ನನ್ನ ರೆಪ್ಪೆಯಲ್ಲಿ ಕೆಲವು...
ಧ್ವನಿಗಳಿವೆ.
ಕೋಗಿಲೆ, ಗಿಳಿಗಳ ಕ್ಷಣಗಳಿವೆ...!!
ನನ್ನ ಹ್ರುದಯದ ಬಳಿ ಕೆಲವು....
ಸ್ವರಗಳಿವೆ..
ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!!
ನನ್ನ ನಿದ್ದೆಗಳಲ್ಲಿ ಕೆಲವು...
ಕನಸುಗಳಿವೆ...
ಚಿಗುರು ಕೆಂಪಿನ…
ಸುರಿಯುತ್ತಿರುವ ಮಳೆಯಲ್ಲಿ (ಬೆಂಗಳೂರಲ್ಲಿ ಮಳೆ ಬರುತ್ತಿಲ್ಲ ಬಿಡಿ ಆದರೂ ಇರುವ ಸ್ವಲ್ಪ ಚಳಿಗೆ) ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ಒಂದು ಲೋಟ ಕಾಫೀ ಬೇಕೆನ್ನಿಸುವುದು ಸಹಜ. ಅಮ್ಮ ಇಲ್ಲೇ ಇದ್ದರೆ ನಿಮ್ಮ ಪುಣ್ಯ, ಕಾಫೀ ಕುಡಿಯುವ ಭಾಗ್ಯ ನಿಮಗೆ…
ಚಿತ್ತವದು ದೂರವಿರೆ ರೂಪ ರಸ ಗಂಧದಿಂ
ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ |
ನಿಂತೀತು ಮನವು ದೇವಸಾಮೀಪ್ಯದಲಿ
ಭಕ್ತಿಯೇ ಸಾಧನವು ಇದಕೆ ಮೂಢ || ..307
ದೇವನನು ಬಯಸುವ ಉತ್ಕಟತೆ ಭಕ್ತಿ
ಪ್ರೀತಿಯಾಮೃತದ ರಸಧಾರೆ ಭಕ್ತಿ |
ಭಕ್ತಿಯದು…
ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.ಕೆಳಗಿನ…
ಮಕ್ಕಳ ಕಿರುನಾಟಕ `` ಶ್ರೀಕೃಷ್ಣ ಕೌತುಕ '' ಶ್ರೀಕೃಷ್ಣನ ಕಥೆ ಹೇಳುವ ಮೊದಲು ಗಣಪನಿಗೊಂದಿಸುವೆ | ಪ್ರಥಮದಿ ಗಣಪನಿಗೆ || ಈ ಕಾರ್ಯಕೆ ಯಶ ಕರುಣಿಸು ಎಂದು ಶಾರದೆಗೆ ಮಣಿವೆ | ಗುರುವಡಿಗಳ ನೆನೆವೆ || ಸೇರಿದ ನಿಮಗೆಲ್ಲರಿಗಿದೋ…
ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ, ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ.ಗಿರೀಶ ಸದ್ರೀಮಠನೆ೦ಬ ಯುವ ಕಾಮುಕನ ಪೋಷಣೆಯಲ್ಲಿದ್ದ ಐತಿಹಾಸಿಕ ಬಸವನ ದೇವಾಲಯ ,ಒ೦ದೆರಡು ಉಪ್ಪು…
ತಡೀರಿ..ತಡೀರಿ...ಸ್ವಲ್ಪ ತಡೀರಿ..
ತಟ್ಟೆಗೆ ಕೈ ಹಾಕಬೇಡಿ.. ಇದು ಮೊನ್ನೆ ಮಾಡಿದ್ದು. ಈವಾಗ ತಿನ್ನಲು ಚೆನ್ನಾಗಿರೊಲ್ಲ. ಫ್ರೆಶ್ ಆಗಿ ಮಾಡಿ, ಬಿಸಿಬಿಸಿ ಇರುವಾಗಲೇ, ಕಾಯಿ ಚಟ್ನಿಯೊಂದಿಗೆ ತಿಂದರೇ.............ನೀವೂ ನನ್ನ ಹಾಗೇ ಗೋಳೀಬಜೆಯ…
ಯಾವುದೇ ಒಂದು ಕಾರ್ಯ ಸಮಗ್ರವಾಗಿ ನೆರವೇರಬೇಕಾದರೆ ಅದು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳಿಂದ ಉಂಟಾಗುತ್ತದೆ. ಯಾವುದೇ ಕಾರ್ಯವನ್ನು ಮಾಡಲು ಇಚ್ಛಾಶಕ್ತಿ ಬೇಕು. ತಾನು ಈ ಕಾರ್ಯವನ್ನು ಮಾಡಬೇಕೆಂಬ ಇಚ್ಛೆಯುಂಟಾಗಬೇಕು. ಇದರಿಂದ…
ನನ್ನ ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ,
ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ,
ಒಲವೆ ಜೀವನ ಆ ಜೀವವೇ ನೀನೇನಾ,
ನಿನ್ನ ಈ ಪ್ರೀತಿಯ ನಾ ಮರೆಯಲು ಸಾಧ್ಯಾನ.
ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ
ನೀ ಪ್ರೀತಿಸಿ ನನ್ನ, ಎಲ್ಲಿ…
ಒಂದೂವರೆ ವರ್ಷದಿಂದ ಒಂದೊಂದು ದಿನವನ್ನೂ ಒಂದೊಂದು ಯುಗದಂತೆ ಕಳಿಯುತ್ತಿದ್ದ ಅಮರನಿಗೆ ಮಧುರಳ ಮಾತು ಕೇಳಿದಾಗಿನಿಂದ ಅವಳನ್ನು ನೋಡುವ ಕಾತುರ ಹೆಚ್ಚಾಗಿ ದಿನಗಳನ್ನು ಕಳೆಯುವುದು ಇನ್ನೂ ಕಷ್ಟವಾಯಿತು. ಒಂದೆಡೆ ಅವಳು ಒಪ್ಪಿಗೆ ಏನೋ ಕೊಟ್ಟಿದ್ದಾಳೆ…
ಮಂಗಳೂರು ಹೋಮ್ಸ್ಟೇ ಗೂಂಡಾಗಿರಿಯ ಬಗ್ಗೆ, ವಾಚಕರು ಇನ್ನೂ ಅಲವತ್ತುಕೊಳ್ಳುತ್ತಿದ್ದಾರೆ. ವಿಧಾನಮಂಡಲ್ಲಕ್ಕೂ ಇದು ಆಜ್ಯವಾಗಿದೆ. ಹುಡುಗ-ಹುಡುಗಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಧಿಕಾರ ಯಾವ ’ದೊಣ್ಣೆನಾಯಕರಿಗೂ’ ಇಲ್ಲ ಎಂಬುದೇ ಎಲ್ಲಾ…
ಬಹುಷ: ಮ೦ಗಳೂರಿನ ಘಟನೆಯ ಬಗ್ಗೆ ವಿವರಿಸಲು ಬರೆಯಲೂ ಏನೂ ಇಲ್ಲ .ಆದರೂ ಇಲ್ಲಿ ಕೆಲವೊ೦ದು ಮಾತುಗಳನ್ನು ಹೇಳಬೇಕೆನಿಸುತ್ತದೆ.ಹಿ೦ದೂ ಜಾಗರಣಾ ವೇದಿಕೆಗೆ ತಕ್ಕ ಶಿಕ್ಷೆಯಾಗಬೇಕು,ಅವರನ್ನು ಜೈಲಿಗೆ ಹಾಕಬೇಕು,ನೇಣು ಹಾಕಬೇಕು ಎ೦ದೇಲ್ಲಾ…
ಕಥಾ ನಾಯಕನು ಧಾರವಾಡದವನು ಗೋಕರ್ಣಕ್ಕೆ ಹೋದಾಗ ಗೂಂಡಾಗಳಿಂದ ಏಟು ತಿಂದು ಬರುತ್ತಾನೆ. ಮುಂದೆ ಹೀಗಾಗಬಾರದಲ್ಲ ಅಂತ ಧಾರವಾಡದ ಉರ್ದು ಶಾಲೆಯ ಖತೀಬ್ ಮಾಸ್ತರರನ್ನು ಭೇಟಿಯಾಗಿ ಅವರಿಂದ ಕರಾಟೆ ಕಲಿಯುತ್ತಾನೆ . ಅಷ್ಟೇ ಅಲ್ಲದೆ ಅವನ ಪ್ರತಿನಿತ್ಯದ…
ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ
ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,ನಾನು ಅಲ್ಲಿ…