October 2011

  • October 09, 2011
    ಬರಹ: makara
           ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ…
  • October 09, 2011
    ಬರಹ: basho aras
           ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ    ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ…
  • October 09, 2011
    ಬರಹ: shreekant.mishrikoti
    ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ.  ಏಳು ಪುಟಗಳ ಭಾಷಣ ಅದು. ಶುರುವಾಗೋದು ಹೀಗೆ. ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು  ಈಗ "...." ಎಂಬ ವಿಷಯದ…
  • October 08, 2011
    ಬರಹ: savithru
    ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ…
  • October 08, 2011
    ಬರಹ: gopinatha
     ಯೋಗರಾಜ ಭಟ್ಟರ ಹೊಸ ಪರಮಾತ್ಮ   ಪರಮ ಆತ್ಮ ವಿಶ್ಲೇಶಿಸುತ್ತಾ ತನ್ನ ಖುಷಿಯೋ ಶಾಂತಿಯೋ ಅನ್ವೇಷಣೆಯನ್ನು ಕ್ಲಾಸಿನಲ್ಲಿ ಡುಮ್ಕಿ ಹೊಡೆದೋ, ಹೊಡೆದಾಟದಲ್ಲೋ ಸಿಗದೆ ಹಿಮಾಲಯದಲ್ಲೂ ಅರಸಿ ಕಾಣದೇ ನೇಪಾಲದಲ್ಲೂ ಅರಸಿ ಸಿಗದೇ, ಅವನಿಗೆ ಒಪ್ಪೂ ಹಾಕದ…
  • October 08, 2011
    ಬರಹ: Sarvesh Kumar M V
    Normal 0 false false false EN-US X-NONE X-NONE
  • October 08, 2011
    ಬರಹ: Sarvesh Kumar M V
    ನಮ್ಮಮ್ಮ ಕನ್ನಡತಿ ಅವಳಮ್ಮ ಭಾರತಿಕೋಟಿ ನಮನಗಳು ನಿನ ಚರಣದಲಿ ತಾಯೆಖನಿಜ ಸಂಪತ್ತಿನ ರಾಶಿ ನಿನ್ನ ಒಡಲಲಿ ತಾಯೆಶ್ರೀಗಂಧ ಫಲ ಪುಷ್ಪ ನಿನ್ನ ಮಡಿಲಲಿ ತಾಯೆಗಿರಿ ಶೃಂಗ ಪರ್ವತಗಳು ನಿನ ಮುಕುಟದಲಿ ತಾಯೆಹಸಿರ ವನಸಿರಿ ನದಿಗಳು ನಿನಗೆ ಹೊದಿಕೆಯು…
  • October 08, 2011
    ಬರಹ: Sarvesh Kumar M V
  • October 08, 2011
    ಬರಹ: makara
    ಪಟ್ಟಣ ಹೆಂಡತಿಯಂತೆ,ಹಳ್ಳಿ ಹಡೆದವ್ವನಂತೆ,ಪಟ್ಟಣ ತಾ ಎನ್ನುತ್ತೆ,ಹಳ್ಳಿ ಬಾ ಎನ್ನುತ್ತೆ.(ತೆಲುಗು ಕವಿತೆಯೊಂದರ ಅನುವಾದ)ಮೂಲ ಗೀತೆ:ಪಟ್ಣಂ ಪೆಳ್ಳಾಂಲಾಂಟಿದಿ,ಪಲ್ಲೆ ತಲ್ಲಿಲಾಂಟಿದಿ,ಪಟ್ಣಂ ತೆಮ್ಮಂಟುಂದಿ,ಪಲ್ಲೆ ರಮ್ಮಂಟುಂದಿ.
  • October 08, 2011
    ಬರಹ: makara
          ಕೆಲವರು ಅತಿ ಕ್ಲೀನ್ ಅಥವಾ ಅತೀ ಆಚಾರವಂತರು/ಮಡಿವಂತರು ಇರುತ್ತಾರೆ ಅಂಥಹವರ ಬಗ್ಗೆ ಹೇಳುತ್ತಾ ಬೀchiಯವರು ಅವರನ್ನು "ಷಡ್ಗವ್ಯದವರು" ಎನ್ನುತ್ತಾರೆ. ತಿಮ್ಮ ದಾರಿಯಲ್ಲಿ ಬರುವಾಗ ಅದ್ಯಾರನ್ನೋ ಮುಟ್ಟಿ ಮೈಲಿಗೆಯಾದ. ವಿಷಯ ತಿಳಿದ ಗುರುಗಳು…
  • October 07, 2011
    ಬರಹ: H A Patil
       ತನ್ನ ತಾ ತಿಳಿಯುವಿಕೆ    ಮೂರ್ತೆತೆಯನ್ನು ತೆಗೆದು ಹಾಕೆ ಶೇಷವಾಗುಳಿಯುವುದೆ ಅಮೂರ್ತತೆ ಅನುಭೂತಿ ಆಕಾರವೆಂಬಾವರಣಗಳ ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ ರೂಪವನು ಹರಿಯಬಿಟ್ಟಾಗ ಜೀವನ ನೌಕೆ ತಲುಪಬಲ್ಲದು  ' ಅರೂಪ ಸಾಗರ '   …
  • October 07, 2011
    ಬರಹ: kavinagaraj
    ಕೇಳುತಿರ್ದೊಡೆ ತಿಳಿವ ಬೀಜ ಮೊಳೆತೀತು ಮೊಳಕೆ ಬೆಳೆದೀತು ಕಾಣುವ ನೋಟವಿರೆ  ಮನನದ ನೀರೆರೆದು ಅನುಭವದಿ ಕಳೆಕೀಳೆ ಅದ್ಭುತಾಮೃತ ಫಲ ನಿನದೆ ಮೂಢ || ..261 ಶುಭವ ನೋಡದಿರೆ ಕಣ್ಣಿದ್ದು ಕುರುಡ ಶುಭವ ಕೇಳದಿರೆ ಕಿವಿಯಿದ್ದು ಕಿವುಡ ಶುಭವ ನುಡಿಯದಿರೆ…
  • October 07, 2011
    ಬರಹ: ASHOKKUMAR
     ಹಾಲೋ ನೀರೋ?ಮಿಲ್ಕ್‌ಆರ್‌ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು…
  • October 07, 2011
    ಬರಹ: manju787
      ನಮ್ಮೆಲ್ಲರ ಮೆಚ್ಚಿನ ಸ೦ಪದಿಗ, ಹಿರಿಯ ಮುತ್ಸದ್ಧಿ, ತಮ್ಮ ಸು೦ದರ ಸಾಲುಗಳ "ಮೂಢ ಉವಾಚ" ದಿ೦ದ ಎಲ್ಲರ ಮನ ಗೆದ್ದಿರುವ, ಕೆಳದಿ ಕವಿ ಮತೆತನದ,  ಕವಿ ನಾಗರಾಜರ ಜನ್ಮದಿನವಿ೦ದು.  ಈ ಶುಭದಿನದ೦ದು ನವರಾತ್ರಿಯ ಪೂಜೆಯಿ೦ದ ಸುಪ್ರೀತಳಾಗಿರುವ…
  • October 07, 2011
    ಬರಹ: venkatb83
    ಅಪ್ಪು-ಭಟ್ರು-ಹರಿಕೃಷ್ಣ- ಜಯಂತ್ ಕಾಯ್ಕಿಣಿ ಮತ್ತು ಜಯಣ್ಣ-ಬ್ಹೊಗೆಂದ್ರ   ಹೀಗೆ ಘಟಾನುಘಟಿಗಳ  'ಸಂಗಮ'ವೆ  ದಸರಾ  ಹಬ್ಬದ  ಬಹು ನಿರೀಕ್ಚಿತ  ಚಿತ್ರ   ಈ 'ಪರಮಾತ್ಮ'... ಭಟ್ರು  ಅಪ್ಪು ಜೊತೆಗೂಡಿ  ಆಡಬೇಕಾಗಿದ್ದ   'ಲಗೋರಿ'  ಆಟಕೆ …
  • October 07, 2011
    ಬರಹ: kamath_kumble
    ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....   ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ, ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್ ಬೆಂಚ್ ಬೇಕು…
  • October 07, 2011
    ಬರಹ: kavinagaraj
          'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ…
  • October 07, 2011
    ಬರಹ: anilkumar
      (೬೮)   ಪ್ರಸ್ತುತದಲ್ಲಿ ತರುಣ್ ಉದ್ದನೆಯ ಸಣ್ಣ ಕೋಲೊಂದರ ತುದಿಯಲ್ಲಿ ಮೊಳೆಯೊಂದನ್ನು ಬಡಿದು ಆ ತುದಿಯನ್ನು ಗ್ರಿಲ್‌ಗಳ ನಡುವೆ ನಿಧಾನವಾಗಿ ಕ್ಯಾಂಟೀನಿನ ಒಳಕ್ಕೆ ತೂರಿಸಿದ. ಕರ್ನಾಟಕದಲ್ಲೇ ತಯಾರಿಸಲಾದ ಕೇರಳ ಚಿಪ್ಸ್‌ನ ಪ್ಲಾಸ್ಟಿಕ್…