"ಕವನ ನಂದು ಅಲ್ಲ, ನಿಂದು ಅಲ್ಲ- ಅದು ಕನ್ನಡದ್ದು"ವರಕವಿ ದ ರಾ ಬೇಂದ್ರೆಯವರ ಉದಾತ್ತ ಮನಸ್ಸಿನ ಮುತ್ತಿನ ನುಡಿಗಳಿವು. ಇದರ ಅರ್ಥ ಇಷ್ಟೆ ಅದು ಕವನ ಇರಬಹದು, ಸಾಹಿತ್ಯವಿರಬಹುದು ಅದನ್ನು ಯಾರೇ ಬರೆಯಲಿ, ಯಾರೇ ಓದಲಿ ಅದು ಆ ಭಾಷೆಯ ಸ್ವತ್ತು.…
ಅಕ್ಟೋಬರ್ ನಲ್ಲಿ ಕೆಲವು ದಿನ ಮೋಡ ಕವಿದ ವಾತಾವರಣ ಜೊತೆಯಲಿ ಮಳೆ, ಒಂಥರಾ ಚೆನ್ನಾಗಿತ್ತು (ಸಂಜೆ ಮಳೆಯಿಂದ ಆದ ಟ್ರಾಫಿಕ್ ಹೊರತು). ಅಂದು ಬೆಳ್ಳಿಗೆ ಯಥಾಪ್ರಕಾರ ಕಛೇರಿಗೆ ಬಂದು, ಬ್ರೇಕ್ ಔಟ್ ಏರಿಯ ಹತ್ರ ಬಂದಾಗ, ಕೆರೆಯಿಂದ ಮಿನುಗುವ ಸಣ್ಣ…
ನನ್ನವಳಲ್ಲದ ನನ್ನವಳಿಗೆ ಬರೆದ ಈ ಪ್ರೇಮ ಪತ್ರಮನದಾಳದ ತುಮುಲಗಳ ಒಂದುಗೂಡಿಸಿದಿನಕೊಮ್ಮೆಯಾದರು ನಿನ್ನ ನೋಡಬಯಸಿಆಗದೆಂದು ನೀ ನನ್ನಿಂದ ದೂರಸರೆದಕಾರಣವ ಕೇಳಲೆಂದು ಬರೆದ ಈ ಪತ್ರನಿನ್ನ ನೋಡದಿದ್ದರೇನು ದನಿ ಕೇಳಲೆಂದುಮಾಡಿದ ಪ್ರಯತ್ನಗಳೆಲ್ಲ…
ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತ ಕಾರಂಬರಿಕಾರರು ತಮ್ಮ ಕಾದಂಬರಿಗಳ ಹಸ್ತಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಿಕೊಡಬಹುದು. ಬಹುಮಾನದ ಮೊತ್ತ ಐದು…
ಭಾಗ - ಒಂದು ನಾನೊಬ್ಬ ಮಾಂಸ ಮಾರುವವ. ನನ್ನ ಮಾಂಸದಂಗಡಿ ಓಖಲಾ ರೈಲ್ವೇ ಸ್ಟೇಷನ್ನ ಮುಂದುಗಡೆಯೇ ಇದೆ. ಸಬ್ಜಿ ಮಂಡಿಯ ಬಲಕ್ಕಿರುವ ಮಾರುತಿ ಸರ್ವೀಸ್ ಸೆಂಟರಿನ ಹಿಂಭಾಗದಲ್ಲಿ. ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಶೆಡ್ ನನ್ನ ಕಸಾಯಿಖಾನೆ…
ಮಧ್ಯಾಹ್ನದ ಊಟದ ನಂತರ ಸ್ವಲ್ಪ ಹೊತ್ತು ಟಿ ವಿ ನೋಡುವುದು ಸಾಹುಕಾರ್ ಕುಪ್ಪಣ್ಣವರು ಹಲವು ವರ್ಷಗಳಿಂದ ತಪ್ಪದೇ ನಡೆಸಿಕೊಂಡು ಬಂದ ಅಭ್ಯಾಸ. ಚಾನೆಲ್ಲುಗಳನ್ನು ಒಂದೊಂದಾಗಿ ಬದಲಾಯಿಸುತ್ತಾ ಸೀರೆಯುಟ್ಟ ತಮಿಳು ಹೀರೋಯಿನ್ಗಳು ನರ್ತಿಸುತ್ತಾ…
ಬೆಂಗಳೂರಿನ ಕನ್ನಡೇತರರು ಕನ್ನಡವನ್ನು ಬಳಸುವುದಕ್ಕೆ ಹಿಂದೆ ಮುಂದೆ ನೋಡಿ, ಅದು ತಮಗೆ ಅವಮಾನ ಅಂತಾರಲ್ಲ, ಇದಕ್ಕೆ ಏನು ಹೇಳಬೇಕು. ಸ್ವೀಡನ್ ದೇಶದ ಸಿಸಿಲಿಯ ಎಂಬುವಳು "ಸುಳ್ಯ" ದ ಸ್ನೇಹ ಶಾಲೆಯಲ್ಲಿ "ತಾಯೆ ಬಾರೆ ಮೊಗವ ತೋರೆ" ಹಾಡನ್ನು ಕಲಿತು…
ಬೆಂಗಳೂರಿನ ವಿಶ್ವೇಶ್ವರಪುರಂ ನಲ್ಲಿರುವ ಸಜ್ಜನ್ ರಾವ್ ಸರ್ಕಲ್ ನ ಹತ್ತಿರವಿರುವ ಸಜ್ಜನ್ ರಾವ್ ದೇವಾಲಯವನ್ನು ನಾನು ಚಿಕ್ಕಂದಿನಿಂದಲೂ ಬಲ್ಲೆ. ನಮ್ಮ ಅಜ್ಜಿ, ಅಮ್ಮ ಅಕ್ಕ ಎಲ್ಲರೂ ಇದೇ ಹೆಸರಿನಲ್ಲಿ ಕರೆಯುತ್ತಿದ್ದರು. ಆದರೂ ಅಲ್ಲಿ…
ವ೦ಚಕ...!
ಈ ಸಮಯ ಒಬ್ಬ ಭಾರೀ ವ೦ಚಕ...!!
ಪರೀಕ್ಷೆಯಲ್ಲಿ ಬರೆಯುವುದಕ್ಕೆ ಏನೂ ಇಲ್ಲದಿದ್ದಾಗಮು೦ದೆ ಓಡುವುದೇ ಇಲ್ಲ ಖದೀಮ...ಇನ್ನೂ ಬರೆಯುವುದಿದೆ ಸಾಕಷ್ಟು ಎನ್ನುವ೦ತಿದ್ದರೇ,ಗ೦ಟೆ ಬಾರಿಸುತ್ತ ಮಾಯವಾಗುತ್ತಾನೆ ಶತಾಬ್ದಿಯ೦ತೆ...!!
ಈ…
ತಮಿಳು ನಾಡಿನ ಮುಖ್ಯಮಂತ್ರಿ ಜಯಲಲಿತಾರವರು ಶಾಲಾ ಮಕ್ಕಳಿಗೆ ೬೮ ಲಕ್ಷ ಲ್ಯಾಪ್ ಟಾಪ್ ಗಳನ್ನು ಮುಂದಿನ ಐದು ವರ್ಷಗಳಲ್ಲಿ ಹಂಚುವ ಯೋಜನೆ ಹಾಕಿಕೊಂಡಿದ್ದಾರೆ. ಖರ್ಚು ಕೇವಲ ೧೦,೨೦೦ ಕೋಟಿ ಮಾತ್ರ.
ಎಷ್ಟು ಒಳ್ಳೆಯ ಉದ್ದೇಶ ಎಂದು ನೀವು, ನಾವು…
ನಿತ್ಯ ಏಪಲ್ ಬಳಸಿ ನಮ್ಮ ಸಂಸದರು ಸದನದ ಕಲಾಪಗಳನ್ನು ನಡೆಸದೆ ಗದ್ದಲ ಎಬ್ಬಿಸುತ್ತಿದ್ದಾರೆ.ಕಲಾಪ ರಹಿತ ಸಂಸತ್ ಕಾಗದರಹಿತ ಸಂಸತ್ ಕೂಡಾ ಆಗಲಿ ಎಂಬ ಉದ್ದೇಶ ಹೊತ್ತು ಅವರುಗಳಿಗೆ ಐಪ್ಯಾಡ್ ಅಥವಾ ಸ್ಯಾಮ್ಸಂಗ್ ಗ್ಯಾಲಕ್ಸಿಯನ್ನು ಖರೀದಿಸಲು…
ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ ಪ್ರಾಮುಖ್ಯತೆ ಇದ್ದಂತೆ ಮನೆಯೊಳಗೆ ಅಟ್ಟಕ್ಕೂ ಅಷ್ಟೇ ಪ್ರಾಮುಖ್ಯತೆ…
’ಕೃಷ್ಣ, ಧರಮ್, ಎಚ್ಡಿಕೆ ಕೊರಳಿಗೆ ಗಣಿ ಉರುಳು’ ಈ ಅರ್ಥದ ಸುದ್ದಿ ಶಿರ್ಷಿಕೆಯೇ, ಇಂದಿನ ಎಲ್ಲಾ ಪತ್ರಿಕೆಗಳದ್ದು. ಒಮ್ಮೆ ಹೀಗಾಯಿತು. ಮಧ್ಯರಾತ್ರಿ ತಲೆದಿಂಬಿನ ಮೇಲೆ ಒಂದೇ ತಿಗಣೆ ಕಾಣಿಸಿತು. ಹೌಹಾರಿ ಅದನ್ನು ಹಿಡಿದು ಹಿಸುಕಿಹಾಕಿದೆ.…
ಸ್ನೇಹಿತರೆ, ( ಚರ್ಚೆಯಲ್ಲಿ ಹಾಕಿದ್ದಕ್ಕೆ ಕ್ಷಮೆ ಇರಲಿ, ಎಲ್ಲಿ ಹಾಕಬೇಕು ಅಂತ ಗೊತ್ತಾಗಲಿಲ್ಲ)ನನಗೆ ರಾಶಿಗಳ ಬಗ್ಗೆ ಸ್ವಲ್ಪ ಮಾಹಿತಿ ಬೇಕು. ದಯವಿಟ್ಟು ತಿಳಿದವರು ಕೊಡಲು ಸಾಧ್ಯವೇ? ಮುಂಗಡವಾಗಿ ನಿಮಗೆಲ್ಲ ಧನ್ಯವಾದಗಳು. ಮಾಹಿತಿ ಈ ರೀತಿ…
'ಶರದ್ ಪವಾರ್ ಗೆ ಕಪಾಳ ಮೋಕ್ಷ' ಸ್ವಲ್ಪ ದಿನದ ಮಟ್ಟಿಗೆ ಸುದ್ದಿಯಾಗಿ ನಂತರ 'ಕೊಲವರಿ ಡಿ' ಹಾಡಿನೊಂದಿಗೆ ಹಾಸ್ಯವಾಗಿ ಸಾಮಾಜಿಕ ತಾಣಗಳಲ್ಲಿ ಕಾಮೆಂಟ್ ಗಿಟ್ಟಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಇದರ ಜತೆಗೆ ನಾವೇ ಆರಿಸಿದ ನಾಯಕರ…
ಕೇಳ್ರಪ್ಪೋ ಕೇಳ್ರೀ ನಾಳೆಯಿಂದ ಗಂಗಾವತಿಯಲ್ಲಿ ಕನ್ನಡ ಸಾಹಿತ್ಯ ಜಾತ್ರೆ !!!!!!ಕನ್ನಡ ಸಾಹಿತ್ಯ ಹಬ್ಬಕ್ಕೆ ಜೈ ಎನ್ನೋಣ. ಆದ್ರೆ ವಿಚಿತ್ರ ಗೊತ್ತಾ ಕನ್ನಡ ಸಾಹಿತ್ಯ ಪರಿಷತ್ ಗೆ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಬಗ್ಗೆ ಸುಮಾರು ೬೦೦೦ ಬ್ಲಾಗ್…