August 2012

  • August 18, 2012
    ಬರಹ: makara
                                                         ಬಹು ಅಂತಸ್ಥಿನ ಕಥೆ: ಭಾಗ - ೧      ಒಮ್ಮೆ ಗುಂಡ ಹಾಗು ಅವನ ಸ್ನೇಹಿತರೆಲ್ಲಾ ಸೇರಿಕೊಂಡು ಮುಂಬೈ ಷಹರು ನೋಡಲೆಂದು ಹೋದರು. ಅಲ್ಲಿಯ ಅತೀ ಎತ್ತರದ ಕಟ್ಟಡದ, ಸುಮಾರು ೧೦೦…
  • August 18, 2012
    ಬರಹ: sathishnasa
    ಹೊಸದಾಗಿ ವಾಯುಸೇನೆಯಲ್ಲಿ  ವಿಮಾನ ಚಾಲಕನ ಕೆಲಸಕ್ಕೆ ಸೇರಿದ ಗುಂಡನಿಗೆ ಅವನ ಸ್ನೇಹಿತ ತಿಮ್ಮ ಒಂದು ವೇಳೆ  ನೀನು ಚಾಲನೆ ಮಾಡುತ್ತಿರುವ ವಿಮಾನಕ್ಕೆ  ಅಪಘಾತವಾದರೆ  ಅದರಿಂದ ನೆಗೆದು ಪಾರಾಗಲು ಅನುಕೂಲವಾಗುತ್ತೆ ಒಂದು ಪ್ಯಾರಾಚೂಟ್ ಖರೀದಿಸು ಎಂದು…
  • August 18, 2012
    ಬರಹ: anil.ramesh
    ಕಳೆದ ವರ್ಷ ನನಗೆ ಮದುವೆ ಆಯಿತು. ಹಾಗಾಗಿ, ನಮ್ಮ ಗುರುಸ್ವಾಮಿಗಳು ’ಈ ವರ್ಷ ಬೇಡ, ಮುಂದಿನ ವರ್ಷ ಬಾ’ ಎಂದ ಕಾರಣ ಶಬರಿಮಲೆಗೆ ಹೋದ ವರ್ಷ ಹೋಗೋದಕ್ಕೆ ಆಗಿರ್ಲಿಲ್ಲ. :-( ಈ ವರ್ಷ ನಮ್ಮ ಗುರುಸ್ವಾಮಿಗಳ ಮಗ ಫೋನ್ ಮಾಡಿ ’ಶಬರಿಮಲೆಗೆ ಹೋಗೋಣ,…
  • August 18, 2012
    ಬರಹ: venkatesh
    'ಶ್ರೀವತ್ಸ ಜೋಶಿಯವರ ಇತ್ತೀಚಿನ ಲೇಖನ' ಕ್ಕೆ ನನ್ನ ಪ್ರತಿಕ್ರಿಯೆ :   http://sjoshi.podbean.com/2012/08/15/mohana-mrushtaanna/#comments -ಚಿತ್ರ : (ಶ್ರೀವತ್ಸ ಜೋಶಿಯವರ ಕ್ಷಮೆ ಕೋರಿ) ಗೆಳೆಯ ಜೋಶಿಯವರಿಗೆ, (೨೦೧೨ ರ, ಆಗಸ್ಟ್…
  • August 17, 2012
    ಬರಹ: venkatesh
    ಈ ಉದ್ಯಾನ, ನಗರದ ಪಶ್ಚಿಮದಲ್ಲಿರುವ ಡಂಡಾ ಸ್ಟ್ರೀಟ್ (ಪ) ದಲ್ಲಿದೆ. ಹಲವಾರು ಮಕ್ಕಳ ಉದ್ಯಾನಗಳಿವೆ. ಇಲ್ಲಿನ ಮಕ್ಕಳು ತಮ್ಮ ಮನೆಯಿಂದ ಆಟಿಕೆಗಳನ್ನು ತಂದು ಇಲ್ಲೇ ಬಿಟ್ಟುಹೋಗುತ್ತಾರೆ. (ಬಹುಪಾಲು ಜನ) ಪೋಷಕರು ತಮ್ಮ ಮಕ್ಕಳನ್ನು ತಂದು…
  • August 17, 2012
    ಬರಹ: makara
                                                                      ತ್ರಿಪುರ ಸುಂದರಿ ಅಷ್ಟಕಮ್
  • August 17, 2012
    ಬರಹ: Krishna Kulkarni
     ಪ್ರತಿಸ್ಮೃತಿ: ವೇದವ್ಯಾಸರು ಧರ್ಮರಾಜನಿಗೆ ದ್ವೈತವನದಲ್ಲಿ "ಪ್ರತಿಸ್ಮೃತಿಯನ್ನು" ಬೋಧಿಸಿದ್ದರಂತೆ. ಪ್ರತಿಸ್ಮೃತಿ ಎಂದರೆ- ಇದರಿಂದ ಮನುಶ್ಯ ದೂರಪ್ರವಾಸವನ್ನು ಅತಿ ಕಡಿಮೆ ಅವಧಿಯಲ್ಲಿ ಕ್ರಮಿಸುವದಾಗಿತ್ತಂತೆ.  ಇದನ್ನು ಅರ್ಜುನನಿಗೂ…
  • August 17, 2012
    ಬರಹ: Prakash Narasimhaiya
                              ಶಂಕರರು  ಹೇಳುತ್ತಾರೆ  "ಜಗತ್ತು  ಮಾಯೆ , ಇಲ್ಲಿ  ಯಾವುದು ಶಾಶ್ವತವಲ್ಲ. ಪ್ರಪಂಚಿಕವಾದುದನ್ನು ಬಿಟ್ಟು ಸತ್ಯದೆಡೆಗೆ ಮನಸ್ಸು ಮಾಡಿದರೆ ಆಗ   ಜೀವನದ ಪರಮಗುರಿ ಸಿಕ್ಕಬಹುದು.ಇದು ಜೀವನದ ಸಾರ್ಥಕತೆ." ಈ…
  • August 17, 2012
    ಬರಹ: suraj_murthy
    ಗೀಚಿರುವೆ ನೂರಾರು ಸಾಲು ನಿನಗಾಗಿಯೇ ಬರೆದಿರುವೆ ಹಲವಾರು ಕವಿತೆ ನಿನ್ನ ಕುರಿತೇ ಓದಲು ನೀನೇ ಇಲ್ಲವಾದ ಮೇಲೆ, ಹೇಗೆ ಇರುವುದು ಇವುಗಳಿಗೆ ಅರ್ಥ, ಹೇಗೆ ಬರುವುದು ಇವುಗಳಲಿ ಭಾವ. ಓ ಕಲ್ಪನೆಯ ಗೆಳತಿ, ಬಾ ಒಮ್ಮೆ ವಾಸ್ತವ ಜಗಕೆ. ನಿನಗಾಗಿ…
  • August 17, 2012
    ಬರಹ: Chikku123
    ಅತಿಥಿಗಳು ಮನೆಗೆ ಬಂದಾಗ ಸಾಮಾನ್ಯವಾಗಿ ಸ್ವಲ್ಪ ದಿನ ಇದ್ದು ಹೊರಡುತ್ತಾರೆ, ಮನೆ ಬಿಟ್ಟು ಹೊರಡುವಾಗ ಇನ್ನೊಮ್ಮೆ ಬನ್ನಿ ಎಂದು ಹೇಳುವುದುಂಟು. ಆದರಿಲ್ಲಿ ಹೊರಟು ನಿಂತವರನ್ನು ಮೂರೂ ದಿನದಿಂದ ಹೋಗಲೇಬೇಡಿ ಇಲ್ಲೇ ಇರಿ ಎಂದು ಸರ್ಕಾರದ ನಾಯಕರು…
  • August 17, 2012
    ಬರಹ: Tejaswi_ac
      ಮನದೊಡತಿ     ಮನದೊಡತಿಯ ನೆನಪೇ ಎನ್ನ ಮನದ ಅಲಂಕಾರ   ನನ್ನಾಕೆಯ ಧ್ವನಿಯ ಗುಂಗೇ ಮನಕೆ ಮಾಧುರ್ಯ       ನನ್ನ ಕರುಳ ಕುಡಿಯ ಹೊತ್ತಿರುವಾಕೆಗೆ ವಿರಹದ   ನೋವು ಸೋಕದಿರಲಿ, ನಾ ಮರಳುವೆ ಮನದನ್ನೆ         ನೀನಾಡುವ ಎರಡು ಜೀವಗಳ ಉಸಿರಿನ ಬಿಸಿ…
  • August 17, 2012
    ಬರಹ: ಆರ್ ಕೆ ದಿವಾಕರ
     ಅಸ್ಸಾಮಿನ ಒಂದು ಜಿಲ್ಲೆಯ ಒಂದು ಭಾಗದಲ್ಲಿ, ಮೇಲ್ನೋಟಕ್ಕೆ ಕೋಮು ಗಲಭೆಯೆನಿಸುವಂಥಾ ಪ್ರಸಂಗ ಘಟಿಸುತ್ತದೆ; ರಾಜ್ಯ ಸರಕಾರ ಬಂದೊಬಸ್ತ್ ಕ್ರಮ ಕೈಗೊಳ್ಳುತ್ತದೆ; ಗಾಬರಿ ಅಲ್ಲಿಗೆ ನಿಲ್ಲದೆ, ದೂರದ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳನ್ನೇ ಅರೆಸಿ…
  • August 17, 2012
    ಬರಹ: Krishna Kulkarni
    ಇನ್ನು ನಮ್ಮ ಧರ್ಮದ ಆದಿ ಗ್ರಂಥಗಳು ವೇದೋಪನಿಷತ್ತುಗಳೆಂದು ನಾವೆಷ್ಟೇ ಅಭಿಮಾನದಿಂದ ಹೇಳಿದರೂ ನಮ್ಮಲ್ಲಿ ಬಹು ಜನರಿಗೆ ವೇದಗಳೆಂದರೇನು, ಅವುಗಳಲ್ಲಿಯ ಮಂತ್ರಗಳೆಷ್ಟು,  ಅವುಗಳ ಕರ್ತೃಗಳು ಯಾರು, ಅವುಗಳ ವಿಷಯವೇನು ಮುಂತಾದವುಗಳ ಕುರಿತು ಸ್ಪಷ್ಟ…
  • August 17, 2012
    ಬರಹ: ramvani
    ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್‍ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.‍ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು…
  • August 16, 2012
    ಬರಹ: Krishna Kulkarni
    ನಿಮ್ಮ ಜೀವನದಲ್ಲಿ ಒಂದು ಮಗುವಿದ್ದರೆ ಅದನ್ನು ಪ್ರೀತಿಸಿ. ನಿಮಗೆ ಯಾರಾದರೂ ಹಿರಿಯರು ಗೊತ್ತಿದ್ದರೆ ಅವರೊಂದಿಗೆ ತಿಳುವಳಿಕೆ ಹೊಂದಿರಿ. ನಿಮಗೆ ಯಾರಾದರೂ ರೋಗಿಗಳು ಎದುರಾದರೆ ಅವರಿಗೆ ಸೌಖ್ಯ ನೀಡಿ, ಅಥವಾ ಅವನೋ ಅವಳೋ ಒಬ್ಬಂಟಿಯಾಗಿದ್ದರೆ ಅವರ…
  • August 16, 2012
    ಬರಹ: hariharapurasridhar
    ನಾನು ಸಾಯದೆ ಗತಿಯೇ ಇಲ್ಲ| ನಾನು ಹುಟ್ಟಿದ ಕೆಲವು ದಿನ ಈ ನಾನುವಿನ ಕಾಟವಿರಲಿಲ್ಲ| ಬೆಂಕಿ ಸುಡುತ್ತಿರಲಿಲ್ಲ ಹಾವು ಕಡಿಯುತ್ತಿರಲಿಲ್ಲ||   ನಾನು ಹುಟ್ಟಿದ ಬಹುದಿನಗಳ ಮೇಲೆ ಹುಟ್ಟಿದ ಈ ನಾನು| ನನಗಿಂತ ಮುಂಚೆಯೇ ಸಾಯಬೇಕು ಅದು ನನ್ನನ್ನು ಪದೇ…
  • August 16, 2012
    ಬರಹ: ಆರ್ ಕೆ ದಿವಾಕರ
     ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಮತಾಜೀ ಪ್ರಕೋಪ ಸರಿಯೂ ಹೌದು; ತಪ್ಪೂ ಹೌದು! ರಾಜಕಾರಣಿಯೊಬ್ಬರು, ಬೇರೆ ಕ್ಷೇತ್ರದಲ್ಲಿನ ಲಂಚಕುಳಿತನದ ಬಗ್ಗೆ ಬಾಯಿ ತೆರೆದಾಗ, ’ಭ್ರಷ್ಟಾಚಾರ ತಮ್ಮ ಜನ್ಮಸಿದ್ಧ ಹಕ್ಕು; ಅದರಲ್ಲಿ ಬೇರೆಯವರಿಗೆ…
  • August 15, 2012
    ಬರಹ: manju.hichkad
    ಗಣಕಯಂತ್ರದ ಮುಂದೆ ಅದು ಇದು ನೋಡುತ್ತಾ ಕುಳಿತ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಸಮಯ ಆಗಲೇ ಹತ್ತು ದಾಟಿತ್ತು. ಹೊಟ್ಟೆ ಒಂದಡೆ ಹಸಿವಿನಿಂದ ತಾಳಹಾಕುತಿತ್ತು. ಎದ್ದು ಅಡಿಗೆ ಕೋಣೆಗೆ ಹೋದೆ, ತಿನ್ನಲು ಏನಾದರು ಇದೆಯಾ ನೋಡಿದೆ, ಆಗ ನೆನಪಾಯಿತು…
  • August 15, 2012
    ಬರಹ: partha1059
        ಅವರು ಸ್ನೇಹಿತರು. ಬಾನುವಾರ ಬೇಟಿಮಾಡಿದವರು ಏನೊ ಹೇಳುತ್ತಿದ್ದರು. ಅವರೊಂದು ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದಾರೆ ಅವರ ಸ್ನೇಹಿತರಾದ ಡಾಕ್ಟರ್ ಒಬ್ಬರು ಆಯೋಜಿಸಿರುವುದು. ಅದೇನೊ ಆಂಟಿ ಟೊಬ್ಯಾಕೊ ಕ್ಯಾಂಪೇನ್ ಅಂತೆ. ಅಂದರೆ ತಂಬಾಕು…