ರೈಟರ್ ತಂದಿಟ್ಟ ಎಫ್ಐಆರ್ ಗಳಿಗೆ ಸಹಿ ಮಾಡಿದ ಮಂಜಪ್ಪ ಗೌಡರು ಕಾಲಿಂಗ್ ಬೆಲ್ ಒತ್ತಿದರು. ಬಾಗಿಲಲ್ಲಿ ಬಂದು ನಿಂತ ಪಹರೆ ಪಿಸಿ ದೇವದಾಸನನ್ನು ಕರೆದು ಈ ಎಫ್ಐಆರ್ ಗಳನ್ನು ಡಿಸ್ಪ್ಯಾಚ್ ಮಾಡಿ ಕೇಸ್ ಫೈಲ್ ಮಾಡಿ ತರಲು ರಾಮಾಂಜನೇಯನಿಗೆ…
ಅಮರನ ಜೊತೆ ಮಾತನಾಡಿ ಒಂದು ವಾರ ಕಳೆದಿದ್ದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರೇಮ ಮತ್ತು ಮಧುರ ಇಬ್ಬರೂ ಅವನ ಉತ್ತರಕ್ಕೆ ಕಾತುರದಿಂದ ಕಾದು ಕುಳಿತಿದ್ದರು. ಹತ್ತು ದಿವಸ ಕಳೆದರೂ ಅವನಿಂದ ಪ್ರತಿಕ್ರಿಯೆ ಬರದಿದ್ದಾಗ ಮಧುರ…
ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು. ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು…
ವೃತ್ತಿಯಲಿ
ವಕೀಲನಾಗಿ
ಪ್ರವೃತ್ತಿಯಲಿ
ನೇಕಾರನಾಗಿ ಬದುಕಿದ
ಮೋಹನದಾಸನೆಂಬ ಮುದುಕ
ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ
ನೂಲುವ ಕೈಗಳಿಗೆ ಕಾಯುತಿವೆ
ನೂಲಬೇಕಾದ ಕೈಗಳಲಿ ಕೆಲವು
ಕಂಪ್ಯೂಟರಿನಲಿ ಕಳೆದು ಹೋಗಿವೆ
ಇನ್ನು ಕೆಲವು
ಕೋವಿ ಹಿಡಿದು…
ನೀವು ಧ್ಯಾನಚ೦ದ್ ಹೆಸರು ಕೇಳಿರಬಹುದು.’ಹಾಕಿ ಮಾ೦ತ್ರಿಕ ’ ಎ೦ದೇ ಪ್ರಸಿದ್ಧರಾದ ಧ್ಯಾನಚ೦ದ್ ವಿಶ್ವ ಹಾಕಿಯ ದ೦ತಕಥೆ.ಗೋಲು ಗಳಿಸುವುದೆ೦ದರೇ ಅವರಿಗೆ ನೀರು ಕುಡಿದಷ್ಟು ಸಲೀಸು. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಹಾಕಿ ಆಡಿದ ಧ್ಯಾನಚ೦ದ್…
ನಮಸ್ತೆ ಗೆಳೆಯರೇ, ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ ಸಬ್-ಟೈಟಲ್ಸೆ ಮಾಡಬೇಕಂದು ಇಚ್ಚಿಸಿರುವೆ :) ದಯವಿಟ್ಟು ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ? "Subtitle Workshop" ಎಂಬ ತಂತ್ರ೦ಶಾದಲ್ಲಿ …
ನಾನು ಅಂದುಕೊಂಡದ್ದನ್ನೆಲ್ಲ
ಬರೆಯಲು ಸಾಧ್ಯವಿಲ್ಲ,
ಇದಕ್ಕೆ ಮನಸೂ ಒಪ್ಪುವುದಿಲ್ಲ..
ನಾನು ಈ ವ್ಯವಸ್ಥೆಯ ಅವಸ್ಥೆ..
ನಾನು ಸರಿ ಎಂದಾಗ
ಅವರು ಹುಚ್ಚರಂತೆ ಕಂಡರು
ನಾನೂ ಹುಚ್ಚನಾದೆ..
ನಾನು ಅವಸ್ಥೆ, ನಾನು ಬದಲಾಗಬೇಕಿದೆ
ಆರರಿಂದ ಮೂರಕ್ಕೆ, …
ನಾನು ಅಂದುಕೊಂಡದ್ದನ್ನೆಲ್ಲ
ಬರೆಯಲು ಸಾಧ್ಯವಿಲ್ಲ,
ಇದಕ್ಕೆ ಮನಸೂ ಒಪ್ಪುವುದಿಲ್ಲ..
ನಾನು ಈ ವ್ಯವಸ್ಥೆಯ ಅವಸ್ಥೆ..
ನಾನು ಸರಿ ಎಂದಾಗ
ಅವರು ಹುಚ್ಚರಂತೆ ಕಂಡರು
ನಾನೂ ಹುಚ್ಚನಾದೆ..
ನಾನು ಅವಸ್ಥೆ, ನಾನು ಬದಲಾಗಬೇಕಿದೆ
ಆರರಿಂದ ಮೂರಕ್ಕೆ, …
ಮಾರ್ಗದರ್ಶನ ಬೇಕೆನುತ ಗುರುವನರಸಿ ಹೋಗದಿರು
ಕಪಟಿಯಾಗಿರಬಹುದು ಗುರುವು ಎಚ್ಚರಿಕೆಯಲಿ ಇರು
ಗುರುವು ಸಿಗಲಿಲ್ಲವೆನುತ ನೀ ಮನಸಿನಲಿ ಕೊರಗದಿರು
ಗುರು ಇಲ್ಲದಿರೆ ಸಾಧನೆಯ ಮಾಡಲಾಗದು ಎನ್ನದಿರು
ಒಳ್ಳೆಯ ಗುರುವು ಇರಬೇಕು ಸಾಧನೆಯ ಹಾದಿಯಲಿ
ಸರಿ…
"ದಾಗ್ ಅಚ್ಚೆ ಹೈ"
ದುಬಾರಿ ಸಾಬೂನುನಿಂದ ಹಿಡಿದುಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು ಶುಭ್ರವಾಗಿ, ಶುದ್ದವಾಗಿ,ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.ಮೈಗೆನೋ ಸಮಾಧಾನ,ಆದರೆ ನನ್ನ…
ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು. ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ…