August 2012

  • August 04, 2012
    ಬರಹ: kpbolumbu
    ಬಿಟ್ಟುಬಿಡು ಈಗೆನ್ನ ಎನ್ನ ಭಾವಸಮಾಧಿಯೊಳುಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?ಆರ ಭಜಿಸಲಿ ಈ ಗಾಢ ತಿಮಿರದೊಳುಮನದ ಕದವನು ಈಗ ಮುಚ್ಚಿಕೊಳಲೇ?ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆರೇತ ಸಮುದ್ರದಲೀಗ ತೇಲಿಕೊಳಲೇ?ಅತ್ತು ಬಳಲಿದ ಕಣ್ಣ ಹನಿ…
  • August 04, 2012
    ಬರಹ: ksraghavendranavada
    ದಾರಿ, ಅದು ನಿತ್ಯ ಮೌನಿ,   ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ;   ನಡೆಯುತ್ತಲೇ ಇದ್ದಲ್ಲಿ ಅದೂ ನಮ್ಮೊ೦ದಿಗೇ ಸಾಗುತ್ತದೆ…
  • August 03, 2012
    ಬರಹ: makara
            ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬದನೆ ಕಾಯಿಯ…
  • August 03, 2012
    ಬರಹ: Prakash Narasimhaiya
        ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ  ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ.   " ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿದರೂ…
  • August 03, 2012
    ಬರಹ: partha1059
     ಬೆಂಗಳೂರಿನಲ್ಲಿ ಇಂದು ಸಂಜೆ  ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು  ಕಾಫಿ ಮಾಡಿ ಕುಡಿಯುತ್ತಿದ್ದಾರೆ. ನನಗೆ ಇಂತ…
  • August 03, 2012
    ಬರಹ: Jayanth Ramachar
    ಅಮರ್ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೋ. ನಾನು ನಿನ್ನನ್ನು ನಮ್ಮೊಡನೆ ಬಾ ಎಂದು ಏಕೆ ಒತ್ತಾಯ ಮಾಡುತ್ತಿದ್ದೇನೆ ಎಂದರೆ ಅಲ್ಲಿ ನಿಮ್ಮಪ್ಪ ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದಾರೆ ಕಣೋ. ಅವಳ ಜೊತೆ ನಿನಗೆ ಮದುವೆ…
  • August 03, 2012
    ಬರಹ: kpbolumbu
    ನಿನ್ನದೊಂದೇ ಗುಂಗುಎತ್ತ ಹೋದರೂ ಇಂದುನಿನ್ನ ಯೋಚನೆಯಲ್ಲಿ ಕಳೆದುಹೋದೆನುನಿನ್ನ ಗುಂಗಿನೊಳಿದ್ದುಮರಳ ಪ್ರತಿಮೆಯ ಕೊರೆದುಕಡಲ ತೀರದೆ ನಿಂತು ಕಳೆದುಹೋದೆನುಅಲೆಯ ಸದ್ದಿನ ಜೊತೆಗೆಸಿಡಿದು ಸಿಡಿಯುವ ಗುಡುಗುದಿಣ್ಣೆ ಹಳ್ಳದ ನಡುವೆ ಕಳೆದುಹೋದೆನುಕಡಲ…
  • August 03, 2012
    ಬರಹ: vidyakumargv
    ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾಗಿರುವ, ಪಶ್ಚಿಮ ಘಟ್ಟಗಳ ಪರ್ವತ ಸರಣಿ ಅನನ್ಯ ಪ್ರಾಕೃತಿಕ ಜೀವ ಮತ್ತು ಪರಿಸರ ಪ್ರಕ್ರಿಯೆಗಳನ್ನೂ ಅಪಾರ ಪ್ರಾಮುಖ್ಯತೆಯ ಭೂ ವೈಶಿಷ್ಟ್ಯ ತೆಗಳನ್ನೂ  ಪ್ರತಿನಿಧಿಸುತ್ತದೆ. ಇಲ್ಲಿನ ಬೆಟ್ಟ ಗುಡ್ಡಗಳು ಮತ್ತು …
  • August 03, 2012
    ಬರಹ: chetan honnavile
    ಎಜುಕೇಶನ್ ಕ೦ಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕ೦ಪನಿಯ, ಮೊದಲ ಕೆಲವು ದಿನಗಳು ನಿಜಕ್ಕೂ ಅವಿಸ್ಮರಣೀಯ ವಾಗಿರುತ್ತವೆ.ಯಾಕ೦ದ್ರೆ ಲಾರ್ವ ದಿ೦ದ ಕಪ್ಪೆ ಆಗಿ ಬೆಳವಣಿಗೆ ಹೊ೦ದುವ೦ತೆ,ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ…
  • August 03, 2012
    ಬರಹ: partha1059
     ಅದೇನೊ ಆಕೆಯ ಸ್ವಭಾವವೆ ಹಾಗೆ. ಒಂದೆರಡು ದಿನ ಮೌನವಾಗಿದ್ದರೆ ಮತ್ತೆರಡು ದಿನ ಅದೇನೊ ಟೆನ್ಷನ್ ಇರುವಳಂತೆ ಅವಳ ವರ್ತನೆ. ಎಲ್ಲರನ್ನು ನಗುತ್ತ ಮಾತನಾಡಿಸುತ್ತಲೆ ಇರುವ ಅವಳು ಅದೇಕೊ ಕೆಲವು ದಿನ ವ್ಯಘ್ರಳಾಗಿರುತ್ತಾಳೆ. ಆ ದಿನ ಯಾರ ಮೇಲಾದರು…
  • August 03, 2012
    ಬರಹ: sitaram G hegde
    ತಮ್ಮ ಸಾಧನೆಗೆ   ಈ ಜಗತ್ತೇಚಿಕ್ಕದೆಂದವರೆಲ್ಲಾಇಂದುಸಣ್ಣಗೋರಿಯೊಳಗೆತಣ್ಣಗೆಮಲಗಿದ್ದಾರೆ.......++++++++++++++ನನ್ನಭಾವನೆಗಳಭಾರಹೊರುವಸಾಮರ್ಥ್ಯಯಾವೊಂದುಶಬ್ದಕ್ಕೂಇರಲಿಲ್ಲ,ಎರಡುಹನಿಕಣ್ಣೀರುನನ್ನಸಮಾಧಾನಿಸಿತು.......
  • August 03, 2012
    ಬರಹ: kiran.H.S
    ನಿನಗುಸಿರು ನೀಡಿರುವುದೆ ಕನ್ನಡ ಉಸಿರು ಬಂದೊಡನೆ ನುಡಿಯದಿರು ಎನ್ನಡ, ಎಕ್ಕಡಾ.... ಯಾವಾಗಲು ತೊಡದಿರು ಇಂಗ್ಲೀಶ್ ಮೋಹದ ಮುಕವಾಡ ಮನ ಬಿಚ್ಹಿ ಹೆಲೊಮ್ಮೆ ಕನ್ನಡ ಕನ್ನಡ ಕನ್ನಡ......                                   - ಹೊ.ಸ.ಕಿರಣ್
  • August 02, 2012
    ಬರಹ: ramaswamy
    ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ ‘ಮೊದಲ ಮಳೆಯ ಮಣ್ಣು’ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು ‘ಮೊದಲ ಮಳೆಯ ಮಣ್ಣು’ ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ‘ವರ್ತಮಾನ’ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ…
  • August 02, 2012
    ಬರಹ: rajut1984
    ಮರೆತೋದ ಮಾತಿದು ಮನದಾಳದಾಡಿದು ನನ್ನ ಕಣ್ಣ ಅ೦ಚಿನ ನೂರಾರು ಕನಸಿದು ಮಾತಿಗೆ ನಿಲುಕದ ಭಾವದ ಗೀಳಿದು ಮನಸಾರೆ ಹಾಡುವೆನು ಕೇಳುವ ಹಾಡಿದು   ಬೇಸ್ತುಬಿದ್ದ ನನ್ನ ಮನಕೆ ಅರವಳಿಕೆ ನೀನಾದೆ ಕಾಡತಿರುವ ನನ್ನ ಕನಸ ಕನವರಿಕೆಯು ಆದೆ ಏನೆ೦ದು ಹೇಳಲಿ ಎ೦ದು…
  • August 02, 2012
    ಬರಹ: spsshivaprasad
    ಅನ್ನ ದೇವನೆ ಬಾರೋ ಮುನ್ನ ಜವ ಬಂದಾನೊ, ಬೆನ್ನಿಗಂಟಿದ ಹೊಟ್ಟಿ ಮ್ಯಾಗ ಕಾಣದ ಬಟ್ಟಿ.. ಕೊಟ್ಟಿಯೆಂದರ ಜಗವೆ ಗಿಡಿತಾದ ಒಳಗ ಜಗಕ್ಕಿಂತ ದೊಡ್ಡದೊ ನಮ್ಮ ಬಳಗ..     ಅವನಿಗೂ ಹಸಿವಾದ, ಇವನಿಗೂ ಹಸಿವಾದ ಹುಸಿಯಾಗದಿರಲೆಮ್ಮ ನಂಬಿಕಿ.. ಬಸಿರು ಬಯಕೀ …
  • August 02, 2012
    ಬರಹ: shreekant.mishrikoti
    ಒಬ್ಬಾತ ಎಂಟು ವರುಷದವನಿದ್ದಾಗಲೇ ತಾಯಿ ತೀರಿಕೊಳ್ಳುತ್ತಾಳೆ, ತಂಗಿಯಂದಿರನ್ನು ಸಂಬಂಧಿಕರು ಕರೆದುಕೊಂಡು ಹೋಗುತ್ತಾರೆ. ತಂದೆ , ಅಣ್ಣ ಮತ್ತು  ಈತ ಈ ಮೂವರೇ ಮನೆಯಲ್ಲಿ. ಅಣ್ಣ ಮತ್ತು ತಮ್ಮ  ಮೂವರಿಗೂ ಅಡಿಗೆ ಮಾಡುತ್ತಾರೆ. ತಂದೆ ದಿನಾಲೂ ಸಂಜೆ…
  • August 02, 2012
    ಬರಹ: Prakash Narasimhaiya
     
  • August 02, 2012
    ಬರಹ: sada samartha
     ಗೊಲ್ಲರ ಕೋಲಾಟ :    ಕೋಲಾಟ ವಾಡೋಣ ಗೆಳೆಯರೇ | ನಾವೆಲ್ಲಾ |  ಕೋಲಾಟ ವಾಡೋಣ ಬನ್ನಿರೆ  ||ಪ||ಬಣ್ಣ ಬಣ್ಣದ ಕೋಲ ತನ್ನಿರಿ |ಚೆಲುವ ಕೃಷ್ಣನ  ಬಳಿಗೆ ಬನ್ನಿರಿ | ಹೊಯ್ನೀಲಮೇಘನಾ ಸುತ್ತ ಸೇರಿರಿತಾಳ ಮೇಳದಿ ಆಟ ಆದಿರಿ ||೧|| ಹಾಲು ಮೊಸರು…
  • August 02, 2012
    ಬರಹ: Jayanth Ramachar
    ಮಧುರಳ ಮಾತುಗಳಿಂದ ಅಮರ್ ಬಹಳ ನೊಂದುಕೊಂಡಿದ್ದ. ಇದನ್ನು ಆದಷ್ಟು ಬೇಗ ಪರಿಹರಿಸಕೊಳ್ಳದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಪರೋಕ್ಷವಾಗಿ ನಾನೇ ಕಾರಣವಾಗಬೇಕಾಗುತ್ತದೆ ಎಂದು ಆಲೋಚಿಸಿ ಪ್ರೇಮ ಮೊಬೈಲಿಗೆ ಕರೆ ಮಾಡಿದ. ಬಹಳ ದಿನಗಳ ನಂತರ ಪ್ರೇಮ…
  • August 02, 2012
    ಬರಹ: ASHOKKUMAR
     ಹೈಟೆಕ್ ಒಲಿಂಪಿಕ್ಸ್