August 2012

  • August 12, 2012
    ಬರಹ: asuhegde
    ತೊರೆದು ಬಂದಿಹ ನನ್ನ ಊರೇ ದೂರವಾಗಿಹ ಮನೆಯಂಗಳವೇ ನಿನಗರ್ಪಣವೀ ಹೃದಯವು ನೀನೇ ನನ್ನ ಹಂಬಲವು ನೀನೇ ನನ್ನ ಮಾನವು ನೀನೇ ನನ್ನ ಪ್ರಾಣವು ನನ್ನ ಊರನು ಬಳಸಿ ಬರುವ ಗಾಳಿಗೆ ವಂದಿಸುವೆನು ನನ್ನ ಊರ ಹೆಸರ ನುಡಿವ ಮುಖಕೆ ನಾ ಮುತ್ತಿಡುವೆನು ನನ್ನೂರ…
  • August 12, 2012
    ಬರಹ: asuhegde
    ಸಖೀ, ನಾನು ಆಡುವ ಮಾತುಗಳೆಲ್ಲಾ ನನ್ನವು ಹಾಗೆಯೇ ನಿನ್ನ ಮಾತುಗಳೆಲ್ಲಾ ನಿನ್ನವು ಈ ಭಾವ ಭಾವಗಳ ಬಂಧ ಬಿಗಿಯಾಗಿರಲು ಸಂಬಂಧಗಳ ನಡುವೆ ಇರದು ಪರೀಕ್ಷೆಗಳು ಮೌನ–ಮಾತು ಮಾತು-ಮೌನ ಹೀಗೆಯೇ ಸಾಗುತ್ತಿರಬೇಕೀ ಜೀವನ ಎಂದಿನಂತೆಯೇ ಆಡಿದ ಪ್ರತಿ ಮಾತಿನ…
  • August 12, 2012
    ಬರಹ: kavinagaraj
          ಇದು 14 ವರ್ಷಗಳ ಹಿಂದಿನ ಘಟನೆ. ನಾನಾಗ ಬೇಲೂರಿನಲ್ಲಿ ಉಪತಹಸೀಲ್ದಾರನಾಗಿದ್ದೆ. ಜಿಲ್ಲೆಯಲ್ಲಿ ಹೊಯ್ಸಳ ಮಹೋತ್ಸವ ಸಡಗರದಿಂದ ನಡೆದಿತ್ತು. ಬೇಲೂರಿನಲ್ಲಿ ಒಂದು ದಿನ ಮತ್ತು ತಾಲ್ಲೂಕಿನ ಪುಷ್ಪಗಿರಿಯ ಬಯಲು ರಂಗ ಮಂದಿರದಲ್ಲಿ ಎರಡು ದಿನಗಳ…
  • August 12, 2012
    ಬರಹ: Seema.v.Joshi
     ನಾನೇಕೆ ಹೀಗಾದೇ?ನಾಲಿಗೆಯಿಂದಾಚೆ ಹೊರಬರಲು ತವಕಿಸುತ್ತಿರುವಮಾತುಗಳನ್ನು, ಗಂಟಲಿನಲ್ಲಿಯೇ ಅದುಮಿಅವುಗಳ ಜನ್ಮಸಿದ್ದ ಹಕ್ಕನ್ನು ಕಸಿದುಕೊಂಡುಮಮತೆಯ ಸುಳಿಯಾದ ಕೈಕೆಯಿಂತಾದೆ,ಸಾರಿನ ಒಗ್ಗರಣೆಗೆ ಹಾಕಿದ ಸಾಸುವೆಗಳುಸಿಡಿಯುವಂತೆ ಸಿಡಿಯಲು ಸಿದ್ದವಾದ…
  • August 12, 2012
    ಬರಹ: S.NAGARAJ
      ನಿಮ್ಮ ಮುನ್ನೂರನಲವೊತ್ತಂದರ ಅಬ್ಬರದ ಉತ್ಸವ ನಮ್ಮ  ಬಾಳಿನಲಿ ವಸಂತೋತ್ಸವ ಚೈತ್ರದ ಹರುಷ , ಶ್ರಾವಣದ ವರುಷ ಎಲ್ಲಾ ಒಂದಾಗಿ ಬಂದಿದೆ ಒಲವಲಿ ನಿಮ್ಮ ಬೃಂದಾವನದ  ಆರಾಧನೆಗೆ.   ತುಂಬು ನಿಸರ್ಗವೇ ಹೂವು-ಹಣ್ಣಾಗಿ ತಾರೆಗಳ ಮಾಲೆ ಧೂಪ- ದೀಪವಾಗಿ…
  • August 12, 2012
    ಬರಹ: hamsanandi
     ಕಮಲದೆಸಳನು ಹೋಲ್ವ ಚೆಲುವ ಬೆರಳಲ್ಲಿಪಿಡಿದಿರುವ ಪೊಂಗೊಳಲಿನಿಂಪು ದನಿಯಲ್ಲಿಸವಿಯನ್ನೆ ಸುರಿಯುತಿಹ ನಸುನಗುವ ಮೊಗದಹವಳದುಟಿಗಳ ಸೊಗವು ಸೆರೆಗೊಂಡಿತೆನ್ನ!ಸಂಸ್ಕೃತ ಮೂಲ (ಲೀಲಾ ಶುಕನ ಕೃಷ್ಣಕರ್ಣಾಮೃತ, ಆಶ್ವಾಸ೧-೫೨):ಕರಕಮಲ ದಲಕಲಿತ ಲಲಿತತರ…
  • August 12, 2012
    ಬರಹ: ku.sa.madhusudan
     ಕಷ್ಟಪಟ್ಟು ಕಟ್ಟಿದ್ದೆವು ಮನೆಯೊಂದನು ಅಂಗುಲ ಜಾಗಕ್ಕಾಗಿ ಕೆಡವಿಬಿಟ್ಟೆವು!   ಇಷ್ಟಪಟ್ಟು ಹಾಕಿದ್ದೆವು ಜೋಕಾಲಿಯೊಂದನು ಯಾರು ಮೊದಲೆಂಬ ಮಾತಿಗೆ ಹಗ್ಗ ಹರಿದೆವು!   ಬಣ್ಣ ತುಂಬಿ ಬಿಡಿಸಿದ್ದೆವು ಚಿತ್ರವೊಂದನು ಗೆರೆಯೊಂದಕ್ಕಾಗಿ ಮಸಿಚೆಲ್ಲಿ…
  • August 12, 2012
    ಬರಹ: hariharapurasridhar
    ಪ್ರತಿಕ್ಷಣ ಮಯಂ ಕಾಲಃ ಕ್ಷೀಯಮಾಣೋ ನ ಲಕ್ಷ್ಯತೇ । ಆಮಕುಂಭ ಇವಾಂಭಃಸ್ಥೋ ವಿಕೀರ್ಣೋ ನ ವಿಭಾವ್ಯತೇ ॥ ಪ್ರತಿ ಕ್ಷಣದಲ್ಲಿಯೂ ಸಹ ನಮ್ಮ ಆಯುಸ್ಸು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ,ಹಸಿಯಾದ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ…
  • August 11, 2012
    ಬರಹ: venkatesh
    ಕೃಪೆ : ಸಿ.ಏನ್.ಏನ್. ತಾಣ : Courtesy : CNN Telivision.ಬಣ್ಣ-ಬಣ್ಣದ ಫೈರ್ ವರ್ಕ್ಸ್ ನೋಡಿ ಆನಂದಿಸಿ ! http://www.cnn.com/video/?/video/sports/2012/08/12/vo-oly-finale-fireworks.cnn#/video/sports/2012/08/12/vo-…
  • August 11, 2012
    ಬರಹ: Prakash Narasimhaiya
    ಶೀಟಿ ಹೊಡೆಯೋದು. ಬಸ್ಸಿನಿಂದ ಇಳಿಯುವಾಗ ತಡಮಾಡಿದ ಇಳಿವಯಸ್ಸಿನ ಮುದುಕಿಗೆ ಕಂಡಕ್ಟರ್ ಜೋರು ಮಾಡುತ್ತಾ " ಅದೆಷ್ಟು ಹೊತ್ತು ಇಳಿತಿಯಾ? ನಾನು ಶೀಟಿ ಹೊಡೆದದ್ದು ಕೇಳಲ್ಲಿಲ್ಲವೇನು? ಇಳಿ ಬೇಗ. " ಇಳಿದ…
  • August 11, 2012
    ಬರಹ: santhosh_87
    ’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆಕುಯ್ಯಬೇಕೆಂದಿದ್ದ ಕನಸಿಗೆ ತರ್ಪಣ…
  • August 11, 2012
    ಬರಹ: kavinagaraj
           ಮಿತ್ರ ಹರಿಹರಪುರ ಶ್ರೀಧರ್ ಪ್ರಕಟಿಸಿದ 'ಒಂದು ವೇದೋಕ್ತ ವಿವಾಹ'ದ ಲೇಖನಕ್ಕೆ ಪೂರಕವಾಗಿ ಈ ಬರಹ. ಈ ಅಪರೂಪದಲ್ಲಿ ಅಪರೂಪದ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ಸೌಭಾಗ್ಯ ನನ್ನದಾಗಿತ್ತು. ಇನ್ನಿತರ ವಿವಾಹದ ಸಂದರ್ಭಗಳಲ್ಲಿ ಮದುವೆಯ ಕಲಾಪಗಳು…
  • August 11, 2012
    ಬರಹ: H A Patil
            ರಾಮಾಂಜನೇಯ ಎಫ್ಐಆರ್ ಬರೆದು ಸಬ್ ಇನಸ್ಪೆಕ್ಟರ್ರ ಸಹಿ ಪಡೆದು ದೂರಿನ ಪ್ರತಿಮಾಡಿ ಎಸ್ಡಿಎಂ ನ್ಯಾಯಲಯಕ್ಕೆ ಮತ್ತು ಮೇಲಾಧಿಕಾರಿಗಳಿಗೆ ರವಾನಿಸಲು ಇಟ್ಟುಕೊಂಡು, ಎಫ್ಐಆರ್ ನ ಒಂದು ಪ್ರತಿಗೆ ಡೊಕೆಟ್ ಶೀಟ್ ಹೊದಿಸಿ ಅದರ ಮೇಲೆ ಪ್ರಕರಣದ…
  • August 11, 2012
    ಬರಹ: Shreenivas
      "ಕುಪುತ್ರೋ ಜಾಯೇತಃ    ಕ್ವಚಿದಪಿ ಕುಮಾತಾ ನ ಭವತಿ" ಎ೦ಬ ಸ೦ಸ್ಕೃತದ ಸಾಲುಗಳನ್ನು ಕೇಳುತ್ತಲೇ ಬ೦ದಿದ್ದೇವೆ. ಆದರೆ ಇದಕ್ಕಿ೦ತ ಭಿನ್ನವಾದ ಘಟನೆಯನ್ನು ಇಲ್ಲಿ ಬರೆಯುತ್ತಿದ್ದೇನೆ.                 ನಾನು ಬಿಎ೦ಟಿಸಿ ಬಸ್ಸಿನಲ್ಲಿ…
  • August 11, 2012
    ಬರಹ: kamala belagur
              ಕಾಲ ಚಕ್ರ ಹಿಂದೆ ಸರಿದು ನಮಗೆ ಮತ್ತೊಮ್ಮೆ ಬದುಕ ಸವಿಯುವ ಅವಕಾಶ ಸಿಕ್ಕುವಂತಿದ್ದರೆ ?......ಸವಿಯಲಾಗದ ಬಾಲ್ಯದಾ ಕ್ಷಣಗಳನ್ನು ಮತ್ತೊಮ್ಮೆ ಮಗದೊಮ್ಮೆ ಸವಿಯುವಂತಿದ್ದರೆ?....ನಾವು ಹಿಂದೆ ಮಾಡಿದ ತಪ್ಪುಗಳನ್ನು ಸರಿಪಡಿಸಿಕೊಳ್ಳುವ…
  • August 11, 2012
    ಬರಹ: hamsanandi
    ಸೆಳೆದಿಹುದು ಎಳೆಯ ಮುಗುದನ ಚೆಲ್ವ ರೂಪವಿದು ಕೊಳಲ ನಾದದಿ ತಂಪನೆರೆಯುತಿಹ ಮೊಗದ ಕಳೆಯಿನಿತು ಬರಲೆನ್ನ ಪದಗಳಲಿ ಅತಿಶಯದಿ ತಿಳಿಸುತಲಿವನ ಸೊಗವ ತುಸುವಾದರೂ! ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಮೊದಲ ಆಶ್ವಾಸ, ಪದ್ಯ ೭) :   …
  • August 11, 2012
    ಬರಹ: ku.sa.madhusudan
    ಮೌನದಲಿ ಮುಗಿಸಬಹುದಾಗಿದ್ದ ಮುನಿಸೊಂದನು ಮಾತಾಡಿ- ಮಾತಾಡಿ ಮೈಲುದ್ದ ಎಳೆದೆವು;   ಮಾತಾಡಿ ಮುಕ್ತಾಯ ಮಾಡಬಹುದಿದ್ದ ಮನಸ್ತಾಪವೊಂದನು ಮೌನಕೆ ಶರಣಾಗಿ ಮಹಾಯುದ್ದ ಮಾಡಿದೆವು;   ಮಾತು-ಮೌನಗಳ ಮೌಲ್ಯವನರಿಯದೆ ಸಂಬಂದಗಳ ಸೇತುವೆಯನು ಕಡಿದು ಹಾಕಿದೆವು…
  • August 11, 2012
    ಬರಹ: sitaram G hegde
    ಕಾಲನಕೈಅಡಿಯಲಿಆಡುವ ಗೊಂಬೆಯಕೀಲುಮುರಿದಿದೆ........++++++++++ಮುಳ್ಳುಬೇಲಿಯಮೇಲೂಹೂಅರಳಿದೆ.......  
  • August 11, 2012
    ಬರಹ: Krishna Kulkarni
    ಸುಮ್ಮನೇ ಒಂದು ಇತಿಹಾಸದತ್ತ - ಭಾರದ್ವಾಜ ಋಷಿಗಳು ಗೋದಾವರಿ ನದಿಯ ದಂಡೆಯಲ್ಲಿ ಆಶ್ರಮಹೊಂದಿದ್ದರು. ಇವರ ಹೆಂಡತಿಯ ಹೆಸರು ಪೈಥೀನಸಿ, ಇವರ ಮಗಳು ವಿಶ್ರವನ ಮೊದಲ ಹೆಂಡತಿ. ಇವರಿಬ್ಬರಿಗೆ ಮಗ ಕುಬೇರ, ಅಂದರೆ ಭಾರದ್ವಾಜರು ಕುಬೇರನ ಅಜ್ಜ. ಈ…