August 2012

  • August 14, 2012
    ಬರಹ: Chikku123
    ನೆಲ ಜಲ ಗಾಳಿಯನ್ನ ಕಸಿದುಕೊಂಡಿದ್ದ ಪರಕೀಯರ ಆಕ್ರಮಣಕ್ಕೆ ನಲುಗಿದ್ದರವರು ಬಂಧು ಬಾಂಧವ್ಯದ ಕೊಂಡಿಯ ಕಳಚಿ ದೇಶಸೇವೆಗೆ ಪ್ರಾಣವನ್ನ ಮುಡಿಪಾಗಿಟ್ಟಿದ್ದರವರು  ಜಾತಿ ಮತ ಭಾಷೆಯ ಹಂಗಿಲ್ಲದೆ ಒಂದಾಗಿ ಹೋರಾಡಿದ್ದರವರು ಸ್ವಾತಂತ್ರ್ಯಕ್ಕಾಗಿ…
  • August 14, 2012
    ಬರಹ: ku.sa.madhusudan
    ಸತ್ತವರು ಎಲ್ಲಿಗೆ ಹೋಗುತ್ತಾರೆ? ಮಸಣಕೆ ಹೆಣವಾಗುತ್ತಾರೆ ಮಣ್ಣಲಿ ಮಣ್ಣಾಗುತ್ತಾರೆ ಬಾನಂಗಳದಲಿ ಚುಕ್ಕಿಯಾಗುತ್ತಾರೆ ಆಪ್ತರೆದೆಯಲಿ ಬಿಕ್ಕಾಗುತ್ತಾರೆ ತಿಥಿಯೂಟಕೆ ನೆಪವಾಗುತ್ತಾರೆ ಕಾಸಿರದವರ ಮನೆಯಲೂ ಕಜ್ಜಾಯವಾಗುತ್ತಾರೆ;   ಸತ್ತವರು ಎಲ್ಲಿಗೆ…
  • August 14, 2012
    ಬರಹ: sathishnasa
    ಹಿಂದೆ ನೋಡೊಮ್ಮ ನೀ,ಏನ ಸಾಧಿಸಿಹೆ ಜೀವನದಲ್ಲಿಶೂನ್ಯವೆ ತುಂಬಿಹುದು,ಬರಿದೆ ಕಾಲಕಳೆದಿಹೆ ನೀ ಇಲ್ಲಿಹಣೆಬರಹವೆ ಕಾರಣವೆನುತ ದೂಷಿಸುತಲಿ ಎಲ್ಲದಕುಸಂತೆಯೊಳು ಸುಮ್ಮನೆ ತಿರುಗಿದಂತಾಗಿಹುದಿ ಬದುಕು ಕಳೆದ ಕಾಲವದು ಮರಳಿ ಬಾರದು ನೀ ಚಿಂತಿಸಿದರುಆತ್ಮ…
  • August 14, 2012
    ಬರಹ: hariharapurasridhar
      ಹಾಸನದಲ್ಲಿ ಶಂಕರಮಠ ಸ್ಥಾಪನೆಗೆ ಮೂಲ ಕಾರಣ ಪುರುಷರು ಗುರುಭಕ್ತ ತಿಲಕ ರಾವ್ ಬಹದ್ದೂರು ನಂಜುಂಡಯ್ಯನವರು. ಅವರು ವಾಸವಿದ್ದ ಮನೆಯನ್ನೇ ಶೃಂಗೇರಿ ಶಂಕರ ಮಠಕ್ಕೆ ದಾನ ಮಾಡಿ ಐವತ್ತು ವರ್ಷಗಳು ಸಂದಿವೆ. ಈಗ ಹಾಸನದಲ್ಲಿ ಅದರ ಮೌಲ್ಯ ಕೋಟಿಗಳಲ್ಲಿ…
  • August 14, 2012
    ಬರಹ: makara
                 ತಾಂತ್ರಿಕ ಸಾಧನವು ಭಕ್ತಿಯೋಗಕ್ಕೆ ಸೇರಿದ್ದು, ಅದರಷ್ಟೇ ವಿಶಾಲವಾದುದು ಮತ್ತು ಆಧ್ಯಾತ್ಮ ಸಾಧನದ ಸರ್ವಸ್ವವನ್ನೂ ಪ್ರತಿಪಾದಿಸುವುದು. ಅದು ರಾಜ, ಜ್ಞಾನ, ಭಕ್ತಿಯೋಗಗಳ ಅತ್ಯದ್ಭುತ ಸಮುಚ್ಛಯ. ಆಧ್ಯಾತ್ಮ ಬೆಳವಣಿಗೆಯ ಬೇರೆ ಬೇರೆ…
  • August 14, 2012
    ಬರಹ: Rajendra Kumar…
    ಅವಳಿಗಿದೆ, ಇವಳಿಗಿಲ್ಲ   ಎಲ್ಲವೂ ನನ್ನದಾಗಿ ಬಿಡಬೇಕೆನಿಸುತ್ತದೆಈ ತೊಂಡೆ ಹಣ್ಣಿನ ತುಟಿಅವಳಿಗಿದೆ, ಇವಳಿಗಿಲ್ಲ. ಅವಳು ಬೇಕು.ಈ ಸಂಪಿಗೆಯ ಮೂಗುಇವಳಿಗಿದೆ ಅವಳಿಗಿಲ್ಲ. ಇವಳು ಬೇಕು.ನಡೆದರೆ ಎದೆ ಝಲ್ ಎನಿಸುವಸೊಂಟದ ಬಳುಕು, ಈ ಇಬ್ಬರಲ್ಲೂ…
  • August 13, 2012
    ಬರಹ: kavinagaraj
           ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ  ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ…
  • August 13, 2012
    ಬರಹ: rajut1984
      ೧.  ಅರಿವಿಗೆ ಬಾರದ ಪ್ರೀತಿ      ಮನಸಿಗೆ ಕಾಣುವ ರೀತಿ      ಕನಸಲಿ ತೋರುವ ಭೀತಿ      ಕಾಡುವ ಸು೦ದರ ಸ್ಮೃತಿ...     ೨.  ಮನಸಿನ ಹನನವೋ      ಪ್ರೀತಿಯ ಜನನವೋ      ಬಯಕೆಯ ಮರಣವೋ      ಕನಸಿನ ಮರುಜನ್ಮವೋ !     ೩.  ಕನಸಲ್ಲಿ ಕಾಡೋ…
  • August 13, 2012
    ಬರಹ: Jayanth Ramachar
    ಹಾಯ್ ಅಮೃತ, ಹೇಗಿದ್ದೀಯ? ಅಮೃತ ಇವತ್ತು ದಿನಾಂಕ ಎಷ್ಟು ಗೊತ್ತ? ಗೊತ್ತಿರದೇ ಏನು ಈ ದಿನಾಂಕ ಮರೆಯಕ್ಕೆ ಆಗತ್ತಾ ಅಂತ ಕೇಳ್ತೀಯ? ಹೌದು ಅಮ್ಮು ಈ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಯಾಕೆಂದರೆ ಇದೆ ದಿನ ತಾನೇ ನಾವಿಬ್ಬರೂ ಭೇಟಿ…
  • August 13, 2012
    ಬರಹ: Chikku123
    ಹಳ್ಳಿಯ ಹಾದಿಯಲ್ಲಿ ಹಾವು
  • August 13, 2012
    ಬರಹ: ku.sa.madhusudan
    ಮಾತು ಹೇಳದ್ದನ್ನ ಮೌನ ಹೇಳುತ್ತೆ: ಮುಚ್ಚಿಟ್ಟ ಪ್ರೀತಿ ಬಚ್ಚಿಟ್ಟ  ನೆನಪು ಅದುಮಿಟ್ಟ ಕಣ್ಣೀರು ಎಲ್ಲವನು ಸಣ್ಣದೊಂದು ನಿಟ್ಟುಸಿರು ಹೇಳುತ್ತೆ! ಪಡಕೊಂಡದ್ದನ್ನ ಕೂಡಿ ಕಳಕೊಂಡದ್ದನ್ನ ಕಳೆದು ಉಳಿದದ್ದೇನು ಅಂತ ಮೌನ ಹೇಳುತ್ತೆ  ಆಗ ಮಾತು…
  • August 13, 2012
    ಬರಹ: santhu_lm
     ಸುಮಾರು ೧೫ ವರ್ಷಗಳ ಹಿಂದಿನ ಮಾತು.ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ ಸಮವಸ್ತ್ರಧರಿಸಿ ಹೋಗುವುದೂ ಇಲ್ಲ, ಸಮವಸ್ತ್ರಹಾಕಲೇಬೇಕೆಂಬ ಕಡ್ಡಾಯವೂ…
  • August 13, 2012
    ಬರಹ: Kripalani
      ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ  ಮಾಡುತ್ತಾ ಮಲಗಿದ್ದೆಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರುಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ…
  • August 13, 2012
    ಬರಹ: rajut1984
    ಯಾಕೋ ಏನೋ ಮನಸು ಮೌನವಾಗಿದೆ ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ ನಿನ್ನ ಕಣ್ ಅ೦ಚಿನಲ್ಲಿ  ಆ ಪ್ರೀತಿ ಅಡಗಿದೆ ಮೌನ ಹೃದಯದ ಭಾಷೆ ಎ೦ದು ಹೇಳಿದೆ                                      ನನ್ನ ಕೇಳದೆ     ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ…
  • August 12, 2012
    ಬರಹ: tthimmappa
     ಅವನ ಹೆಸರು ಆದರ್ಶ. ಪದವಿ ಪರೀಕ್ಷೆÉಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನ ಅಪ್ಪ ಅಮ್ಮನಿಗೆ ಮಗನ ಬಗ್ಗೆ ತುಂಬಾ ಹೆಮ್ಮೆಯಾಗಿತ್ತು. ಅವನಿಗೆ ಮುಂದೆ ಓದುವ ಆಲೋಚನೆಯಿರಲಿಲ್ಲ. ಅಪ್ಪ ನಿವೃತ್ತರಾಗಿದ್ದರು. ಸ್ವಂತ ಮನೆಯಿತ್ತು. ನಿವೃತ್ತಿ…
  • August 12, 2012
    ಬರಹ: jayaprakash M.G
     ಪ್ರೇಮ ಧಮನಿಯ ಪ್ರಣಯ  ಕಣಗಳೆ ನಿಲ್ಲಿ     ವಿರಹ ಸುಖ ಭಾವ ಸಾಮೀಪ್ಯದಲಿ ಪ್ರಿಯ ಮಾಧವ ವೇಣು ಉಲಿಯದು ನಿಜದಿ ತನುಮನ ತುಡಿವುದು ಭಾವಗಾನ ರಸದಿ ತುಟಿಯರಳಿ ಮೈನವಿರುವುದು ತವಕದಲಿ ಮಾಧವ ಸುಖ ಸ್ವಪ್ನ ಭಾವ ರಾಧೆಯಲಿ ಅಮರ ಪ್ರೇಮದ ಕಥನ ಭಾವ ಪ್ರಣಯದ…
  • August 12, 2012
    ಬರಹ: vidyakumargv
    ತಾಯಿನಾಡಿಗೆ ೫೬ ವರ್ಷಗಳ ಬಳಿಕ ೨೦೦೮ ಬೀಜಿಂಗ್  ಒಲಿಂಪಿಕ್ಸ್ ನಲ್ಲಿ ಕಂಚಿನ  ಪದಕವನ್ನು ಗೆದ್ದುಕೊಟ್ಟಿದ್ದ ಮತ್ತು ಭಾರತವನ್ನು ವಿಶ್ವದ  ಕುಸ್ತಿ ನಕ್ಷೆಯಲ್ಲಿ ಮೂಡಿಸಿದ್ದ ಸುಶಿಲ್ ೨೦೧೨ನೆ ಲಂಡನ್ ಒಲಿಂಪಿಕ್ಸ್ ನ ಕೊನೆಯದಿನವಾದ ಇಂದು…
  • August 12, 2012
    ಬರಹ: asuhegde
    ಸೂರ್ಯನಂತೆ!ಸಖೀ, ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ! ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತೆ! ********  
  • August 12, 2012
    ಬರಹ: asuhegde
    ಆದೇಶಿಸಿದ್ದಾಳೆ! ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ; ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****  
  • August 12, 2012
    ಬರಹ: asuhegde
    ಸಮಾಧಾನ! ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ  ನನಗೆ ಇರದು ಸಮಾಧಾನ! ***** ಛಾಪು! ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್ಲೆ ನೀ ನಿನ್ನದೇ ಛಾಪು…