ಜಗತ್ತಿನಲ್ಲಿ ಪ್ರೀತಿ ಮನುಷ್ಯರಷ್ಟೇ ಅಲ್ಲದೆ ಪ್ರಾಣಿಗಳಲ್ಲೂ ಇರುತ್ತೆ ಅಂತಾ ನಿಮಗೆಲ್ಲಾ ಗೊತ್ತಲ್ಲಾ ಹಾಗಾದ್ರೆ ಇಲ್ಲಿ ನೋಡಿ ಈ ಯುವ ಪ್ರೇಮಿಗಳ ಸಂಭಾಷಣೆ
ಮಿಸ್ಟರ್ ಡಾಗ್
ಚೆಲುವೆಯಾ ವೇಟು ಚೆನ್ನಾ
ನನ್ನಯಾ ಹೈಟು ಚೆನ್ನಾ
ಕ್ಯಾಟಿನ ರಾಣಿ…
ಪ್ರೀತಿ ಪ್ರಕೃತಿಯ ಸುಂದರ ಕಲ್ಪನೆ,,,ಪ್ರೀತಿ ಮನಸ್ಸಿನ ಅತ್ಯಂತ ಮಧುರವಾದ ಭಾವನೆ...ಪ್ರೀತಿ ಮನಸ್ಸಿಗೆ ಸಿಹಿಯಾದ ಯಾತನೆ....ಪ್ರೀತಿಸಿದ ಮೇಲೆ ಮಾಡಬಾರದು ಯೋಚನೆ,,,,ಯಾಕೆ ಅಂದ್ರೆ ಪ್ರೀತಿ ಹುಟ್ಟುವುದು ನೀಡದೆ ಸೂಚನೆ....ಅವಳ ನೆನಪು…
ಚಿಟ್ಟಿ ನ ಕೋಯಿ ಸಂದೇಶ್.....
ಜಾನೆ ವೋಹ್ ಕೌನ್ ಸ ದೇಶ್
ಜಹಾ ತುಂ ಚಲೇ ಗಯೇ......
ಈ ಹಾಡನ್ನು ಕೇಳಿದಾಗಲೆಲ್ಲ ಕಣ್ಣಲಿ ಹನಿಗೂಡದೆ ಇರಲಾರೆವು. ಯಾರೋ ಆಪ್ತರು ದೂರವಾದ ಭಾವ, ಅಥವಾ ಅವರ ನೆನಪನ್ನು ಮನಸಿನ ಪುಟದ ಮೇಲೆ ಮೂಡಿಸುವ ಈ ಹಾಡು, …
ನಮ್ಮ ಹೈಸ್ಕೂಲಿನಲ್ಲಿ ಗಣಿತದ ಮೇಷ್ಟ್ರು ಯಾರಾದರೂ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದಿದ್ದರೆ ಒಂದು ಕವನವನ್ನು ವಾಚಿಸುತ್ತಿದ್ದರು. ನಾನು ತಿಳಿದಂತೆ ಅದರ ಸಾರಾಂಶ ಹೀಗೆ ಉತ್ತರಿಸಿದರೆ ಪರೀಕ್ಷೆಯಲ್ಲಿ ನಿನಗೆ ಸೊನ್ನೆ ಬರುವುದೆಂದು ಸೂಚ್ಯವಾಗಿ…
" ಗಝಲ್ ಕಿಂಗ್" ಎಂದು ಪ್ರಖ್ಯಾತರಾಗಿದ್ದ ಹಾಗೂ ಇಂದು ಮುಂಜಾನೆ ನಿಧನರಾದ ಜಗಜೀತ್ ಸಿಂಗ ಅವರ ದಿವ್ಯಾತ್ಮಕ್ಕೆ, ಆ ದೇವರು ಮುಕ್ತಿಯನ್ನು ದಯಪಾಲಿಸಲಿ!
ಹೀಗ್ಯಾಕೆ ನೀನು ಮುಗುಳ್ನಗುತಲಿರುವೆ ಅದ್ಯಾವ ನೋವ ಮರೆಮಾಚುತಿರುವೆ ಮಂಜಾದ ಕಣ್ಣು…
ಈ ನಮ್ಮ ಪರಮಾತ್ಮನಿಗೆ ಹಣ ಮಾಡುವುದರಿಂದ ಆಧ್ಯಾತ್ಮದವರೆಗೂ ಎಲ್ಲವೂ ಸುಲಭ. ಆದರೆ ಎಮ್ ಎಸ್ ಸಿ ಪರೀಕ್ಷೆ ಮಾತ್ರ ಬಿಡಿಸಲಾರದಷ್ಟು ಕಗ್ಗಂಟು. ಈತನ ತಂದೆ ಪ್ರಖ್ಯಾತ ಹೃದಯ ತಜ್ಞ. ವೈದ್ಯನಾಗಿ ಬೇಕಾದಷ್ಟು ಹಣ ಗಳಿಸಬಹುದಾದರೂ, ಆತ್ಮ ತೃಪ್ತಿಗೆ…
(೧)
ನಮ್ಮೀ ಸಂಬಂಧದ
ಅಗ್ನಿದಿವ್ಯಕ್ಕೆ
ಪ್ರೀತಿಯ ನೆನಪುಗಳ
ಹವಿಸ್ಸು.
(೨)
ನೆನಪಿನಂಗಳ
ಗುಡಿಸ ಹೊರಟಿದ್ದೇನೆ
ಆದರೆ ಜೊತೆಗಿರುವುದು
ಪ್ಲಾಸ್ಟಿಕ್ ಕಸಪೊರಕೆಯಂಥ
ನಿನ್ನ ನೆನಪು -
ಎಂದು ಸವೆಯುವುದಿಲ್ಲ.
(೩)
ಕುಡಿದಿರಬೇಕಂತೆ…
ಪ್ರತಿಮಾವಿಧಾನದಿಂದ ಸೃಷ್ಟಿಯಾಗಿರುವ ನಾಟಕ ’ಶ್ಮಶಾನ ಕುರುಕ್ಷೇತ್ರ’. ಯುದ್ಧದ ಪರಿಣಾಮವನ್ನು ತೀವ್ರತರವಾಗಿ ಕಟ್ಟಿಕೊಡುವ ನಾಟಕ ಅದು. ಮೊದಲನೆಯ ಮಹಾಯುದ್ಧ ಮಗಿದುಹೋಗಿತ್ತು. ಅದರ ಪರಿಣಾಮದಿಂದಾಗಿ ಪ್ರಪಂಚದಲ್ಲೆಲ್ಲಾ ಯುದ್ಧವಿರೋಧಿ ಮಾತುಗಳು…
ಮೊನ್ನೆಯ ದಿನ ಕಚೇರಿಯಲ್ಲಿ ನಾಲ್ಕೈದು ಘಟನೆಗಳು ಸಾಲಾಗಿ ನಡೆದವು.
ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ ಕೆಡಿಸಿಕೊಂಡು ಜಗಳ ಮಾಡಿಕೊಂಡಿದ್ದರು-ಐದಾರು ಜನರು!
ಒಬ್ಬ ಸಹೋದ್ಯೋಗಿ - ಕಂಪ್ಯೂಟರ್…
ಸರಸ್ವತಿ ಪೂಜೆ ನವರಾತ್ರಿ ಹಬ್ಬದ ಪ್ರಯಕ್ತ ಗೆಳೆಯನ ಮನೆಯಲ್ಲಿ ಸರಸ್ವತಿ ಪೂಜೆ ಆಯೋಜಿಸಿದ್ದರು, ಸರಸ್ವತಿ ಪೂಜೆಯ ಬಗ್ಗೆ ಮಾತಾಡಲು ನನ್ನನು ಆ ದಿನ ಬೆಳಿಗ್ಗೆ ಒಪ್ಪಿಸಿದ. ಒದಗಿದ ೨-೩ ಗಂಟೆಗಳಲ್ಲಿ ಅಂತರ್ಜಾಲದಲ್ಲಿ ಹುಡುಕಿ…