December 2011

  • December 10, 2011
    ಬರಹ: Raghavendra Gudi
    "ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು"ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು, ಸಾಹಿತ್ಯವಿರಬಹುದು ಅದನ್ನು ಯಾರೇ ಬರೆಯಲಿ, ಯಾರೇ ಓದಲಿ ಅದು ಆ ಭಾಷೆಯ ಸ್ವತ್ತು.…
  • December 10, 2011
    ಬರಹ: Manasa G N
     ಅಕ್ಟೋಬರ್ ನಲ್ಲಿ  ಕೆಲವು ದಿನ ಮೋಡ ಕವಿದ ವಾತಾವರಣ ಜೊತೆಯಲಿ ಮಳೆ, ಒಂಥರಾ  ಚೆನ್ನಾಗಿತ್ತು (ಸಂಜೆ ಮಳೆಯಿಂದ ಆದ ಟ್ರಾಫಿಕ್ ಹೊರತು).  ಅಂದು ಬೆಳ್ಳಿಗೆ ಯಥಾಪ್ರಕಾರ ಕಛೇರಿಗೆ ಬಂದು, ಬ್ರೇಕ್ ಔಟ್ ಏರಿಯ ಹತ್ರ ಬಂದಾಗ, ಕೆರೆಯಿಂದ ಮಿನುಗುವ ಸಣ್ಣ…
  • December 10, 2011
    ಬರಹ: aprameya
    ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರಮನದಾಳದ ತುಮುಲಗಳ ಒಂದುಗೂಡಿಸಿದಿನಕೊಮ್ಮೆಯಾದರು ನಿನ್ನ ನೋಡಬಯಸಿಆಗದೆಂದು ನೀ ನನ್ನಿಂದ ದೂರಸರೆದಕಾರಣವ ಕೇಳಲೆಂದು ಬರೆದ ಈ ಪತ್ರನಿನ್ನ ನೋಡದಿದ್ದರೇನು ದನಿ ಕೇಳಲೆಂದುಮಾಡಿದ ಪ್ರಯತ್ನಗಳೆಲ್ಲ…
  • December 10, 2011
    ಬರಹ: cherryprem
    ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ.  ಆಸಕ್ತ ಕಾರಂಬರಿಕಾರರು ತಮ್ಮ ಕಾದಂಬರಿಗಳ ಹಸ್ತಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದು.  ಬಹುಮಾನದ ಮೊತ್ತ ಐದು…
  • December 10, 2011
    ಬರಹ: cherryprem
     ಭಾಗ - ಒಂದು ನಾನೊಬ್ಬ ಮಾಂಸ ಮಾರುವವ.  ನನ್ನ ಮಾಂಸದಂಗಡಿ ಓಖಲಾ ರೈಲ್ವೇ ಸ್ಟೇಷನ್‌ನ ಮುಂದುಗಡೆಯೇ ಇದೆ.  ಸಬ್ಜಿ ಮಂಡಿಯ ಬಲಕ್ಕಿರುವ ಮಾರುತಿ ಸರ್ವೀಸ್ ಸೆಂಟರಿನ ಹಿಂಭಾಗದಲ್ಲಿ.  ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಶೆಡ್ ನನ್ನ ಕಸಾಯಿಖಾನೆ…
  • December 10, 2011
    ಬರಹ: cherryprem
      ಮಧ್ಯಾಹ್ನದ ಊಟದ ನಂತರ ಸ್ವಲ್ಪ ಹೊತ್ತು ಟಿ ವಿ ನೋಡುವುದು ಸಾಹುಕಾರ್ ಕುಪ್ಪಣ್ಣವರು ಹಲವು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದ ಅಭ್ಯಾಸ.  ಚಾನೆಲ್ಲುಗಳನ್ನು ಒಂದೊಂದಾಗಿ ಬದಲಾಯಿಸುತ್ತಾ ಸೀರೆಯುಟ್ಟ ತಮಿಳು ಹೀರೋಯಿನ್‌ಗಳು ನರ್ತಿಸುತ್ತಾ…
  • December 10, 2011
    ಬರಹ: rasikathe
    ಬೆಂಗಳೂರಿನ ಕನ್ನಡೇತರರು ಕನ್ನಡವನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡಿ, ಅದು ತಮಗೆ ಅವಮಾನ ಅಂತಾರಲ್ಲ, ಇದಕ್ಕೆ ಏನು ಹೇಳಬೇಕು. ಸ್ವೀಡನ್ ದೇಶದ ಸಿಸಿಲಿಯ ಎಂಬುವಳು "ಸುಳ್ಯ" ದ ಸ್ನೇಹ ಶಾಲೆಯಲ್ಲಿ "ತಾಯೆ ಬಾರೆ ಮೊಗವ ತೋರೆ" ಹಾಡನ್ನು ಕಲಿತು…
  • December 09, 2011
    ಬರಹ: kamath_kumble
    ಸಿಪ್ - ೧೭   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 09, 2011
    ಬರಹ: venkatesh
    ಬೆಂಗಳೂರಿನ ವಿಶ್ವೇಶ್ವರಪುರಂ ನಲ್ಲಿರುವ ಸಜ್ಜನ್ ರಾವ್ ಸರ್ಕಲ್ ನ ಹತ್ತಿರವಿರುವ ಸಜ್ಜನ್ ರಾವ್ ದೇವಾಲಯವನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ. ನಮ್ಮ ಅಜ್ಜಿ, ಅಮ್ಮ ಅಕ್ಕ ಎಲ್ಲರೂ ಇದೇ ಹೆಸರಿನಲ್ಲಿ ಕರೆಯುತ್ತಿದ್ದರು. ಆದರೂ ಅಲ್ಲಿ…
  • December 09, 2011
    ಬರಹ: mmshaik
        ಅವಕಾಶಗಳಿದ್ದ ಕಡೆ ನುಸುಳಬೇಡ ಸಾಕಿ     ಕ್ರಿಸ್ತನಂತೆ ನೀ ನಿಲ್ಲಬೇಕಾದಿತು ನುಸುಳಬೇಡ ಸಾಕಿ       ಕಾಲ ಕೊನೆಗೆ ನಿರ್ಣಯಿಸುತ್ತದೆ ನಂಬಿಕೆಯುಂಟು     ಮೌನ ಧರಿಸಿದ ಗೋರಿಗಳೆಡೆ ನುಸುಳಬೇಡ ಸಾಕಿ        ಗೋರಿಗಳ   ಭಾ  ಷೆ …
  • December 09, 2011
    ಬರಹ: prasannakulkarni
    ವ೦ಚಕ...!   ಈ ಸಮಯ ಒಬ್ಬ ಭಾರೀ ವ೦ಚಕ...!!   ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗಮು೦ದೆ ಓಡುವುದೇ ಇಲ್ಲ ಖದೀಮ...ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!   ಈ…
  • December 09, 2011
    ಬರಹ: Shreekar
        ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾರವರು ಶಾಲಾ ಮಕ್ಕಳಿಗೆ ೬೮ ಲಕ್ಷ ಲ್ಯಾಪ್ ಟಾಪ್ ಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ. ಖರ್ಚು ಕೇವಲ ೧೦,೨೦೦ ಕೋಟಿ ಮಾತ್ರ.   ಎಷ್ಟು ಒಳ್ಳೆಯ ಉದ್ದೇಶ ಎಂದು ನೀವು, ನಾವು…
  • December 09, 2011
    ಬರಹ: ASHOKKUMAR
    ನಿತ್ಯ ಏಪಲ್ ಬಳಸಿ ನಮ್ಮ ಸಂಸದರು ಸದನದ ಕಲಾಪಗಳನ್ನು ನಡೆಸದೆ ಗದ್ದಲ ಎಬ್ಬಿಸುತ್ತಿದ್ದಾರೆ.ಕಲಾಪ ರಹಿತ ಸಂಸತ್ ಕಾಗದರಹಿತ ಸಂಸತ್ ಕೂಡಾ ಆಗಲಿ ಎಂಬ ಉದ್ದೇಶ ಹೊತ್ತು ಅವರುಗಳಿಗೆ ಐಪ್ಯಾಡ್ ಅಥವಾ ಸ್ಯಾಮ್‌ಸಂಗ್ ಗ್ಯಾಲಕ್ಸಿಯನ್ನು ಖರೀದಿಸಲು…
  • December 09, 2011
    ಬರಹ: ramvani
    ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ ಪ್ರಾಮುಖ್ಯತೆ ಇದ್ದಂತೆ ಮನೆಯೊಳಗೆ ಅಟ್ಟಕ್ಕೂ ಅಷ್ಟೇ ಪ್ರಾಮುಖ್ಯತೆ…
  • December 09, 2011
    ಬರಹ: ಆರ್ ಕೆ ದಿವಾಕರ
      ’ಕೃಷ್ಣ, ಧರಮ್, ಎಚ್‌ಡಿಕೆ ಕೊರಳಿಗೆ ಗಣಿ ಉರುಳು’ ಈ ಅರ್ಥದ ಸುದ್ದಿ ಶಿರ್ಷಿಕೆಯೇ, ಇಂದಿನ ಎಲ್ಲಾ ಪತ್ರಿಕೆಗಳದ್ದು.  ಒಮ್ಮೆ ಹೀಗಾಯಿತು. ಮಧ್ಯರಾತ್ರಿ ತಲೆದಿಂಬಿನ ಮೇಲೆ ಒಂದೇ ತಿಗಣೆ ಕಾಣಿಸಿತು. ಹೌಹಾರಿ ಅದನ್ನು ಹಿಡಿದು ಹಿಸುಕಿಹಾಕಿದೆ.…
  • December 09, 2011
    ಬರಹ: rasikathe
    ಸ್ನೇಹಿತರೆ, ( ಚರ್ಚೆಯಲ್ಲಿ ಹಾಕಿದ್ದಕ್ಕೆ ಕ್ಷಮೆ ಇರಲಿ, ಎಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ)ನನಗೆ ರಾಶಿಗಳ ಬಗ್ಗೆ ಸ್ವಲ್ಪ ಮಾಹಿತಿ ಬೇಕು. ದಯವಿಟ್ಟು ತಿಳಿದವರು ಕೊಡಲು ಸಾಧ್ಯವೇ? ಮುಂಗಡವಾಗಿ ನಿಮಗೆಲ್ಲ ಧನ್ಯವಾದಗಳು. ಮಾಹಿತಿ ಈ ರೀತಿ…
  • December 09, 2011
    ಬರಹ: rashmi_pai
    'ಶರದ್ ಪವಾರ್  ಗೆ  ಕಪಾಳ ಮೋಕ್ಷ' ಸ್ವಲ್ಪ ದಿನದ ಮಟ್ಟಿಗೆ ಸುದ್ದಿಯಾಗಿ ನಂತರ 'ಕೊಲವರಿ ಡಿ' ಹಾಡಿನೊಂದಿಗೆ ಹಾಸ್ಯವಾಗಿ ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಗಿಟ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದರ ಜತೆಗೆ ನಾವೇ ಆರಿಸಿದ ನಾಯಕರ…
  • December 08, 2011
    ಬರಹ: nimmolagobba balu
    ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸುಮಾರು ೬೦೦೦ ಬ್ಲಾಗ್…
  • December 08, 2011
    ಬರಹ: bhalle
      ಹೆಣ್ಣ ಮುಂದೆ ಮಂಡಿಯೂರಿ ಕುಳಿತವರೆಲ್ಲ   ಕೈಗೆ ಹೂವನ್ನು ಕೊಡುವವರಲ್ಲ ಪ್ರೇಮ ನಿವೇದಿಸಿಕೊಳ್ಳುವವರಲ್ಲ ಬೆರಳಿಗೆ ಉಂಗುರು ತೊಡಿಸುವವರಲ್ಲ ಕಾಲಿಗೆ ಗೆಜ್ಜೆ ತೊಡಿಸುವವರಲ್ಲ ಕಾಲ್ಬೆರಳಿಗೆ ಕಾಲುಂಗುರು ತೊಡಿಸುವವರಲ್ಲ ಪಾದಕ್ಕೆ ಅರಿಶಿಣ…