ಮರೆತು ಬಿಡು ಎಂದು ಹೇಳುವೇಯಲ್ಲ ಯೋಚಿಸು,
ನಾನಿನ್ನ ಮರೆತು ನಾ ಹೇಗಿರಲ್ಲಿ ಒಂದು ಸಾರಿ ಮರೆಯುವ ಮುನ್ನ
ಕುಳಿತು ಯೋಚಿಸಿ ನಿನ್ನ ಮರೆಯುವೇ ಎಂದುಮನಸಾರೆ ಹೇಳು,
ಅ ಕ್ಷಣವೇ ನಿನ್ನಿಂದ ನಾ ದೊರಾಗುವೇ,
ಅದು ನಿನ್ನಿಂದ ಸಾದ್ಯವಿಲ್ಲ ಅಲ್ಲವ,…
ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ ಒಡೆಯುವಾಗ ಅದೆಷ್ಟು ನೋವು ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ ಸುಕ್ಕು ಸುಕ್ಕು; ಒಣ - ಭಣ ಭಣಒಮ್ಮೊಮ್ಮೆ ಬಿಕ್ಕಳಿಕೆ -…
ಓ ನೆನಪೇ..... ಬಾರದಿರು ಎಂದಾಗ ಬರುವ ನೀನು ಬಾ..... ಎಂದಾಗ ಬರಲೊಲ್ಲೆಯೇಕೆ ... ? ವಿಕ್ರಮನ ಹಿಂದಿರುವ ಬೇತಾಳನಂತೆ ನನ್ನ ಹಿಂದೆ ನೀ ಅಲೆಯುವೆಯೇಕೆ....? ಬಿಡುವಿರದ ಸಮಯದಲ್ಲೂ ಬೆಂಬಿಡದೆ ನೀ ಭಾವನೆಗಳ ನೆಪದಲ್ಲಿ ಬಂದೆನ್ನ…
ಆಗಿನ್ನು ಬೆಂಗಳೂರಿಗೆ ಬಂದ ಹೊಸದು. ಜಯನಗರದಲ್ಲಿ ನೆಲೆಸಿದ್ದೆ. ಮಗಳು ಇನ್ನು ಪುಟ್ಟವಳು ಅಂದರೆ ಒಂದು ವರ್ಷಕ್ಕಿಂತ ಕಡಿಮೆಯೇನೊ ೧೦ - ೧೨ ತಿಂಗಳ ಮಗು. ಬೆಂಗಳೂರಿನ ವಾತಾವರಣ ಅವಳಿಗೆ ಪದೆ ಪದೆ ಶೀತವಾಗುತ್ತಿತ್ತು,ರಾತ್ರಿ ಮಲಗುವಾಗ ಉಸಿರಾಡಲು…
ಆ ಮಹಾಭಾರತದ ಭೀಮ.
ತನ್ನಿನಿಯಳಿಗಾಗಿ .....
ಕಾಡು ಮೇಡಲೆದು,
ಗಂಧರ್ವರೊಡನೆ ಸೆಣಸಿ,
ಹನುಮಂತನೊಡನೆ ವಾದಿಸಿ,
ಶೌರ್ಯ ಸಾಹಸವ ಮೆರೆದು,
ತಂದ.......ಸೌಂಗಧಿಕ ಪುಷ್ಟವ.
ಈ ಕಲಿಯುಗದ ನನ್ನವ.....
ಮುಖ್ಯ ರಸ್ತೆಗಳ ದಾಟಿ,
ಟ್ರಾಫಿಕ್ ಡಾಮ್ನಲ್ಲಿ…
ರೈತರ ತೊಂದರೆಗಳನ್ನು "ಲೈಫು ಇಷ್ಟೇನೆ" ಚಿತ್ರದ "ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು" ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ.
ಯಾರಿಗ್ಹೆಳೋಣ ನಮ್ಮ ಪ್ರಾಬ್ಲೆಮ್ಮು
ರೈತರ ಗೋಳಿಗೆ ಇಲ್ಲ ಮುಲಾಮು
ಹಳೆ ಸಿಎಂಗಳಿಗೆಲ್ಲ ದೊಡ್ಡ ಸಲಾಮು…
ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ ಈ ಮುಟ್ಟುಗೋಲು !! ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal). ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು ಹೀಗೆ ಬೇರೆಯವರ ಅರೆ…
ಕವನ ಬರಿಯೋರೆಲ್ಲ ಕವಿಗಳಲ್ಲಗುಂಡು ಹಾಕೋರೆಲ್ಲ ಕುಡುಕರಲ್ಲವಯಸ್ಸಾದೊರೆಲ್ಲ ದೊಡ್ದೋರಲ್ಲಹುಡುಗೀರ ಹಿಂದೆ ಬೀಳೋರೆಲ್ಲ ಪಟಿಂಗರಲ್ಲನೀನ್ ಏನು ಚಿಂತೆ ಮಾಡಬೇಡ ಯಾಕಂದ್ರೆ ನಾನಿನ್ನೂ ನಿನ್ನ ಪ್ರಿಯತಮನೂ ಅಲ್ಲ ಗಂಡಾನೂ ಅಲ್ಲನೇರ ಮಾತು ಅಡೋರೆಲ್ಲ…