December 2011

  • December 08, 2011
    ಬರಹ: kamath_kumble
    ಸಿಪ್ ೧೬   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 08, 2011
    ಬರಹ: H A Patil
                  ಜೀವನ ಗಾನ   ನಿಶ್ಚಲ ರಾತ್ರಿ ಬೆಳದಿಂಗಳಾರಾಶಿ ತಣ್ಣಗಿನ ಏಕಾಂತ ತುಂಬು ತಿಂಗಳ ರಾತ್ರಿ ಕೇಳಿ ಬರುತಿದೆ ಮಧುರ ' ವೇಣು ಗಾನ '   ಸಾಮಾನ್ಯ ಕೊಳಲು ಎಂಥ ಮಾಧುರ್ಯ ವೇಣುವಾದಕ ದಿವ್ಯ ಸ್ವರ ಹೊರಡಿಸಬಲ್ಲ ಬೆರಳುಗಳಿಗೆ ಸಾಧನೆಯ…
  • December 08, 2011
    ಬರಹ: ರುದ್ರೇಶ್ ರಾಜಶೇಖರಯ್ಯ
     ಕಾಡುತ್ತಿದೆ ಹಳೆಯಮಧುರವಾದ ನೆನಪುಗಳುಗೋಲಿ, ಕುಂಟೆಬಿಲ್ಲೆ, ಲಗೋರಿ, ಚೌಕಬಾರಆಟಗಳ ವೈಖರಿಯ ಪರಿವರ್ಣಿಸಲಾಸಧ್ಯ...ಕಾಡುತ್ತಿದೆ ಹಳೆಯಮಧುರವಾದ ನೆನಪುಗಳುಬಾಡಿಗೆ ಮನೆಗಳ ಬದಲಾವಣೆಹೊಸ ಸ್ನೇಹಿತರ ಹುಡಕಾಟಹಳೆಯ ಸ್ನೇಹಿತರ ಒಡನಾಡದಿನಕ್ಕೊಂದು…
  • December 08, 2011
    ಬರಹ: ರುದ್ರೇಶ್ ರಾಜಶೇಖರಯ್ಯ
     ನಮ್ಮನ್ನಾಳುವ ಓ ಮನಸ್ಸು ನೀನೆಷ್ಟು ವಿಚಿತ್ರ... ನೀನಲ್ಲಿ ಭಾವನೆಗಳಿಗೆ ಬೆಲೆ ಇಲ್ಲವೇ, ನಿನ್ನ ಯಾವುದೇ ನಿರ್ಧಾರವು ಸರಿಯಾದುದಲ್ಲ ತಪ್ಪು-ಸರಿಗಳನ್ನು ವಿಮರ್ಶಿಸುವ ಕಾಯಕವನ್ನು ನಿನ್ನ ಸುಪ್ತ ಮನಸ್ಸು ಹೇಳಬೇಕೆ... ಎಲ್ಲೋ ನೀನು…
  • December 08, 2011
    ಬರಹ: ರುದ್ರೇಶ್ ರಾಜಶೇಖರಯ್ಯ
     ನೀವು ಏನೇ ಅನ್ನಿ... ಮನಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಯೋಚನಾಲಹರಿಗಳು, ಅವು ಸಂದರ್ಭಕ್ಕೆ ತಕ್ಕಂತೆ, ನಾವು ಇರುವ ಜಾಗ, ಪರಿಸರ, ನಮ್ಮ ನೋಟವನ್ನು ಬಿಂಬಿಸಿ ಹಲವು ಯೋಚನಾಲಹರಿಗಳು ಬಿಂಬಿತವಾಗುತ್ತವೆ. ಈ ಯೋಚನೆಗಳು ಆ ಕ್ಷಣಕ್ಕೆ ಬಿಂಬವಾಗುವ…
  • December 08, 2011
    ಬರಹ: RaviTirumalai
       ಹಸಿರು ಹುಲ್ಲ ಮೇಯುವ ಹುಲ್ಲೆ ನಾ ಎನ್ನ ಸೊಲ್ಲಡಗಿ ಶರಣಾಗಿಹೆನು ನಾ  ಇಬ್ಬರಿದಿರು ಒಬ್ಬನೇನು ಮಾಡಬಲ್ಲೆ.ಕರುಣೆಯಿಂದ ಬಿಟ್ಟರೆ ನಾ ಚಂಗನೋಡಬಲ್ಲೆ ಕಾಯುತಿಹರು ಎನ್ನಮ್ಮ ಅಕ್ಕ ತಂಗಿಯರುಹಿಂಡಲ್ಲೆನ್ನ ಕಾತರದಿ ಇದಿರು ನೋಡುತಿಹರು ಹೋದರೆ ನಾ…
  • December 08, 2011
    ಬರಹ: RaviTirumalai
    ಹಿಂದೆಯೂ ಇದ್ದೆನಂತೆ  ಮುಂದೆಯೂ ಇರುವೆನಂತೆ  ಹೇಳಿತು ಗುರುಗಳ ಗೀತಾ ಪಾರಾಯಣ  ಮುಗಿಯುವುದೆಂತು ಜೀವನದ ಪಯಣಅವ್ಯಾಹತ ಕಾಲದ ಪ್ರವಾಹದೊಳು ಬೆಳಗು ಬೈಗುಗಳ ಪ್ರಯಾಣದೊಳುಉರುಳುತ್ತವೆ ನಮಗರಿಯದಂತೆಯೇ ದಿನ,ವರುಷ, ದಶಕ, ಶತಮಾನಗಳು ಹುಟ್ಟಿನ ಹಿಂದಿನದು…
  • December 08, 2011
    ಬರಹ: prashasti.p
    ಆಡಿ ಒಡೆಯೋ ವಸ್ತು ಇಲ್ಲದಿದ್ದಾಗ ಅರ್ಥ ಅನಿವಾರ್ಯದ ಮಳೆಗೆ ಹೊರತಂದ ಛತ್ರಿ ಮಾತು|೧| ಕಿವಿ ತೆಗೆಯೋ ಸಿಡಿಲಿನಂತೆ ಕಣ್ಣ, ಜೀವ ತೆಗೆದು ಮಿಂಚು ಬೆಳಕಿದ್ದರೂ ಬೇಡವಾಗಿ ಬದುಕುವ ಶಾಪ ಮಾತು|೨| ಬೀಸಿದ ಗಾಳಿ ನುಂಗಿತೇ ತರಗೆಲೆ ಸಪ್ಪಳ ಹೆಚ್ಚೇ…
  • December 08, 2011
    ಬರಹ: Harish Athreya
    ಹೋಗುವ ದಾರಿಯುದ್ದಕ್ಕೂಅದೇ ರಾಶಿ ನೆಲ ಅದೇ ಸಾಲು ಮರನಡೆದಾಡುವ ಕಾಲ ಕೆಳಗೆನುಸುಳಿ ಹೋದ ಗಾಳಿಗೂನಾನು ಬೇಡವಾಗಿಬಿಟ್ಟೆ297ಒ೦ದಷ್ಟು ದೂರ ನಡೆದಾದ ಮೇಲೆಹೊಳೆದದ್ದಿಷ್ಟುನನಗೆ ನಾನೇ ಇರುವುದಾದರೆಬೇರೆಯವನೇಕೆ…
  • December 08, 2011
    ಬರಹ: cslc
    ನಾಗವೇಣಿಯವರ 'ಗಾಂಧಿಬಂದ' ಎಂಬ ಕಾದಂಬರಿಯ ಕುರಿತು ಬೇರೆ ಬೇರೆ ಪತ್ರಿಕೆಗಳಲ್ಲಿ ಇಂದು ವಿವಾದ ನಡೆಯುತ್ತಿದೆ. ಇದಕ್ಕೆ ರಾಜೇಂದ್ರ ಚೆನ್ನಿಯವರು 1-12-2011 ರಂದು ತಮ್ಮ ಪತ್ರಿಕೆಯಲ್ಲಿ   ಗಾಂಧಿ ಬಂದ' ಕೃತಿಯ ನಿಷೇಧಕ್ಕೆ ಒತ್ತಾಯ ತರವಲ್ಲ ಎಂಬ…
  • December 08, 2011
    ಬರಹ: Nagendra Kumar K S
      ಈ ಆಚರಣೆಗಳು ಯಾವ ಪುರುಷಾರ್ಥಕ್ಕಾಗಿ? ಮಾನವತೆಗೆ ಅಪವಾದವಲ್ಲವೇ? ಮೌಡ್ಯದ ಪರಮಾವಧಿ ಎಂದರೆ ತಪ್ಪಲ್ಲ. ತಿದ್ದುವರಾರು?
  • December 08, 2011
    ಬರಹ: Chikku123
    ಬೆಳಗ್ಗೆ ಎದ್ದು ರೆಡಿಯಾಗಿ ತಿಂಡಿ ಮಾಡಿ ಆಫೀಸಿಗೆ ಅವಳು ಹೊರಟಳು. ತನ್ನ ಆಫೀಸ್ ಬಸ್ಸನ್ನು ಹಿಡಿಯಲು ಅವಳು ೧ ಕಿ.ಮೀ ನಡೆಯಬೇಕಾದ್ದರಿಂದ ತನ್ನ ವ್ಯಾನಿಟಿ ಬ್ಯಾಗಿಂದ ಇಯರ್ಫೋನನ್ನು ತೆಗೆದು ಮೊಬೈಲ್ಗೆ ಚುಚ್ಚಿ ಎಫ್ ಎಂ ಆನ್ ಮಾಡಿ ಹಾಡು…
  • December 08, 2011
    ಬರಹ: Nagendra Kumar K S
    ಕಳ್ಳನಂತೆ ಓಡಿಹೋದಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನುಒಂದು ಮಾತು ಹೇಳಲಾಗದೆ ಹೋದದ್ದೇಕೆ?ನಾನು ಅವನಿಗೆ ತಕ್ಕವಳಲ್ಲವೇ?ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...ಗಂಡಬಿಟ್ಟವಳೆಂದು ಹೀಗೆಳೆಯುವ ಪರಿಸಾಕು ಸಾಕು ಉತ್ತರ ಕೊಡದೇ ಹೋದೆನಾನು…
  • December 08, 2011
    ಬರಹ: rasikathe
      ತಲೆ ಬರಹ ಈ ಲೇಖನಕ್ಕೆ ಸರಿಯಾಗಿ ಕೊಟ್ನೋ ಇಲ್ಲವೋ ಗೊತ್ತಾಗ್ತಿಲ್ಲ. ಆದರೇನು, ಹೇಳಿ ಕೇಳಿ ಬರೆಯುತ್ತಿರುವುದು "ರೂಡಿ ನಾಮದ" ಮೇಲೆ ಅಂದಮೇಲೆ ಏನಾದರೇನು "ತಲೆ ಬರಹ", ಅದೇ ನಮ್ಮ ರೂಡಿಯಲ್ಲವೇ? ಈ ಲೇಖನ ಓದುವ ಮೊದಲು ನನ್ನ ಹಿಂದಿನ ಹೆಸರುಗಳ…
  • December 08, 2011
    ಬರಹ: hamsanandi
      ತುಟಿಚಿಗುರ ಮುತ್ತಿಡುತ ಕಚ್ಚಿದರೆ ಬೆದರುತಲಿ ಮುಂಗೈಯ ಈ ಚೆಲುವೆ ಹಿಡಿದೆಳೆವಳು; ಬಿಟ್ಟುಬಿಡು ಬಿಟ್ಟುಬಿಡು ನೀನು ಪೋಕರಿಯೆನುತ ಕಟುನುಡಿದು ಹುಬ್ಬುಗಳ ಕುಣಿಸುತಿಹಳು!ಹುಸಿಯಾಗಿ ಚೀರುತಿಹ ಕೊಂಕಿದಾ ಕಣ್ಣವಳ ಮುತ್ತಿಟ್ಟವನಿಗಿಲ್ಲೆ ಅಮೃತವಿಹುದು…
  • December 07, 2011
    ಬರಹ: inchara123
    ಡರ್ಟಿ ಪಿಕ್ಚರ್ - ಸಿಲ್ಕ್ ಸ್ಮಿತಾಳ ಕಥೆ ಆಧಾರಿಸಿದಂತಹ ಚಿತ್ರವೆಂದು, ವಿದ್ಯಾಬಾಲನ್ ‘ಸಿಲ್ಕ್’ ಪಾತ್ರದಲ್ಲಿ ನಟಿಸುತ್ತಿರುವಳೆಂದು! ಶೂಟಿಂಗ್ ಶುರುವಾದಾಗಿನಿಂದಲೂ ಎಲ್ಲರ ಕುತೂಹಲ ಕೆರಳಿಸಿದ ಚಿತ್ರ. ಬಡತನದಿಂದಾಗಿ ೪ ನೇ ತರಗತಿಗೆ ಓದನ್ನು…
  • December 07, 2011
    ಬರಹ: Jayanth Ramachar
                      ಸರ್ವರಿಗೂ ಹನುಮ ಜಯಂತಿಯ ಶುಭಾಶಯಗಳು ೧. ನಮಾಮಿ ದೂತಂ ರಾಮಸ್ಯ ಸುಖದಂಚ ಸುರುಧ್ರುವಂ     ಪೀನವೃತ್ತ ಮಹಾಬಾಹುಂ ಸರ್ವಶತ್ರು ನಿವಾರಣಂ// ೨. ನಾನಾರತ್ನ ಸಮಾಯುಕ್ತ ಕುಂಡಲಾದಿ ವಿರಾಜಿತಂ     ಸರ್ವ ದಾ ಭೀಷ್ಟ ದಾತಾರಂ…
  • December 07, 2011
    ಬರಹ: Shreekar
        ಸಂಪದದಲ್ಲಿ ನಡೆದ ಇತ್ತೀಚೆಗಿನ ಕಹಿ ಕಮೆಂಟೊಂದರ ಉಚ್ಚಾಟನೆ ಈ ಬರಹಕ್ಕೆ ಪ್ರೇರೇಪಣೆ.   ದಕ್ಷಿಣ ಕನ್ನಡ ಜಿಲ್ಲೆಯೊಂದನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಭೂತೋಚ್ಚಾಟನೆ, ಬರೆ ಎಳೆಯುವುದು, ದೆವ್ವ ಮೈಮೇಲೆ ಬಂದವರನ್ನು ಹಿಂಸಿಸುವುದು,…
  • December 07, 2011
    ಬರಹ: H A Patil
              ಕನಸಿನ ಭ್ರಮೆಯಲ್ಲಿ   ನೀರವ ರಾತ್ರಿ ಬೇಸರದ ಕ್ಷಣ ವಿಶಾಲ ಕಪ್ಪು ದಿಗಂತ ಅಗಣಿತ ತಾರಾಗಣ ಏಕಾಂಗಿತನ ಮಧು ಮಧುಪಾತ್ರೆಗಳೆ ಎನ್ನ ಜೀವನ ಸಂಗಾತಿಗಳು ಬದುಕು ಹೀಗೆಯೇ ಸಾಗಿ ಹೋಗಬಾರದೆ ? ದ್ವೇಷ ಹಗೆ ಮತ್ಸರ ಗೋಳಾಟಗಳಿಲ್ಲದೆ !   ಜೀವನ…