ಕವನಗಳನ್ನು ಕಾದಂಬರಿಗಳನ್ನು ನಾಟಕಗಳನ್ನು ಪತ್ರಿಕೆಗಳನ್ನು ನಾವು ಓದಿ ಸಂತೋಷಪಡುತ್ತೇವೆ. ಒಂದೊಂದು ಕಾಲದಲ್ಲಿ ಒಂದೊಂದು ಸಾಹಿತ್ಯ ಪ್ರಕಾರಗಳು ಚೆನ್ನಾಗಿ ಬೆಳೆದು ಪ್ರಸಿದ್ಧವಾಗುತ್ತವೆ. ಇದಕ್ಕೆ ಕಾರಣ ಆ ಕಾಲದ ಸಮಾಜದ ರೀತಿ, ವ್ಯವಸ್ತೆ,…
ಆಕಾಶದಲ್ಲಿ ಮೋಡದೊಂದಿಗೆ..
ಭೂಮಿಯಲ್ಲಿ ನದಿಯೊಂದಿಗೆ...
ನಡೆದು ಹೋಗುತ್ತಿರುವೆ...!
ಕಪ್ಪಿನೊಂದಿಗೆ ಬಿಳಿ,
ಉಪ್ಪಿನೊಂದಿಗೆ ಸಿಹಿ,
ತಂಪಿನೊಂದಿಗೆ ಕಂಪು,
ಈ ಜಗತ್ತಿನ ವಿಧಿಯಿದು....!
ಎಲ್ಲವುಗಳಿಗೆ ಮೌನವಿದೆ....
ಕತ್ತಲ ಕೊನೆಯಿದೆ.....…
ಅಮರ್...ಅದೂ...ಅದೂ ಇಷ್ಟು ದಿವಸ ಅಂದರೆ ಎರಡು ವರ್ಷದಿಂದ ನಿನ್ನ ಬಳಿ ಮಧುರ ಎಂದು ಮಾತಾಡುತ್ತಿದ್ದಿದ್ದು ನಾನಲ್ಲ. ಅದು ಪ್ರೇಮ !!ಅಮರನಿಗೆ ಒಂದು ಕ್ಷಣ ಸುತ್ತುವ ಭೂಮಿ ನಿಂತಂತೆ ಭಾಸವಾಯಿತು. ಆ ಕ್ಷಣಕ್ಕೆ ಅವನಿಗೆ ಏನೂ ಅರ್ಥವಾಗದೆ, ಮಧು ಏನಂದೆ…
ಈ ಹಿಂದೆ ಸಂಪದದಲ್ಲಿ, "ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ" ಎನ್ನುವ ಲೇಖನ ಮಾಲಿಕೆಯನ್ನು ಸೇರಿಸಿದ್ದೆ. ಸಂಪದಿಗರ ನಿರಂತರ ಪ್ರೋತ್ಸಾಹ ಮತ್ತು ಅವರು ಎತ್ತಿದ ಕೆಲವು ಪ್ರಶ್ನೆಗಳಿಗೆ ಪೂರಕವಾಗಿ ನಮ್ಮ ಧರ್ಮದ ವಿವಿಧ…
ಜನಸಂಖ್ಯೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕುಟುಂಬ ಯೋಜನೆಯನ್ನು ಜಾರಿಗೊಳಿಸಿ, ಅದನ್ನು ಯಶಸ್ವಿಗೊಳಿಸಲು ಸಾಕಷ್ಟು ಹಣವನ್ನು ವೆಚ್ಚ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ…
ರಘು ಆ ಬಟ್ಟೆಯನ್ನು ತೆಗೆದುಕೊಂಡು ಸೀದಾ ಕೆ ಸಿ ಜೆನೆರಲ್ ಆಸ್ಪತ್ರೆಗೆ ನಡೆದನು.ಅಲ್ಲಿದ್ದ ಡಾಕ್ಟರ ಗೆ ಆ ಬಟ್ಟೆಯನ್ನು ನೀಡಿ ಅದನ್ನು ವಿವರವಾಗಿ ಪರಿಶೀಲಿಸಿ ರಿಪೋರ್ಟ್ ತಯಾರು ಮಾಡುವಂತೆ ತಿಳಿಸಿದನು.ಒಂದು ವಾರದ ನಂತರ ಬಂದ ಆ ರಿಪೋರ್ಟಿನಲ್ಲಿ…
ನಿನಗಾಗುವ ಆ ನೋವಿಗೆ ಕಾದಿರುವೆ
ನಾನು ಮಳೆಯಲ್ಲಿ ನಿಂತು ಅತ್ತೆ ಯುಗಗಳಿಂದ.ಅತ್ತಾಗಲೆಲ್ಲ,ಬಿದ್ದ ಮಳೆ ಹನಿಯು,ನನ್ನ ಕಣ್ಣೀರ ನೆಕ್ಕಿ ಹೋಯ್ತು.ನಾನು ಅತ್ತದ್ದು ನಿನಗೆ ಗೊತ್ತಾಗಲೆಯಿಲ್ಲ.ಸಿಡಿಲು ಗುಡುಗುಗಳ ನಡುವೆ ಸಿಲುಕಿಸದ್ದಿಲ್ಲದಂತಾಗಿರುವ…
ನನ್ನ ಬದುಕಿನಿಂದ ಅಂತರ್ಧಾನನಾಗಿ ಇಪ್ಪತ್ತು ವರ್ಷಗಳ ನಂತರ ಅರಸೀಕೆರೆಯ ಸಂತೆಯಲ್ಲಿ ಮತ್ತೆ ಪ್ರತ್ಯಕ್ಷನಾಗಿ ದರ್ಶನ ನೀಡಿದ ಬಾಲ್ಯದ ಗೆಳೆಯ ಅಲ್ಲಲ್ಲ ಸಖನಾಗಿದ್ದ ಚಂದ್ರನನ್ನು ಕುರಿತೇ ಹೇಳ ಹೊರಟಿದ್ದೇನೆ. ಅವನ ಪೂರ್ಣ ಹೆಸರು ಚಂದ್ರಶೇಖರ…
ಗಂಡನಿಗೆ ಹೆಂಡತಿಯ ಮೇಲೆ ಒಂದು ತೆರೆನಾದ ಅನುಮಾನ. ಚಿಕ್ಕ ಕೂದಲೇನಾದರು ಸಿಕ್ಕಿದರೆ, ಯಾರೋ ಸಣ್ಣ ಕೂದಲಿನವನು ಮನೆಗೆ ಬಂದಿದ್ದನೆಂದು ಅನುಮಾನಿಸುತ್ತಿದ್ದ. ಉದ್ದ ಕೂದಲೇನಾದರೂ ಸಿಕ್ಕರೆ ಉದ್ದಕೂದಲಿನವನು ಬಂದಿದ್ದನೆಂದು…
ಹೊರಟು ಬಿಡು ಗೆಳೆಯಾ
ನಿನ್ನೆಲ್ಲ ನೆನಪುಗಳೊಡನೆ...
ನನ್ನ ಬದುಕಿನ ನಿನ್ನ ಪುಟಗಳು
ನಿನ್ನ ಮಡಿಲಲ್ಲಿನ ನನ್ನ ದಿನಗಳು
ಹುಸಿ ಮುನಿಸಿನ ಪಿಸು ಮಾತುಗಳು
ಮರೆಯ ಬೇಕಿದೆ ಇ೦ದು ಎಲ್ಲವನ್ನೂ...
ಭರವಸೆಯೇ ಇಲ್ಲದ ಬದುಕಿಗೆ ನಿನ್ನ
ಪ್ರೀತಿಯ ಸಮಾಧಿ …
ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಈಗಿನ ಬೆಲೆ ಏರಿಕೆಯಲ್ಲಿ ಹಣ್ಣು ಕೊಳ್ಳುವುದು ಮಾತ್ರ ಸಾಧ್ಯವಾಗುತ್ತಿಲ್ಲ. ಬಾಲ್ಯದಲ್ಲಿ ಯಥೇಚ್ಛವಾಗಿ ತಿನ್ನುತ್ತಿದ್ದ ಕೆಲವು ಹಣ್ಣುಗಳು ಪುಕ್ಕಟೆ ಲಭ್ಯ. ಹೆಚ್ಚು ವಿಟಮಿನ್ ಆಗರ. ಅವುಗಳ…
ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ . ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ. ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದಲೂ ಒಳ್ಳೆಯ…
ಪದ್ಯಗಳ ಝಳಕ್ಕೆ ಮುಖ ಬೆವರುತ್ತದೆ
ಸಂಧ್ಯಾದೇವಿ ತಮ್ಮ ಹಿಂದಿನ ಎರಡು ಸಂಕಲನಗಳಿಂದ ಈಗಾಗಲೇ ಕಾವ್ಯಾಸಕ್ತರ ಗಮನ ಸೆಳೆದು ಅವರ ಮುಂದಿನ ಹಾದಿಯ ಬಗ್ಗೆ ಕುತೂಹಲ ಹುಟ್ಟಿಸಿದ ಕವಯತ್ರಿ. ಉಪನಿಷತ್ತುಗಳ ಭಾವಧಾರೆ ಈ ಕವಿಯ ಮೂಲ ಧಾತು. ಸಂಸ್ಕೃತದ ನೇರ…
' ಏ ಪರಸಪ್ಪ ಬಾ ಇಲ್ಲಿ, ಒಂದು ಯೂಡಿ ಪ್ರಕರಣ ವರದಿಯಾಗಿದೆ, ಡೆಡ್ ಬಾಡಿ ವಾಚ್ಗೆ ನುಸ್ರತ್ ಅಲಿ ಜೊತೆಗೆ ಹೋಗಿ ಅವರಿಗೆ ಸಹಾಯ ಮಾಡು ' ಎಂದರು ಮಂಜಪ್ಪ ಗೌಡರು.
' ಅಲ್ಲ ಸಾರ್ ನಾನು ನಿನ್ನೆ ರಾತ್ರಿ ಒಂಭತ್ತು ಗಂಟೆಯಿಂದ ಇವತ್ತಿನ…
ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು
ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ…
ಮಾಯಾ ಬಣ್ಣ
ಬಣ್ಣಮಯ ಬದುಕಲ್ಲಿ ಬಿಳಿ,ನೀಲ,ಕೆಂಪು,ಕಪ್ಪು, ಹಸಿರು, ಹಳದಿ ನೆರೆದಿಹವು ನೂರೆಂಟು ಬಣ್ಣಗಳ ಮೇಳ ....
ನೂರು ಕನಸುಗಳಿಗೆ ಬಣ್ಣ ತುಂಬಿ ಮೆರೆಸುತಾ ಸಕಲವ ಮರೆಸುವಹಣ ಬಣ್ಣದ ತಾಳಕೆ ಎಲ್ಲ ಬಣ್ಣಗಳ ಸಮ್ಮಿಳಿತಹಲವು ಭವಿಷ್ಯಗಳ…