ಮಲೆನಾಡ ಮಡಿಲಲ್ಲಿ - ೭
http://sampada.net/%E0%B2%AE%E0%B2%B2%E0%B3%86%E0%B2%A8%E0%B2%BE%E0%B2%A1-%E0%B2%AE%E0%B2%A1%E0%B2%BF%E0%B2%B2%E0%B2%B2%E0%B3%8D%E0%B2%B2%E0%B2%BF-%E0%…
ಬೆಂಗಳೂರು ,ಅದೊಂದು ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುವ ಏರಿಯಾ ಆಲ್ಲಿನ ಮನೆಯೊಂದರ , ರೂಮಲ್ಲಿ ಬರುತ್ತಿದೆ ಹಾಡು.....
ಕಾಲೇಜ್ ಗೇಟಲ್ಲಿ ಚೋಮ್ಬೇಶ್ವರ............ತನ ಡೂನ ಡೂನ ಡೂನ...........
ಮೊಬೈಲ್ ರಿಂಗ್ ತಾರಕ…
ಒಬ್ಬ ತಾಯಿಯು ತನ್ನ ಬೆಳೆದು ನಿಂತ ಮಗುವನ್ನ ಕಳೆದುಕೊಂಡಾಗ ಅವಳ ಮನದಾಳದಲ್ಲಿನ ಆಘಾತವನ್ನ ಅವಳು ಹಾಡಿನ ರೂಪದಲ್ಲಿ ಹ್ಯಾಗ್ ವ್ಯಕ್ತಪಡಿಸ್ತಾಳೆ ಅನ್ನೋದು ಇಲ್ಲಿದೆ
ತವರಿನ ತೊಟ್ಟೀಲ
ಬರಿದು ಮಾಡಿಟ್ಟೆಲ್ಲ
ನಮ್ಮನ್ನ ಅಗಲಿ ನೀ ದೂರ ಹೊಂಟೆಲ್ಲ…
ನವರಸಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ... ನಿಮಗೆ ಹತ್ತನೇ ರಸ ಗೊತ್ತ? ಅಯ್ಯೋ ಶಿವನೇ, ’ಸೋಮರಸ’ ಅಲ್ರಣ್ಣಾ ... ಇರಲಿ, ನನ್ನ ಕೇಳಿದ್ರೆ ... ಯೋ!, ನೀ ಯಾವೂರು ತೋಳಾಂಡಿರಾಯ ಕಣ್ಲಾ, ನಿನ್ ಕೇಳಾಕೆ? ಅನ್ನಬೇಡಿ .. ನನ್ನ ಪ್ರಕಾರ ಹತ್ತನೇ ರಸ ’…
ತುಂಬಾ ದಿನಗಳ ನಂತರ ಬರೆಯುವ ಅವಕಾಶ ಬಂದಿದೆ. ನನ್ನ ಆತ್ಮೀಯ ಗೆಳೆಯ ಹಾಗು ಕನ್ನಡ ಕಟ್ಟಾಳು, ಕನ್ನಡದ ಕಂದ ಶ್ರೀಯುತ ಆನಂದ್.ಜಿ ಯವರು ’ಹಿಂದೀ ಹೇರಿಕೆ -ಮೊರು ಮಂತ್ರ ; ನೂರು ತಂತ್ರ’ ಎಂಬ ’ಪುಸ್ತಕದ ಬಗ್ಗೆ ಅಭಿಪ್ರಾಯ ತಿಳಿಸಿ’ ಎಂದ ಮೇಲೆ…
ತಿಮ್ಮನ ತಂದೆ ಅವನನ್ನು ಪರೀಕ್ಷೆಗೆ ಹೇಗೆ ತಯಾರಾಗಿದ್ದೀಯೆಂದು ಕೇಳಿದರು. ಆಗಲೇ ನಾಲ್ಕು ಸಾರಿ ನಪಾಸಾಗಿದ್ದ ತಿಮ್ಮ ಈ ಸಾರಿಯೂ ತನ್ನ ಸಿದ್ದತೆ ಅಷ್ಟಕಷ್ಟೆ ಎಂದು ಮುಖ ಜೋಲು ಹಾಕಿಕೊಂಡು ಅವರಪ್ಪನಿಗೆ ಹೇಳಿದ. ಆಗ ಅವರಪ್ಪ ಅವನಿಗೆ ಒಂದು…
ಬರೆಯ ಹೊರಟಿದ್ದೇನೆ ಮೊದಲ ಲಿಮರಿಕ್ಕು, ನಿಮ್ಮ ದಮ್ಮಯ್ಯ, ನೀಡಿ ಸ್ವಲ್ಪ ಕುಮ್ಮಕ್ಕು, ಲಿಮರಿಕ್ಕು ಹುಟ್ಟಿದ್ದು ಐರ್ಲೆಂಡಿನಲ್ಲಾದ್ರೂ, ಕನ್ನಡದಲ್ಲಿ ಬರೀಬಾರ್ದಂತ ಹೇಳ್ದೊರ್ಯಾರು? ಸಾಕು ಬಿಡಿ ಪುರಾಣ, ಮೊದಲ ಲಿಮರಿಕ್ಕಿಗೆ ಇಷ್ಟೇ ಸಾಕು.
ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಂಸ್ಥಾಪಕರು ಹಾಗೂ ಕರ್ನಾಟಕವನ್ನು…
ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ. ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು.
ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ ಹೇಗೆ ಓದೋದು ಮತ್ತು ಬರಿಯೋದು…
೧. ನಾಳಿನ ಬಗ್ಗೆ ಕನಸು ಕಾಣದೇ ಯಾವುದೇ ಗುರಿಯನ್ನೂ ಸಾಧಿಸಲು ನಾವು ಸಮರ್ಥರಾಗುವುದಿಲ್ಲ! ಡಾ|| ಡಿ.ವೀರೇ೦ದ್ರ ಹೆಗ್ಗಡೆ
೨. ಎಲ್ಲರೂ ಬದುಕುವ ಕಲ್ಪನೆಯೇ ಧರ್ಮ! - ಡಾ|| ಡಿ.ವೀರೇ೦ದ್ರ ಹೆಗ್ಗಡೆ
೩. ನಮ್ಮ ಜೊತೆಯಲ್ಲಿ ಇರುವುದು ನಾವು ಗಳಿಸಿದ…