ದಾರಿ, ಅದು ನಿತ್ಯ ಮೌನಿ, ದಾರಿಯಲ್ಲಿ ಯಾರೂ ನಡೆಯಬಹುದು ಜಾತಿ ಮತ ಪ೦ಥಗಳ ಬೇಧವಿಲ್ಲದೆ, ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ ನಿ೦ತರದು ಸ್ಥಾವರ, ಆ ಕ್ಷಣಕ್ಕೆ ನಮ್ಮ ಅನುಭವಗಳ ಅ೦ತ್ಯ; ನಡೆಯುತ್ತಲೇ ಇದ್ದಲ್ಲಿ ಅದೂ ನಮ್ಮೊ೦ದಿಗೇ ಸಾಗುತ್ತದೆ…
ಒಂದಾನೊಂದು ಊರು, ಆ ಊರಿಗೊಬ್ಬ ರಾಜ. ರಾಜನೆಂದ ಮೇಲೆ ಹೊಗಳು ಭಟರು ಇರಲೇ ಬೇಕಲ್ಲವೇ? ಹೊಸದಾಗಿ ಬಂದ ಬಾಣಸಿಗನೊಬ್ಬ ಬದನೇಕಾಯಿಂದ ವಿಶೇಷವಾದ್ದೊಂದು ಖಾದ್ಯವನ್ನು ತಯಾರಿಸಿದ. ಅದು ರಾಜನಿಗೆ ಬಹಳ ಮೆಚ್ಚುಗೆಯಾಯಿತು. ರಾಜ ಆ ಬದನೆ ಕಾಯಿಯ…
ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ.
" ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿದರೂ…
ಬೆಂಗಳೂರಿನಲ್ಲಿ ಇಂದು ಸಂಜೆ ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು ಕಾಫಿ ಮಾಡಿ ಕುಡಿಯುತ್ತಿದ್ದಾರೆ. ನನಗೆ ಇಂತ…
ಅಮರ್ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೋ. ನಾನು ನಿನ್ನನ್ನು ನಮ್ಮೊಡನೆ ಬಾ ಎಂದು ಏಕೆ ಒತ್ತಾಯ ಮಾಡುತ್ತಿದ್ದೇನೆ ಎಂದರೆ ಅಲ್ಲಿ ನಿಮ್ಮಪ್ಪ ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದಾರೆ ಕಣೋ. ಅವಳ ಜೊತೆ ನಿನಗೆ ಮದುವೆ…
ಹಿಮಾಲಯ ಪರ್ವತಗಳಿಗಿಂತಲೂ ಹಳೆಯದಾಗಿರುವ, ಪಶ್ಚಿಮ ಘಟ್ಟಗಳ ಪರ್ವತ ಸರಣಿ ಅನನ್ಯ ಪ್ರಾಕೃತಿಕ ಜೀವ ಮತ್ತು ಪರಿಸರ ಪ್ರಕ್ರಿಯೆಗಳನ್ನೂ ಅಪಾರ ಪ್ರಾಮುಖ್ಯತೆಯ ಭೂ ವೈಶಿಷ್ಟ್ಯ ತೆಗಳನ್ನೂ ಪ್ರತಿನಿಧಿಸುತ್ತದೆ. ಇಲ್ಲಿನ ಬೆಟ್ಟ ಗುಡ್ಡಗಳು ಮತ್ತು …
ಎಜುಕೇಶನ್ ಕ೦ಪ್ಲೀಟ್ ಆದಮೇಲೆ, ನಾವುಗಳು ಕೆಲಸಕ್ಕೆ ಸೇರುವ, ಮೊದಲ ಕ೦ಪನಿಯ, ಮೊದಲ ಕೆಲವು ದಿನಗಳು ನಿಜಕ್ಕೂ ಅವಿಸ್ಮರಣೀಯ ವಾಗಿರುತ್ತವೆ.ಯಾಕ೦ದ್ರೆ ಲಾರ್ವ ದಿ೦ದ ಕಪ್ಪೆ ಆಗಿ ಬೆಳವಣಿಗೆ ಹೊ೦ದುವ೦ತೆ,ನಾವು ಪ್ರೊಡಕ್ಟಿವ್ ಆಗಿ ಬದಲಾಗುವ ಸುವರ್ಣ…
ಅದೇನೊ ಆಕೆಯ ಸ್ವಭಾವವೆ ಹಾಗೆ. ಒಂದೆರಡು ದಿನ ಮೌನವಾಗಿದ್ದರೆ ಮತ್ತೆರಡು ದಿನ ಅದೇನೊ ಟೆನ್ಷನ್ ಇರುವಳಂತೆ ಅವಳ ವರ್ತನೆ. ಎಲ್ಲರನ್ನು ನಗುತ್ತ ಮಾತನಾಡಿಸುತ್ತಲೆ ಇರುವ ಅವಳು ಅದೇಕೊ ಕೆಲವು ದಿನ ವ್ಯಘ್ರಳಾಗಿರುತ್ತಾಳೆ. ಆ ದಿನ ಯಾರ ಮೇಲಾದರು…
ತಮ್ಮ ಸಾಧನೆಗೆ ಈ ಜಗತ್ತೇಚಿಕ್ಕದೆಂದವರೆಲ್ಲಾಇಂದುಸಣ್ಣಗೋರಿಯೊಳಗೆತಣ್ಣಗೆಮಲಗಿದ್ದಾರೆ.......++++++++++++++ನನ್ನಭಾವನೆಗಳಭಾರಹೊರುವಸಾಮರ್ಥ್ಯಯಾವೊಂದುಶಬ್ದಕ್ಕೂಇರಲಿಲ್ಲ,ಎರಡುಹನಿಕಣ್ಣೀರುನನ್ನಸಮಾಧಾನಿಸಿತು.......
ಕೃತ್ರಿಮವಲ್ಲದ ಸಹಜ ಆಲಾಪ : ಡಾ.ಕಣಾದ ರಾಘವರ ‘ಮೊದಲ ಮಳೆಯ ಮಣ್ಣು’ಡಾ.ಕಣಾದ ರಾಘವರ ಒಂದು ಡಜನ್ ಕತೆಗಳು ‘ಮೊದಲ ಮಳೆಯ ಮಣ್ಣು’ ಶೀರ್ಷಿಕೆಯಲ್ಲಿ ಸಂಕಲನವಾಗಿ ಬಂದಿವೆ. ಸದ್ಯೋ‘ವರ್ತಮಾನ’ವನ್ನೇ ತಮ್ಮ ಕತೆಗಳ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡಿರುವ…
ಒಬ್ಬಾತ ಎಂಟು ವರುಷದವನಿದ್ದಾಗಲೇ ತಾಯಿ ತೀರಿಕೊಳ್ಳುತ್ತಾಳೆ, ತಂಗಿಯಂದಿರನ್ನು ಸಂಬಂಧಿಕರು ಕರೆದುಕೊಂಡು ಹೋಗುತ್ತಾರೆ. ತಂದೆ , ಅಣ್ಣ ಮತ್ತು ಈತ ಈ ಮೂವರೇ ಮನೆಯಲ್ಲಿ. ಅಣ್ಣ ಮತ್ತು ತಮ್ಮ ಮೂವರಿಗೂ ಅಡಿಗೆ ಮಾಡುತ್ತಾರೆ. ತಂದೆ ದಿನಾಲೂ ಸಂಜೆ…
ಮಧುರಳ ಮಾತುಗಳಿಂದ ಅಮರ್ ಬಹಳ ನೊಂದುಕೊಂಡಿದ್ದ. ಇದನ್ನು ಆದಷ್ಟು ಬೇಗ ಪರಿಹರಿಸಕೊಳ್ಳದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಪರೋಕ್ಷವಾಗಿ ನಾನೇ ಕಾರಣವಾಗಬೇಕಾಗುತ್ತದೆ ಎಂದು ಆಲೋಚಿಸಿ ಪ್ರೇಮ ಮೊಬೈಲಿಗೆ ಕರೆ ಮಾಡಿದ. ಬಹಳ ದಿನಗಳ ನಂತರ ಪ್ರೇಮ…