August 2012

  • August 06, 2012
    ಬರಹ: jeevotham
       ಕವನಗಳನ್ನು ಕಾದಂಬರಿಗಳನ್ನು ನಾಟಕಗಳನ್ನು ಪತ್ರಿಕೆಗಳನ್ನು ನಾವು ಓದಿ ಸಂತೋಷಪಡುತ್ತೇವೆ. ಒಂದೊಂದು ಕಾಲದಲ್ಲಿ ಒಂದೊಂದು ಸಾಹಿತ್ಯ ಪ್ರಕಾರಗಳು ಚೆನ್ನಾಗಿ ಬೆಳೆದು ಪ್ರಸಿದ್ಧವಾಗುತ್ತವೆ. ಇದಕ್ಕೆ ಕಾರಣ ಆ ಕಾಲದ ಸಮಾಜದ ರೀತಿ, ವ್ಯವಸ್ತೆ,…
  • August 06, 2012
    ಬರಹ: saraswathichandrasmo
    ಪಡೆದು ಪರಿಸರದಿಂದಲೇ ನೀರು, ನೆರಳು, ಉಸಿರು ಮಲಿನಗೊಳಿಸುವರೇಕೆ ಅದ ಮನುಜಕುಲದವರು ಶಾಪವಾಗಿ ತಟ್ಟದೆ ಪರಿಸರದ ನಿಟ್ಟುಸಿರು.  
  • August 06, 2012
    ಬರಹ: mmshaik
     ಆಕಾಶದಲ್ಲಿ ಮೋಡದೊಂದಿಗೆ.. ಭೂಮಿಯಲ್ಲಿ ನದಿಯೊಂದಿಗೆ... ನಡೆದು ಹೋಗುತ್ತಿರುವೆ...!   ಕಪ್ಪಿನೊಂದಿಗೆ ಬಿಳಿ, ಉಪ್ಪಿನೊಂದಿಗೆ ಸಿಹಿ, ತಂಪಿನೊಂದಿಗೆ ಕಂಪು, ಈ ಜಗತ್ತಿನ ವಿಧಿಯಿದು....!   ಎಲ್ಲವುಗಳಿಗೆ ಮೌನವಿದೆ.... ಕತ್ತಲ ಕೊನೆಯಿದೆ.....…
  • August 06, 2012
    ಬರಹ: bhalle
      "ಲೇ ಚೆಲ್ವಿ, ತಿಮ್ಮಿ, ಸುಬ್ಬಿ ಬೇಗ ಬನ್ರೇ! ಇಮಾನದ ಟ್ಯಾಂಕಿಯಲ್ಲಿ ನೀರು ಬಂದೈತೆ!! ಬೇಗ ತುಂಬೊಲ್ಕೊಳ್ದೇ ಇದ್ರೆ ಒಂಟೋಯ್ತದೇ"   "ಈ ನೀರಿಗೆ ಬಲೇ ದುಡ್ಡು ಕೊಡ್ಬೇಕು ಆದ್ರೇನು ನಮ್ ನೆಲದಾಗೆ ನೀರೇ ಇಲ್ವೇ !"   "ಬೆಲೆ ಜಾಸ್ತಿ ಅಂದ್ರೆ ಏನ್…
  • August 06, 2012
    ಬರಹ: Jayanth Ramachar
    ಅಮರ್...ಅದೂ...ಅದೂ ಇಷ್ಟು ದಿವಸ ಅಂದರೆ ಎರಡು ವರ್ಷದಿಂದ ನಿನ್ನ ಬಳಿ ಮಧುರ ಎಂದು ಮಾತಾಡುತ್ತಿದ್ದಿದ್ದು ನಾನಲ್ಲ. ಅದು ಪ್ರೇಮ !!ಅಮರನಿಗೆ ಒಂದು ಕ್ಷಣ ಸುತ್ತುವ ಭೂಮಿ ನಿಂತಂತೆ ಭಾಸವಾಯಿತು. ಆ ಕ್ಷಣಕ್ಕೆ ಅವನಿಗೆ ಏನೂ ಅರ್ಥವಾಗದೆ, ಮಧು ಏನಂದೆ…
  • August 05, 2012
    ಬರಹ: makara
          ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ್ಮದ ವಿವಿಧ…
  • August 05, 2012
    ಬರಹ: siddharam
              ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಟುಂಬ ಯೋಜನೆಯನ್ನು ಜಾರಿಗೊಳಿಸಿ, ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ…
  • August 05, 2012
    ಬರಹ: Shrikantkalkoti
     ಈ ಲೇಖನದ ಹಿಂದಿನ ಭಾಗ ಗ್ಯಾಸ್ ಚೇಂಬರ್ ಗಳು
  • August 05, 2012
    ಬರಹ: Harish Anehosur
    ರಘು ಆ ಬಟ್ಟೆಯನ್ನು ತೆಗೆದುಕೊಂಡು ಸೀದಾ ಕೆ ಸಿ ಜೆನೆರಲ್ ಆಸ್ಪತ್ರೆಗೆ ನಡೆದನು.ಅಲ್ಲಿದ್ದ ಡಾಕ್ಟರ ಗೆ ಆ ಬಟ್ಟೆಯನ್ನು ನೀಡಿ ಅದನ್ನು ವಿವರವಾಗಿ ಪರಿಶೀಲಿಸಿ ರಿಪೋರ್ಟ್ ತಯಾರು ಮಾಡುವಂತೆ ತಿಳಿಸಿದನು.ಒಂದು ವಾರದ ನಂತರ ಬಂದ ಆ ರಿಪೋರ್ಟಿನಲ್ಲಿ…
  • August 05, 2012
    ಬರಹ: Rajendra Kumar…
    ನಿನಗಾಗುವ ಆ ನೋವಿಗೆ ಕಾದಿರುವೆ ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,ನನ್ನ ಕಣ್ಣೀರ ನೆಕ್ಕಿ ಹೋಯ್ತು.ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.ಸಿಡಿಲು ಗುಡುಗುಗಳ ನಡುವೆ ಸಿಲುಕಿಸದ್ದಿಲ್ಲದಂತಾಗಿರುವ…
  • August 04, 2012
    ಬರಹ: ramaswamy
       ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ…
  • August 04, 2012
    ಬರಹ: makara
             ಗಂಡನಿಗೆ ಹೆಂಡತಿಯ ಮೇಲೆ ಒಂದು ತೆರೆನಾದ ಅನುಮಾನ. ಚಿಕ್ಕ ಕೂದಲೇನಾದರು ಸಿಕ್ಕಿದರೆ, ಯಾರೋ ಸಣ್ಣ ಕೂದಲಿನವನು ಮನೆಗೆ ಬಂದಿದ್ದನೆಂದು ಅನುಮಾನಿಸುತ್ತಿದ್ದ. ಉದ್ದ  ಕೂದಲೇನಾದರೂ ಸಿಕ್ಕರೆ ಉದ್ದಕೂದಲಿನವನು ಬಂದಿದ್ದನೆಂದು…
  • August 04, 2012
    ಬರಹ: Soumya Bhat
     ಹೊರಟು ಬಿಡು ಗೆಳೆಯಾ ನಿನ್ನೆಲ್ಲ ನೆನಪುಗಳೊಡನೆ...   ನನ್ನ ಬದುಕಿನ ನಿನ್ನ ಪುಟಗಳು ನಿನ್ನ ಮಡಿಲಲ್ಲಿನ ನನ್ನ ದಿನಗಳು ಹುಸಿ ಮುನಿಸಿನ ಪಿಸು ಮಾತುಗಳು ಮರೆಯ ಬೇಕಿದೆ ಇ೦ದು ಎಲ್ಲವನ್ನೂ...   ಭರವಸೆಯೇ ಇಲ್ಲದ ಬದುಕಿಗೆ ನಿನ್ನ ಪ್ರೀತಿಯ ಸಮಾಧಿ …
  • August 04, 2012
    ಬರಹ: nanjunda
    ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟಮಿನ್ ಆಗರ. ಅವುಗಳ…
  • August 04, 2012
    ಬರಹ: Prakash Narasimhaiya
      ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ .  ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ.  ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದಲೂ  ಒಳ್ಳೆಯ…
  • August 04, 2012
    ಬರಹ: ramaswamy
    ಪದ್ಯಗಳ ಝಳಕ್ಕೆ ಮುಖ ಬೆವರುತ್ತದೆ ಸಂಧ್ಯಾದೇವಿ ತಮ್ಮ ಹಿಂದಿನ ಎರಡು ಸಂಕಲನಗಳಿಂದ ಈಗಾಗಲೇ ಕಾವ್ಯಾಸಕ್ತರ ಗಮನ ಸೆಳೆದು ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸಿದ ಕವಯತ್ರಿ. ಉಪನಿಷತ್ತುಗಳ ಭಾವಧಾರೆ ಈ ಕವಿಯ ಮೂಲ ಧಾತು. ಸಂಸ್ಕೃತದ ನೇರ…
  • August 04, 2012
    ಬರಹ: H A Patil
         ' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು.      ' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವತ್ತಿನ…
  • August 04, 2012
    ಬರಹ: Soumya Bhat
     ಜೊತೆ ಬಾರದಿರಿ ಕನಸುಗಳೇ.... ನಿಜವಾಗದ ನಿಮ್ಮ ಮಡಿಲಲ್ಲಿ ತಲೆಯಿಟ್ಟು ಕಾಲಾಹರಣ ಮಾಡಲು ಸಮಯವಿಲ್ಲ ನನಗೆ....   ಹಿ೦ಬಾಲಿಸದಿರಿ ಮಾತುಗಳೇ.... ಅವರಿವರ ಬಾಯಲ್ಲಿ ಕಾಣದಿದ್ದರೂ ಕ೦ಡವರ೦ತೆ ಬರುವ ಕುಹಕಗಳ ಕೇಳಲು ಸಮಯವಿಲ್ಲ ನನಗೆ.....   ನೋವ …
  • August 04, 2012
    ಬರಹ: sathishnasa
    ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ…
  • August 04, 2012
    ಬರಹ: kamala belagur
    ಮಾಯಾ ಬಣ್ಣ ಬಣ್ಣಮಯ ಬದುಕಲ್ಲಿ ಬಿಳಿ,ನೀಲ,ಕೆಂಪು,ಕಪ್ಪು, ಹಸಿರು, ಹಳದಿ ನೆರೆದಿಹವು ನೂರೆಂಟು ಬಣ್ಣಗಳ  ಮೇಳ ....    ನೂರು  ಕನಸುಗಳಿಗೆ ಬಣ್ಣ ತುಂಬಿ ಮೆರೆಸುತಾ ಸಕಲವ ಮರೆಸುವಹಣ ಬಣ್ಣದ ತಾಳಕೆ ಎಲ್ಲ ಬಣ್ಣಗಳ ಸಮ್ಮಿಳಿತಹಲವು  ಭವಿಷ್ಯಗಳ…