ಕೃಷ್ಣ ಜನ್ಮಾಷ್ಟಮಿ By pachi24 on Fri, 08/10/2012 - 18:35 ಕವನ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬಾಲ ಗೋಪಾಲ ಎಲ್ಲರ ಮನೆ ಮನ ಬೆಳಗಲು ಬಾರೋ ನಂದಲಾಲ ನಿನ್ನ ಪಾದ ಸ್ಪರ್ಷಿಸಲು ಶುರುವಾಗಿದೆ ಭಕ್ತಿಯ ಕೋಲಾಹಲ ಮನದ ಅಂಧಕಾರ ತೊಲಗಿಸು ಗಿರಿಧರ ಗೋಪಾಲ Log in or register to post comments