ಚಲೋ ಮಲ್ಲೇಶ್ವರ ಸೀರಿಯಲ್ಲು ಓದುತ್ತಿರುವವರಿಗೆ ಅಂಡಾಂಡ ಬಂಡ ಜ್ಯೋತಿಷಿಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ನಾನೀಗ ಹೇಳ ಹೊರಟಿರುವುದು, ಧರಣಿ ಮಂಡಲ ಮಧ್ಯದೊಳಗೆ, ಕರ್ಣಾಟ ದೇಶದೊಳಿದ್ದ ಭಂಡ-ಗುಂಡನ ಕಥೆಯನ್ನು. ಪುರಾತನ ಸಮಸ್ಯೆಯನ್ನು ಈ…
ಡಾ. ಕೋಟ ಶಿವರಾಮ ಕಾರಂತರು ನಮ್ಮ ನಡುವೆ ಬಾಳಿ ಬದುಕಿದ ಒಂದು ದೈತ್ಯ ಪ್ರತಿಭೆ. ನಡೆದಾಡುವ ವಿಷ್ವವಿದ್ಯಾಲಯ ಎನ್ನುವ ಅನ್ವರ್ಥ ನಾಮಕ್ಕೆ
ದಿಟವಾಗಿಯು ಅರ್ಹರಾಗಿದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕಾರಂತರು ಸಾಹಿತ್ಯದಲ್ಲಿ…
ಭಾರತ ಸರಕಾರದ ಒಂದು ದೊಡ್ಡ ಹುದ್ದೆಯಲ್ಲಿರುವ ಒಬ್ಬ ಮಹನೀಯರು ಮಾಡಿದ ಭಾಷಣದ ಪ್ರತಿಯೊಂದನ್ನು ನೋಡಿದೆ. ಏಳು ಪುಟಗಳ ಭಾಷಣ ಅದು. ಶುರುವಾಗೋದು ಹೀಗೆ. ಶ್ರೀ ..... ಯವರನ್ನು ಸ್ವಾಗತಿಸಲು ನನಗೆ ಸಂತೋಷ ಆಗುತ್ತದೆ. ಅವರು ಈಗ "...." ಎಂಬ ವಿಷಯದ…
ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ…
ಕೆಲವರು ಅತಿ ಕ್ಲೀನ್ ಅಥವಾ ಅತೀ ಆಚಾರವಂತರು/ಮಡಿವಂತರು ಇರುತ್ತಾರೆ ಅಂಥಹವರ ಬಗ್ಗೆ ಹೇಳುತ್ತಾ ಬೀchiಯವರು ಅವರನ್ನು "ಷಡ್ಗವ್ಯದವರು" ಎನ್ನುತ್ತಾರೆ. ತಿಮ್ಮ ದಾರಿಯಲ್ಲಿ ಬರುವಾಗ ಅದ್ಯಾರನ್ನೋ ಮುಟ್ಟಿ ಮೈಲಿಗೆಯಾದ. ವಿಷಯ ತಿಳಿದ ಗುರುಗಳು…
ತನ್ನ ತಾ ತಿಳಿಯುವಿಕೆ
ಮೂರ್ತೆತೆಯನ್ನು ತೆಗೆದು ಹಾಕೆ
ಶೇಷವಾಗುಳಿಯುವುದೆ ಅಮೂರ್ತತೆ
ಅನುಭೂತಿ ಆಕಾರವೆಂಬಾವರಣಗಳ
ತೆಗೆಯೆ ತಂತಾನೆ ಪ್ರತ್ಯಕ್ಷ ನಿರಾಕಾರ
ರೂಪವನು ಹರಿಯಬಿಟ್ಟಾಗ ಜೀವನ ನೌಕೆ
ತಲುಪಬಲ್ಲದು ' ಅರೂಪ ಸಾಗರ '
…
ಹಾಲೋ ನೀರೋ?ಮಿಲ್ಕ್ಆರ್ವಾಟರ್ ಎನ್ನುವ http://milkorwater.com ತಾಣ,ಶೇರು ವಹಿವಾಟು ನಡೆಸುವವರಿಗೆ ಪ್ರಿಯವಾಗಬಲ್ಲುದು.ಈ ತಾಣದಲ್ಲಿ ಶೇರು ವಹಿವಾಟದ ಬಗ್ಗೆ ಭವಿಷ್ಯ ನುಡಿವ ಪರಿಣತರ ಹಿಂದಿನ ಭವಿಷ್ಯವಾಣಿಗಳ ಯಶಸ್ಸಿನ ಪ್ರಮಾಣ ಹೇಗಿತ್ತು…
ನಮ್ಮೆಲ್ಲರ ಮೆಚ್ಚಿನ ಸ೦ಪದಿಗ, ಹಿರಿಯ ಮುತ್ಸದ್ಧಿ, ತಮ್ಮ ಸು೦ದರ ಸಾಲುಗಳ "ಮೂಢ ಉವಾಚ" ದಿ೦ದ ಎಲ್ಲರ ಮನ ಗೆದ್ದಿರುವ, ಕೆಳದಿ ಕವಿ ಮತೆತನದ, ಕವಿ ನಾಗರಾಜರ ಜನ್ಮದಿನವಿ೦ದು. ಈ ಶುಭದಿನದ೦ದು ನವರಾತ್ರಿಯ ಪೂಜೆಯಿ೦ದ ಸುಪ್ರೀತಳಾಗಿರುವ…
ಅಪ್ಪು-ಭಟ್ರು-ಹರಿಕೃಷ್ಣ- ಜಯಂತ್ ಕಾಯ್ಕಿಣಿ ಮತ್ತು ಜಯಣ್ಣ-ಬ್ಹೊಗೆಂದ್ರ ಹೀಗೆ ಘಟಾನುಘಟಿಗಳ 'ಸಂಗಮ'ವೆ ದಸರಾ ಹಬ್ಬದ ಬಹು ನಿರೀಕ್ಚಿತ ಚಿತ್ರ ಈ 'ಪರಮಾತ್ಮ'...
ಭಟ್ರು ಅಪ್ಪು ಜೊತೆಗೂಡಿ ಆಡಬೇಕಾಗಿದ್ದ 'ಲಗೋರಿ' ಆಟಕೆ …
ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ, ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್ ಬೆಂಚ್ ಬೇಕು…
'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನದ್ದೇನೂ ತಪ್ಪಿಲ್ಲ. ಅವನನ್ನು ಬಲಿಪಶು ಮಾಡಿದ್ದಾರೆ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ…
(೬೮)
ಪ್ರಸ್ತುತದಲ್ಲಿ ತರುಣ್ ಉದ್ದನೆಯ ಸಣ್ಣ ಕೋಲೊಂದರ ತುದಿಯಲ್ಲಿ ಮೊಳೆಯೊಂದನ್ನು ಬಡಿದು ಆ ತುದಿಯನ್ನು ಗ್ರಿಲ್ಗಳ ನಡುವೆ ನಿಧಾನವಾಗಿ ಕ್ಯಾಂಟೀನಿನ ಒಳಕ್ಕೆ ತೂರಿಸಿದ. ಕರ್ನಾಟಕದಲ್ಲೇ ತಯಾರಿಸಲಾದ ಕೇರಳ ಚಿಪ್ಸ್ನ ಪ್ಲಾಸ್ಟಿಕ್…