August 2012

  • August 09, 2012
    ಬರಹ: Seema.v.Joshi
    ಹೊದಿಸಬೇಡಿ ನಿಮ್ಮೊಡಲ ಕುಡಿಗಳಿಗೆ ಹಸಿ ಸುಳ್ಳಿನ, ಒತ್ತಡಗಳ ಹೊದಿಕೆ, ಕಮರಿಹೋದಾವು ಆ ಕಗ್ಗತ್ತಲೆಯ  ಬಿಸಿಗೆ........ ನಿರಾಶೆಯ ಕೂಪದಲಿ ನರಳಿಸಬೇಡಿ ನೀವು ನರಳುವ ಹಾಗೇ, ಬಿಟ್ಟು ಬಿಡಿ ತಮ್ಮಷ್ಟಕ್ಕೆ ಚಿಗುರೊಡೆದು ಅರಳಿ ಆಸ್ವಾದಿಸಲು ತಮ್ಮ…
  • August 09, 2012
    ಬರಹ: ku.sa.madhusudan
     ಹರಿಯುವ ನದಿ ಜಂಗಮವಾಯ್ತು ನಿಂತ ಕಡಲು ಸ್ಥಾವರವಾಯ್ತು!   ಬೀಸಿದ ಗಾಳಿ ಜಂಗಮವಾಯ್ತು ಅಲುಗದ ಹೆಬ್ಬಂಡೆ ಸ್ಥಾವರವಾಯ್ತು!   ನೀನೆಂಬ ತನುವಿನೊಳಗಣ ಪ್ರಾಣ ಜಂಗಮವಾಗಿ ನಾ ಪಡೆದ ನಶ್ವರ ದೇಹ ಮಣ್ಣು ಸೇರಿ ಸಮಾದಿ ರೂಪದಿ  ಸ್ಥಾವರವಾಯ್ತು!
  • August 09, 2012
    ಬರಹ: addoor
    ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತ ಬಳಿಕ ಸಿಲ್ವೆಸ್ಟರ್ ಹಾಯಾಗಿರಲು ಬಯಸಿದ್ದರು. ಅದಕ್ಕಾಗಿ ತಮಗೆ ಸಿಕ್ಕಿದ ಹಣದಿಂದ ಮನೆಯೊಂದನ್ನು ಖರೀದಿಸಿದರು. ಆದರೆ ಆ ಮನೆಯನ್ನು ತಮ್ಮ ತಂದೆಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿದರು. ಕೆಲವೇ ವರುಷಗಳಲ್ಲಿ…
  • August 09, 2012
    ಬರಹ: Chikku123
    ಮೌನವಾಗಿದ್ದ ಮೋಡಗಳೆಲ್ಲಾ ಮಾತಾಡುತ್ತಿವೆ  
  • August 09, 2012
    ಬರಹ: ASHOKKUMAR
     ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರಒಂದೆಡೆ ಮಳೆ ಕೈಕೊಟ್ಟು ಬರದತ್ತ ದೇಶವು ಭರದಿಂದ ನುಗ್ಗುತ್ತಿರುವಾಗ,ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜವಾಗಿದೆ.ಮಳೆಯಿಲ್ಲದೆ,ಬೆಳೆಗೆ ನೀರಾವರಿ ವ್ಯವಸ್ಥೆಯಿದ್ದವರು ಕೃಷಿ ಪಂಪ್ ಸೆಟ್…
  • August 09, 2012
    ಬರಹ: ಆರ್ ಕೆ ದಿವಾಕರ
     ಸಂಸತ್ ಸದನದಲ್ಲಿ, ವಿರೋಧಿ ನಾಯಕರ ಹತಾಶ ಆವೇಶ, ದಿನದ ’ರಾಜಕೀಯ ಸತ್ಯ’ವನ್ನು ಬಿಚ್ಚಿಟ್ಟಿದೆ! ಆಡಳಿತ ಯುಪಿಎ ಸರ‍್ಕಾರ ’ಅಕ್ರಮ ಸಂತಾನ’ ಎಂದು ಅವರು, ಬಹುಶಃ, ತತ್‌ಕ್ಷಣಕ್ಕೆ ಗುಡುಗಿಬಿಟ್ಟಿದ್ದಾರೆ. ಇದು ಸತ್ಯವೂ ಆಗಿದೆ!. ಜನ ಒಂದು ಪಾರ್ಟಿಗೆ…
  • August 09, 2012
    ಬರಹ: Krishna Kulkarni
     ನಾನು  ಸಂಪದದ ಹೊಸ ಸದಸ್ಯ.  ನಾನು ಇತ್ತೀಚೆಗೆ ರಂಗನಾಥ ದಿವಾಕರ ಅವರು ಬರೆದ ಗೀತೆಯ ಗುಟ್ಟನ್ನು ಓದುತ್ತಿದ್ದೇನೆ. ಶ್ರೀ ದಿವಾಕರರು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಲೋಕ ಶಿಕ್ಷಣ ಟ್ರಸ್ಟಿನ ಸ್ಥಾಪಕರಲ್ಲಿ…
  • August 09, 2012
    ಬರಹ: ksraghavendranavada
    ೧. ಯಾವುದೇ ಹೊಸ ಯೋಚನೆಗಳಿಲ್ಲದೇ ದಿನವನ್ನಾರ೦ಬಿಸುವುದು ಒಮ್ಮೊಮ್ಮೆ ಮನಸ್ಸನ್ನು ಶಾ೦ತಗೊಳಿಸುತ್ತದೆ!
  • August 09, 2012
    ಬರಹ: Jayanth Ramachar
    ಪ್ರೇಮಳನ್ನು ಮಾತಾಡಿಸಲು ಅವರಪ್ಪ ಅಮ್ಮ ವಾರ್ಡ್ ಒಳಗೆ ಹೋದಾಗ ಆಗಷ್ಟೇ ಪ್ರೇಮ ನಿದ್ರೆಯಿಂದ ಎಚ್ಚರವಾಗಿದ್ದಳು. ಹಿಂದಿನ ದಿನವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮ ಮರುದಿನವೇ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದು ಎಲ್ಲರಿಗೂ…
  • August 09, 2012
    ಬರಹ: makara
                  ಅಪ್ಪ ತನ್ನ ಮಗನಿಗೆ ಕುಡಿತದ ಪರಿಣಾಮಗಳ ಬಗ್ಗೆ ಹೇಳುತ್ತಿದ್ದ. ಆಗ ಮಗ ಕೇಳಿದ, "ಅಪ್ಪಾ ಹೆಚ್ಚಾಗಿ ಕುಡಿದರೆ ಏನಾಗುತ್ತೆ?" ತಂದೆ ವಿವರಿಸಿದ, "ನೋಡು ಮಗನೇ ಹೆಚ್ಚಿಗೆ ಕುಡಿದರೆ ಆ ಮರದ ಮೇಲೆ ಎರಡು ಗಿಳಿಗಳು ಕುಳಿತಿವೆಯೆಲ್ಲಾ…
  • August 09, 2012
    ಬರಹ: santhu_lm
    ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ."ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು…
  • August 08, 2012
    ಬರಹ: venkatesh
    ಚಿತ್ರದಲ್ಲಿ, 'ಚೈನಾದ ಕನ್ ಕನ್ ರೆನ್, ಬೆಳ್ಳೀಪದಕ ಪುರಸ್ಕೃತೆ', 'ಬ್ರಿಟನ್ ನ ನಿಕೋಲಾ ಆಡಮ್ಸ್, ಸ್ವರ್ಣಪದಕ ವಿಜೇತೆ', 'ಭಾರತದ ಮೇರಿ ಕೋಮ್ ಮತ್ತು ಅಮೆರಿಕದ ಮರ್ಲಿನ್ ಎಸ್ಪರೇಝ್ ಕಂಚಿನಪದಕ ಪುರಸ್ಕೃತರು'. (ಚಿತ್ರ : ಬಿ.ಬಿ.ಸಿ. ಸುಜನ್ಯದಿಂದ…
  • August 08, 2012
    ಬರಹ: Manasa G N
     ವಾರ್ಷಿಕ ಅಂದ್ರೆ ಕಳೆದ ವರ್ಷದಲ್ಲಿ ಏನೇನ್ ಆಯ್ತು ಮತ್ತೆ ಮುಂದಿನ ವರ್ಷ ಏನೇನ್ ಮಾಡ್ಬೇಕು ಅಂತ ಪಟ್ಟಿ ಮಾಡುವ ಸಮಯ - ಹಳೆದ್ನೆಲ್ಲ ನೆನಿಸ್ಕೊಳೋದು ಮುಂದೆ ಕನಸ ಕಟ್ಟೋದು ಅಂತ ಚೊಕ್ಕವಾಗಿ.ಇತ್ತೀಚಿಗೆ ನನ್ನ ಸ್ನೇಹಿತರೆಲ್ಲ ಐ ಟಿ ಜಗತ್ತನ್ನು…
  • August 08, 2012
    ಬರಹ: makara
                             ಪಾಶುಪತ ಮತ           ’ಪಶುಪತಿ’ಯ ಮತ ಅಥವಾ ’ಪಾಶುಪತ ಮತ’ವು ಬಹು ಪುರಾತನವಾದುದೆಂದು ಅನಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (೧.೧೧; ೬.೯; ೩.೨೦) ’ಪತಿ’, ’ಪಾಶ’ ಮತ್ತು ’ಪ್ರಸಾದ’ ಎನ್ನುವ ಶಬ್ದಗಳು…
  • August 08, 2012
    ಬರಹ: gururajkodkani
      ಒ೦ದೆರಡು ವರ್ಷಗಳ ಹಿ೦ದೆ ಸ೦ಪದದಲ್ಲಿ ನಾವು ಅ೦ತ್ಯಾಕ್ಷರಿ,ಪ್ರಾಸಬದ್ಧ ಕವನಗಳ ರಚನೆ ಇ೦ಥಹ ಆಟಗಳನ್ನು ಆಡುತ್ತಿದ್ದೇವು.ಇತ್ತೀಚೆಗೆ ಅ೦ಥಹ ಆಟಗಳು ಕಡಿಮೆಯಾಗಿವೆ.ಈಗ ನಾನು ಅ೦ಥದ್ದೊ೦ದು ಆಟವನ್ನು ಆಡೋಣವೆ೦ದುಕೊ೦ಡಿದ್ದೇನೆ.ಆದರೆ ಸ್ವಲ್ಪ ಚೇ೦ಜ್…
  • August 08, 2012
    ಬರಹ: mmshaik
                                            ತೆರದ ಕಣ್ಣಲ್ಲಿ ಕಂಡ ಕನಸು ಚಂದ್ರನದ್ದೋ .,ಸೂ ರ್ಯನದ್ದೋ ...??!ನನಗೆ ಸೂರ್ಯನನ್ನು ಹಿಡಿವ ಆಸೆ...ಹಿಡಿಯುವದಷ್ಟೇ ಅಲ್ಲ.. ಮುಡಿವ ಆಸೆ ಕೂಡ ...!!!ಅತಿಯಾಗಿ ಬಯಕೆಗಳು ಹುಟ್ಟುತ್ತವೆ..ಅವಕ್ಕೆ…
  • August 08, 2012
    ಬರಹ: gopaljsr
    ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ…
  • August 08, 2012
    ಬರಹ: ku.sa.madhusudan
     ಕವಿತೆಗಳನ್ನು  ಮೆಚ್ಚಿದ ಜನ ಸಾಲುಗಳ ನಡುವಿನ ವಿಷಾದವನ್ನು ಓದಲಿಲ್ಲ! ಕನಸುಗಳನ್ನು ಮೆಚ್ಚಿದ ಜನ ಅವು ಮುರಿದು ಬಿದ್ದುದನ್ನು ನೋಡಲಿಲ್ಲ! ಮುಗುಳ್ನಗುವನ್ನು ಮೆಚ್ಚಿದ ಜನ  ನೋವಿನ ಮುಳ್ಳುಗಳನ್ನು ನೋಡಲಿಲ್ಲ! ಜೀವನ್ಮುಖತೆಯನ್ನು ಮೆಚ್ಚಿದ ಜನ…
  • August 08, 2012
    ಬರಹ: ಆರ್ ಕೆ ದಿವಾಕರ
     ಬೆಂಗಳೂರೊಂದರಲ್ಲೇ, ಇನ್ನೂರು ಚಿಲ್ಲರೆ ಸಂಸ್ಥೆಗಳಲ್ಲಿ ಶ್ರೀರಾಯರ ಅರಾಧನೆ ಮೂರು ದಿನ ವಿಜೃಂಭಣೆಯಿಮದ ನಡೆಯಿತು. ಲಕ್ಷಾಂತರ ಭಕ್ತರು ಹಯಗ್ರೀವ ಪ್ರಸಾದದಿಂದ ಸಂತೃಪ್ತರಾದರು. ಆಯಾ ಆಡಳಿತ ಮಂಡಲಿಗಳು ಈ ವಿಚಾರದಲ್ಲಂತೂ ಜಿಪುಣತನ ತೋರಿಸುವುದಿಲ್ಲ…
  • August 08, 2012
    ಬರಹ: hariharapurasridhar
     ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೇ ಒಂದಿಷ್ಟು ಅಧ್ಯಯನ ಮಾಡಲು,ಸಿಕ್ಕಬೇಕಾಗಿದ್ದ ವಯಸ್ಸಿನಲ್ಲಿ ಸಿಗದಿದ್ದ ಅವಕಾಶಗಳು ಈಗಲಾದರೂ ಸಿಕ್ಕುತ್ತಿದೆ. ಅದಕ್ಕಾಗಿ ಗುರುಗಳಾದ ಶ್ರೀ ಸುಧಾಕರಶರ್ಮರು, ಶ್ರೀ ವಿಶ್ವನಾಥಶರ್ಮರನ್ನು…