ಹೊಸದಾಗಿ ವಾಯುಸೇನೆಯಲ್ಲಿ ವಿಮಾನ ಚಾಲಕನ ಕೆಲಸಕ್ಕೆ ಸೇರಿದ ಗುಂಡನಿಗೆ ಅವನ ಸ್ನೇಹಿತ ತಿಮ್ಮ ಒಂದು ವೇಳೆ ನೀನು ಚಾಲನೆ ಮಾಡುತ್ತಿರುವ ವಿಮಾನಕ್ಕೆ ಅಪಘಾತವಾದರೆ ಅದರಿಂದ ನೆಗೆದು ಪಾರಾಗಲು ಅನುಕೂಲವಾಗುತ್ತೆ ಒಂದು ಪ್ಯಾರಾಚೂಟ್ ಖರೀದಿಸು ಎಂದು…
ಕಳೆದ ವರ್ಷ ನನಗೆ ಮದುವೆ ಆಯಿತು. ಹಾಗಾಗಿ, ನಮ್ಮ ಗುರುಸ್ವಾಮಿಗಳು ’ಈ ವರ್ಷ ಬೇಡ, ಮುಂದಿನ ವರ್ಷ ಬಾ’ ಎಂದ ಕಾರಣ ಶಬರಿಮಲೆಗೆ ಹೋದ ವರ್ಷ ಹೋಗೋದಕ್ಕೆ ಆಗಿರ್ಲಿಲ್ಲ. :-( ಈ ವರ್ಷ ನಮ್ಮ ಗುರುಸ್ವಾಮಿಗಳ ಮಗ ಫೋನ್ ಮಾಡಿ ’ಶಬರಿಮಲೆಗೆ ಹೋಗೋಣ,…
'ಶ್ರೀವತ್ಸ ಜೋಶಿಯವರ ಇತ್ತೀಚಿನ ಲೇಖನ' ಕ್ಕೆ ನನ್ನ ಪ್ರತಿಕ್ರಿಯೆ :
http://sjoshi.podbean.com/2012/08/15/mohana-mrushtaanna/#comments
-ಚಿತ್ರ : (ಶ್ರೀವತ್ಸ ಜೋಶಿಯವರ ಕ್ಷಮೆ ಕೋರಿ)
ಗೆಳೆಯ ಜೋಶಿಯವರಿಗೆ,
(೨೦೧೨ ರ, ಆಗಸ್ಟ್…
ಈ ಉದ್ಯಾನ, ನಗರದ ಪಶ್ಚಿಮದಲ್ಲಿರುವ ಡಂಡಾ ಸ್ಟ್ರೀಟ್ (ಪ) ದಲ್ಲಿದೆ. ಹಲವಾರು ಮಕ್ಕಳ ಉದ್ಯಾನಗಳಿವೆ. ಇಲ್ಲಿನ ಮಕ್ಕಳು ತಮ್ಮ ಮನೆಯಿಂದ ಆಟಿಕೆಗಳನ್ನು ತಂದು ಇಲ್ಲೇ ಬಿಟ್ಟುಹೋಗುತ್ತಾರೆ. (ಬಹುಪಾಲು ಜನ) ಪೋಷಕರು ತಮ್ಮ ಮಕ್ಕಳನ್ನು ತಂದು…
ಪ್ರತಿಸ್ಮೃತಿ:
ವೇದವ್ಯಾಸರು ಧರ್ಮರಾಜನಿಗೆ ದ್ವೈತವನದಲ್ಲಿ "ಪ್ರತಿಸ್ಮೃತಿಯನ್ನು" ಬೋಧಿಸಿದ್ದರಂತೆ.
ಪ್ರತಿಸ್ಮೃತಿ ಎಂದರೆ- ಇದರಿಂದ ಮನುಶ್ಯ ದೂರಪ್ರವಾಸವನ್ನು ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸುವದಾಗಿತ್ತಂತೆ.
ಇದನ್ನು ಅರ್ಜುನನಿಗೂ…
ಶಂಕರರು ಹೇಳುತ್ತಾರೆ "ಜಗತ್ತು ಮಾಯೆ , ಇಲ್ಲಿ ಯಾವುದು ಶಾಶ್ವತವಲ್ಲ. ಪ್ರಪಂಚಿಕವಾದುದನ್ನು ಬಿಟ್ಟು ಸತ್ಯದೆಡೆಗೆ ಮನಸ್ಸು ಮಾಡಿದರೆ ಆಗ ಜೀವನದ ಪರಮಗುರಿ ಸಿಕ್ಕಬಹುದು.ಇದು ಜೀವನದ ಸಾರ್ಥಕತೆ." ಈ…
ಗೀಚಿರುವೆ ನೂರಾರು ಸಾಲು ನಿನಗಾಗಿಯೇ ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ ಓದಲು ನೀನೇ ಇಲ್ಲವಾದ ಮೇಲೆ, ಹೇಗೆ ಇರುವುದು ಇವುಗಳಿಗೆ ಅರ್ಥ, ಹೇಗೆ ಬರುವುದು ಇವುಗಳಲಿ ಭಾವ. ಓ ಕಲ್ಪನೆಯ ಗೆಳತಿ, ಬಾ ಒಮ್ಮೆ ವಾಸ್ತವ ಜಗಕೆ. ನಿನಗಾಗಿ…
ಅತಿಥಿಗಳು ಮನೆಗೆ ಬಂದಾಗ ಸಾಮಾನ್ಯವಾಗಿ ಸ್ವಲ್ಪ ದಿನ ಇದ್ದು ಹೊರಡುತ್ತಾರೆ, ಮನೆ ಬಿಟ್ಟು ಹೊರಡುವಾಗ ಇನ್ನೊಮ್ಮೆ ಬನ್ನಿ ಎಂದು ಹೇಳುವುದುಂಟು. ಆದರಿಲ್ಲಿ ಹೊರಟು ನಿಂತವರನ್ನು ಮೂರೂ ದಿನದಿಂದ ಹೋಗಲೇಬೇಡಿ ಇಲ್ಲೇ ಇರಿ ಎಂದು ಸರ್ಕಾರದ ನಾಯಕರು…
ಅಸ್ಸಾಮಿನ ಒಂದು ಜಿಲ್ಲೆಯ ಒಂದು ಭಾಗದಲ್ಲಿ, ಮೇಲ್ನೋಟಕ್ಕೆ ಕೋಮು ಗಲಭೆಯೆನಿಸುವಂಥಾ ಪ್ರಸಂಗ ಘಟಿಸುತ್ತದೆ; ರಾಜ್ಯ ಸರಕಾರ ಬಂದೊಬಸ್ತ್ ಕ್ರಮ ಕೈಗೊಳ್ಳುತ್ತದೆ; ಗಾಬರಿ ಅಲ್ಲಿಗೆ ನಿಲ್ಲದೆ, ದೂರದ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳನ್ನೇ ಅರೆಸಿ…
ಇನ್ನು ನಮ್ಮ ಧರ್ಮದ ಆದಿ ಗ್ರಂಥಗಳು ವೇದೋಪನಿಷತ್ತುಗಳೆಂದು ನಾವೆಷ್ಟೇ ಅಭಿಮಾನದಿಂದ ಹೇಳಿದರೂ ನಮ್ಮಲ್ಲಿ ಬಹು ಜನರಿಗೆ ವೇದಗಳೆಂದರೇನು, ಅವುಗಳಲ್ಲಿಯ ಮಂತ್ರಗಳೆಷ್ಟು, ಅವುಗಳ ಕರ್ತೃಗಳು ಯಾರು, ಅವುಗಳ ವಿಷಯವೇನು ಮುಂತಾದವುಗಳ ಕುರಿತು ಸ್ಪಷ್ಟ…
ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು…
ನಿಮ್ಮ ಜೀವನದಲ್ಲಿ ಒಂದು ಮಗುವಿದ್ದರೆ ಅದನ್ನು ಪ್ರೀತಿಸಿ.
ನಿಮಗೆ ಯಾರಾದರೂ ಹಿರಿಯರು ಗೊತ್ತಿದ್ದರೆ ಅವರೊಂದಿಗೆ ತಿಳುವಳಿಕೆ ಹೊಂದಿರಿ.
ನಿಮಗೆ ಯಾರಾದರೂ ರೋಗಿಗಳು ಎದುರಾದರೆ ಅವರಿಗೆ ಸೌಖ್ಯ ನೀಡಿ,
ಅಥವಾ ಅವನೋ ಅವಳೋ ಒಬ್ಬಂಟಿಯಾಗಿದ್ದರೆ ಅವರ…
ನಾನು ಸಾಯದೆ ಗತಿಯೇ ಇಲ್ಲ|
ನಾನು ಹುಟ್ಟಿದ ಕೆಲವು ದಿನ
ಈ ನಾನುವಿನ ಕಾಟವಿರಲಿಲ್ಲ|
ಬೆಂಕಿ ಸುಡುತ್ತಿರಲಿಲ್ಲ
ಹಾವು ಕಡಿಯುತ್ತಿರಲಿಲ್ಲ||
ನಾನು ಹುಟ್ಟಿದ ಬಹುದಿನಗಳ
ಮೇಲೆ ಹುಟ್ಟಿದ ಈ ನಾನು|
ನನಗಿಂತ ಮುಂಚೆಯೇ ಸಾಯಬೇಕು
ಅದು ನನ್ನನ್ನು ಪದೇ…
ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಮತಾಜೀ ಪ್ರಕೋಪ ಸರಿಯೂ ಹೌದು; ತಪ್ಪೂ ಹೌದು! ರಾಜಕಾರಣಿಯೊಬ್ಬರು, ಬೇರೆ ಕ್ಷೇತ್ರದಲ್ಲಿನ ಲಂಚಕುಳಿತನದ ಬಗ್ಗೆ ಬಾಯಿ ತೆರೆದಾಗ, ’ಭ್ರಷ್ಟಾಚಾರ ತಮ್ಮ ಜನ್ಮಸಿದ್ಧ ಹಕ್ಕು; ಅದರಲ್ಲಿ ಬೇರೆಯವರಿಗೆ…
ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನೋಡಿದೆ, ಆಗ ನೆನಪಾಯಿತು…
ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್ ಅಂತೆ. ಅಂದರೆ ತಂಬಾಕು…