October 2011

  • October 13, 2011
    ಬರಹ: H A Patil
     ಬಂತು ಪಾತರಗಿತ್ತಿ ಧರೆಯ ಸುತ್ತಿ  ಬಣ್ಣ ಬಣ್ಣಗಳ ರೆಕ್ಕೆ ಬಿಚ್ಚಿ  ಬಂದಿಳಿಯಿತು ಆಕಾಶದಿಂದ  ಸುಂದರ ಸುಮ ತೋಟದೊಳಗೆ   ವಿಧ ವಿಧದ ವರ್ಣಗಳ  ಸುಂದರ ಪುಷ್ಪಗಳು ದಿಗಿಲಿಗೊಂಡಿತು  ಚಿಟ್ಟೆ  ಪುಷ್ಪಮೇಳ ಕಂಡು  ಯಾವ ಸುಮದೊಡನೆ  ' ಸರಸವಾಡಲಿ '…
  • October 13, 2011
    ಬರಹ: prashasti.p
    ಒಮ್ಮೆ ಕವಿಯಂನ್ಸ್ಕಂಡ್ರೆ ಮುಂದೈತೆ ಕಷ್ಟ ಕಣ್ರಿ ಕೊಳ್ಳೆ ಹೊಡದ್ರು ಅಂದ್ರೂ ಒಳ್ಳೆ ಕವನ ಅಂತ ಬೆನ್ನು ತಟ್ತಾರಲ್ರಿ ಅಯ್ಯೋ ಅನ್ನೋ ಬದ್ಲು ಮೋಸ, ನೋವು ಅಂದ್ರೆ ಒಳ್ಳೆ ಕಲ್ಪನೆಯಂತ ಒದ್ದಾಡ್ದೆ ಅಂದ್ರೂನೂ ವಾರೆವ್ಹಾ ಅಂತಾರಲ್ರಿ   ಕಳುಸಿದ್ಲು…
  • October 13, 2011
    ಬರಹ: ನಂದೀಶ್ ಬಂಕೇನಹಳ್ಳಿ
    ಬೆಳಗಾಗುವ ಮೊದಲೆದ್ದು ಕೆಲಸಕ್ಕೆ ತೊಡಗುವವರು, ಕರುವ ಕಟ್ಟಿ ಹಾಲ ಕರೆದು,ಅಂಗಳ ಗುಡಿಸಿ, ರಂಗೋಲಿಯ ಬಿಟ್ಟು ಹೂದೋಟದಿ ಮಲ್ಲಿಗೆಯ ಕಿತ್ತು ಮಾಲೆ ಕಟ್ಟುವವರು, ಗತ್ತಿನಲ್ಲಿ ಕಿವಿಗಳೆರಡ ಹೊಕ್ಕಿ ಕೂತ ಇಯರ್ ಪ್ಲಗಗಳಲ್ಲಿ ಜಿಗಿಜಿಗಿ ಹಾಡ ಕೇಳುತ್ತಾ…
  • October 13, 2011
    ಬರಹ: kavinagaraj
         ಕವಿ ಮನೆತನ ಎಂದು ಹೆಸರು ಬರಲು ಕಾರಣನಾದ ಕೆಳದಿ ಸಂಸ್ಥಾನದ ಆಸ್ಥಾನ ಕವಿ ಲಿಂಗಣ್ಣನನ್ನು ಕವಿ ಮನೆತನದ ಒಂದನೆಯ ಪೀಳಿಗೆ ಎಂದು ಪರಿಗಣಿಸಿದರೆ, ಪ್ರಸ್ತುತ ಮೊದಲಿನ ಆರು ಪೀಳಿಗೆಯವರು ಈಗ ಬದುಕಿಲ್ಲ. ಏಳರಿಂದ ಹತ್ತನೆಯ ಪೀಳಿಗೆಯ ಕುಟುಂಬಗಳವರು…
  • October 13, 2011
    ಬರಹ: prashasti.p
    ಮಸುಕಾದ way2sms ನೊಂದಿಗೆ ನೆನಪಾಗೋ ಕಳೆದ ಕೊಂಡಿಗಳು "ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ" ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್…
  • October 13, 2011
    ಬರಹ: prashasti.p
      ಅರೆನಿದ್ದೆ ನೇತ್ರದಲಿ ಕನಸುಗಳು ರಾತ್ರೆ ಮುಚ್ಚಿದ ಕಣ್ಣೊಳಗೆ ಬಣ್ಣಗಳ ಜಾತ್ರೆ || ನನಸಾಗದಾಸೆಗಳು ಮಸುಕಾದ ನೆನಪುಗಳು ಮುಸುಕೊಳಗೆ ಸುಳಿದವು ನಸುಕಾಗೊ ಮುಂಚೆ ರಾಜ ನಾ ರಾಜ್ಯಕೆ, ಹೋರಾಟ ರಂಗದಲಿ ಟೀವಿಯಲಿ ಕೃಷ್ಣನ ನೋಡಿದಾ ರಾತ್ರೆ||…
  • October 13, 2011
    ಬರಹ: prashasti.p
    ೧.ಅಕ್ಷಯ, ಹೆಸರಂತ ಆರೋಗ್ಯ ಲೆಕ್ಕಿಸದೆ ಕುಡಿದ ಧೂಮ ಅವನೀಗ ಕ್ಷಯರೋಗಿ ಚಿಕಿತ್ಸೆಗೆ ಹಣವೆಲ್ಲ ನೀರ ಮೇಲಿನ ಹೋಮ ೨.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ ಎಂಬ ಫಲಕ ಸೆಳೆಯಿತು ಕಣ್ಣ ಅದೇ ಈಗ ಪಾರ್ಕಲ್ಲಿ ಪ್ರೇಮಿಗಳ ನೆಚ್ಚಿನ ತಾಣ ೩. ಅವ ಬಂದ ಇವ ಬಂದ…
  • October 13, 2011
    ಬರಹ: ನಿರ್ವಹಣೆ
    ಪ್ರಿಯ ಸಂಪದಿಗರೇ,ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ ನಡೆಸಿದ ಸಂದರ್ಶನ ಪಾಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದಿದೆ. ತುಂಬ ದಿನಗಳ ಹಿಂದೆಯೇ ಸಂದರ್ಶನ ನಡೆಸಿದ್ದೆವಾದರೂ ಕಾರಣಾಂತರಗಳಿಂದ ಪ್ರಕಟಣೆ ತೀರ…
  • October 13, 2011
    ಬರಹ: sumangala badami
    ಆಮೃತ್ಸರದಲ್ಲಿನ ಗುರುದ್ವಾರ ಮತ್ತು ಸ್ವರ್ಣ ಮಂದಿರ   ಇದು ಸಿಖ್ಖರ ಪವಿತ್ರ ಸ್ಥಾನವಾಗಿದೆ. ಇದೇ ಮಾದರಿಯ ಇನ್ನೊಂದು ಗುರುದ್ವಾರವು ಮಹಾರಾಷ್ಟ್ರದ ನಾಂದೇಡ ಎಂಬ ಜಿಲ್ಲೆಯಲ್ಲಿದೆ. ಇದು ಸಿಖ್ಖರ ಎರಡನೆ ಗುರುದ್ವಾರವೆಂದು ಪ್ರಸಿಧ್ಧಿಯಾಗಿದೆ…
  • October 13, 2011
    ಬರಹ: sumangala badami
    ಹ್ಮ ಅಮಲಾವ್ರುತ ಕೀಚಕ ಕಂಟಕ ಪಾತಕ ನೀಚ ಕಿರಾತಕ ಘಾತುಕನು ಅಮಲಾಧಿಕ ಲೋಟನ  ಲೋಟಪತೆ ವಿಜಮಲ್ಯ ಕೊಡೇನ್ರಪ ತೈಲಪತೆ ಇದು ಲಿಕ್ಕರು ಕಿಕ್ಕರು ಪ್ರಿಕ್ಕರಿದು  ನಿನ್ನ ಲಿವರಿಗೆ ಪವರಿಗೆ ಡೇಂಜರಿದು ಇದು ಹೆಡ್ಡಿಗೆ ಬ್ಲಡ್ಡಿಗೆ ಬ್ಯಾಡ ಕಣೋ ನಿನ್ನ…
  • October 13, 2011
    ಬರಹ: jayaprakash M.G
    ಚರಮಗೀತೆಯಕೇಳುವಗೀಳಿಗಿಳಿದರಾಜನಿಗಿಲ್ಲಕಾಳಿದಾಸನಪದಗಳಗೋಚರಶಕ್ತಿಯಪರಿ   ಚರಮಗೀತೆಯದುಕಾಲಕುಣಿಕೆಯಮರಣಹಾರವೆಂದರಿಯದೆಪರಿಪರಿಯಲಿಪೀಡಿಸಿದ   ಪರಮಮಿತ್ರನಪ್ರಾಣಹರಣಕಾರಣಚರಮಗೀತೆಯನುಡಿಯಬಹುದೆರಾಜಾಙೆಯನೆಪದಿ  …
  • October 13, 2011
    ಬರಹ: ಗಣೇಶ
    ಹೆಲಿಕಾಫ್ಟರ್ ಆಕಾಶದಲ್ಲಿ ನಾಲ್ಕು ಸುತ್ತು ಹೊಡೆದು, ರಾಮಮೋಹನರ ಕಾರಿನ ಬಳಿ ಇಳಿಯಿತು. ಹೆಲಿಕಾಫ್ಟರ್ ಆಕಾಶದಲ್ಲಿರುವಾಗಲೇ ಚೇತನ್ ದುರ್ಬಿನ್‌ನಲ್ಲಿ ನೋಡಿ "ಅದು ನಮ್ಮ ಮಲ್ಯರು!!" ಅಂದನು. ಮಂಜಣ್ಣ : "ಓಓಓ, ಸಿ.ಡಿ. ಮಲ್ಯನಾ? ಇಲ್ಲಿಗ್ಯಾಕೆ…
  • October 12, 2011
    ಬರಹ: sm.sathyacharana
        ೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು…
  • October 12, 2011
    ಬರಹ: sudhakarkrishna
    ಆ ದಿನ ಬೆಳ್ಳಿ ಬೆಳದಿ0ಗಳು ಸನಿಹ ಬ0ದಿತು ನಿನ್ನ ಪತ್ರ ಓದಲು ಕಾಣದ೦ತೆ ಮನಸ್ಸಾಯಿತು ಅದಲು‍‍ ಬದಲು ಆದರೆ ಮಾತುಗಲೆಲ್ಲ ಬರಿ ತೊದಲು
  • October 12, 2011
    ಬರಹ: shreekant.mishrikoti
    -ಬಂದಿರುವುದು ಹೋಗಲಿಕ್ಕೆ , ಹೋಗುವುದು ಬರಲಿಕ್ಕೆ -ಭೂಲೋಕ ಕೈಸಾಲೆ , ವೈಕುಂಠ ಒಳಸಾಲೆ. ಇದು ಹೊರಸನ್ನಿಧಿ, ಅದು ಒಳಸನ್ನಿಧಿ. ಮೈ ಹೊರಗೆ ಬಿಡುವ ಮೆಟ್ಟು, ಉತ್ತರೀಯ. ಹೊಸಲೀಚೆ, ಹೊಸಲಾಚೆ. ಹೊಸಲು ಅನ್ನೋದು ಕಾಣದವರಿಗೆ ಸಾವು.  ಹೊಸಲು ಅಂತ…
  • October 12, 2011
    ಬರಹ: ಮುಂಬೈ_ಕನ್ನಡಿಗ
    ಗಂಡನಾದವನಿಗೆ ಎತ್ತರದಲ್ಲಿನ  ವಸ್ತುವು  ಸರಿಯಾಗಿ ಕೈಗೆ ನಿಲುಕದೆ ಇದ್ದಾಗ ಹೆಂಡತಿ ಟೀಕಿಸುತ್ತಾಳೆ - ನೀವು ಗಿಡ್ಡ ಇದ್ದೀರಿ . ಅದೇ ಸಂದರ್ಭದಲ್ಲಿ ತಾಯಿಯಾದವಳು ಹೇಳೋದು . -  ಅದು ಎತ್ತರದಲ್ಲಿದೆಯಪ್ಪಾ , ಒಂದು ಸ್ಟೂಲು ಇಟ್ಟುಕೋಬಾರ್ದಾ ? 
  • October 12, 2011
    ಬರಹ: thesalimath
    ಬೇಂದ್ರೆಯವರಿಂದ ಪ್ರಶಂಸೆ ಪಡೆಯುವುದೆಂದರೆ ಸುಲಭದ ಮಾತಲ್ಲ. ಕವಿಯಾಗಿ ಬೇಂದ್ರೆಯವರ ಒಳನೋಟಗಳೇ ವಿಭಿನ್ನವಾಗಿದ್ದವು. ಅನೇಕ ಕವಿತೆ ಕಾವ್ಯಗಳು ಅವರ ವಿಮರ್ಶೆಯಿಂದ ಬೇರೆಯದೇ ಆಯಾಮವನ್ನು ಹೊಂದುತ್ತಿದ್ದವು. ಅವರೊಡನೆ ಇಂತಹ ಪ್ರಶಂಸೆ ಪಡೆದ ಒಬ್ಬ…
  • October 12, 2011
    ಬರಹ: kavinagaraj
    ಕಂಡವರು ಯಾರಿಹರು ಜೀವ ಚೇತನವ ತರ್ಕವನೆ ಮಾಡುವರು ಅವಿನಾಶಿಯೆನ್ನುವರು | ವಾದಗಳ ಮುಂದಿರಿಸಿ ವಿನಾಶಿಯೆಂದಿಹರು ಅನುಭಾವಿ ತಿಳಿದಾನು ಉತ್ತರವ ಮೂಢ || ..263 ದೇಹವೆಂಬುದು ರಥವು ಬುದ್ಧಿಯೇ ಸಾರಥಿಯು ಇಂದ್ರಿಯಾಶ್ವವನು ಚಿತ್ತ ಹಿಡಿದಿಹುದು |…
  • October 12, 2011
    ಬರಹ: partha1059
    ಮನುವಿನ ಮನೆ ಬಾಗಿಲು ತಟ್ಟಿದಾಗ ತೆಗೆದುದ್ದು ಅವನ ಶ್ರೀಮತಿ, ಸುಮಾ. ನನ್ನನ್ನು ಕಂಡು "ಒಳಗೆ ಬನ್ನಿ" ಎಂದು ನಗು ಮುಖ ಮಾಡಿದರು. ಹಾಲಿನಲ್ಲಿ ಸೋಫ ಮೇಲೆ ಅಜ್ಜಿ ಕುಳಿತಿದ್ದರು, ನನ್ನನ್ನು ಕಂಡು "ಬಾರಪ್ಪ ಕುಳಿತಿಕೊ" ಅಂತ ಸ್ವಾಗತ ಮಾಡಿದರು.…