ಸಾಧನಗಳ ಅಯ್ಕೆ ನೌಕರರಿಗೆಕಚೇರಿಗಳಲ್ಲಿ ಡೆಸ್ಕ್ಟಾಪ್,ಲ್ಯಾಪ್ಟಾಪ್ ಅಂತಹ ಸಾಧನಗಳನ್ನು ನೌಕರರಿಗೆ ಒದಗಿಸುವುದರ ಬಗ್ಗೆ ಕಂಪೆನಿಗಳು ತಮ್ಮಷ್ಟಕ್ಕೆ ನಿರ್ಧರಿಸುವುದೇ ಹೆಚ್ಚು.ಯಾವ ತರದ,ಯಾವ ಸಾಮರ್ಥ್ಯದ,ಕಂಪೆನಿಯ ಸಾಧನವೆನ್ನುವುದರಲ್ಲಿ ನೌಕರನ…
"ಇವತ್ ಊಟಕ್ಕೆ ಮ್ಯಾಲಾಗ್ರ ಬೇರೆಂತ ಇಲ್ಲೆ, ಬರೀ ಕಿಸ್ಕಾರ್ ಹೂವಿನ ತಂಬಳಿ" ಎಂದು ಅಮ್ಮಮ್ಮ ಉದ್ಗಾರ ತೆಗೆದರೆಂದರೆ, ಒಂದೋ ಆ ದಿನ ವಿಪರೀತ ಕೆಲಸದಿಂದಾಗಿ ಅಡುಗೆಗೆ ಸಮಯವಿರಲಿಲ್ಲ ಅಥವಾ ಮಾಮೂಲಿ ಉಪಯೋಗದ ತರಕಾರಿಗಳಾದ ಹಕ್ಲ್ ಸೌತೆ ಕಾಯಿ,…
ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ ಕಥೆಯ ಹೆಣೆದವರು ಈಗ ಪತ್ತೆಯಿಲ್ಲ ! ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ?? ಕಥೆಗಾರ ಸಿಗದಿದ್ದರೆನಾಯ್ತು ಅವನ ಕಥೆಯ ನೀತಿ ಇದೆಯಲ್ಲ. ಅದರಿಂದ…
ನಮ್ಮ ವೇದ ಪುರಾಣಗಳಲ್ಲಿ ನಮಗೆ ದಾರಿ ದೀಪವಾಗುವ ,ನಮ್ಮ ವ್ಯಕ್ತಿತ್ವವನ್ನು ಮೂಡಿಸುವ , ಜೀವನದ ಅರ್ಥ ತಿಳಿಸುವ ,ಸುಲಭವಾಗಿ ಸರಳವಾದ ಕಥಾರೂಪದಲ್ಲಿ ನಮಗೆ ಮಾರ್ಗ ದರ್ಶನಗಳಿವೆ. ಆದರೆ ನಮ್ಮಲ್ಲಿ ಅದನ್ನು ಓದುವುದು ಅರವತ್ತು ದಾಟಿದ ಮೇಲೆ. ಏಕೆ…
ಕೇಳುವೆಯ ಗೆಳತಿ ನನ್ನೆದೆಯ ಹಾಡನ್ನು
ಪ್ರೀತಿಯೆಂಬ ಲೇಖನಿಗೆ ಪ್ರೇಮದ ಶಾಯಿಯನ್ನುತುಂಬಿ
ತನ್ಮಯನಾಗಿ ಬರೆದಿರುವ ಈ ಹಾಡನ್ನು...
ನೀ ತೋರಿದ ಬೆಲೆ ಕಟ್ಟಲಾಗದ ಪ್ರೀತಿಗೆ
ಪರವಶನಾಗಿ ಮನಸೋತು ಬರೆದಿರುವ
ಈ ಪ್ರೇಮಗೀತೆಯ ಕೇಳುವೆಯ ಗೆಳತಿ...
ಸವಿ…
ರಾಮಾಪುರ, ಮಲೆನಾಡಿನ ಒಂದು ಹಳ್ಳಿ, ಸುಮಾರು ೨೫ ಒಕ್ಕಲುಗಳು ವಾಸವಾಗಿದ್ದವು, ಜೊತೆಗೆ ಒಂದು ಬ್ರಾಹ್ಮಣ ಕುಟುಂಬ ಮತ್ತೆ ದಲಿತರ ಕಾಲೋನಿ. ಭೀಮೇಗೌಡರೇ ಊರಿನ ಪಟೇಲರಾಗಿದ್ದರು, ಅವರ ಅಪ್ಪ ಅಜ್ಜ ಮುತ್ತಜ್ಜನ ಕಾಲದಿಂದಲೂ ಇವರ ಮನೆಯವರೇ ಅದಕ್ಕೆ…
೧೯೭೨ರಲ್ಲಿ ಮಂಗಳೂರಿನ ಸಂತ ಎಲೋಸಿಯಸ್ ಕಾಲೇಜಿನಲ್ಲಿ ತುಂಟತನಕ್ಕೆ ಹೆಸರಾಗಿದ್ದ ಪಿಯುಸಿ ತರಗತಿಯಲ್ಲಿ ನಾನೊಬ್ಬ ವಿದ್ಯಾರ್ಥಿ. ಕನ್ನಡ ಉಪನ್ಯಾಸಕರನ್ನು ಪೀಡಿಸಿದ್ದಕ್ಕಾಗಿ ಒಂದು ವಾರದವಧಿಗೆ ನಮ್ಮ ತರಗತಿ ಸಸ್ಪೆಂಡ್ ಆದರೂ ತರಗತಿಯ ಪುಂಡರ ಗುಂಪು…
ಸುಬ್ಬ ಸಿಕ್ಕಿದ್ದ ... ಇದೇ ದೊಡ್ಡ ವಿಷಯ ... ಅವನನ್ನು ನೋಡಲು ಹೋಗಬೇಕು .... ಮೊದಲಿಗೆ ’ಸಿಕ್ಕಿದ್ದ’ ಎಂಬ ಪದದ ವಿಶ್ಲೇಷಣೆ ಮಾಡೋಣ ... ನನ್ನ ಈ ವಿಶ್ಲೇಷಣೆಗಳು ತಲೆಹರಟೆ ಯೋಗ್ಯವೇ ಹೊರತು ಪ್ರಶಸ್ತಿಗೆ ಅರ್ಹವಾದುದಲ್ಲ ಅಂತ ನನಗೆ ಗೊತ್ತು…
ಇತ್ತೀಚೆಗೆ ನೈಷ್ಕರ್ಮ್ಯಸಿದ್ಧಿ ಎಂಬಪುಸ್ತಕವು ಕಣ್ಣಿಗೆ ಬಿದ್ದಿತು. ಮೋಕ್ಷಕ್ಕೆ ಕರ್ಮಗಳೇ ಸಾಧನ ಎಂದು ಒಂದು ವಾದ ಇರುವಲ್ಲಿ ಈ ಪುಸ್ತಕದಲ್ಲಿ ಮೋಕ್ಷಕ್ಕೆ ಕಾಯಾ , ವಾಚಾ , ಮತ್ತು ಮಾನಸಿಕವಾದ ಯಾವ ಕರ್ಮವೂ ಸಾಧನವಾಗಲಾರದು; ಜ್ಞಾನದಿಂದಲೇ…
ಬೆ೦ಗಳೂರಿನಲ್ಲಿ ಕನ್ನಡದ ದುಸ್ಥಿತಿಯ ಬಗ್ಯೆ ನಮ್ಮ ತಕರಾರು ಈವತ್ತಿನದಲ್ಲ. ಈಗ ಉದ್ಯಮೀಕರಣದಿ೦ದ ಉಂಟಾದ ಹೊರರಾಜ್ಯಗಳವರ ವಲಸೆಯಿ೦ದ ಬೆ೦ಗಳೂರಿನಲ್ಲಿ ಕನ್ನಡ ಕೇಳುವುದು ಮತ್ತಷ್ಟು ದುರ್ಲಭವಾಗುತ್ತಿದೆ.
ಇದಕ್ಕೆ ಹೊರಗಿನವರು ಎಷ್ಟು ಕಾರಣವೋ ,…
ಸೆಪ್ಟೆಂಬರ್ ೨೦೧೧ ನಿಜಕ್ಕು ಎಲ್ಲ ಕನ್ನಡಿಗರಂತೆ ಸಂಪದಿಗರಿಗು ಸಂಭ್ರಮ, ಅದಕ್ಕೆ ಕಾರಣ ಕನ್ನಡಕ್ಕೆ ಸಂದ ಎಂಟನೆ ಜ್ಞಾನಪೀಠ ಪ್ರಶಸ್ತಿ. ಹರಿಪ್ರಸಾದ್ ನಾಡಿಗರು ಸಂಪದದಲ್ಲಿ ಶ್ರೀ ಚಂದ್ರಶೇಖರ ಕಂಬಾರರಿಗೆ ಪ್ರಶಸ್ತಿ ಘೋಷಣೆಯಾದ ಬಗ್ಗೆ ಲೇಖನ…
ಇಂಧನ ದರ ಗಗನಕ್ಕೇರುತ್ತಿದೆ. ಇಂತಹ ಸಂದರ್ಭದಲ್ಲಿ ಬದಲಿ ಇಂಧನಗಳ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಪೆಟ್ರೋಲ್ ದರ ದುಬಾರಿಯಾಗುತ್ತಿದೆ. ಹೀಗಾಗಿ ಎಲ್ಲರೂ ಡೀಸೆಲ್ ಕಾರು ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಆದರೆ ಡೀಸೆಲ್ ಕಾರು ಸೂಕ್ತವೇ…