October 2011

  • October 12, 2011
    ಬರಹ: Chikku123
                        ಮಲೆನಾಡ ಮಡಿಲಲ್ಲಿ - ೭ http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%…
  • October 12, 2011
    ಬರಹ: venkatb83
        ಬೆಂಗಳೂರು ,ಅದೊಂದು ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಏರಿಯಾ  ಆಲ್ಲಿನ   ಮನೆಯೊಂದರ , ರೂಮಲ್ಲಿ  ಬರುತ್ತಿದೆ ಹಾಡು..... ಕಾಲೇಜ್  ಗೇಟಲ್ಲಿ ಚೋಮ್ಬೇಶ್ವರ............ತನ ಡೂನ ಡೂನ ಡೂನ...........  ಮೊಬೈಲ್ ರಿಂಗ್   ತಾರಕ…
  • October 12, 2011
    ಬರಹ: sumangala badami
    ಒಬ್ಬ ತಾಯಿಯು  ತನ್ನ ಬೆಳೆದು ನಿಂತ  ಮಗುವನ್ನ  ಕಳೆದುಕೊಂಡಾಗ ಅವಳ ಮನದಾಳದಲ್ಲಿನ ಆಘಾತವನ್ನ ಅವಳು ಹಾಡಿನ ರೂಪದಲ್ಲಿ ಹ್ಯಾಗ್ ವ್ಯಕ್ತಪಡಿಸ್ತಾಳೆ ಅನ್ನೋದು ಇಲ್ಲಿದೆ   ತವರಿನ ತೊಟ್ಟೀಲ ಬರಿದು ಮಾಡಿಟ್ಟೆಲ್ಲ ನಮ್ಮನ್ನ ಅಗಲಿ ನೀ ದೂರ ಹೊಂಟೆಲ್ಲ…
  • October 12, 2011
    ಬರಹ: Jayanth Ramachar
    ಕಲ್ಲಾಗ ಬಯಸಿದೆ ನಾನು ಏಕೆಂದರೆ ನಿನ್ನ ಝುಮುಕಿಯಲ್ಲಿ ಹರಳಾಗಿ ನಿನ್ನ ಕಿವಿಯನ್ನು ಸಿಂಗರಿಸುವ ಆಸೆಯಿಂದ...   ಬೆಳ್ಳಿಯಾಗ ಬಯಸಿದೆ ನಾನು ಏಕೆಂದರೆ ನಿನ್ನ ಸುಕೋಮಲ ಕಾಲುಗಳಿಗೆ
  • October 12, 2011
    ಬರಹ: bhalle
    ನವರಸಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ... ನಿಮಗೆ ಹತ್ತನೇ ರಸ ಗೊತ್ತ? ಅಯ್ಯೋ ಶಿವನೇ, ’ಸೋಮರಸ’ ಅಲ್ರಣ್ಣಾ ... ಇರಲಿ, ನನ್ನ ಕೇಳಿದ್ರೆ ... ಯೋ!, ನೀ ಯಾವೂರು ತೋಳಾಂಡಿರಾಯ ಕಣ್ಲಾ, ನಿನ್ ಕೇಳಾಕೆ? ಅನ್ನಬೇಡಿ .. ನನ್ನ ಪ್ರಕಾರ ಹತ್ತನೇ ರಸ ’…
  • October 12, 2011
    ಬರಹ: Nagendra Kumar K S
     ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ…
  • October 11, 2011
    ಬರಹ: jayaprakash M.G
    ದಶದಿಕ್ಕುಗಳೊಡಲಸೀಳುವ ಪರಿ ಧರಣಿಯನುರವಣಿಸುವ ಪರಿ ಚಂಡವೇಗಿನಿ ಗಂಗ ಪ್ರಚಂಡ ಪ್ರಳಯರೂಪಿಣಿ ಗಂಗ ಗಂಗಾವತರಣದಾರ್ಭಟದ ಗುಡಿಗಿಗೆ ನಡುಗಿದಾ ಮೇದಿನಿಯ ವೇದನಾ  ನಿವೇದನ ಧರಣಿಗಭಯ ಪ್ರದಾನ ಶಿವಸಾಂತ್ವನ ಪ್ರಳಯ ರುದ್ರ ತಾಂಡವ ನರ್ತನ ಸುರಾಸುರ ಮುನಿ ಜನ…
  • October 11, 2011
    ಬರಹ: shivaram_shastri
    ಒಂದೂರ್ನಾಗೊಬ್ಬ ಹುಚ್ಚರ ಡಾಕ್ರಿದ್ದ ಸುತ್ತಾಡ್ತಾ ಒಂದ್ ದಿನಾ, ಪಕ್ದೂರ್ಗ್ ಹೋಗಿದ್ದ ಅಲ್ಲೊಬ್ಬ ಗೆಳೆಯ ಸಿಕ್ದ, ಅವ್ನೂ ಡಾಕ್ರು ಇವ್ನ ಥರಾನೇ ವಾಟ್ ಎ ಪ್ಲೆಸಂಟ್ ಸರ್ಪ್ರೈಸ್! ಅಂದ, ಇವ್ನ ನೋಡ್ದವ್ನೇ, ನಂತ್ರ, 'ನಿನ್ ತಲೆ ಸರಿಯಾಗೈತೆ, ತಿಮ್ಮಾ…
  • October 11, 2011
    ಬರಹ: makara
    ತಿಮ್ಮನ ತಂದೆ ಅವನನ್ನು ಪರೀಕ್ಷೆಗೆ ಹೇಗೆ ತಯಾರಾಗಿದ್ದೀಯೆಂದು ಕೇಳಿದರು. ಆಗಲೇ ನಾಲ್ಕು ಸಾರಿ ನಪಾಸಾಗಿದ್ದ ತಿಮ್ಮ ಈ ಸಾರಿಯೂ ತನ್ನ ಸಿದ್ದತೆ ಅಷ್ಟಕಷ್ಟೆ ಎಂದು ಮುಖ ಜೋಲು ಹಾಕಿಕೊಂಡು ಅವರಪ್ಪನಿಗೆ ಹೇಳಿದ. ಆಗ ಅವರಪ್ಪ ಅವನಿಗೆ ಒಂದು…
  • October 11, 2011
    ಬರಹ: shivaram_shastri
    ಬರೆಯ ಹೊರಟಿದ್ದೇನೆ ಮೊದಲ ಲಿಮರಿಕ್ಕು, ನಿಮ್ಮ ದಮ್ಮಯ್ಯ, ನೀಡಿ ಸ್ವಲ್ಪ ಕುಮ್ಮಕ್ಕು,  ಲಿಮರಿಕ್ಕು ಹುಟ್ಟಿದ್ದು ಐರ್ಲೆಂಡಿನಲ್ಲಾದ್ರೂ, ಕನ್ನಡದಲ್ಲಿ ಬರೀಬಾರ್ದಂತ ಹೇಳ್ದೊರ್ಯಾರು? ಸಾಕು ಬಿಡಿ ಪುರಾಣ, ಮೊದಲ ಲಿಮರಿಕ್ಕಿಗೆ ಇಷ್ಟೇ ಸಾಕು.
  • October 11, 2011
    ಬರಹ: Jayanth Ramachar
    ಸಿಟ್ಯಾಕೆ ಸಿಡುಕ್ಯಾಕೆ ನನ ಮ್ಯಾಲೆ ಗೆಳತಿ ನೀ ಮೌನವಾದರೆ ನನ್ನ ಮಾತುಗಳಿಗೇನು ಬೆಲೆ... ಚಂದಾದ ಆ ಮುಖದಲ್ಲಿ ಕೋಪದ ಗೆರೆಯೇಕೆ ಹುಣ್ಣಿಮೆಯ ಚಂದ್ರನಲಿ ಕಪ್ಪನೆ ಕಲೆಯಿದ್ದಂತೆ..   ಅರಳು ಹುರಿದಂತೆ ಪಟಪಟನೆ ಮಾತನಾಡುವ ನೀನು ಮೌನವ ತಾಳಿದರೆ…
  • October 11, 2011
    ಬರಹ: Jayanth Ramachar
  • October 11, 2011
    ಬರಹ: sudhakarkrishna
    ಯಾರನ್ನು ಎಷ್ತೇ ಹೊಗಳಿ ಕೊಟ್ಟರೂ ಪಟ್ಟ ಕೊನೆಗೆ ಹೇರೋದು ಚಟ್ಟಇದನ್ನು ತಿಳದೋನಿಗಿಲ್ಲ ಬುದ್ಧಿ ಮಟ್ಟಇದನ್ನ ಹೇಳಿದೋನೆ ಕಿಲಾಡಿ ಕಿಟ್ಟ
  • October 11, 2011
    ಬರಹ: sudhakarkrishna
    ನೀ ಪ್ರೀತಿಸದಿದ್ದರು  ನೀನಿರುವೆ ಮನದಲ್ಲಿ  ಸಾಯುವ ತನಕವಾದರು  ನಾ ಕಾಯುವೆ..... ನೀ ಹೇಳುವ ತನಕ ... 
  • October 11, 2011
    ಬರಹ: shashikannada
    ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನು…
  • October 11, 2011
    ಬರಹ: savithru
    ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ.  ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು. ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ  ಹೇಗೆ  ಓದೋದು ಮತ್ತು ಬರಿಯೋದು…
  • October 11, 2011
    ಬರಹ: Premashri
      ಬಾಳ ಸಿಹಿಯ ತಂದಿಟ್ಟ ಸಿರಿಯೆ ಬೆಳಕಿನಲಿ ಬೆಳೆಸುವೆನು ನಗುಚೆಲ್ಲು ನೀ ನಿನ್ನ ಒಳದನಿ ಕೇಳಿಸುವುದೆನ್ನಂತರಂಗಕೆ ತೋಳತೊಟ್ಟಿಲಲಿ ತೂಗುವೆನು ನಾನು ಬರುವುದು ಕಂದ ಹಾಯಾದ ನಿದ್ದೆ   ಜಗದನಿಧಿ ಅರಳುತಿರುವ ಬೆಳಕೆ ಹಿಗ್ಗಿ ನಲಿದಾಡುತ ನೀಡುವೆ…
  • October 11, 2011
    ಬರಹ: ksraghavendranavada
    ೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ ೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ ೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ…
  • October 11, 2011
    ಬರಹ: jayaprakash M.G
    ಕರ ಕಷ್ಟ ಪಿಷ್ಟ ಪಿಂಡೀಕರಣ ಮಂಡಿಕಾಮೋದ ಮೋದಕ ಘನೀಕೃತ ಘೃತ ವಿಧ ವಿವಿಧಾನ್ನ ಕ್ಷೀರ ಧಧಿ ರಸಾಯನ ಪಾನಕ ನಳ ಪಾಕಾದಿ ಪಾಯಸ ಭಾರೀ ಭೂರಿ ಭೋಜನಾನಂತರ ಭುಕ್ತಾಯಾಸ ಪರಿಹಾರ ಪ್ರಯುಕ್ತ ಕಳಿತ ಕದಳೀ ಫಲ ಭಕ್ಷಣ ನಾನಾ ಪರಿಮಳಯುಕ್ತ ತಾಂಬೂಲ  ಚರ್ವಣ ಕರ್ಣ…
  • October 11, 2011
    ಬರಹ: jayaprakash M.G
    ಘುಡುಘುಡುಘುಡಿಸುವಬ್ಬರದಗುಡುಗು ಗುಡಿಗಿನಬ್ಬರದ ಬೊಬ್ಬಿರಿವ ಬಿರುಗಾಳಿ ಬಿರುಗಾಳಿಯಬ್ಬರದ ಭೋರಿಡುವ ಜಡಿಮಳೆ ಜಡಿಮಳೆಯ ಕಾರಿರುಳು ಕಾರಿರುಳಕಾರ್ಮುಗಿಲು ಕಾರ್ಮುಗಿಲಕೋಲ್ಮಿಂಚುಕೋಲ್ಮಿಂಚ ಬರಸಿಡಿಲು ಬರಸಿಡಿಲಮುಸಲಧಾರೆ ಮುಸಲಧಾರೆಯಬ್ಬರದಿ…