August 2012

  • August 11, 2012
    ಬರಹ: Krishna Kulkarni
     ಭಾರತವೂ ಗೀತೆಯು: ಇಲ್ಲಿ ಗೀತಾಗ್ರಂಥವೊಂದೇ ಪ್ರಸ್ತುತವಾಗಿರುವುದರಿಂದ ಅದರ ಮಹತ್ವವೂ ಮತ್ತು ಮಹಾತ್ಮ್ಯವೂ ಎಷ್ಟಿರುವುದೆಂಬುದನ್ನು ನೋಡಿ ಹೀಗಿರುವ ಕಾರಣಗಳನ್ನು ಸ್ವಲ್ಪ ಮಟ್ಟಿಗೆ ಈ ಪ್ರಕರಣದಲ್ಲಿ ಹೇಳಬೇಕಾಗಿದೆ. ಗೀತೆಯ ವಿಷಯದಲ್ಲಿ ಪ್ರಚ …
  • August 11, 2012
    ಬರಹ: makara
        ವೀರಶೈವಮತವನ್ನು 'ಲಿಂಗಾಯತ ಧರ್ಮ' ಅಥವಾ 'ಪಂಗಡ'ವೆಂದೂ ಕರೆಯಲಾಗಿದ್ದು, ಇದು ಶೈವಮತಗಳಲ್ಲಿನ ಒಂದು ವೈವಿಧ್ಯತೆಯಾಗಿದೆ ಮತ್ತು ಇದು ದಕ್ಷಿಣ ಭಾರತದ ಕರ್ಣಾಟಕ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಂಪ್ರದಾಯವಾದಿಗಳು ಈ ಧರ್ಮವು…
  • August 10, 2012
    ಬರಹ: pachi24
    ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬಾಲ ಗೋಪಾಲ ಎಲ್ಲರ ಮನೆ ಮನ ಬೆಳಗಲು ಬಾರೋ ನಂದಲಾಲ ನಿನ್ನ ಪಾದ ಸ್ಪರ್ಷಿಸಲು ಶುರುವಾಗಿದೆ ಭಕ್ತಿಯ ಕೋಲಾಹಲ ಮನದ ಅಂಧಕಾರ ತೊಲಗಿಸು ಗಿರಿಧರ ಗೋಪಾಲ
  • August 10, 2012
    ಬರಹ: nkumar
     ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ:…
  • August 10, 2012
    ಬರಹ: Manasa G N
     ಐ ಟಿ ಗೆ  ಸೇರಿದ ಮೇಲೆ ನಮಗೆಲ್ಲ ಶನಿವಾರ ಅಂದ್ರೆ - ಎಂಟು ಘಂಟೆಯವರಗೆ ನಿದ್ರೆ, ತಿಂಡಿ ಸ್ನಾನ ಎಲ್ಲ ಲೇಟ್ ಅಥವ ನಮಗೆ ಬೇಕಾದಂಗೆ. ಬ್ಯಾಂಕ್ ಅಥವಾ ಸರ್ಕಾರಿ ಕೆಲಸಗಳು ಏನಾದ್ರು ಇದ್ದರೆ, ನಂಗೆ ಶನಿವಾರ ಕೆಲಸದ ದಿನದ ತರ ಇರುತ್ತೆ. ಶನಿವಾರ…
  • August 10, 2012
    ಬರಹ: spsshivaprasad
     ಕಪ್ಪು ಜನಗಳು ನಾವು ಕಪ್ಪು ಜನಗಳು.. ಕರಿಯೊಡಲ ಮಣ್ಣನ್ನು ಅವ್ವ ಎನ್ನುವ ನಾವು..  ಕಪ್ಪು ಜನಗಳು..   ಹಸಿವೆಯನ್ನುಂಡವರು ಜಗಕುಸಿರನಿತ್ತವರು.. ಮನದ ನೋವನು ಮನಕೆ  ಮರೆ ಮಾಡಿ ನಕ್ಕವರು..  ಕಪ್ಪು ಜನಗಳು ನಾವು..   ಕಪ್ಪು ರಕ್ತವನರಿಸಿ…
  • August 10, 2012
    ಬರಹ: Jayanth Ramachar
    ಇ೦ದಿನ ದಿನಪತ್ರಿಕೆಯೊ೦ದಲ್ಲಿ ಕೆಲವೊ೦ದು ಶಾಲೆಗಳು ಶಾಲೆಗೆ ಬರುವ ಮಕ್ಕಳು ಹಣೆಗೆ ಕು೦ಕುಮ ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಕು೦ಕುಮ ಹಾಗು ಬೊಟ್ಟನ್ನು ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಹೂ ಮುಡಿಯಬಾರದೆ೦ದು, ಮತ್ತೊ೦ದು ಶಾಲೆಯವರು ಕೈಗಳಿಗೆ…
  • August 10, 2012
    ಬರಹ: ku.sa.madhusudan
     ಎರಡು ಹಗಲು ಗಳ ನಡುವೆ ಇರುಳಿನದೊಂದು ಸೇತುವೆ ಎರಡು ಇರುಳು ಗಳ ನಡುವೆ ಹಗಲಿನದೊಂದು ಸೇತುವೆ; ಹಗಲ ಸೇತುವೆಯಲಿ ದುಡಿದು ದಣಿದು ನಡೆದು ಸೇರುವೆವು ಇರುಳ ದಡಕೆ ವಿಶ್ರಮಿಸಿ ಅಲ್ಲಿ ಮತ್ತೆ ನಡೆವೆವು ಹಗಲ ಸೇತುವೆ ಕಡೆಗೆ ಎರಡು ಸೇತುವೆಗಳ ನಡುವೆ…
  • August 10, 2012
    ಬರಹ: Chikku123
    ಹೈಸ್ಕೂಲಿನಲ್ಲಿದ್ದಾಗ ಅವಳು ಶಾಲೆಯ ಕಾರ್ಯಕ್ರಮದಲ್ಲಿ ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡನ್ನು ಹಾಡುತ್ತಿದ್ದಳು, ಹತ್ತು ವರ್ಷಗಳ ನಂತರ ಹೊರಗೆ ಅವಳು ಮಿನಿಸ್ಕರ್ಟ್ ಮತ್ತು ಸ್ಟ್ರ್ಯಾಪ್ಲೆಸ್ ಟಾಪನ್ನು ಹಾಕಿಕೊಂಡು ತಿರುಗಾಡುತ್ತಿದ್ದಳು.
  • August 10, 2012
    ಬರಹ: harishsharma.k
     ಹಿಂದುರುಗಿ ನೀ ನೋಡಿ ನನ್ನ ಸೆಳೆದೆಯಲ್ಲೇ ಯೆನ್ನಂತರಂಗದ ಕಣ್ಣ ನಾ ನೋಡಿ ಮೆಚ್ಚಿ ನಿನ್ನ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಯೆನ್ನದೆಯ ಚಿನ್ನ. ನೀ ಹಿಡಿದೆನ್ನ ಕೈಯ್ಯನ್ನ. ಕಟ್ಟಿ ರಾಖಿಯೊಂದನ್ನ ಅಂದುಬಿಟ್ಟೆಯಲ್ಲ ಅಣ್ಣಾ!. 
  • August 10, 2012
    ಬರಹ: hariharapurasridhar
    “ವೇದಾಧ್ಯಾಯೀ ಶ್ರೀ ಸುಧಾಕರಶರ್ಮಾರವರು ಮಂತ್ರಗಳ ಅರ್ಥ- ವಿವರಣೆಗಳನ್ನು ನೀಡುತ್ತಾ ವೈದಿಕ ವಿವಾಹ ಸಂಸ್ಕಾರವನ್ನು ನೀಡಲಿದ್ದಾರೆ. ತಾವು ಇಡೀ ಕಾರ್ಯಕ್ರಮದಲ್ಲಿ ಶಾಂತರೀತಿಯಿಂದ ಭಾಗವಹಿಸಬೇಕಾಗಿ ಸವಿನಯ ಪ್ರಾರ್ಥನೆ” - ಎಂದು…
  • August 10, 2012
    ಬರಹ: makara
           ಸ್ವಾತಂತ್ರ ಸಿಕ್ಕ ಹೊಸದರಲ್ಲಿ ಆಗರ್ಭ ಶ್ರೀಮಂತನೊಬ್ಬ ಅಂದಿನ ಪ್ರಮುಖ ರಾಜಕೀಯ ನೇತಾರರಿಗೆಲ್ಲಾ ಔತಣಕೂಟವನ್ನು ಏರ್ಪಡಿಸಿದ್ದ. ಆ ಔತಣ ಕೂಟದಲ್ಲಿ ನೆಹ್ರೂಜಿ, ಶಾಸ್ತ್ರೀಜಿ ಮುಂತಾದ ಹೇಮಾಹೇಮಿಗಳೆಲ್ಲಾ ಪಾಲ್ಗೊಂಡಿದ್ದರು. ಔತಣಕ್ಕಾಗಿ…
  • August 10, 2012
    ಬರಹ: Krishna Kulkarni
     ಒಂದನೆಗಳು, ಇದು ನನ್ನ ಮೊದಲ ಪ್ರಯತ್ನ. ಮೊದಲೇ ಹೇಳಿ ಬಿಡುತ್ತೇನೆ. ಈ ಬ್ಲಾಗಿನಲ್ಲಿ ಬರೆದ ಯಾವುದೂ ನನ್ನದಲ್ಲ. ಇದು ದಿ. ಶ್ರೀ ರಂಗನಾಥ ದಿವಾಕರ ಅವರ ಚಿಂತನೆ. ಆದರೆ ವಿಷಯಗಳು ಇಂದಿಗೂ ಎಷ್ಟು ಉಪಯುಕ್ತವೆನಿಸುತ್ತವೆ ಮತ್ತು ವಸ್ತುನಿಷ್ಟವಾಗಿವೆ…
  • August 10, 2012
    ಬರಹ: Rajendra Kumar…
    ಜೋಗಣಿ  ನಾ ಊರ್ ಹೊರಗಿರಾಕಿತಂದಿ ಅನ್ನಾವ್ ಇಲ್ಲಹೆತ್ತಾಕಿ ಹೇಳಿದ್ದು, 'ನೀ ದೇವ್ರ ಮಗಳು ಬಾಳ' ಅಂತ.ಹೊಟ್ಟ್ಯಾಗ್ ಉರಿಯೋ ಹಸಿವಿಗಿ, ಆಕಿ ಮಾಡಿದ್'ಜನ್ರ್ ಸೇವಾ' ಇಲ್ಲಿ ಹೇಳ್ವ್ಹಂತಹದಲ್ಲ.ಬ್ಯಾಡ ಅಂದ್ರು ಬೆಳದ್ ನಿಂದ್ರೋ ಈ ಬೇವರ್ಸಿ ಮೈಗಿತುಂಡು…
  • August 10, 2012
    ಬರಹ: dayanandac
    ಉತ್ತಿ ಓಕ್ಕಲಿಗನಾದೆ ಕೆತ್ತಿದರೆ ಬಡಗಿಯಾದೆ ನೇಯ್ದರೆ ನೇಕಾರನಾದೆ ಉಪ್ಪಿನ ಮಾಳಿಯಲಿದ್ದು ಉಪ್ಪಾರನಾದೆ ಬಳೆಯ ತೊಡಿಸಿದರಾಯ್ತು ಬಳೆಗಾರನಾದೆ ಕೋಟೆ ಕೊತ್ತಲ ಕಟ್ಟಿ ಭೊವಿಗನಾದೆ ನೀಡಿ ಜಂಗಮನಾದೆ ಕಂಬಳಿಯ ನೇಯ್ದು ಕುರುಬನಾದೆ ಮಡಕೆಯ ಮಾಡಿ…
  • August 09, 2012
    ಬರಹ: nanjunda
    ತಪವನಾಚರಿಸಿದಳು ಪದಪ್ರಕೃತಿ ಅರ್ಥಸಂಸರ್ಗಕೆ... ಸುಸಂಸ್ಕೃತವಸ್ತ್ರಧಾರಿಣಿಯಾಗಿ... ತತ್ಪುರುಷನ ಸುಳಿವಿಲ್ಲ. *** ವಿವಸ್ತ್ರಳಾದಳು, ಪುರುಷತ್ವ ಕೆರಳಿಸಲು....ವ್ಯರ್ಥರಸವೂ ಸ್ರವಿಸಲಿಲ್ಲ. *** ಅಸಮವಸ್ತ್ರ ಧರಿಸಿದಳು, ಮೈಸೊಬಗು ಕಾಣುವಂತೆ !…
  • August 09, 2012
    ಬರಹ: makara
              'ಶೈವ ಸಿದ್ಧಾಂತ' ಎನ್ನುವ ಪದವು 'ಶೈವ ತತ್ವ' ಎನ್ನುವ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ ಅದು ತಮಿಳು ದೇಶದಲ್ಲಿ ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳಿಂದ ಪ್ರಚಲಿತವಿರುವ ಶೈವಮತದೊಂದಿಗೆ ತಳುಕು ಹಾಕಿಕೊಂಡಿದೆ. ಈ ಧರ್ಮವು…
  • August 09, 2012
    ಬರಹ: Prakash Narasimhaiya
     ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ.  ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ.  ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ ಹೆಂಡತಿಗೊಂದು…