ನಮ್ಮ ತಿಮ್ಮ ತನಗೆ ಇಲ್ಲ-ಸಲ್ಲದ ರೋಗಗಳ ಬಗ್ಗೆ ಕಲ್ಪಿಸಿಕೊಳ್ಳುತ್ತ, ಒಬ್ಬ ಡಾಕ್ಟರ್ರಿ೦ದ ಮತ್ತೊಬ್ಬ ಡಾಕ್ಟರ್ರ ಬಳಿಗೆ ಚಿಕಿತ್ಸೆಗಾಗಿ ಓಡುತ್ತಿದ್ದ. ಅವನನ್ನು ಪರೀಕ್ಷಿಸಿದ ವೈದ್ಯರೆಲ್ಲರೂ ಅವನಿಗೆ ಏನು ಖಾಯಿಲೆಯಿಲ್ಲವೆಂದೂ; ಸುಮ್ಮನೆ…
ಗೆಳೆಯರೆ,
ಮೊನ್ನೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸರಣಿಗೆ ಭಾರತದ ತಂಡ ಪ್ರಕಟಿಸುವ ಸುದ್ದಿಯನ್ನು ಆಂಗ್ಲ ವಾಹಿನಿಯೊಂದರಲ್ಲಿ ವೀಕ್ಷಿಸುತ್ತಿದ್ದೆ. ತಂಡದ ಅಯ್ಕೆ ನಡೆದದ್ದು ಚೆನ್ನೈನಲ್ಲಿ. ಸಭೆಯ ನಂತರ ಹೊರಬಂದ ಕೆ.ಶ್ರೀಕಾಂತ್ ಮೊದಲು…