ಭೂಮಿ ಚುಂಬಿಸುವ
ಹನಿಯ ಹಾಗೆ
ಮುಗಿಲ ಚುಂಬಿಸುವ
ನಕ್ಕ್ಷತ್ರದ ಹಾಗೆ
ಮಳೆಯ ಚುಂಬಿಸುವ
ಕಾಮನ ಬಿಲ್ಲ ಹಾಗೆ
ಮೊಗ್ಗ ಚುಂಬಿಸುವ
ಸೂಯ೯ನ ಕಿರಣಗಳ ಹಾಗೆ
ಮೇಣ ಚುಂಬಿಸುವ
ದೀಪದ ಹಾಗೆ
ಕಣ್ಣ ಚುಂಬಿಸುವ
ರೆಪ್ಪೆಯ ಹಾಗೆ
ನೀ ನನ್ನ ಚುಂಬಿಸು
ಚುಂಬಿಸಿ …
೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ಕವಿಚೇತನಕ್ಕೆ…
ನಾನು ನನದೆನುವ ಮಮಕಾರ ಬೆಳಸದಿರು ಜಗದಲ್ಲಿ
ದೇವನಿಗೆ ಸೇರಿದುದೆಲ್ಲ ನಿನದೆನ್ನುವುದು ಏನಿಲ್ಲ ಇಲ್ಲಿ
ಯಾತ್ರಿಕರು ನಾವುಗಳೆಲ್ಲ ಮುಕುತಿ ಗಳಿಸುವ ಪಥದಿ
ಎಲ್ಲ ಜೀವಿಗಳ ಸಮದೃಷ್ಠಿಯಲಿ ನೋಡು ಜೀವನದಿ
ಹಲವು ಜೀವಿಗಳ ಸೃಷ್ಠಿ ಅದು ದೇವನ…
ಬಿಲ್ ಮುರಿದ, ಗೆದ್ದ, ಹೆಣ್ಣನ್ನೂ ರಾವಣನನ್ನೂ ,ಆಮೇಲೂ ಅಶ್ವಮೇಧ
ಮುರಿದ ಬಿಲ್ಲಿಗೆ ಬೆರಗಾದೆ, ಕಾಣದೇ ಉಬ್ಬಿದೆದೆ
ನಡೆದೆ ಅಯೋಧ್ಯೆಗೆ, ಕರೆಯುವ ಮೊದಲೇ ಕಾಡಿನೆಡೆಗೆ.
ಜಿಗ್ಗೆಲ್ಲವ ಜಗ್ಗಿ, ಹೊರೆಯೊಟ್ಟಿ ಹೊತ್ತು ತಂದು
ವಾಟೆಯ ಊಟಂಡೆಯನೂದಿ…
ಬಳಸದ ದಾರಿ
ರಸ್ತೆ ಇಬ್ಬಾಗವಾಗಿತ್ತು ಹಣ್ಣೆಲೆಯ ಕಾಡಿನಲ್ಲಿ,ಕ್ಷಮಿಸಿ ನಾನು ಎರಡೂ ರಸ್ತೆಗಳನ್ನು ಬಳಸಲಿಲ್ಲಏಕಾಂಗಿ ಸಂಚಾರಿಯಾಗಿ,ನಿಂತೆ ಮತ್ತು ರಸ್ತೆಯನ್ನು ಕಣ್ಣಳತೆಯವರೆಗೂ ನೋಟ ಬೀರಿದೆ;ರಸ್ತೆಯ ಅಂಕು ಡೊಂಕು ಕಾಣುವವರೆಗೂ;ಆಮೇಲೆ ಬೇರೆ…
ನಮ್ಮ ದೈನಂದಿನ ಚಟುವಟಿಕೆ ಕೆಲಸ ಕಾರ್ಯಗಳಲ್ಲಿ ಆಂಗ್ಲ ಪದ ಬಳಕೆ ಸಾಮಾನ್ಯವಾಗಿ ಹೋಗಿದೆ.
ನಾವು ಕನ್ನಡಿಗರು ಇಂದು ಕನ್ನಡಿಗರಾಗಿರದೆ ಕಂಗ್ಲೀಷಿಗರಾಗಿದ್ದೇವೆ. ಏಕೆ ನಮಗೆ ಕನ್ನಡ ಪದ ಸೃಷ್ಟಿ ಕಷ್ಟವೇ?
ನನ್ನ ಚಿಂತನೆ ಏನೆಂದರೆ ನಾವೇಕೆ ನಮ್ಮ …
ನಿಲ್ಲಿ ಭಾವಗಳೆ
ನನ್ನೊಳಗಿನ ಜೀವಗಳೇ,
ಹೋಗದಿರಿ ಬಿಟ್ಟು
ನನ್ನ ಎಲ್ಲೂ.
ಇದ್ದೀರಿ ಹಲವಾರು
ವರುಷ ನನ್ನೊಳಗೆ,
ನನ್ನವರಾಗಿ, ನನ್ನಂತೆಯೇ.
ನೀವು ಹೋದರೆ
ಸುಖ-ದುಃಖಗಳ
ಅರಿವು ನನಗಾಗದು.
ಅಂದು-
ನನ್ನ ಮುದಗೊಳಿಸಿದ ನೆನಪು,
ಕರಾಳ ದಿನವಾಗಿಸಿದ …
ಕೆಲವು ಬಾರಿ ಭಾರತದಲ್ಲಿರುವ ನನ್ನ ನೆಂಟರು/ಗೆಳೆಯರು ನಾನಿರುವ ಕ್ಯಾಲಿಫೋರ್ನಿಯಾದಲ್ಲಿ ನಾವು ಆಚರಿಸುವ ಕೆಲವು ಹಬ್ಬಗಳು ಹೇಗೆ/ಏಕೆ ಒಂದು ದಿನ ಮೊದಲಾಗೇ ಬರುತ್ತವೆ ಅಂತ ಕೇಳಿದ್ದರು. ಅದರ ಬಗ್ಗೆ ಒಂದು ಕಿರುಬರಹ ಇಲ್ಲಿದೆ - ಇದು ಹಬ್ಬದ…