ಎಲ್ಲರಿಗಾಗಿ ವೇದ ಪಾಠ‍ಉದ್ಘಾಟನಾ ಸಮಾರಂಭ

ಎಲ್ಲರಿಗಾಗಿ ವೇದ ಪಾಠ‍ಉದ್ಘಾಟನಾ ಸಮಾರಂಭ

 

ಓಂ

ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ

ಕಾರ್ಯಾಲಯ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,

 ಹೊಯ್ಸಳನಗರ, ಹಾಸನ

 
 

 

 

 “ಎಲ್ಲರಿಗಾಗಿ ವೇದ”

ಸಾಪ್ತಾಹಿಕ ವೇದ ಪಾಠದ

ಉದ್ಘಾಟನಾ ಸಮಾರಂಭ


ದಿನಾಂಕ: 19.08.2012 ಭಾನುವಾರ ಬೆಳಿಗ್ಗೆ10.30 ಕ್ಕೆ

ಸ್ಥಳ: ಈಶಾವಾಸ್ಯಮ್, ಶಕ್ತಿ ಗಣಪತಿದೇವಾಲಯ ರಸ್ತೆ,

 ಹೊಯ್ಸಳನಗರ, ಹಾಸನ


ಉದ್ಘಾಟನೆ:

ಶ್ರೀ ಸಿ.ಎಸ್.ಕೃಷ್ಣಸ್ವಾಮಿ,

ಪ್ರಾಂಶುಪಾಲರು, ಶ್ರೀ ರಾಮಕೃಷ್ಣ ವಿದ್ಯಾಲಯ, ಹಾಸನ


ಉಪನ್ಯಾಸ:

 ವೇದಾಧ್ಯಾಯೀ ಶ್ರೀ ವಿಶ್ವನಾಥಶರ್ಮ,ಬೇಲೂರು


ಭರತ ನಾಟ್ಯ:

ಗಿನ್ನೀಸ್ ದಾಖಲೆ ಮಾಡಿರುವ

 ಕು||ಸ್ವಾತೀ ಭಾರದ್ವಾಜ್,ಚನ್ನರಾಯಪಟ್ಟಣ


ನೀವೂ ಬನ್ನಿ, ಮಿತ್ರರನ್ನೂ ಕರೆತನ್ನಿ

 

ಸಂಯೋಜಕರು

ವೇದಭಾರತೀ ಸಂಪ್ರತಿಷ್ಠಾನಂ, ಹಾಸನ ಶಾಖೆ


ಸಂಪರ್ಕಿಸಲು:

1.ಕವಿ ನಾಗರಾಜ್       :9448501804

2. ಹರಿಹರಪುರಶ್ರೀಧರ್: 9663572406

3. ಅ.ನಾಗರಾಜ್        : 9448093830

4. ಅನಂತನಾರಾಯಣ    :9449969861