October 2011

  • October 10, 2011
    ಬರಹ: sumangala badami
      ಜಗತ್ತಿನಲ್ಲಿ ಪ್ರೀತಿ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳಲ್ಲೂ  ಇರುತ್ತೆ ಅಂತಾ ನಿಮಗೆಲ್ಲಾ ಗೊತ್ತಲ್ಲಾ  ಹಾಗಾದ್ರೆ ಇಲ್ಲಿ ನೋಡಿ ಈ ಯುವ ಪ್ರೇಮಿಗಳ ಸಂಭಾಷಣೆ ಮಿಸ್ಟರ್ ಡಾಗ್ ಚೆಲುವೆಯಾ ವೇಟು ಚೆನ್ನಾ ನನ್ನಯಾ ಹೈಟು ಚೆನ್ನಾ ಕ್ಯಾಟಿನ ರಾಣಿ…
  • October 10, 2011
    ಬರಹ: Sarvesh Kumar M V
     ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....ಅವಳ ನೆನಪು…
  • October 10, 2011
    ಬರಹ: gopinatha
        ಶ್ವಾನ ಪುರಾಣಮ್   4  
  • October 10, 2011
    ಬರಹ: sudhakarkrishna
    ನಲಿವ ಮನದ ಆಸೆಗೆ ಪ್ರೇಮವೆ ಆಸರೆಕುಣಿವ ಮನದ ಬಯಕೆಗೆ ಕಲೆಯೆ ಆಸರೆಹಾರೊ ಹಕ್ಕಿಗೆ ಗಾಳಿಯೆ ಆಸರೆನಾನು ನನ್ನವಳಿಗೆ ಆಸರೆ   
  • October 10, 2011
    ಬರಹ: karthi
    ಚಿಟ್ಟಿ ನ ಕೋಯಿ ಸಂದೇಶ್..... ಜಾನೆ ವೋಹ್ ಕೌನ್ ಸ ದೇಶ್  ಜಹಾ ತುಂ ಚಲೇ ಗಯೇ......  ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಲಿ ಹನಿಗೂಡದೆ ಇರಲಾರೆವು. ಯಾರೋ ಆಪ್ತರು ದೂರವಾದ ಭಾವ, ಅಥವಾ ಅವರ ನೆನಪನ್ನು ಮನಸಿನ ಪುಟದ ಮೇಲೆ ಮೂಡಿಸುವ ಈ ಹಾಡು, …
  • October 10, 2011
    ಬರಹ: makara
    ನಮ್ಮ ಹೈಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾರಾದರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಒಂದು ಕವನವನ್ನು ವಾಚಿಸುತ್ತಿದ್ದರು. ನಾನು ತಿಳಿದಂತೆ ಅದರ ಸಾರಾಂಶ ಹೀಗೆ ಉತ್ತರಿಸಿದರೆ ಪರೀಕ್ಷೆಯಲ್ಲಿ ನಿನಗೆ ಸೊನ್ನೆ ಬರುವುದೆಂದು ಸೂಚ್ಯವಾಗಿ…
  • October 10, 2011
    ಬರಹ: Maanu
    ಧರೆ ಧರೆಯಲ್ಲಿ ಈ ವಸುಂಧರೆ ಧರತಿ ಅಮ್ಮನ ಮನದಾಳದ ಕರೆಯೊಲೆ ಅನು ಅನುವು ಕನ್ನಡವಾಗಿ ಮೊಳಗಲಿ ಕಸ್ತೂರಿ ಕಂಪಿನ ನಗುವು ನಮ್ಮೆಲ್ಲರ ಮೊಗದಲಿ   ಜ್ಯೋತಿ ಜ್ಯೋತಿಯಾಗಿ ಬೆಳಗಿದರೆ ಸಾಲದು ಮನದ ಜ್ಯೋತಿ ಕನ್ನಡತಿ ಮೂಕಾಗಿ ಮಂಕಾಗಿರಲು ಮನದ ಮೂಲೆ ಮೂಲೆಯ…
  • October 10, 2011
    ಬರಹ: Chikku123
    ಕಳೆದುಹೋದ ನೆನ್ನೆಗಳಿಗೆ ನೆನಪುಗಳೇ ಸಾಕ್ಷಿ ನಡೆಯುತ್ತಿರುವ ಇಂದಿಗೆ ನಯನಗಳೇ ಸಾಕ್ಷಿ ಬರಲಿರುವ ನಾಳೆಗಳಿಗೆ ನಿರೀಕ್ಷೆಗಳೇ ಸಾಕ್ಷಿ
  • October 10, 2011
    ಬರಹ: sudhakarkrishna
    ಮಧುರ ಅತಿ ಮಧುರ ನಿನ್ನ ಅಧರ  ಸವಿಯಲು ನನಗಾತುರ  ನಾನು ಮಾತಿನಲ್ಲಿ ಚತುರ  ಅದರೆ ನೀನಾದೆ ಏಕೆ ಭ್ರಮರ
  • October 10, 2011
    ಬರಹ: Jayanth Ramachar
    ತಿಂಗ್ಳಲ್ಲಿ ಒಂದ್ಸಾರಿ ವಾಕ್ಪಥದ ಗೋಷ್ಠಿಯಲ್ಲಿ ಎಲ್ಲಾರೂ ಪಾಲ್ಗೊಳ್ಳಿರಿಸ್ನೇಹಿತರ ಕರೆತನ್ನಿ, ಮನೆಯವರ ಕರೆತನ್ನಿ ಎಲ್ಲರೂ ಪಾಲ್ಗೊಳ್ಳಿರಿವಾಕ್ಪಥದ ಗೋಷ್ಟಿಯಲಿ ಚೆಂದಾದ ಭಾಷಣವ ಮಂಡಿಸುವ ಕಲೆಯನ್ನು ಕಲಿಯೋಣ ಬನ್ನಿರಿ..... ತಿಂಗ್ಳಲ್ಲಿ…
  • October 10, 2011
    ಬರಹ: sudhakarkrishna
     ನಲಿವೆ೦ಬ ಕಡಲಲ್ಲಿ ಸ್ವಾತಿಮುತ್ತು ನೀನುಕನಸಿನ ಸ೦ತೆಯಲ್ಲಿ ಮರೆಯಾದ ಹಣ್ಣೂ ನೀನುಕಾರ್ಮೊಡದ ಅ೦ಚಿನಲ್ಲಿ ಬೆಳೀರೇಖೆ ನೀನುನನ್ನ ಮನದಲ್ಲಿ ನಿ೦ದ ಮಯಾ೦ಗನೆ ನೀನು 
  • October 10, 2011
    ಬರಹ: asuhegde
    " ಗಝಲ್ ಕಿಂಗ್"  ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು  ಮುಕ್ತಿಯನ್ನು ದಯಪಾಲಿಸಲಿ! ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರುವೆ ಮಂಜಾದ ಕಣ್ಣು…
  • October 10, 2011
    ಬರಹ: inchara123
    ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು.  ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ…
  • October 10, 2011
    ಬರಹ: ravi kumbar
        (೧) ನಮ್ಮೀ ಸಂಬಂಧದ  ಅಗ್ನಿದಿವ್ಯಕ್ಕೆ  ಪ್ರೀತಿಯ ನೆನಪುಗಳ  ಹವಿಸ್ಸು. (೨) ನೆನಪಿನಂಗಳ  ಗುಡಿಸ ಹೊರಟಿದ್ದೇನೆ  ಆದರೆ ಜೊತೆಗಿರುವುದು  ಪ್ಲಾಸ್ಟಿಕ್ ಕಸಪೊರಕೆಯಂಥ ನಿನ್ನ ನೆನಪು - ಎಂದು ಸವೆಯುವುದಿಲ್ಲ.  (೩)  ಕುಡಿದಿರಬೇಕಂತೆ…
  • October 10, 2011
    ಬರಹ: BRS
     ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದುಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು…
  • October 10, 2011
    ಬರಹ: shreekant.mishrikoti
    ಮೊನ್ನೆಯ ದಿನ ಕಚೇರಿಯಲ್ಲಿ  ನಾಲ್ಕೈದು ಘಟನೆಗಳು ಸಾಲಾಗಿ ನಡೆದವು. ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ ಕೆಡಿಸಿಕೊಂಡು  ಜಗಳ ಮಾಡಿಕೊಂಡಿದ್ದರು-ಐದಾರು ಜನರು! ಒಬ್ಬ ಸಹೋದ್ಯೋಗಿ - ಕಂಪ್ಯೂಟರ್…
  • October 10, 2011
    ಬರಹ: nagarathnavina…
        ನನ್ನ ಮಗನಿಗೆ ಪರೀಕ್ಷೆ ನನಗೋ ಬಹಳ ನಿರೀಕ್ಷೆ                     ಹೊತ್ತು ಗೊತ್ತಿಲ್ಲದೇ  ಹತ್ತು ಮಾತನು ಬೈದು ಮನೆಕೆಲಸ ಬಿಟ್ಟವನ ತಲೆ ತಿನ್ನುವೆ                   ಮತ್ತೆ ಹೊತ್ತಗೆ ಹಿಡಿದು ನಿದ್ದೆಯೊಡಲಲಿ ಜಾರೆ …
  • October 09, 2011
    ಬರಹ: sumangala badami
    ಭಕ್ತಿಯಿಂದಾ ದರುಶನಕ್ಕೆ  ಸನ್ನಿಧಿಗೆ ಬಂದವರ ಕಾಪಾಡೋ ವೆಂಕಟೇಶ್ವರಾ ಬೋಳಾದ ತಲೆಯು ರೌಂಡಾಗಿ ಕಾಣುವುದು ಏನ್ಮಾಡ್ಲಿ  ಮಾಡ್ಲಿ ವೆಂಕಟೇಶ್ವರಾ ಆಆಆ   ಹೊರಗೊಬ್ಬ  ಒಬ್ಬ ಒಬ್ಬ ಒಬ್ಬ ಭಕ್ತಾತ್ಮಾ  ಪ್ರಸಾದ ಕೊಡು ಕೊಡು ಕೊಡು ಅಂತಾನೆ ನಮ್ಮಪ್ಪ ಅಪ್ಪ…
  • October 09, 2011
    ಬರಹ: shivaram_shastri
    ನಾನೇಕೆ ಹೀಗಾದೆ?   ನೇರವಾಗಿರಬೇಕೆಂದುಕೊಂಡಿದ್ದೆ, ಆದರೀಗ, ಡೊಂಕಾಗಿ ಹೋಗಿದ್ದೇನೆ!   ನಿಜವನ್ನೇ ನುಡಿಯಬೇಕೆಂದುಕೊಂಡಿದ್ದೆ, ಆದರೀಗ, ಸುಳ್ಳಿಗೆ ಶರಣಾಗಿದ್ದೇನೆ ...   ಜಗತ್ತನ್ನೇ ಪ್ರೀತಿಸಬೇಕೆಂದುಕೊಂಡಿದ್ದೆ, ಆದರೀಗ, ಸುತ್ತ…
  • October 09, 2011
    ಬರಹ: govind123
     ಸರಸ್ವತಿ ಪೂಜೆ          ನವರಾತ್ರಿ ಹಬ್ಬದ ಪ್ರಯಕ್ತ ಗೆಳೆಯನ ಮನೆಯಲ್ಲಿ ಸರಸ್ವತಿ ಪೂಜೆ ಆಯೋಜಿಸಿದ್ದರು, ಸರಸ್ವತಿ ಪೂಜೆಯ ಬಗ್ಗೆ ಮಾತಾಡಲು ನನ್ನನು ಆ ದಿನ ಬೆಳಿಗ್ಗೆ ಒಪ್ಪಿಸಿದ. ಒದಗಿದ ೨-೩ ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಹುಡುಕಿ…