October 2011

  • October 04, 2011
    ಬರಹ: makara
                                                                              ಪ್ರಾಮಾಣಿಕ ಲಾಯರ್     ತಿಮ್ಮ ತನ್ನ ಮಗಳನ್ನು ಕೇಳಿದ, ಅವಳಿಗೆ ಎಂಥಾ ವರಬೇಕೆಂದು. ಮಗಳು ಹೇಳಿದಳು, "ಅಪ್ಪಾ, ನಾನು ಪ್ರಾಮಾಣಿಕ ಲಾಯರ‍್ನನ್ನು…
  • October 03, 2011
    ಬರಹ: Shamala
    Normal 0 false false false EN-US X-NONE KN MicrosoftInternetExplorer4…
  • October 03, 2011
    ಬರಹ: ASHOKKUMAR
    ಸಾಧನಗಳ ಅಯ್ಕೆ ನೌಕರರಿಗೆಕಚೇರಿಗಳಲ್ಲಿ ಡೆಸ್ಕ್‌ಟಾಪ್,ಲ್ಯಾಪ್‌ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ  ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ…
  • October 03, 2011
    ಬರಹ: sasi.hebbar
          "ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ್ ಸೌತೆ ಕಾಯಿ,…
  • October 03, 2011
    ಬರಹ: kavinagaraj
    ಸಾಲುಗಟ್ಟಿಹೆವು ಕೆಲರ್ ಮುಂದೆ ಕೆಲರ್ ಹಿಂದೆ ಸರಿಸರಿದು ಸಾಗಿ ಬರಲಿಹುದು ಸಾವು  ಸಾವು ನಿಶ್ಚಿತವಿರಲು ಜೀವಿಗಳೆಲ್ಲರಿಗೆ ಜಾಣರಲಿ ಜಾಣರು ಬದುಕುವರು ಮೂಢ || ..259 ಸೋಮಾರಿ ಸಾಯುವನು ಸ್ವಾರ್ಥಿ ಸಾಯುವನು ಹೇಡಿ ಸಾಯುವನು ವೀರನೂ ಸಾಯುವನು  ದೇವ…
  • October 03, 2011
    ಬರಹ: mnsantu_7389
    ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ ಕಥೆಯ ಹೆಣೆದವರು ಈಗ ಪತ್ತೆಯಿಲ್ಲ ! ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ?? ಕಥೆಗಾರ ಸಿಗದಿದ್ದರೆನಾಯ್ತು ಅವನ ಕಥೆಯ ನೀತಿ ಇದೆಯಲ್ಲ. ಅದರಿಂದ…
  • October 03, 2011
    ಬರಹ: suryakala
     ನಮ್ಮ ವೇದ ಪುರಾಣಗಳಲ್ಲಿ ನಮಗೆ ದಾರಿ ದೀಪವಾಗುವ ,ನಮ್ಮ ವ್ಯಕ್ತಿತ್ವವನ್ನು ಮೂಡಿಸುವ , ಜೀವನದ ಅರ್ಥ ತಿಳಿಸುವ ,ಸುಲಭವಾಗಿ  ಸರಳವಾದ ಕಥಾರೂಪದಲ್ಲಿ ನಮಗೆ ಮಾರ್ಗ ದರ್ಶನಗಳಿವೆ. ಆದರೆ ನಮ್ಮಲ್ಲಿ ಅದನ್ನು ಓದುವುದು  ಅರವತ್ತು ದಾಟಿದ  ಮೇಲೆ. ಏಕೆ…
  • October 03, 2011
    ಬರಹ: BRS
    ’ಮುಂಗಾರು’ ಕವಿತೆ ರಚಿತವಾದ ಕಾಲದಲ್ಲೇ, ಕುಪ್ಪಳಿಯ ಉಪ್ಪರಿಗೆಯಲ್ಲೇ ಲಾಂದ್ರದ ಬೆಳಕಿನಲ್ಲಿ ರಚಿತವಾದ ಕವಿತೆ ’ಕಾಜಾಣ’. ಕವಿತೆಗಿರುವ ಅಡಿಟಿಪ್ಪಣಿಯಲ್ಲಿ ’ಕುಪ್ಪಳಿಯ ಉಪ್ಪರಿಗೆಯಲ್ಲಿ ರಾತ್ರಿಯ ಕಗ್ಗತ್ತಲೆ ಕವಿದು ಮುಂಗಾರುಮಳೆ…
  • October 03, 2011
    ಬರಹ: Jayanth Ramachar
    ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ ತನ್ಮಯನಾಗಿ ಬರೆದಿರುವ ಈ ಹಾಡನ್ನು...   ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ ಪರವಶನಾಗಿ ಮನಸೋತು ಬರೆದಿರುವ ಈ ಪ್ರೇಮಗೀತೆಯ ಕೇಳುವೆಯ ಗೆಳತಿ...   ಸವಿ…
  • October 03, 2011
    ಬರಹ: Chikku123
    ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ…
  • October 03, 2011
    ಬರಹ: addoor
    ೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು ವಾರದವಧಿಗೆ ನಮ್ಮ ತರಗತಿ ಸಸ್ಪೆಂಡ್ ಆದರೂ ತರಗತಿಯ ಪುಂಡರ ಗುಂಪು…
  • October 03, 2011
    ಬರಹ: bhalle
    ಸುಬ್ಬ ಸಿಕ್ಕಿದ್ದ ... ಇದೇ ದೊಡ್ಡ ವಿಷಯ ... ಅವನನ್ನು ನೋಡಲು ಹೋಗಬೇಕು .... ಮೊದಲಿಗೆ ’ಸಿಕ್ಕಿದ್ದ’ ಎಂಬ ಪದದ ವಿಶ್ಲೇಷಣೆ ಮಾಡೋಣ ... ನನ್ನ ಈ ವಿಶ್ಲೇಷಣೆಗಳು ತಲೆಹರಟೆ ಯೋಗ್ಯವೇ ಹೊರತು ಪ್ರಶಸ್ತಿಗೆ ಅರ್ಹವಾದುದಲ್ಲ ಅಂತ ನನಗೆ ಗೊತ್ತು…
  • October 02, 2011
    ಬರಹ: Shamala
    ಐದು ಮತ್ತು ಆರನೆಯ ದಿನಗಳು ತಾಯಿಗೆ ನಮಸ್ಕಾರಗಳು :ಯಾ ದೇವೀ ಸರ್ವಭೂತೇಷು, ತೃಷ್ಣಾರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||ಯಾ ದೇವೀ ಸರ್ವಭೂತೇಷು, ಕ್ಷಾಂತಿರೂಪೇಣ ಸಂಸ್ಥಿತಾ |ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ…
  • October 02, 2011
    ಬರಹ: shreekant.mishrikoti
    ಇತ್ತೀಚೆಗೆ ನೈಷ್ಕರ್ಮ್ಯಸಿದ್ಧಿ ಎಂಬಪುಸ್ತಕವು ಕಣ್ಣಿಗೆ  ಬಿದ್ದಿತು. ಮೋಕ್ಷಕ್ಕೆ  ಕರ್ಮಗಳೇ ಸಾಧನ ಎಂದು ಒಂದು ವಾದ ಇರುವಲ್ಲಿ ಈ ಪುಸ್ತಕದಲ್ಲಿ  ಮೋಕ್ಷಕ್ಕೆ ಕಾಯಾ , ವಾಚಾ , ಮತ್ತು ಮಾನಸಿಕವಾದ ಯಾವ ಕರ್ಮವೂ ಸಾಧನವಾಗಲಾರದು; ಜ್ಞಾನದಿಂದಲೇ…
  • October 02, 2011
    ಬರಹ: Narayana
      ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ   ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ. ಇದಕ್ಕೆ ಹೊರಗಿನವರು ಎಷ್ಟು ಕಾರಣವೋ ,…
  • October 01, 2011
    ಬರಹ: partha1059
          ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ಲೇಖನ…
  • October 01, 2011
    ಬರಹ: SRINIVAS.V
     ಹುಟ್ಟಿ ಬಾ ಅಣ್ಣಾ  ಮತೊಮ್ಮೆ ಕರುನಾಡಿನಲಿ ಮುಗ್ಧ ಮನಸ್ಸಿನ ಮಗುವಾಗಿ?!!! ಸಬ್ಬ್ಯತೆಯ ಸಾಕರ ಮುರ್ತಿಯಾಗಿ ಕನ್ನಡಿಗರಿಗೆ ಸ್ಫೂರ್ತಿಯಾ ಚಿಲುಮೆಯಾಗಿ ನುಡಿಯ ರಕ್ಶಣೆಯ ಗ೦ಡುಗಲಿ ಯಾಗಿ!!! ಗ೦ಧದ ಗುಡಿಯಲ್ಲಿ ಮಿನುಗುವ ದ್ರುವತಾರೆಯು ನೀವೆ…
  • October 01, 2011
    ಬರಹ: patwarikantu
     ಇಂಧನ ದರ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಬದಲಿ ಇಂಧನಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಹೀಗಾಗಿ ಎಲ್ಲರೂ ಡೀಸೆಲ್ ಕಾರು ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಆದರೆ ಡೀಸೆಲ್ ಕಾರು ಸೂಕ್ತವೇ…