸೌಲಭ್ಯ ದೊರೆಯೆ ಸೊಬಗಿಹುದು
ಸೌಲಭ್ಯವ ಪಡೆದು ಬಂಧಿಯಾಗದಿರು- ನನ ಕಂದ||1.
…
ಗೆಳೆಯರೆ ಕಳೆದ ಆಗಷ್ಟ್ ನಲ್ಲಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ಚಾರಣ ಹೊರಟೆವು ಮನೆಯವರೆಲ್ಲ ಸೇರಿ, ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಹೊರಟು ಕಾಡುದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮಿ. ನಡೆಯುತ್ತ, ದೇವರಾಯನದುರ್ಗ ಸೇರಿದ ಅನುಭವ ಸಾಕಷ್ಟು…
ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು
ಬೆಸೆಯುವವರಿಹರು ಬೆಸೆದುಕೊಂಬವರಿಹರು |
ಮುರಿಯುವವರಿಹರು ಮುರಿದುಕೊಂಬವರಿಹರು
ಇವರೊಳು ನೀಯಾರು ನಾಯಾರು ಹೇಳು ಮೂಢ ||
ವ್ಯಕ್ತಿ-ವ್ಯಕ್ತಿಗಳ ಸುಮಧುರ ಬಾಂಧವ್ಯ ಒಳ್ಳೆಯ ಮತ್ತು ಆರೋಗ್ಯಕರ ಸಮಾಜದ ದ್ಯೋತಕ…
ಕೆಲವು ದಿನಗಳ ಹಿಂದೆ ಬೆಂಗಳೂರಿನಿಂದ ನನ್ನ ಮಿತ್ರರೊಬ್ಬರು ದೂರವಾಣಿಯಲ್ಲಿ ಮಾತಾಡಿ ಅವರ ಆಪ್ತರೊಬ್ಬರು ನಮ್ಮ ಮಲೆನಾಡು ಸೀಮೆಗೆ ಇನ್ನುಳಿದ ಬದುಕಿನ ಭಾಗವನ್ನು ಕಳೆಯಲು ಬರುತ್ತಿದ್ದಾರೆ, ಅವರಿಗೆ ನಿನ್ನ ಪರಿಚಯ ಹೇಳಿದ್ದೇನೆ, ಅಲ್ಲಿ ಅವರ ಪರಿಚಯ…
ಟ್ರಾನ್ಸತೋಮರ್ ಈ ಬಾರಿಯ ಸಾಹಿತ್ಯಕ್ಕೆ ಕೊಡಮಾಡುವ ನೊಬೆಲ್ ಪಾರಿತೋಷಕ ಸ್ವೀಡಿಶ್ ಭಾಷೆಯ ಹೆಸರಾಂತ ಕವಿ Tomas Transtromerಗೆ ಸಂದಿದೆ. ೧೯೩೧ರಲ್ಲಿ ಸ್ಟಾಕ್ಹೋಂನಲ್ಲಿ ಹುಟ್ಟಿದ ಟ್ರಾನ್ಸತೋಮರ್ ಸ್ವೀಡನ್ನಿನ ಅತ್ಯಂತ ಹೆಸರುವಾಸಿ ಕವಿ. (…
ಸಂಪದದಲ್ಲಿ ಬರಯೋಕೆ ಪ್ರಾರಂಭಿಸಿದ ಪುಣ್ಯವೋ ಏನೋ, ಯಾವುದೇ ಸಣ್ಣ ವಿಷಯವಾದರೂ ಅದನ್ನು ಕೂಲಂಕುಷವಾಗಿ ನೋಡುವ ಅಭ್ಯಾಸ ಬಂದು ಬಿಟ್ಟಿದೆಯೆನ್ನಿಸುತ್ತಿದೆ. ಇತ್ತೀಚೆಗೆ ನನ್ನ ಕಕ್ಷಿದಾರನೊಬ್ಬ ಬೆಂಗಳೂರಿನಲ್ಲಿ ಒಂದು ಬ್ರ್ಯಾಂಚ್ ಆಫೀಸನ್ನು…
ಬೀಡಿ ಸೇದಬೇಡಿ ಬರುತ್ತದೆ ಧಾಡಿ() ಬಿಡುತ್ತೀರ ಗಾಡಿ !ಏರುತ್ತಿದ್ದರು ರೇಟು ಸೇದುವಿರಿ ಸಿಗರೇಟು ಆರೋಗ್ಯ ಕೈ ಕೊಟ್ಟು ಆಸ್ಪತ್ರೆಗೆ ಕಾಸ್ ಕೊಟ್ಟು ಪಡೆಯುವಿರಿ ಖಾಯಂ ಟಿಕೆಟ್ಟು -ಅಶೋಕ್ ದೊಡ್ಡಜಾಲ
ಇಲ್ಲಿ ಎಲ್ಲವೂ ಗೊಂದಲ
ಮಾತನಾಡುವುದು ಒಂದು
ಮಾಡುವುದು ಇನ್ನೊಂದು
ನಮ್ಮ ಕಣ್ಣಿಗೇ ಕಾಮಾಲೆ
ಅವನ ಕಣ್ಣಿಗೆ ಮೇಡ್ರಾಸ್ ಐ
ಅವ ಮಾನವ ದ್ವೇಷಿ
ಇವ ಮಾನವ ಪ್ರೇಮಿ
ಅವನ ಬರಹ ಮಾನವತಾ ವಾದಿ
ಇವನ ಬರಹ ಜೀವ ವಿರೋಧಿ
ಅವನಿಗೆ ಇವನ ಕಂಡರಾಗದು
ಇವನಿಗೆ ಅವನ…
ಗಾಂಧಾರಿಯ ಪಿತನಾದ ಸುಬಲ ಹಸ್ತಿನಾವತಿಗೆ ಹೊರಟಿದ್ದ. ದಾರಿಯಲ್ಲಿ ಅವನೊಂದು ಗರಿಕೆಯನ್ನು ಎಡವಿ ಸಿಟ್ಟಿನಿಂದ ಅದನ್ನು ಬೇರು ಸಹಿತ ಕಿತ್ತು ಹಾಕಿದ. ಇದನ್ನು ನೋಡಿದ ಕೌರವ ಗರಿಕೆಯ ಬೇರನ್ನು ಬಿಡದ ಇವನು…
ಪ್ರೇಮಿಗಳ ಲೋಕದಲ್ಲೊಂದು ದಿನ
ತಾಜ್ನಲ್ಲಿ ಪ್ರವೇಶಿಸುತ್ತಿದ್ದಂತೆ ಹೊಸ ಜಗತ್ತಿನಲ್ಲಿ ಕಾಲಿಡುತ್ತಿದ್ದೇವೇನೊ ಅನ್ನಿಸ್ತು. ನಿರ್ಮಾಣಕ್ಕೆ ಬಳಸಿದ ಶಿಲೆಗಳಂತೂ !!! ವರ್ಣಿಸಲಸಾಧ್ಯ . ಅನುಭವ ಅಲ್ಲಿಗೆ ಹೋಗೆ ಪಡೆಯಬೇಕು.
(ಮು೦ದುವರೆಯುವುದು)
ಅಳುವೆ ಏಕೆ ಮನವೆ
ನಿನಗಿ ನಾನಿರುವೆ ಓ ಎನ್ನ ಒಲವೆ
ಎನ್ನುಡಿಯು ಚೆನ್ನುಡಿಯು ನಿನಗಾಗಲಿಂದು
ನಿನ್ನೊಲವು ನನ್ನೊಲವು ನನಗಾಗಲೆಂದೆಂದು
ಅಕ್ಷಿಯಲುದುರದಿರೆ ಅಮೃತದ ಬಿಂದು
ಬಿಂದು ಎನಬಾಳ ಸುಧೆಯಾಗು ಎಂದು
ಮನದಾಗಸದಲಿ ಹಾರೆನ್ನ ಹಕ್ಕಿಯಾಗಿ…
ರಾತ್ರಿ ಆಕಾಶಕ್ಕೆ ಮುಖ ಮಾಡಿ ನೆಲದ ಮೇಲೆ ಮಲಗಿದ್ದೇ ಗೊತ್ತು
ಬೆಳಗೆದ್ದಾಗ ನನ್ನ ದೇಹವಿಡೀ ಬೇರು ಬಿಟ್ಟಿತ್ತು
ಎಷ್ಟು ಖುಶಿ! ನಾನಿನ್ನು ಚಿಗುರೊಡೆಯಬಹುದು, ಹೂ ಬಿಡಬಹುದು
ನೆರಳು ಕೊಟ್ಟು, ಕಾಯ್ಬಿಟ್ಟು ಹಣ್ಣಾಗಬಹುದು, ಸತ್ತರೆ…