August 2012

  • August 02, 2012
    ಬರಹ: mmshaik
      ನನ್ನ ರೆಪ್ಪೆಯಲ್ಲಿ ಕೆಲವು... ಧ್ವನಿಗಳಿವೆ. ಕೋಗಿಲೆ, ಗಿಳಿಗಳ ಕ್ಷಣಗಳಿವೆ...!! ನನ್ನ ಹ್ರುದಯದ ಬಳಿ ಕೆಲವು.... ಸ್ವರಗಳಿವೆ.. ಸುಪ್ರಭಾತ,ಸೂರ್ಯಾಸ್ತದ ಕ್ಷಣಗಳಿವೆ...!! ನನ್ನ ನಿದ್ದೆಗಳಲ್ಲಿ ಕೆಲವು... ಕನಸುಗಳಿವೆ... ಚಿಗುರು ಕೆಂಪಿನ…
  • August 02, 2012
    ಬರಹ: santhu_lm
    ದಿನ ಬೆಳಗಾದರೆ ಬೀದಿ ಸುತ್ತುತ್ತಿದ್ದ,ರೋಡು ರೋಮಿಯೋಗಳಿಗೆಲ್ಲ,ಇಂದು ಮನೆಯೇ ವಾಸಸ್ಥಾನ.ಓಹ್, ಇಂದು ರಕ್ಷಾಬಂಧನ!!http://frommyheartsanthu.blogspot.com/2012/08/raksha.html
  • August 02, 2012
    ಬರಹ: Chikku123
    ಸುರಿಯುತ್ತಿರುವ ಮಳೆಯಲ್ಲಿ (ಬೆಂಗಳೂರಲ್ಲಿ ಮಳೆ ಬರುತ್ತಿಲ್ಲ ಬಿಡಿ ಆದರೂ ಇರುವ ಸ್ವಲ್ಪ ಚಳಿಗೆ) ಬೆಳಗ್ಗೆ ಎದ್ದ ಕೂಡಲೇ ಎಲ್ಲರಿಗೂ ಒಂದು ಲೋಟ ಕಾಫೀ ಬೇಕೆನ್ನಿಸುವುದು ಸಹಜ. ಅಮ್ಮ ಇಲ್ಲೇ ಇದ್ದರೆ ನಿಮ್ಮ ಪುಣ್ಯ, ಕಾಫೀ ಕುಡಿಯುವ ಭಾಗ್ಯ ನಿಮಗೆ…
  • August 02, 2012
    ಬರಹ: kavinagaraj
    ಚಿತ್ತವದು ದೂರವಿರೆ ರೂಪ ರಸ ಗಂಧದಿಂ ಮೇಣ್ ಕೇಳದಿರೆ ಶಬ್ದ ತಿಳಿಯದಿರೆ ಸ್ಪರ್ಶ | ನಿಂತೀತು ಮನವು ದೇವಸಾಮೀಪ್ಯದಲಿ ಭಕ್ತಿಯೇ ಸಾಧನವು ಇದಕೆ ಮೂಢ || ..307 ದೇವನನು ಬಯಸುವ ಉತ್ಕಟತೆ ಭಕ್ತಿ ಪ್ರೀತಿಯಾಮೃತದ ರಸಧಾರೆ ಭಕ್ತಿ | ಭಕ್ತಿಯದು…
  • August 02, 2012
    ಬರಹ: hamsanandi
    ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಹಳ ಸಂತಸವಾಗುತ್ತಿದೆ! ನನ್ನ ಧನ್ಯವಾದಗಳು ನನ್ನ ಪುಸ್ತಕದ ಪ್ರಕಾಶಕರಾದ ಆಕೃತಿ ಪುಸ್ತಕ, ಸಾರಂಗ ಮೀಡಿಯ , ಮತ್ತು ಆನ್ಡ್ರೋಯ್ಡ್ ಗೆ ಅಳವಡಿಸಿದ ಸಾರಂಗ ಇನ್ಫೋಟೆಕ್ ಗೆ ಸಲ್ಲುತ್ತವೆ.ಕೆಳಗಿನ…
  • August 02, 2012
    ಬರಹ: sada samartha
          ಮಕ್ಕಳ ಕಿರುನಾಟಕ `` ಶ್ರೀಕೃಷ್ಣ ಕೌತುಕ '' ಶ್ರೀಕೃಷ್ಣನ ಕಥೆ ಹೇಳುವ ಮೊದಲು ಗಣಪನಿಗೊಂದಿಸುವೆ | ಪ್ರಥಮದಿ ಗಣಪನಿಗೆ || ಈ ಕಾರ್ಯಕೆ ಯಶ ಕರುಣಿಸು ಎಂದು ಶಾರದೆಗೆ ಮಣಿವೆ | ಗುರುವಡಿಗಳ ನೆನೆವೆ || ಸೇರಿದ ನಿಮಗೆಲ್ಲರಿಗಿದೋ…
  • August 02, 2012
    ಬರಹ: chetan honnavile
    ಚಿಕ್ಕಪ್ಪನ ಆಲೆಮನೆ ಪೂಜೆಗೆ೦ದು ಹತ್ತೂರಿನಿ೦ದ,  ಕಬ್ಬಿನ ಗದ್ದೆಯ ನಡುವಿದ್ದ ಫಾರ್ಮ್ ಹೌಸ್ ಕಡೆಗೆ ನಡೆದುಕೊ೦ಡು ಹೋಗುತ್ತಿದ್ದ ರಾಜೆ೦ದ್ರ.ಗಿರೀಶ ಸದ್ರೀಮಠನೆ೦ಬ ಯುವ ಕಾಮುಕನ ಪೋಷಣೆಯಲ್ಲಿದ್ದ  ಐತಿಹಾಸಿಕ ಬಸವನ ದೇವಾಲಯ ,ಒ೦ದೆರಡು ಉಪ್ಪು…
  • August 02, 2012
    ಬರಹ: ಗಣೇಶ
    ತಡೀರಿ..ತಡೀರಿ...ಸ್ವಲ್ಪ ತಡೀರಿ.. ತಟ್ಟೆಗೆ ಕೈ ಹಾಕಬೇಡಿ.. ಇದು ಮೊನ್ನೆ ಮಾಡಿದ್ದು. ಈವಾಗ ತಿನ್ನಲು ಚೆನ್ನಾಗಿರೊಲ್ಲ. ಫ್ರೆಶ್ ಆಗಿ ಮಾಡಿ, ಬಿಸಿಬಿಸಿ ಇರುವಾಗಲೇ, ಕಾಯಿ ಚಟ್ನಿಯೊಂದಿಗೆ ತಿಂದರೇ.............ನೀವೂ ನನ್ನ ಹಾಗೇ ಗೋಳೀಬಜೆಯ…
  • August 01, 2012
    ಬರಹ: jeevotham
     ಯಾವುದೇ ಒಂದು ಕಾರ್ಯ ಸಮಗ್ರವಾಗಿ ನೆರವೇರಬೇಕಾದರೆ ಅದು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳಿಂದ ಉಂಟಾಗುತ್ತದೆ. ಯಾವುದೇ ಕಾರ್ಯವನ್ನು ಮಾಡಲು ಇಚ್ಛಾಶಕ್ತಿ ಬೇಕು. ತಾನು ಈ ಕಾರ್ಯವನ್ನು ಮಾಡಬೇಕೆಂಬ ಇಚ್ಛೆಯುಂಟಾಗಬೇಕು. ಇದರಿಂದ…
  • August 01, 2012
    ಬರಹ: someshn
    ನನ್ನ  ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ, ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ, ಒಲವೆ ಜೀವನ ಆ ಜೀವವೇ ನೀನೇನಾ, ನಿನ್ನ ಈ ಪ್ರೀತಿಯ ನಾ ಮರೆಯಲು ಸಾಧ್ಯಾನ. ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ ನೀ ಪ್ರೀತಿಸಿ ನನ್ನ,  ಎಲ್ಲಿ…
  • August 01, 2012
    ಬರಹ: H A Patil
                                                           ಒಂದು ಕಥಾನಕ " ಅಪರಿಚಿತ"ದ ಸುತ್ತ ಪ್ರಿಯ ಸಂಪದಿಗರಿಗೆ ವಂದನೆಗಳು.              ನಾನು ' ಸಂಪದ ' ಕನ್ನಡ ಬ್ಲಾಗಿಗೆ ಸೇರಿ ಸುಮಾರು ಹನ್ನೊಂದು ತಿಂಗಳುಗಳೆ ಸಂದಿವೆ.ಈ 'ಸಂಪದ…
  • August 01, 2012
    ಬರಹ: Jayanth Ramachar
    ಒಂದೂವರೆ ವರ್ಷದಿಂದ ಒಂದೊಂದು ದಿನವನ್ನೂ ಒಂದೊಂದು ಯುಗದಂತೆ ಕಳಿಯುತ್ತಿದ್ದ ಅಮರನಿಗೆ ಮಧುರಳ ಮಾತು ಕೇಳಿದಾಗಿನಿಂದ ಅವಳನ್ನು ನೋಡುವ ಕಾತುರ ಹೆಚ್ಚಾಗಿ ದಿನಗಳನ್ನು ಕಳೆಯುವುದು ಇನ್ನೂ ಕಷ್ಟವಾಯಿತು. ಒಂದೆಡೆ ಅವಳು ಒಪ್ಪಿಗೆ ಏನೋ ಕೊಟ್ಟಿದ್ದಾಳೆ…
  • August 01, 2012
    ಬರಹ: ಆರ್ ಕೆ ದಿವಾಕರ
     ಮಂಗಳೂರು ಹೋಮ್‌ಸ್ಟೇ ಗೂಂಡಾಗಿರಿಯ ಬಗ್ಗೆ, ವಾಚಕರು ಇನ್ನೂ ಅಲವತ್ತುಕೊಳ್ಳುತ್ತಿದ್ದಾರೆ. ವಿಧಾನಮಂಡಲ್ಲಕ್ಕೂ ಇದು ಆಜ್ಯವಾಗಿದೆ. ಹುಡುಗ-ಹುಡುಗಿಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಅಧಿಕಾರ ಯಾವ ’ದೊಣ್ಣೆನಾಯಕರಿಗೂ’ ಇಲ್ಲ ಎಂಬುದೇ ಎಲ್ಲಾ…
  • August 01, 2012
    ಬರಹ: gururajkodkani
      ಬಹುಷ: ಮ೦ಗಳೂರಿನ ಘಟನೆಯ ಬಗ್ಗೆ ವಿವರಿಸಲು ಬರೆಯಲೂ ಏನೂ ಇಲ್ಲ .ಆದರೂ ಇಲ್ಲಿ ಕೆಲವೊ೦ದು ಮಾತುಗಳನ್ನು ಹೇಳಬೇಕೆನಿಸುತ್ತದೆ.ಹಿ೦ದೂ ಜಾಗರಣಾ ವೇದಿಕೆಗೆ ತಕ್ಕ ಶಿಕ್ಷೆಯಾಗಬೇಕು,ಅವರನ್ನು ಜೈಲಿಗೆ ಹಾಕಬೇಕು,ನೇಣು ಹಾಕಬೇಕು ಎ೦ದೇಲ್ಲಾ…
  • August 01, 2012
    ಬರಹ: shreekant.mishrikoti
    ಕಥಾ ನಾಯಕನು  ಧಾರವಾಡದವನು ಗೋಕರ್ಣಕ್ಕೆ ಹೋದಾಗ ಗೂಂಡಾಗಳಿಂದ ಏಟು ತಿಂದು ಬರುತ್ತಾನೆ. ಮುಂದೆ ಹೀಗಾಗಬಾರದಲ್ಲ  ಅಂತ ಧಾರವಾಡದ ಉರ್ದು ಶಾಲೆಯ ಖತೀಬ್ ಮಾಸ್ತರರನ್ನು ಭೇಟಿಯಾಗಿ ಅವರಿಂದ ಕರಾಟೆ ಕಲಿಯುತ್ತಾನೆ . ಅಷ್ಟೇ ಅಲ್ಲದೆ  ಅವನ ಪ್ರತಿನಿತ್ಯದ…
  • August 01, 2012
    ಬರಹ: santhu_lm
    ಹೊಡೆಯುವುದ ಕಲಿತೆ, ಬಡಿಯುವುದ ಕಲಿತೆ.ರಕ್ಕಸದೇಣಿಯನತ್ತುವ ತವಕದಲಿ,ದಕ್ಕುವಾ ಚಿತ್ರಗಳನೇ ನಾ ಮರೆತೆ. ಸಹಿಸುವುದ ಕಲಿತೆ, ದಹಿಸುವುದ ಕಲಿತೆ.ಇರುಳ ಮಬ್ಬಿನಲಿ ನೆಮ್ಮದಿಯನುಡುಕುತ್ತಾ,ಕಳೆದ ಕ್ಷಣಗಳನೇ ನಾ ಮರೆತೆ.ಗಳಿಸುವುದ ಕಲಿತೆ, ಉಳಿಸುವುದ…
  • August 01, 2012
    ಬರಹ: Rajendra Kumar…
    ನಿನಗ್ಯಾಕೆ ಬೇಕು ಮತ್ತೊಬ್ಬರ ಗೊಡವೆ ಯಾರೋ ಯಾವುದೋ ಹುಡುಗಿಗೆ ಅತ್ಯಾಚಾರ ಮಾಡುತ್ತಿದ್ದರೆ,ನಾನು ನೋಡಿಯೂ ನೋಡದಂತೆ ಅಲ್ಲಿಂದ ಹೋಗುತ್ತೇನೆ.ನೌಕರಿ ಕೇಳಲು ಬಂದ ಯಾವುದೋ ಹೆಣ್ಣಿಗೆಮೇಲಾಧಿಕಾರಿಗಳು ಹಾಸಿಗೆಗೆ ಆಹ್ವಾನಿಸುತ್ತಿದರೆ,ನಾನು ಅಲ್ಲಿ…