ನೆಲ ಜಲ ಗಾಳಿಯನ್ನ ಕಸಿದುಕೊಂಡಿದ್ದ ಪರಕೀಯರ ಆಕ್ರಮಣಕ್ಕೆ ನಲುಗಿದ್ದರವರು ಬಂಧು ಬಾಂಧವ್ಯದ ಕೊಂಡಿಯ ಕಳಚಿ ದೇಶಸೇವೆಗೆ ಪ್ರಾಣವನ್ನ ಮುಡಿಪಾಗಿಟ್ಟಿದ್ದರವರು ಜಾತಿ ಮತ ಭಾಷೆಯ ಹಂಗಿಲ್ಲದೆ ಒಂದಾಗಿ ಹೋರಾಡಿದ್ದರವರು ಸ್ವಾತಂತ್ರ್ಯಕ್ಕಾಗಿ…
ಹಾಸನದಲ್ಲಿ ಶಂಕರಮಠ ಸ್ಥಾಪನೆಗೆ ಮೂಲ ಕಾರಣ ಪುರುಷರು ಗುರುಭಕ್ತ ತಿಲಕ ರಾವ್ ಬಹದ್ದೂರು ನಂಜುಂಡಯ್ಯನವರು. ಅವರು ವಾಸವಿದ್ದ ಮನೆಯನ್ನೇ ಶೃಂಗೇರಿ ಶಂಕರ ಮಠಕ್ಕೆ ದಾನ ಮಾಡಿ ಐವತ್ತು ವರ್ಷಗಳು ಸಂದಿವೆ. ಈಗ ಹಾಸನದಲ್ಲಿ ಅದರ ಮೌಲ್ಯ ಕೋಟಿಗಳಲ್ಲಿ…
ತಾಂತ್ರಿಕ ಸಾಧನವು ಭಕ್ತಿಯೋಗಕ್ಕೆ ಸೇರಿದ್ದು, ಅದರಷ್ಟೇ ವಿಶಾಲವಾದುದು ಮತ್ತು ಆಧ್ಯಾತ್ಮ ಸಾಧನದ ಸರ್ವಸ್ವವನ್ನೂ ಪ್ರತಿಪಾದಿಸುವುದು. ಅದು ರಾಜ, ಜ್ಞಾನ, ಭಕ್ತಿಯೋಗಗಳ ಅತ್ಯದ್ಭುತ ಸಮುಚ್ಛಯ. ಆಧ್ಯಾತ್ಮ ಬೆಳವಣಿಗೆಯ ಬೇರೆ ಬೇರೆ…
ಹಾಸನದ ನನ್ನ ಬಂಧು ಹಾಗೂ ಮಿತ್ರರಾದ ಪತ್ರಕರ್ತ ಪ್ರಭಾಕರರ ಕಿರಿಯ ಸಹೋದರ ರಮೇಶಬಾಬು 30-07-2012 ರಂದು ವಿಧಿವಶನಾದ ಸಂದರ್ಭದಲ್ಲಿ ಪ್ರಭಾಕರ್ ಮತ್ತು ಸೋದರರು ದಿಟ್ಟ ನಿರ್ಧಾರ ತಳೆದು ಆತನ ದೇಹವನ್ನು ಮೃತನ ಇಚ್ಛೆಯಂತೆ ಹಾಸನದ…
೧. ಅರಿವಿಗೆ ಬಾರದ ಪ್ರೀತಿ
ಮನಸಿಗೆ ಕಾಣುವ ರೀತಿ
ಕನಸಲಿ ತೋರುವ ಭೀತಿ
ಕಾಡುವ ಸು೦ದರ ಸ್ಮೃತಿ...
೨. ಮನಸಿನ ಹನನವೋ
ಪ್ರೀತಿಯ ಜನನವೋ
ಬಯಕೆಯ ಮರಣವೋ
ಕನಸಿನ ಮರುಜನ್ಮವೋ !
೩. ಕನಸಲ್ಲಿ ಕಾಡೋ…
ಹಾಯ್ ಅಮೃತ,
ಹೇಗಿದ್ದೀಯ? ಅಮೃತ ಇವತ್ತು ದಿನಾಂಕ ಎಷ್ಟು ಗೊತ್ತ? ಗೊತ್ತಿರದೇ ಏನು ಈ ದಿನಾಂಕ ಮರೆಯಕ್ಕೆ ಆಗತ್ತಾ ಅಂತ ಕೇಳ್ತೀಯ? ಹೌದು ಅಮ್ಮು ಈ ದಿನ ನನ್ನ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಯಾಕೆಂದರೆ ಇದೆ ದಿನ ತಾನೇ ನಾವಿಬ್ಬರೂ ಭೇಟಿ…
ಸುಮಾರು ೧೫ ವರ್ಷಗಳ ಹಿಂದಿನ ಮಾತು.ನಮ್ಮದೊಂದು ಸರ್ಕಾರಿ ಶಾಲೆ. ಸ್ವಾತಂತ್ರ ದಿನಾಚರಣೆ ಬಂತೆಂದರೆ ನಮಗೆ ಎಲ್ಲಿಲ್ಲದ ಸಡಗರ.ಪಟ್ಟಣದ ಶಾಲೆಗಳ ಹಾಗೆ ಎಲ್ಲರೂ ಎಲ್ಲ ದಿನವೂ ಸಮವಸ್ತ್ರಧರಿಸಿ ಹೋಗುವುದೂ ಇಲ್ಲ, ಸಮವಸ್ತ್ರಹಾಕಲೇಬೇಕೆಂಬ ಕಡ್ಡಾಯವೂ…
ಕೆಲಸ ಮುಗಿಸಿ ಬಂದು ಊಟ ಮಾಡಿ ರಾತ್ರಿ ಅದೇನೋ ಆಲೋಚನೆ ಮಾಡುತ್ತಾ ಮಲಗಿದ್ದೆಇದ್ದಕಿದ್ದಂತೆ ನನ್ನ ಹೆಸರು ನನಗೆ ಮರೆತೇ ಹೋಯಿತು ನಂಬಿ ಬಿಡಿ ಮಾರಾಯ್ರೆ ಅದೆಷ್ಟು ಆಲೋಚನೆ ಮಾಡಿದರುಹೆಸರು ಹೊಳೆಯುತಲೇ ಇಲ್ಲ .. ತಲೆ ಚಿಟ್ಟು ಹಿಡಿಯುವ ಮುನ್ನ…
ಯಾಕೋ ಏನೋ ಮನಸು ಮೌನವಾಗಿದೆ
ಅಲ್ಲಿ ಇಲ್ಲಿ ಎಲ್ಲೊ ಕನಸ ಹುಡುಕಿದೆ
ನಿನ್ನ ಕಣ್ ಅ೦ಚಿನಲ್ಲಿ ಆ ಪ್ರೀತಿ ಅಡಗಿದೆ
ಮೌನ ಹೃದಯದ ಭಾಷೆ ಎ೦ದು ಹೇಳಿದೆ
ನನ್ನ ಕೇಳದೆ
ನೀನಿಲ್ಲದ ಆ ಗಳಿಗೆಯು ಏನೋ ಒ೦ಥರ…
ಅವನ ಹೆಸರು ಆದರ್ಶ. ಪದವಿ ಪರೀಕ್ಷೆÉಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದ. ಅವನ ಅಪ್ಪ ಅಮ್ಮನಿಗೆ ಮಗನ ಬಗ್ಗೆ ತುಂಬಾ ಹೆಮ್ಮೆಯಾಗಿತ್ತು. ಅವನಿಗೆ ಮುಂದೆ ಓದುವ ಆಲೋಚನೆಯಿರಲಿಲ್ಲ. ಅಪ್ಪ ನಿವೃತ್ತರಾಗಿದ್ದರು. ಸ್ವಂತ ಮನೆಯಿತ್ತು. ನಿವೃತ್ತಿ…
ತಾಯಿನಾಡಿಗೆ ೫೬ ವರ್ಷಗಳ ಬಳಿಕ ೨೦೦೮ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದ ಮತ್ತು ಭಾರತವನ್ನು ವಿಶ್ವದ ಕುಸ್ತಿ ನಕ್ಷೆಯಲ್ಲಿ ಮೂಡಿಸಿದ್ದ ಸುಶಿಲ್ ೨೦೧೨ನೆ ಲಂಡನ್ ಒಲಿಂಪಿಕ್ಸ್ ನ ಕೊನೆಯದಿನವಾದ ಇಂದು…
ಸೂರ್ಯನಂತೆ!ಸಖೀ,
ನಿನ್ನ ಮಾತೂ ಸತ್ಯ, ರಾಜಕೀಯ ಇದ್ದದ್ದೇ ದಿನನಿತ್ಯ, ಕತೆಗಳು ಹೊಸತಾದರೂ ಹಳಸಿ ಹಳತಾದಂತೆ!
ನಮ್ಮೊಲವು ಹಾಗಲ್ಲ, ಎಷ್ಟೇ ಹಳತಾದರೂ, ದಿನ ದಿನವೂ ಹೊಸತು; ಮೂಡಣದಿ ನಿತ್ಯ ಹೊಸ ಆಶಯದೊಂದಿಗೆ ಮೂಡುವ ಸೂರ್ಯನಂತೆ! ********
ಆದೇಶಿಸಿದ್ದಾಳೆ!
ಬಿಟ್ಟು ಬಿಡು ಸುಡುಗಾಡು ರಾಜಕೀಯ, ಅದು ಬರಿದೆ ಬರಿದಾಗಿಸುವುದು ನಮ್ಮ ಸಮಯ;
ನಿನಗಿದುವೇ ಸೂಕ್ತ, ನೀನಿದರಲ್ಲೇ ನಿಸ್ಸೀಮ, ಸದಾ ತುಂಬುತ್ತಿರು ನಿನ್ನ ಕವಿತೆಗಳಲ್ಲಿ ಪ್ರೇಮ! *****
ಸಮಾಧಾನ!
ಸಖೀ, ನಾನೇನ ಬರೆದರೂ ಅದ ನೀನು ಓದುವ ತನಕ ನನಗೆ ಇರದು ಸಮಾಧಾನ! *****
ಛಾಪು!
ಸಖೀ ಅಲ್ಲೆಲ್ಲಾ ಎಲ್ಲೆಲ್ಲಾ ನೋಡುವೆಯೇಕೆ ಮೂಡಿಸುವೆಡೆ ನನ್ನದೇ ನೆನಪು ನಿಂತಲ್ಲೇ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ನೋಡಬಲ್ಲೆ ನೀ ನಿನ್ನದೇ ಛಾಪು…