ಭಾರತವೂ ಗೀತೆಯು:
ಇಲ್ಲಿ ಗೀತಾಗ್ರಂಥವೊಂದೇ ಪ್ರಸ್ತುತವಾಗಿರುವುದರಿಂದ ಅದರ ಮಹತ್ವವೂ ಮತ್ತು ಮಹಾತ್ಮ್ಯವೂ ಎಷ್ಟಿರುವುದೆಂಬುದನ್ನು ನೋಡಿ ಹೀಗಿರುವ ಕಾರಣಗಳನ್ನು ಸ್ವಲ್ಪ ಮಟ್ಟಿಗೆ ಈ ಪ್ರಕರಣದಲ್ಲಿ ಹೇಳಬೇಕಾಗಿದೆ. ಗೀತೆಯ ವಿಷಯದಲ್ಲಿ ಪ್ರಚ …
ವೀರಶೈವಮತವನ್ನು 'ಲಿಂಗಾಯತ ಧರ್ಮ' ಅಥವಾ 'ಪಂಗಡ'ವೆಂದೂ ಕರೆಯಲಾಗಿದ್ದು, ಇದು ಶೈವಮತಗಳಲ್ಲಿನ ಒಂದು ವೈವಿಧ್ಯತೆಯಾಗಿದೆ ಮತ್ತು ಇದು ದಕ್ಷಿಣ ಭಾರತದ ಕರ್ಣಾಟಕ ಪ್ರಾಂತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಸಂಪ್ರದಾಯವಾದಿಗಳು ಈ ಧರ್ಮವು…
ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ:…
ಐ ಟಿ ಗೆ ಸೇರಿದ ಮೇಲೆ ನಮಗೆಲ್ಲ ಶನಿವಾರ ಅಂದ್ರೆ - ಎಂಟು ಘಂಟೆಯವರಗೆ ನಿದ್ರೆ, ತಿಂಡಿ ಸ್ನಾನ ಎಲ್ಲ ಲೇಟ್ ಅಥವ ನಮಗೆ ಬೇಕಾದಂಗೆ. ಬ್ಯಾಂಕ್ ಅಥವಾ ಸರ್ಕಾರಿ ಕೆಲಸಗಳು ಏನಾದ್ರು ಇದ್ದರೆ, ನಂಗೆ ಶನಿವಾರ ಕೆಲಸದ ದಿನದ ತರ ಇರುತ್ತೆ. ಶನಿವಾರ…
ಕಪ್ಪು ಜನಗಳು ನಾವು
ಕಪ್ಪು ಜನಗಳು..
ಕರಿಯೊಡಲ ಮಣ್ಣನ್ನು
ಅವ್ವ ಎನ್ನುವ ನಾವು..
ಕಪ್ಪು ಜನಗಳು..
ಹಸಿವೆಯನ್ನುಂಡವರು
ಜಗಕುಸಿರನಿತ್ತವರು..
ಮನದ ನೋವನು ಮನಕೆ
ಮರೆ ಮಾಡಿ ನಕ್ಕವರು..
ಕಪ್ಪು ಜನಗಳು ನಾವು..
ಕಪ್ಪು ರಕ್ತವನರಿಸಿ…
ಇ೦ದಿನ ದಿನಪತ್ರಿಕೆಯೊ೦ದಲ್ಲಿ ಕೆಲವೊ೦ದು ಶಾಲೆಗಳು ಶಾಲೆಗೆ ಬರುವ ಮಕ್ಕಳು ಹಣೆಗೆ ಕು೦ಕುಮ ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಕು೦ಕುಮ ಹಾಗು ಬೊಟ್ಟನ್ನು ಇಡಬಾರದೆ೦ದು, ಮತ್ತೊ೦ದು ಶಾಲೆಯವರು ಹೂ ಮುಡಿಯಬಾರದೆ೦ದು, ಮತ್ತೊ೦ದು ಶಾಲೆಯವರು ಕೈಗಳಿಗೆ…
ಎರಡು ಹಗಲು
ಗಳ ನಡುವೆ
ಇರುಳಿನದೊಂದು ಸೇತುವೆ
ಎರಡು ಇರುಳು
ಗಳ ನಡುವೆ
ಹಗಲಿನದೊಂದು ಸೇತುವೆ;
ಹಗಲ ಸೇತುವೆಯಲಿ ದುಡಿದು
ದಣಿದು
ನಡೆದು
ಸೇರುವೆವು ಇರುಳ ದಡಕೆ
ವಿಶ್ರಮಿಸಿ ಅಲ್ಲಿ ಮತ್ತೆ ನಡೆವೆವು
ಹಗಲ ಸೇತುವೆ ಕಡೆಗೆ
ಎರಡು ಸೇತುವೆಗಳ ನಡುವೆ…
ಹೈಸ್ಕೂಲಿನಲ್ಲಿದ್ದಾಗ ಅವಳು ಶಾಲೆಯ ಕಾರ್ಯಕ್ರಮದಲ್ಲಿ ಇದೇನ ಸಭ್ಯತೆ ಇದೇನ ಸಂಸ್ಕೃತಿ ಹಾಡನ್ನು ಹಾಡುತ್ತಿದ್ದಳು, ಹತ್ತು ವರ್ಷಗಳ ನಂತರ ಹೊರಗೆ ಅವಳು ಮಿನಿಸ್ಕರ್ಟ್ ಮತ್ತು ಸ್ಟ್ರ್ಯಾಪ್ಲೆಸ್ ಟಾಪನ್ನು ಹಾಕಿಕೊಂಡು ತಿರುಗಾಡುತ್ತಿದ್ದಳು.
ಹಿಂದುರುಗಿ ನೀ ನೋಡಿ ನನ್ನ
ಸೆಳೆದೆಯಲ್ಲೇ ಯೆನ್ನಂತರಂಗದ ಕಣ್ಣ
ನಾ ನೋಡಿ ಮೆಚ್ಚಿ ನಿನ್ನ
ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಯೆನ್ನದೆಯ ಚಿನ್ನ.
ನೀ ಹಿಡಿದೆನ್ನ ಕೈಯ್ಯನ್ನ.
ಕಟ್ಟಿ ರಾಖಿಯೊಂದನ್ನ
ಅಂದುಬಿಟ್ಟೆಯಲ್ಲ ಅಣ್ಣಾ!.
“ವೇದಾಧ್ಯಾಯೀ ಶ್ರೀ ಸುಧಾಕರಶರ್ಮಾರವರು ಮಂತ್ರಗಳ ಅರ್ಥ- ವಿವರಣೆಗಳನ್ನು ನೀಡುತ್ತಾ ವೈದಿಕ ವಿವಾಹ ಸಂಸ್ಕಾರವನ್ನು ನೀಡಲಿದ್ದಾರೆ. ತಾವು ಇಡೀ ಕಾರ್ಯಕ್ರಮದಲ್ಲಿ ಶಾಂತರೀತಿಯಿಂದ ಭಾಗವಹಿಸಬೇಕಾಗಿ ಸವಿನಯ ಪ್ರಾರ್ಥನೆ” - ಎಂದು…
ಸ್ವಾತಂತ್ರ ಸಿಕ್ಕ ಹೊಸದರಲ್ಲಿ ಆಗರ್ಭ ಶ್ರೀಮಂತನೊಬ್ಬ ಅಂದಿನ ಪ್ರಮುಖ ರಾಜಕೀಯ ನೇತಾರರಿಗೆಲ್ಲಾ ಔತಣಕೂಟವನ್ನು ಏರ್ಪಡಿಸಿದ್ದ. ಆ ಔತಣ ಕೂಟದಲ್ಲಿ ನೆಹ್ರೂಜಿ, ಶಾಸ್ತ್ರೀಜಿ ಮುಂತಾದ ಹೇಮಾಹೇಮಿಗಳೆಲ್ಲಾ ಪಾಲ್ಗೊಂಡಿದ್ದರು. ಔತಣಕ್ಕಾಗಿ…
ಒಂದನೆಗಳು,
ಇದು ನನ್ನ ಮೊದಲ ಪ್ರಯತ್ನ.
ಮೊದಲೇ ಹೇಳಿ ಬಿಡುತ್ತೇನೆ. ಈ ಬ್ಲಾಗಿನಲ್ಲಿ ಬರೆದ ಯಾವುದೂ ನನ್ನದಲ್ಲ. ಇದು ದಿ. ಶ್ರೀ ರಂಗನಾಥ ದಿವಾಕರ ಅವರ ಚಿಂತನೆ.
ಆದರೆ ವಿಷಯಗಳು ಇಂದಿಗೂ ಎಷ್ಟು ಉಪಯುಕ್ತವೆನಿಸುತ್ತವೆ ಮತ್ತು ವಸ್ತುನಿಷ್ಟವಾಗಿವೆ…
'ಶೈವ ಸಿದ್ಧಾಂತ' ಎನ್ನುವ ಪದವು 'ಶೈವ ತತ್ವ' ಎನ್ನುವ ಸಾಮಾನ್ಯ ಅರ್ಥವನ್ನು ಹೊಂದಿದ್ದರೂ ಅದು ತಮಿಳು ದೇಶದಲ್ಲಿ ಸುಮಾರು ಒಂದು ಸಾವಿರದ ಮುನ್ನೂರು ವರ್ಷಗಳಿಂದ ಪ್ರಚಲಿತವಿರುವ ಶೈವಮತದೊಂದಿಗೆ ತಳುಕು ಹಾಕಿಕೊಂಡಿದೆ. ಈ ಧರ್ಮವು…
ಮನೆ ಬಾಗಿಲ ಮುಂದೆ ಹಾವಾಡಿಗ ಪುಂಗಿ ಉದುತ್ತ ಹಾವನ್ನು ಚನ್ನಾಗಿ ಆಡಿಸುತ್ತಿದ್ದ. ಹೆಡೆ ಬಿಚ್ಚಿ ಹಾವು ತಲೆ ಅಲ್ಲಾಡಿಸುತ್ತಿದ್ದುದನ್ನು ಕಂಡು ಜನರಿಗೆ ಒಂದು ರೀತಿ ಖುಷಿ. ಜೇಬಿಂದ ದುಡ್ಡು ತೆಗೆದು ಹಾಕುತ್ತಿದ್ದರು. ಗುಂಡನ ಹೆಂಡತಿಗೊಂದು…