August 2012

  • August 08, 2012
    ಬರಹ: H A Patil
              ರೈಟರ್ ತಂದಿಟ್ಟ ಎಫ್ಐಆರ್ ಗಳಿಗೆ ಸಹಿ ಮಾಡಿದ ಮಂಜಪ್ಪ ಗೌಡರು ಕಾಲಿಂಗ್ ಬೆಲ್ ಒತ್ತಿದರು. ಬಾಗಿಲಲ್ಲಿ ಬಂದು ನಿಂತ ಪಹರೆ ಪಿಸಿ ದೇವದಾಸನನ್ನು ಕರೆದು ಈ ಎಫ್ಐಆರ್ ಗಳನ್ನು ಡಿಸ್ಪ್ಯಾಚ್ ಮಾಡಿ ಕೇಸ್ ಫೈಲ್ ಮಾಡಿ ತರಲು ರಾಮಾಂಜನೇಯನಿಗೆ…
  • August 08, 2012
    ಬರಹ: Jayanth Ramachar
    ಅಮರನ ಜೊತೆ ಮಾತನಾಡಿ ಒಂದು ವಾರ ಕಳೆದಿದ್ದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರೇಮ ಮತ್ತು ಮಧುರ ಇಬ್ಬರೂ ಅವನ ಉತ್ತರಕ್ಕೆ ಕಾತುರದಿಂದ ಕಾದು ಕುಳಿತಿದ್ದರು. ಹತ್ತು ದಿವಸ ಕಳೆದರೂ ಅವನಿಂದ ಪ್ರತಿಕ್ರಿಯೆ ಬರದಿದ್ದಾಗ ಮಧುರ…
  • August 08, 2012
    ಬರಹ: hamsanandi
     ದೊರೆಯ ಮೊಗದಲಿ ಕಣ್ಣಕಮಲಗಳು ಅರಳುತ್ತ ಮುರಳಿ ನಾದದ ಜೇನಸವಿ ತುಂಬಿ ಸುರಿಸಿ; ಮರಳಿ ಮೆದುಗಲ್ಲ ಕನ್ನಡಿಯವೋಲೆಸೆಯೆ ತಾ- ವರೆಮುಖವು ಮನದಲ್ಲಿ ನಿಲಲಿ ಸಡಗರಿಸಿ!     ಕೆಂಪು ತೊಂಡೆಯ ತುಟಿಯು ಸಂತಸದಲಲುಗಾಡಿತಂಪು ತುಂಬಿಹ ಹರುಷದುಲಿಯೂದೆ ಕೊಳಲು;…
  • August 08, 2012
    ಬರಹ: santhu_lm
    ನುಡಿವ ನಾಲಗೆಯ ನಡೆಯ ಮೇಲೇಕೋ ನನಗನುಮಾನ.ಟೊಳ್ಳು ಪೊಳ್ಳು ಸುಳ್ಳು ನುಡಿದು,ನನ್ನ ಕಳ್ಳನನ್ನಾಗಿಸುವ,ನಾಲಗೆಯ ಮೇಲೆ ನನಗನುಮಾನ.ಕಳ್ಳ ದೃಷ್ಟಿಯನಾಕುವ ಕಣ್ಣುಗಳ ಮೇಲೇಕೋ ನನಗನುಮಾನ.ಕಂಡ ಕಂಡದ್ದರ ಮೇಲೆ ಕಣ್ಣು ಹಾಕಿ,ಮುಖಕ್ಕೆ ಮಸಿ ಬಳಿಸುವ ,…
  • August 07, 2012
    ಬರಹ: Prakash Narasimhaiya
      ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು.  ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು…
  • August 07, 2012
    ಬರಹ: ku.sa.madhusudan
     ವೃತ್ತಿಯಲಿ ವಕೀಲನಾಗಿ ಪ್ರವೃತ್ತಿಯಲಿ ನೇಕಾರನಾಗಿ ಬದುಕಿದ ಮೋಹನದಾಸನೆಂಬ ಮುದುಕ ಬಿಟ್ಟು ಹೋದ ಚರಕಗಳಿಂದು ಸ್ಥಬ್ದವಾಗಿವೆ ನೂಲುವ ಕೈಗಳಿಗೆ ಕಾಯುತಿವೆ ನೂಲಬೇಕಾದ ಕೈಗಳಲಿ ಕೆಲವು ಕಂಪ್ಯೂಟರಿನಲಿ ಕಳೆದು ಹೋಗಿವೆ ಇನ್ನು ಕೆಲವು ಕೋವಿ ಹಿಡಿದು…
  • August 07, 2012
    ಬರಹ: kavinagaraj
    ಬಯಕೆಯದು ದೂರಾಗಿ ತೃಪ್ತಿ ಸಿಕ್ಕುವುದು ಮತ್ಸರದ ನೆರಳಿರದೆ ನೆಲೆಸೀತು ಶಾಂತತೆಯು | ಭಕ್ತಿಯೊಂದಿರಲಾಗಿ ಚಿರಸುಖವು ಸಿಕ್ಕೀತು ನಿತ್ಯನೂತನ ಶಕ್ತಿ ಭಕ್ತಿ ಮೂಢ || ..309 ತಂತ್ರಗಳು ಬೇಕಿಲ್ಲ ಮಂತ್ರಗಳ ಹಂಗಿಲ್ಲ ನಿಜಭಕ್ತನಾದವಗೆ…
  • August 07, 2012
    ಬರಹ: malegiri
      "ಅಣ್ಣಾ..   ದಯವಿಟ್ಟು ಎದ್ದೇಳು..ಘಂಟಿ ಎಂಟ್ ಆಗ್ಲಿಖತ್ತದ , ಇವತ್ತು ಬೈ ಚಾನ್ಸ್  ನನ್ನ  ಕಾಲೇಜ್ ಬಸ್ ಮಿಸ್ ಆಯಿತು,ಸರಿಯಾದ ಟೈಮಿಗೆ ಹೋಗ್ಲಿಲ್ಲಂದ್ರೆ  ಇವತ್ತಿಂದ ಶುರು ಅಗೋ ಇಂಟರ್ನಲ್ಸ್  ಮಿಸ್  ಆಗ್ತಾವ.. ಪ್ಲೀಸ್ ನನಗ ಕಾಲೇಜ್ ತನಕ…
  • August 07, 2012
    ಬರಹ: gururajkodkani
      ನೀವು ಧ್ಯಾನಚ೦ದ್ ಹೆಸರು ಕೇಳಿರಬಹುದು.’ಹಾಕಿ ಮಾ೦ತ್ರಿಕ ’ ಎ೦ದೇ ಪ್ರಸಿದ್ಧರಾದ ಧ್ಯಾನಚ೦ದ್ ವಿಶ್ವ ಹಾಕಿಯ ದ೦ತಕಥೆ.ಗೋಲು ಗಳಿಸುವುದೆ೦ದರೇ ಅವರಿಗೆ ನೀರು ಕುಡಿದಷ್ಟು ಸಲೀಸು. ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಹಾಕಿ ಆಡಿದ ಧ್ಯಾನಚ೦ದ್…
  • August 07, 2012
    ಬರಹ: newsathish
    ನಮಸ್ತೆ ಗೆಳೆಯರೇ, ನಾನು ಕೆಲವು ಇಂಗ್ಲಿಷ್ ಚಲನ ಚಿತ್ರ ಗಳಿಗೆ ಕನ್ನಡದಲ್ಲಿ   ಸಬ್-ಟೈಟಲ್ಸೆ ಮಾಡಬೇಕಂದು  ಇಚ್ಚಿಸಿರುವೆ :) ದಯವಿಟ್ಟು  ಯಾರಾದರು ಇದನ್ನು ಹೇಗೆ ಮಾಡಬಹುದು ಎಂದು ತಿಳಿಸಿ ? "Subtitle Workshop" ಎಂಬ ತಂತ್ರ೦ಶಾದಲ್ಲಿ …
  • August 07, 2012
    ಬರಹ: spsshivaprasad
    ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ  ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ..   ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, …
  • August 07, 2012
    ಬರಹ: spsshivaprasad
    ನಾನು ಅಂದುಕೊಂಡದ್ದನ್ನೆಲ್ಲ ಬರೆಯಲು ಸಾಧ್ಯವಿಲ್ಲ, ಇದಕ್ಕೆ ಮನಸೂ ಒಪ್ಪುವುದಿಲ್ಲ.. ನಾನು ಈ ವ್ಯವಸ್ಥೆಯ ಅವಸ್ಥೆ.. ನಾನು ಸರಿ ಎಂದಾಗ  ಅವರು ಹುಚ್ಚರಂತೆ ಕಂಡರು ನಾನೂ ಹುಚ್ಚನಾದೆ..   ನಾನು ಅವಸ್ಥೆ, ನಾನು ಬದಲಾಗಬೇಕಿದೆ ಆರರಿಂದ ಮೂರಕ್ಕೆ, …
  • August 07, 2012
    ಬರಹ: Premashri
    ಬಾನು ಸುರಿಸಿದ ಅನಂತ  ಮುತ್ತುಗಳನು ಪೋಣಿಸಿಹಸಿರು  ಸೀರೆಯಲಿ ಭುವಿಯು  ಸಂಭ್ರಮಿಸುತಿರಲು  ಚಿಲಿಪಿಲಿ ನಾದ  ಜುಳು ಜುಳು ನಿನಾದವಿರಲುಪನ್ನೀರ  ಸಿಂಚನಗೈಯುತ್ತಾ  ತುಂಬಿ ಧುಮುಕುತಾ  ಜಲಪಾತಗಳು  ಧಾರೆಯೆರೆಯಲು ನವಿಲಿನ ನಾಟ್ಯ ತರುಲತೆಗಳಲಾಸ್ಯ…
  • August 07, 2012
    ಬರಹ: sathishnasa
    ಮಾರ್ಗದರ್ಶನ ಬೇಕೆನುತ ಗುರುವನರಸಿ ಹೋಗದಿರು ಕಪಟಿಯಾಗಿರಬಹುದು ಗುರುವು ಎಚ್ಚರಿಕೆಯಲಿ ಇರು ಗುರುವು ಸಿಗಲಿಲ್ಲವೆನುತ ನೀ ಮನಸಿನಲಿ ಕೊರಗದಿರು ಗುರು ಇಲ್ಲದಿರೆ ಸಾಧನೆಯ ಮಾಡಲಾಗದು ಎನ್ನದಿರು   ಒಳ್ಳೆಯ ಗುರುವು ಇರಬೇಕು ಸಾಧನೆಯ ಹಾದಿಯಲಿ ಸರಿ…
  • August 07, 2012
    ಬರಹ: Jayanth Ramachar
    ಮಧುರ ಅಮರ ಹೋದ ದಾರಿಯನ್ನೇ ನೋಡುತ್ತಾ ನಿಂತಿದ್ದಳು.
  • August 07, 2012
    ಬರಹ: makara
                                                       ಕಾಶ್ಮೀರ ಶೈವತತ್ವ
  • August 07, 2012
    ಬರಹ: Rajendra Kumar…
    "ದಾಗ್ ಅಚ್ಚೆ ಹೈ" ದುಬಾರಿ ಸಾಬೂನುನಿಂದ ಹಿಡಿದುಅಗ್ಗದ ಎಲ್ಲಾ ಸಾಬೂನನ್ನೂ ಬಳಸಿ,ತಿಕ್ಕಿ ತಿಕ್ಕಿ ಮೈ ಮತ್ತು ಬಟ್ಟೆಗಳನು ತೊಳೆದುಕೊಂಡು   ಶುಭ್ರವಾಗಿ, ಶುದ್ದವಾಗಿ,ಸುಘಂದದ ಎಣ್ಣೆ ಒರಿಸಿಕೊಂಡು ತಯಾರಾಗುತ್ತೇನೆ.ಮೈಗೆನೋ ಸಮಾಧಾನ,ಆದರೆ ನನ್ನ…
  • August 06, 2012
    ಬರಹ: Prakash Narasimhaiya
      ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ  ಹಂಚಿಕೊಳ್ಳುತ್ತಿದ್ದೇನೆ.    ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು.  ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ…
  • August 06, 2012
    ಬರಹ: dayanandac
    ಪಂಚಾಂಗದ ಪಗಡೆ ಎರೆಡೆರೆಡು ಬಾರಿ, ನಿಜದ ಸುಳಿವ ನೀಡುವಲ್ಲಿ ವಿಫಲವಾದದ್ದೇಕೆ?   ಕಳೆದೆರೆಡು ವರುಶದಿಂದ ಹಂಚ್ಹಿಕೊಂಡದ್ದು ಮನಸ್ಸನ್ನಲ್ಲದೇ ಎಲ್ಲವನ್ನೊ, ಪರಿಣಾಮ, ಮದುವೆಯ ಮಾತಿಗೊ ಮುನ್ನ, ಪೂರ್ಣವಿರಾಮ!   ಹಣ್ಣು, ಕಾಯಿ, ದೊಫ, ಕರ್ಪೂರಗಳ…