ಹರಿಯುವ ನದಿ
ಜಂಗಮವಾಯ್ತು
ನಿಂತ ಕಡಲು
ಸ್ಥಾವರವಾಯ್ತು!
ಬೀಸಿದ ಗಾಳಿ
ಜಂಗಮವಾಯ್ತು
ಅಲುಗದ ಹೆಬ್ಬಂಡೆ
ಸ್ಥಾವರವಾಯ್ತು!
ನೀನೆಂಬ ತನುವಿನೊಳಗಣ ಪ್ರಾಣ
ಜಂಗಮವಾಗಿ
ನಾ ಪಡೆದ ನಶ್ವರ ದೇಹ
ಮಣ್ಣು ಸೇರಿ ಸಮಾದಿ ರೂಪದಿ
ಸ್ಥಾವರವಾಯ್ತು!
ತಮ್ಮ ಕೆಲಸಕ್ಕೆ ರಾಜೀನಾಮೆ ಇತ್ತ ಬಳಿಕ ಸಿಲ್ವೆಸ್ಟರ್ ಹಾಯಾಗಿರಲು ಬಯಸಿದ್ದರು. ಅದಕ್ಕಾಗಿ ತಮಗೆ ಸಿಕ್ಕಿದ ಹಣದಿಂದ ಮನೆಯೊಂದನ್ನು ಖರೀದಿಸಿದರು. ಆದರೆ ಆ ಮನೆಯನ್ನು ತಮ್ಮ ತಂದೆಯ ಹೆಸರಿನಲ್ಲಿ ರಿಜಿಸ್ಟರ್ ಮಾಡಿದರು. ಕೆಲವೇ ವರುಷಗಳಲ್ಲಿ…
ಗ್ರಿಡ್ ಕುಸಿತ ಮತ್ತು ವಿದ್ಯುತ್ತಿಗೆ ಬರಒಂದೆಡೆ ಮಳೆ ಕೈಕೊಟ್ಟು ಬರದತ್ತ ದೇಶವು ಭರದಿಂದ ನುಗ್ಗುತ್ತಿರುವಾಗ,ವಿದ್ಯುತ್ತಿಗೆ ಬೇಡಿಕೆ ಹೆಚ್ಚುವುದು ಸಹಜವಾಗಿದೆ.ಮಳೆಯಿಲ್ಲದೆ,ಬೆಳೆಗೆ ನೀರಾವರಿ ವ್ಯವಸ್ಥೆಯಿದ್ದವರು ಕೃಷಿ ಪಂಪ್ ಸೆಟ್…
ಸಂಸತ್ ಸದನದಲ್ಲಿ, ವಿರೋಧಿ ನಾಯಕರ ಹತಾಶ ಆವೇಶ, ದಿನದ ’ರಾಜಕೀಯ ಸತ್ಯ’ವನ್ನು ಬಿಚ್ಚಿಟ್ಟಿದೆ! ಆಡಳಿತ ಯುಪಿಎ ಸರ್ಕಾರ ’ಅಕ್ರಮ ಸಂತಾನ’ ಎಂದು ಅವರು, ಬಹುಶಃ, ತತ್ಕ್ಷಣಕ್ಕೆ ಗುಡುಗಿಬಿಟ್ಟಿದ್ದಾರೆ. ಇದು ಸತ್ಯವೂ ಆಗಿದೆ!. ಜನ ಒಂದು ಪಾರ್ಟಿಗೆ…
ನಾನು ಸಂಪದದ ಹೊಸ ಸದಸ್ಯ.
ನಾನು ಇತ್ತೀಚೆಗೆ ರಂಗನಾಥ ದಿವಾಕರ ಅವರು ಬರೆದ ಗೀತೆಯ ಗುಟ್ಟನ್ನು ಓದುತ್ತಿದ್ದೇನೆ.
ಶ್ರೀ ದಿವಾಕರರು ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು ಮತ್ತು ಲೋಕ ಶಿಕ್ಷಣ ಟ್ರಸ್ಟಿನ ಸ್ಥಾಪಕರಲ್ಲಿ…
ಪ್ರೇಮಳನ್ನು ಮಾತಾಡಿಸಲು ಅವರಪ್ಪ ಅಮ್ಮ ವಾರ್ಡ್ ಒಳಗೆ ಹೋದಾಗ ಆಗಷ್ಟೇ ಪ್ರೇಮ ನಿದ್ರೆಯಿಂದ ಎಚ್ಚರವಾಗಿದ್ದಳು. ಹಿಂದಿನ ದಿನವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರೇಮ ಮರುದಿನವೇ ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡಿದ್ದು ಎಲ್ಲರಿಗೂ…
ಅಪ್ಪ ತನ್ನ ಮಗನಿಗೆ ಕುಡಿತದ ಪರಿಣಾಮಗಳ ಬಗ್ಗೆ ಹೇಳುತ್ತಿದ್ದ. ಆಗ ಮಗ ಕೇಳಿದ, "ಅಪ್ಪಾ ಹೆಚ್ಚಾಗಿ ಕುಡಿದರೆ ಏನಾಗುತ್ತೆ?" ತಂದೆ ವಿವರಿಸಿದ, "ನೋಡು ಮಗನೇ ಹೆಚ್ಚಿಗೆ ಕುಡಿದರೆ ಆ ಮರದ ಮೇಲೆ ಎರಡು ಗಿಳಿಗಳು ಕುಳಿತಿವೆಯೆಲ್ಲಾ…
ಕೈಯಲ್ಲೊಂದು ಹಾಳೆ ಜತೆಗೆ ಪೆನ್ನು. ಏಕೋ ಏನೋ ಗೀಚಬೇಕೆನಿಸಿತು.ಇದೇ ವಿಷಯ ಕಳೆದ ತಿಂಗಳಿನಿಂದ ತಲೆ ಕೊರೆಯುತ್ತಿದೆ."ಇಂಗ್ಲೆಂಡ್ ನಲ್ಲಿ ೨೦೧೨ರ ಒಲಿಂಪಿಕ್ ನಡೆಯುತ್ತಿದೆ.ಕ್ಯೂಬ,ಉಕ್ರೇನ್, ಹಂಗೇರಿ,ಕಝಕ್ ಸ್ತಾನ್ ಈ ರಾಷ್ಟ್ರಗಳೆಲ್ಲ ಎಷ್ಟು…
ವಾರ್ಷಿಕ ಅಂದ್ರೆ ಕಳೆದ ವರ್ಷದಲ್ಲಿ ಏನೇನ್ ಆಯ್ತು ಮತ್ತೆ ಮುಂದಿನ ವರ್ಷ ಏನೇನ್ ಮಾಡ್ಬೇಕು ಅಂತ ಪಟ್ಟಿ ಮಾಡುವ ಸಮಯ - ಹಳೆದ್ನೆಲ್ಲ ನೆನಿಸ್ಕೊಳೋದು ಮುಂದೆ ಕನಸ ಕಟ್ಟೋದು ಅಂತ ಚೊಕ್ಕವಾಗಿ.ಇತ್ತೀಚಿಗೆ ನನ್ನ ಸ್ನೇಹಿತರೆಲ್ಲ ಐ ಟಿ ಜಗತ್ತನ್ನು…
ಪಾಶುಪತ ಮತ
’ಪಶುಪತಿ’ಯ ಮತ ಅಥವಾ ’ಪಾಶುಪತ ಮತ’ವು ಬಹು ಪುರಾತನವಾದುದೆಂದು ಅನಿಸುತ್ತದೆ. ಶ್ವೇತಾಶ್ವತರ ಉಪನಿಷತ್ತಿನಲ್ಲಿ (೧.೧೧; ೬.೯; ೩.೨೦) ’ಪತಿ’, ’ಪಾಶ’ ಮತ್ತು ’ಪ್ರಸಾದ’ ಎನ್ನುವ ಶಬ್ದಗಳು…
ಒ೦ದೆರಡು ವರ್ಷಗಳ ಹಿ೦ದೆ ಸ೦ಪದದಲ್ಲಿ ನಾವು ಅ೦ತ್ಯಾಕ್ಷರಿ,ಪ್ರಾಸಬದ್ಧ ಕವನಗಳ ರಚನೆ ಇ೦ಥಹ ಆಟಗಳನ್ನು ಆಡುತ್ತಿದ್ದೇವು.ಇತ್ತೀಚೆಗೆ ಅ೦ಥಹ ಆಟಗಳು ಕಡಿಮೆಯಾಗಿವೆ.ಈಗ ನಾನು ಅ೦ಥದ್ದೊ೦ದು ಆಟವನ್ನು ಆಡೋಣವೆ೦ದುಕೊ೦ಡಿದ್ದೇನೆ.ಆದರೆ ಸ್ವಲ್ಪ ಚೇ೦ಜ್…
ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ…
ಕವಿತೆಗಳನ್ನು
ಮೆಚ್ಚಿದ ಜನ
ಸಾಲುಗಳ ನಡುವಿನ ವಿಷಾದವನ್ನು ಓದಲಿಲ್ಲ!
ಕನಸುಗಳನ್ನು
ಮೆಚ್ಚಿದ ಜನ
ಅವು ಮುರಿದು ಬಿದ್ದುದನ್ನು ನೋಡಲಿಲ್ಲ!
ಮುಗುಳ್ನಗುವನ್ನು
ಮೆಚ್ಚಿದ ಜನ
ನೋವಿನ ಮುಳ್ಳುಗಳನ್ನು ನೋಡಲಿಲ್ಲ!
ಜೀವನ್ಮುಖತೆಯನ್ನು
ಮೆಚ್ಚಿದ ಜನ…
ಬೆಂಗಳೂರೊಂದರಲ್ಲೇ, ಇನ್ನೂರು ಚಿಲ್ಲರೆ ಸಂಸ್ಥೆಗಳಲ್ಲಿ ಶ್ರೀರಾಯರ ಅರಾಧನೆ ಮೂರು ದಿನ ವಿಜೃಂಭಣೆಯಿಮದ ನಡೆಯಿತು. ಲಕ್ಷಾಂತರ ಭಕ್ತರು ಹಯಗ್ರೀವ ಪ್ರಸಾದದಿಂದ ಸಂತೃಪ್ತರಾದರು. ಆಯಾ ಆಡಳಿತ ಮಂಡಲಿಗಳು ಈ ವಿಚಾರದಲ್ಲಂತೂ ಜಿಪುಣತನ ತೋರಿಸುವುದಿಲ್ಲ…
ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ತೆಗೆದುಕೊಂಡಿದ್ದೇ ಒಂದಿಷ್ಟು ಅಧ್ಯಯನ ಮಾಡಲು,ಸಿಕ್ಕಬೇಕಾಗಿದ್ದ ವಯಸ್ಸಿನಲ್ಲಿ ಸಿಗದಿದ್ದ ಅವಕಾಶಗಳು ಈಗಲಾದರೂ ಸಿಕ್ಕುತ್ತಿದೆ. ಅದಕ್ಕಾಗಿ ಗುರುಗಳಾದ ಶ್ರೀ ಸುಧಾಕರಶರ್ಮರು, ಶ್ರೀ ವಿಶ್ವನಾಥಶರ್ಮರನ್ನು…