ಅಂದು ಕೆಂಪು ಕೋತಿಗಳನ್ನ ಹೊಡೆದೋಡಿಸಿದವರ ನೋಡಿ ಸ್ವತಂತ್ರವಾಯಿತು ನಮ್ಮ ದೇಶ ಎಂದು ಮೆರೆದವರು ನಾವು ಇಂದು ಕೋತಿಗಳ ಕೈಯಿಂದ ದೇಶ ರಕ್ಷಿಸಲು ಹೊರಟವರ ನೋಡಿ ಸ್ವತಂತ್ರವಾಯಿತಾ ನಮ್ಮ ದೇಶ ಎಂದು ಜರಿಯುತಿರುವೆವು ನಾವು .
ಅವರಾದರೂ ಉಪವಾಸ,…
ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್ ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ.…
ಗೆಳೆಯರೆ,ಕ೦ಪ್ಯೂಟರ್ ನಲ್ಲಿನ ಚಲನಚಿತ್ರಗಳನ್ನು ಡಿವಿಡಿ ಮಾಡುವುದು ಹೇಗೆ ಎ೦ದು ಸಹಾಯ ಬೇಕಾಗಿದೆ...
4 ಚಲನಚಿತ್ರಗಳು ಒ೦ದು ಡಿವಿಡಿ ಡಿಸ್ಕ್ನಲ್ಲಿ ಬರುವ೦ತೆ ನೀರೋ,ಪವರ್ ಡಿವಿಡಿ ಈ ಯಾವುದೇ ಸಾಫ್ಟ್ ವೆರ್ ಗಳಲ್ಲಿ ಹೇಗೆ ಮಾಡುವುದು …
ಆತ್ಮ ನನ್ನ ಆತ್ಮ !
ಮಾಡಬೇಕು ಅದೆಷ್ಟು ಹರ ಸಾಹಸ
ನಿನ್ನೊಳಗೆ ಲೀನವಾಗಲು ಪರಮಾತ್ಮ !
ನೀನು ಅನಂತ ನಿತ್ಯ-ನೂತನ ಆನಂದ ಸವಿ
ನಾನು ರಾಗ-ದ್ವೇಷಗಳ ಬೇವು ಕಹಿ
ನೀನು ಅಮರ ಸಾಗರದ ಅಖಂಡ ಖನಿ
ನಾನು ಮದ-ಮೋಹ, ಮಾತ್ಸರ್ಯದ ಗಣಿ
ನೀನು…
ಸಂಪದಿಗರಿಗೆ ನನ್ನ ನಮಸ್ಕಾರ,
ನಮ್ಮ ಮನೆಗೊಬ್ಬ ಹೊಸ ಅತಿಥಿಯ ಆಗಮನವಾಗಿದೆ. ನನ್ನ ಅಕ್ಕ ಕೆಲವು ದಿನಗಳ ಹಿಂದೆಯಷ್ಟೇ ಒಂದು ಗಂಡು ಮಗುವಿಗೆ ಜನ್ಮ ಕೊಟ್ಟಳು. ಮನೆಯಲ್ಲಿ ಸಂಭ್ರಮ ಮನೆಮಾಡಿದೆ! ಈಗ ಅವನಿಗೆ ಒಂದು ಹೆಸರಿಡುವ ಕಾರ್ಯಕ್ಕೆ ಚಾಲನೆ…
ನಮ್ಮ ಸೊಸೈಟಿ ಯಲ್ಲಿ ಬೆಳಿಗ್ಗೆ ಗಂಟೆ 9ಕ್ಕೆ ದ್ವಜ ಆರೋಹಣ ಜರುಗುವುದಾಗಿ ತಿಳಿಸಲಾಗಿತ್ತು. ಅದರಂತೆ ನಾನು 8.45ಕ್ಕೆ ನಮ್ಮ ಮೈದಾನಕ್ಕೆ ಬಂದು ಸೇರಿದ್ದೆ. ಆದರೆ ಅಲ್ಲಿ ದ್ವಜ ಆರೋಹಣ ನದೆಯುವ ಯಾವುದೇ ಸೂಚನೆ ಇರಲಿಲ್ಲ, ನನಗೆ ನಿರಾಶೆಯಾಗಿತ್ತು…
ಸ್ವಾತಂತ್ರ್ಯವೆಂಬ ಕನ್ಯೆಗೆ
ಯೌವನ ಬಂದಾಗ..
ಆಕೆಯ ಹುಚ್ಚಿನಲ್ಲಿ,
ತನು,ಮನ,ಧನವ
ಪಣಕ್ಕಿಟ್ಟು,ಅಮರರಾದವರೆಶ್ಟೋ....!
ಕೊನೆಗೆ ಒಲಿದಿದ್ದು,ನಿರ್ವಿಕಾರ ಮೋಹನನಿಗೆ!!
ಹೂವಿನಂತೆ,ಕಣ್ರೆಪ್ಪೆಯಲಿ
ನನ್ನನ್ನು ಬೆಳೆಸಿದ್ದ..!
ಈ ನೆಲ,ಈ ಗಾಳಿಯಲಿ,…
ನನಗೆ ಅನುಮಾನ ಬರುತ್ತಿದೆ
ಇಂದು ಸ್ವಾತಂತ್ರ್ಯೋತ್ಸವದ ದಿನ?!ವಿಚಾರ ಮಾಡಿದರೆ,ಯಾಕೋ ವಿಡಂಬನೆ ಎನಿಸುತ್ತೆ …ಹೌದು, ಅದು ನಾವುಪುಕ್ಕಟ್ಟೆಯಾಗಿ ಪಡೆದು ಕೊಂಡದ್ದಲ್ಲ,ಗಳಿಸಿಕೊಂಡದ್ದು.ಆದರೆ ಉಳಿಸಿಕೊಂಡಿದ್ದೆವೆಯ ಎನ್ನುವಪ್ರಶ್ನೆಯ ಚೂರಿ,ಮುಗ್ದ…
ಇದು ಪಾಂಡವರ ಗುಹೆಯ ಚಿತ್ರ. ಒಂದೇ ತರಹದ ಎರಡು ಗುಹೆಗಳು ಇದೆ. "ಬಹುಷಃ ನಕುಲ, ಸಹದೇವರದಿರಬೇಕು. :) ಭೀಮಾರ್ಜುನರು ಇದರೊಳಗೆ ಇರಲು ಸಾಧ್ಯಾನಾ?" ಅಂತ ಯೋಚಿಸಿ ಸುತ್ತಲೂ ಬೇರೆ ಗುಹೆಗಳಿಗಾಗಿ ಹುಡುಕಿದೆ. ದೈವಸ್ಥಾನಗಳು ಮತ್ತು ಕೆಲ ವಿಗ್ರಹಗಳು…
ನೆನಪಿರಲಿ. ನಾನೂ ತಮ್ಮಲ್ಲಿ ಅಪೇಕ್ಷಿಸುತ್ತಿರುವುದು ಕೆಂದ್ರ ಸರಕಾರವೋ ಇಲ್ಲವೇ ರಾಜ್ಯ ಸರಕಾರಗಳೋ ಕೋಟ್ಯಾಂತರ ರುಪಾಯಿ ಹಣ ವ್ಯಯಿಸಿ ಮಾಡುತ್ತಿರುವ ದುಂದುವೆಚ್ಚದ ಹಬ್ಬವನ್ನಲ್ಲ ! ಪ್ರತಿಭಾರತಿಯನು ತನ್ನ ಪ್ರೀತಿಯ ರಾಷ್ಟ್ರದ ಬಗ್ಗೆ ಮಾಡಬೇಕಾದ…
ತಿಂಗಳುಗಳಿಂದ ಪ್ರಸವ ವೇದನೆಯಿಂದ
ನರಳಾಡುತ್ತಿದ್ದ ಮೇಘಗಳಿಗೆ ಪ್ರಸವದ
ಸಮಯ ಸನಿಹವಾಯಿತೆಂದೆನಿಸಿದೆ..
ಎರಡು ತಿಂಗಳ ಮುಂಚೆಯೇ
ದಿನಗಳು ತುಂಬಿದ್ದರೂ ಹಡೆಯಲಿಲ್ಲ
ನೀನು ಮಳೆ ಎಂಬ ಕೂಸನು
ಭಯವಿತ್ತೆ ನಿನಗೆ ನಿನ್ನ ಕೂಸನು
ಯಾರೂ…
ಕಳೆದವು ವಸಂತಗಳು ಅರವತ್ತೈದು
ನಮ್ಮನ್ನಾಳುತ್ತಿದ್ದ ಪರಕೀಯರು ನಮ್ಮನ್ನು ತೊರೆದು
ನಮ್ಮದೇ ಸ್ವಾತಂತ್ರ್ಯವನ್ನು ನಮಗೆ ಬಿಟ್ಟುಕೊಟ್ಟು...(ಕಳೆದವು)
ನಮ್ಮ ನಾಡಿನ ಸಿರಿ ಸಂಪತ್ತು
ಸ್ವಾಭಾವಿಕ ಸಂಪತ್ತನ್ನು ದೋಚಿ ನಾಶಮಾಡಿ
ಆಳಿದರು ವರುಷಗಳ ಕಾಲ…
ಬೋರೆ ಗೌಡ ಒಮ್ಮೆ ಮುಂಬಯಿ ಷಹರನ್ನು ನೋಡಲು ತನ್ನ ಸ್ನೇಹಿತನೊಡನೆ ಬಂದ. ಇವನು ಅಲ್ಲಿದ್ದ ದೊಡ್ಡ-ದೊಡ್ಡ ಕಟ್ಟಡಗಳನ್ನು ನೋಡುತ್ತಾ ತನ್ನ ಗೆಳೆಯನಿಗಿಂತ ಮುಂದೆ ಸಾಗಿ ಒಂದು ಬಹು ಅಂತಸ್ತಿನ ಕಟ್ಟಡವನ್ನು ನೋಡುತ್ತಾ ನಿಂತುಕೊಂಡ.…