ಉಳಿಸಿರೋ ಪರಿಸರ ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ|| ದೈತ್ಯರಾಗಬೇಡಿ ಕೊಲ್ಲಬೇಡಿ ಜೀವ ಸಂಕುಲ ಪ್ರೀತಿಯಿಂದ ಸಾಮರಸ್ಯ ಬೇಡಿ ಉಳಿಸಿ ಮನುಕುಲ | ನೀತಿಬೇಕು ನ್ಯಾಯಬೇಕು…
ದಿನ ದೂಡುತಿದೆ ಮನ ಕಾಡುತಿದೆನಿನ್ನ ನೆನಪಲಿ ದಿನವೂ ಬೇಯುತಿಹೆಮುಂಜಾನೆ ಮುಂದುವರಿಯುತ ಮುಸ್ಸಂಜೆ ಸಾಯುತಸಂಬ್ರಮದಿ ನಿನ ನೋಟಕೆ ಕಣ್ಣೆಲ್ಲ ಕಾಯುತ
ಸಮಯ ಕಳೆಯುತಿದೆ ಸಂಜೆ ಆಗುತಿದೆಕಾರ್ಮೋಡ ಕಪ್ಪಾಗಿ ಮಳೆ ಬರುವ ಹಾಗಾಗಿನಿಂತ ಕಡೆಯೇ ನಿಂತು…
ಕಿವಿಯಲವನ ಹೆಸರು ಬಿದ್ದರೂ ಮೈ ಮಿಂಚಾಡುವುದು ನವಿರೆದ್ದು; ಕಂಡರವನ ಮೊಗಚಂದಿರವು ಚಂದ್ರಶಿಲೆಯಂತೆ ಕರಗುವುದು! ಇನಿಯ ಬಳಿಬಂದೆನ್ನ ಕೊರಳನು ಅವನ ತೋಳಲಿ ಸೆಳೆದು ಅಪ್ಪಲು ಒಡೆದ ಈ ಮನಕುಂಟು ತಲ್ಲಣ ತಿರುಗಿ ಪೆಡಸಾದೇನೆಂಬ ಕಳವಳ ಸಂಸ್ಕೃತ ಮೂಲ…
ಬಿದ್ದ ಮಳೆಗೆ ಭೂಮಿ ಘಮ್ಮೆನ್ನುವ ಹಾಗೆ,
ಜಲಪಾತದ ಧುಮುಕಿಗೆ ತೊಯ್ದ ಬ0ಡೆಯ ಹಾಗೆ,
ಎದ್ದೊಡನೆ ನೆನಪಾಗುವೆ ನೀ ದೇವತೆಯ ಹಾಗೆ .........!
ಬದುಕಿನ ಹೆಜ್ಜೆಗೆ ಉತ್ಸಾಹದ ಗೆಜ್ಜೆ ,
ನೀ ಸುಳಿದರೆನ್ನ ಬಳಿಗೆ
ನೆರೆ ಬ0ದ ಹಾಗೆ ಹೊಳೆಗೆ…
ಶಿವ ಶಿವ ಎಂದರೆ ಭಯವಿಲ್ಲ
ಶಿವ ನಾಮಕೆ ಸಾಟಿ ಬೇರಿಲ್ಲ
ಶಿವ ಭಕ್ತರಿಗೆ ನರಕವಿಲ್ಲ ........
ಏನೋ ತಿಮ್ಮಾ ಶಿವನ ಧ್ಯಾನ ಮಾಡುತ್ತಿದ್ದೀಯಲ್ಲಾ? ಏನು ವಿಶೇಷ?
ಈಗ ಶಿವನ ಧ್ಯಾನ ಮಾಡುವುದು ಒಂದೇ ದಾರಿ ಅಂತ ನಮ್ಮ ಗಣಿ ಧಣಿಗಳಿಗೆ ಹೇಳಿದ್ದಾರಂತೆ.…
ನಮಸ್ಕಾರ ಒಳ್ಳೆ ನವರಾತ್ರಿ ಸಮಯದಲ್ಲಿ ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ.…
ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ. ದಸರಾವನ್ನು “ನವರಾತ್ರಿ” ಎಂದೂ ಕರೆಯುತ್ತಾರೆ. ಕಾರಣ,…
ಚಿನ್ನದ ಸಂಕೋಲೆ
ಹೆಣ್ಣನ್ನು ನಾವು ಬಹಳ ಗೌರವಿಸುತ್ತೇವೆ
' ಯತ್ರ ನಾರ್ಯಸ್ತು ಪೂಜ್ಯಂತೆ
ರಮಂತೆ ತತ್ರ ದೇವತಾ' ಕ್ಷಮಯಾ ಧರಿತ್ರಿ
ಭೂಮಿ ತೂಕದ ಹೆಣ್ಣು ಎಂದೆಲ್ಲ
ಹೆಣ್ಣನ್ನು ಹಾಡಿ ಹೊಗಳಿದ ಆರ್ಯೋಕ್ತಿಗಳ ನಾಡು
ಭರತಖಂಡವೀ ಗೂಡು ಪುಣ್ಯವಂತರ…
ಎಷ್ಟು ಸಲ ನನ್ನನ್ನು ಖಾಲಿ ಮಾಡ್ತಿರಾ?
ಮತ್ತೆ ತುಂಬುತ್ತ , ತುರುಕುತ್ತಲೇ ಇದ್ದೀರಾ ?
ಉಸಿರು ಸಿಕ್ಕಿಕೊಂಡಿದೆ , ಶ್ವಸೂಚ್ಹಾಸ ಸಾಗುತ್ತಿಲ್ಲ
ಅರ್ಥವಿಲ್ಲದ್ದು ವ್ಯರ್ಥವಾದ್ದದ್ದು ನನ್ನಲ್ಲಿ ತುಂಬಿಸಿ ಓಕೆ
ಒಳ್ಳೆಯ ಬರಹಗಳನ್ನು ನನ್ನೊಳಗೆ…
ಟ್ವಿಟರಿನಲ್ಲಿ ಕನ್ನಡ ಆಯ್ಕೆ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ನಾನು ಕನ್ನಡ ಟ್ವಿಟರ್ ಎಂಬ ವೆಬ್ ತಂತ್ರಾಂಶ ತಯಾರಿಸಿದ್ದೇನೆ. ಇದರಲ್ಲಿ ಬಹುತೇಕ ಎಲ್ಲಾ ಆಯ್ಕೆಗಳು, ಸೂಚನೆಗಳು ಹಾಗೂ ಕೆಲವೊಂದು error messageಗಳೂ ಕೂಡಾ ಕನ್ನಡದಲ್ಲಿದೆ. ಇದರಿಂದ…
ಸಂಪದದ ಹಿರಿಯ-ಕಿರಿಯ ಮಿತ್ರರಾದ ರವೀ, ಸುಪ್ರೀತ್, ಶಶಿಕುಮಾರ್, ಕಾಂತು ಬಾಗಿಲವಾಡ ಮತ್ತು ಆರ್. ಕೆ. ದಿವಾಕರ್ ಮೊದಲಾದವರು ಬೆಲೆಯೇರಿಕೆಯ ಕಾರಣ ಮತ್ತು ಜನಸಾಮಾನ್ಯನಿಗಾಗುವ ಬವಣೆಯನ್ನು ಕುರಿತು ಇತ್ತೀಚೆಗೆ ಸಂಪದದಲ್ಲಿ ಬಹಳ ಚೆನ್ನಾಗಿ…