October 2011

  • October 15, 2011
    ಬರಹ: umesh.N
    ಮರೆತು ಬಿಡು ಎಂದು ಹೇಳುವೇಯಲ್ಲ ಯೋಚಿಸು, ನಾನಿನ್ನ ಮರೆತು ನಾ ಹೇಗಿರಲ್ಲಿ ಒಂದು ಸಾರಿ ಮರೆಯುವ ಮುನ್ನ ಕುಳಿತು ಯೋಚಿಸಿ ನಿನ್ನ ಮರೆಯುವೇ ಎಂದುಮನಸಾರೆ ಹೇಳು, ಅ ಕ್ಷಣವೇ ನಿನ್ನಿಂದ ನಾ ದೊರಾಗುವೇ, ಅದು ನಿನ್ನಿಂದ ಸಾದ್ಯವಿಲ್ಲ ಅಲ್ಲವ,…
  • October 15, 2011
    ಬರಹ: jayaprakash M.G
     ಭೋಜರಾಜನೊಡ್ಡೋಲಗದಿ ಸರಸ ಸಾಹಿತ್ಯಾದಿ ಚರ್ಚೆಯೊಳಿರಲು ಢಮರುಗವ ಢಂಕರಿಸುತ ಮದ ಕವಿಕುಂಜರ ಡಿಂಡಿಮನುದ್ದಾಮ ಕವಿ ಪುಂಗವನಡಿಯಿಡುತರಾಜನ್ ನಿನ್ನೀ ಒಡ್ಡೋಲಗದೊಳುನ್ನತ ಕವಿ ಪಂಡಿತರಿಹರಿಂದೆನ್ನ ಸವಾಲಿಗುತ್ತರವನರಸಿ ಬಂದಿಹೆ ನಿನ್ನೀಕವಿಗಣ…
  • October 14, 2011
    ಬರಹ: santhosh_87
    ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ ಒಡೆಯುವಾಗ ಅದೆಷ್ಟು ನೋವು ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ ಸುಕ್ಕು ಸುಕ್ಕು; ಒಣ - ಭಣ ಭಣಒಮ್ಮೊಮ್ಮೆ ಬಿಕ್ಕಳಿಕೆ -…
  • October 14, 2011
    ಬರಹ: Sarvesh Kumar M V
    ಓ ನೆನಪೇ..... ಬಾರದಿರು ಎಂದಾಗ ಬರುವ ನೀನು ಬಾ..... ಎಂದಾಗ ಬರಲೊಲ್ಲೆಯೇಕೆ ... ? ವಿಕ್ರಮನ ಹಿಂದಿರುವ ಬೇತಾಳನಂತೆ ನನ್ನ ಹಿಂದೆ ನೀ ಅಲೆಯುವೆಯೇಕೆ....? ಬಿಡುವಿರದ ಸಮಯದಲ್ಲೂ ಬೆಂಬಿಡದೆ ನೀ ಭಾವನೆಗಳ ನೆಪದಲ್ಲಿ ಬಂದೆನ್ನ…
  • October 14, 2011
    ಬರಹ: gopubhat
          ನಾಗಲೋಕವನ್ನೇ ಪ್ರವೇಶಿಸುವಂತೆ ವೊಂದೇ ಓಟದಲ್ಲಿ ವೋಡುತಿತ್ತು ಬಸ್ಸು. "ಡ್ರೈವರ್, ಯುವಕನಿರಬೇಕು" ಅಂದುಕೊಂಡೆ. ಮೋಡ ಹನಿಹಾಕುತ್ತಿರುವುದರಿಂದ ಕಿಟಕಿಗಳೆಲ್ಲಾ ಮುಚ್ಚಿದ್ದು, ಉಸಿರು ಕಟ್ಟಿಸುವ ಅನುಭೂತಿಯನ್ನುಂಟುಮಾಡುತಿತ್ತು.…
  • October 14, 2011
    ಬರಹ: partha1059
    ಆಗಿನ್ನು ಬೆಂಗಳೂರಿಗೆ ಬಂದ ಹೊಸದು. ಜಯನಗರದಲ್ಲಿ ನೆಲೆಸಿದ್ದೆ. ಮಗಳು ಇನ್ನು ಪುಟ್ಟವಳು ಅಂದರೆ ಒಂದು ವರ್ಷಕ್ಕಿಂತ ಕಡಿಮೆಯೇನೊ ೧೦ - ೧೨ ತಿಂಗಳ ಮಗು. ಬೆಂಗಳೂರಿನ ವಾತಾವರಣ ಅವಳಿಗೆ ಪದೆ ಪದೆ ಶೀತವಾಗುತ್ತಿತ್ತು,ರಾತ್ರಿ ಮಲಗುವಾಗ ಉಸಿರಾಡಲು…
  • October 14, 2011
    ಬರಹ: ಕಾರ್ಯಕ್ರಮಗಳು
       
  • October 14, 2011
    ಬರಹ: usharani
       ನನ್ನ ಕವನಗಳೇ ಹೀಗೆ. ನಿಂತ ನೀರಲ್ಲ , ಹರಿವ ತೊರೆ, ಪುಟಿವ ಕಾರಂಜಿ, ಮುಂಜಾನೆಯ ಮಂಜು, ಮುಸ್ಸಂಜೆಯ ರಂಗು, ಬೆಳ್ಮುಗಿಲು, ಬೆಳದಿಂಗಳು, ಹೊತ್ತಾರೆಯ ಹೊಂಗಿರಣ.
  • October 14, 2011
    ಬರಹ: usharani
      ಆ ಮಹಾಭಾರತದ ಭೀಮ. ತನ್ನಿನಿಯಳಿಗಾಗಿ ..... ಕಾಡು ಮೇಡಲೆದು, ಗಂಧರ್ವರೊಡನೆ ಸೆಣಸಿ, ಹನುಮಂತನೊಡನೆ ವಾದಿಸಿ, ಶೌರ್ಯ ಸಾಹಸವ ಮೆರೆದು,  ತಂದ.......ಸೌಂಗಧಿಕ ಪುಷ್ಟವ. ಈ ಕಲಿಯುಗದ ನನ್ನವ..... ಮುಖ್ಯ ರಸ್ತೆಗಳ ದಾಟಿ, ಟ್ರಾಫಿಕ್ ಡಾಮ್ನಲ್ಲಿ…
  • October 14, 2011
    ಬರಹ: kavinagaraj
    ದೇಹ ದೇವರಾಗಿ ಭೋಗ ಪೂಜೆಯಾಗಿ ಇಂದ್ರಿಯದಾಸನಾಗಿ ವಿಷಯದ ಬೇಟೆಯಲಿ | ಹುಲು ತೃಪ್ತಿ ಗುರಿಯಾಗಿ ಅರಿಗೆ ಶರಣಾಗಿ ಕೂಪದಲಿ ಬಿದ್ದರೇಳುವರೆ ಮೂಢ || ..265 ವಾಸನೆಯು ಬಿರುಗಾಳಿ ವಿಚಾರ ತರಗೆಲೆಯು ಆಸೆ ನಗುವುದು ವಿಚಾರ ಸೋಲುವುದು | ಜಾರುವುದನರಿತರೂ…
  • October 14, 2011
    ಬರಹ: Jayanth Ramachar
    ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ.   ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು ರೈತರ ಗೋಳಿಗೆ ಇಲ್ಲ ಮುಲಾಮು ಹಳೆ ಸಿಎಂಗಳಿಗೆಲ್ಲ ದೊಡ್ಡ ಸಲಾಮು…
  • October 14, 2011
    ಬರಹ: Chikku123
    ನೆನ್ನೆ ಸಂಜೆ ನನ್ನ ಆಫೀಸಿನ ಬಳಿ ಕಂಡು ಬಂದ ದೃಶ್ಯ          
  • October 14, 2011
    ಬರಹ: mnsantu_7389
    ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ ಈ ಮುಟ್ಟುಗೋಲು !! ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal). ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು ಹೀಗೆ ಬೇರೆಯವರ ಅರೆ…
  • October 14, 2011
    ಬರಹ: jayaprakash M.G
     ವಿದ್ಯಾಧರೆ ಪತಿ ಪ್ರಿಯಕರನ ಜಾಳವನರಸುತ ದೇಶ ವಿದೇಶಗಳ ಜಾಳಿಸುತ ಧಾರಾನಗರ ಪುರ ಪ್ರವೇಶಿಸಿದಳ್  ಪುರುಷ ರೂಪದಿಂ ಪೂರ್ಣೇಂದು ಬಿಂಬ ಸರಿ ರಾತ್ರಿಯೊಳ್ ಸರಸ ಸಂಭ್ರಮದ ಕನಸ ಕಾಣುತ ನಿಂದಿಸಿದಳುಡುರಾಜನ ಮದನ ಪೀಡಿತೆ ಮದನಮಂಜರಿ ಧಾರಾನಗರಿಯಭಿಸಾರಿಕೆ…
  • October 13, 2011
    ಬರಹ: venkatb83
    ಬೈಕಿನ  ಕೀ ಚೈನನ್ನ  ಗಾಳೀಲಿ ಎಸೆದು ಕ್ಯಾಚ್   ಹಿಡೀತ  'ಕೂಲಾಗ್'  ಬರ್ತಿರೋ   'ಅವನನ್'  ನೋಡ್  ' ಅವಳ್ಗೆ'  ರೇಗ್  ಹೋಯ್ತು. ಬಾರದ ಕೋಪವನ್ನ ಮುಖದ  ಮೇಲೆ 'ಬಲವಂತವಾಗಿ'  ತೋರ್ಪಡಿಸಿಕೊಳ್ತಾ , ಅವ್ನು  ಹತ್ತಿರ  ಬಂದು 'ಸ್ಸಾರೀ'  ಕಣೆ  …
  • October 13, 2011
    ಬರಹ: jayaprakash M.G
     ಮಣಿರಮಣರಮಣಮಣಿರಾಣಿರಮಣಿ ರಮಣಿಮಣಿರಮಾರಮಣಿಮುರಾರಿಮಣಿ ಮಾರಾರಿರಾಣಿರಣರಮಣಿಮಣಿಮಾರಿ ರಣರಾಣಿಮಾರಣಮಣಿರಣಮರಣಮಾರಿಣಿ ಮರಣಮೀರಿಣಿಮಾರಾರಿಮಣಿರಾಣಿರಮಣಿ
  • October 13, 2011
    ಬರಹ: ಭಾಗ್ವತ
    ನಾನೊಂದು ಪೆನ್ಸಿಲ್........ ಬರೆಯಲಾರೆ ನಾ ನನ್ನಷ್ಟಕ್ಕೆ ಸೃಜನಶೀಲನ ಕೈಯ್ಯಲ್ಲಿ ಸಿಕ್ಕಾಗ ನನಗೊಂದು ಬೆಲೆ..! ನನ್ನನ್ನು ಹೆರೆಯುವರು ಕೊರೆಯುವರು..! ಅದೆಲ್ಲ ....ನನ್ನ ಸರಿ ಗುರುತು ಮೂಡಿಸಲು ಎಂದರಿತಿದ್ದೇನೆ......! ಬೇಕಾದಂತಹ ಸ್ಥಳದಲ್ಲಿ…
  • October 13, 2011
    ಬರಹ: Sarvesh Kumar M V
    ಕವನ ಬರಿಯೋರೆಲ್ಲ ಕವಿಗಳಲ್ಲಗುಂಡು ಹಾಕೋರೆಲ್ಲ ಕುಡುಕರಲ್ಲವಯಸ್ಸಾದೊರೆಲ್ಲ ದೊಡ್ದೋರಲ್ಲಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲನೀನ್ ಏನು ಚಿಂತೆ ಮಾಡಬೇಡ ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲನೇರ ಮಾತು ಅಡೋರೆಲ್ಲ…