September 2012

  • September 16, 2012
    ಬರಹ: pisumathu
    ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿಪರೀತ. ಹೀಗೇ ಕಸದ ವಿಲೇವಾರಿಯನ್ನು ಸರಿಯಾಗಿ ಮಾಡದೇ ಹೋದರೆ ಬೆಂಗಳೂರು ಸಹ ಚೆನ್ನೈ, ಮುಂಬೈ ರೀತಿ ಗಬ್ಬು ನಾರಲು ಶುರುವಾಗುತ್ತದೆ. ಕಸದಿಂದ ರಸ ಮಾಡಲು ಮಹಾನಗರ ಪಾಲಿಕೆಯವರಿಗೆ ಸಾಧ್ಯವಿಲ್ಲವಾದರೂ ಕಸದಿಂದ…
  • September 15, 2012
    ಬರಹ: venkatesh
    ಕೊಂಡಿ : http://www.deccanherald.com//content/195456/down-memory-lane-remembering-sir.html?fb_action_ids=4631841313239&fb_action_types=og.likes&fb_source=aggregation&fb_aggregation_id=…
  • September 15, 2012
    ಬರಹ: swara kamath
      ಡಾ॥ ವಿರೂಪಾಕ್ಷ ದೇವರಮನೆ ಒಬ್ಬ ಖ್ಯಾತ ಮನೋವೈದ್ಯರು.ಇವರು ಬರೆದ "ಸ್ವಲ್ಪ ಮಾತಾಡಿ ಪ್ಲೀಸ್ " ಎಲ್ಲರೂ ಒಮ್ಮೆ ಓದಲೇ ಬೇಕಾದ ಒಂದು ಕೃತಿ. ಅವರು ಪ್ರತೀ ಲೇಖನದ ಅಂತ್ಯದಲ್ಲಿ ಬರೆದ ಕೆಲವು ಸಾಲುಗಳು ತುಂಬಾ ಸುಂದರವಾಗಿದ್ದು ಓದಿದಷ್ಟೂ ಇನ್ನೂ…
  • September 15, 2012
    ಬರಹ: Maalu
    ಬಾನಂಗಳದೆ ಬೆಳದಿಂಗಳಿದೆ ತಿಳಿ ನೀರಿದೆ ಹೊಳೆಯಲ್ಲಿ... ಸುಳಿದಾಡುತಲಿ ಕೊಳಲೂದುತಲಿ  ಕಣ್ ಸೆಳೆಯುವ ಹರಿಯೆಲ್ಲಿ ಮಹಾನೀಯನು ಇವನೆಲ್ಲಿ ಇವ ಇರುವನೆ ಮರೆಯಲ್ಲಿ?! ನೇಹದಲಿ ಅತಿ ಮೋಹದಲಿ ರತಿ ರೂಪಿಯ ಜೊತೆಯಲ್ಲಿ ಹಾಡುತಲಿ ಜಲಕ್ರೀಡೆಯಲಿ ಮರೆತಿಹನೆ…
  • September 15, 2012
    ಬರಹ: Maalu
     ಈ ಸುಂದರ ಇರುಳಿನಲಿನಿನ್ನನು ಹೇಗೆ ಮರೆತಿರಲಿತುಂಬು ಚಂದಿರ ಅಂಬರದಲ್ಲಿ ತುಂಬಿದೆ ತಿಳಿ ನೀರ್ ಕೊಳದಲ್ಲಿಹಸಿರಾಡಿದೆ ಈ ತರು ಲತೆಗಳಲಿಹೊಸದೆಮ್ಬಂತಿದೆ ಎಲ್ಲವು ಇಲ್ಲಿಎದೆಯಲಿ ಹೊಮ್ಮುವ ಆಸೆಗಳೆಲ್ಲಎದೆಯಲಿ ನಿಂದು ಅಣಕಿಸಿತಲ್ಲಬಂದೆ ಬರುವೆ ನೀ…
  • September 15, 2012
    ಬರಹ: sathishnasa
    ಹಳ್ಳಿಯಲ್ಲಿದ್ದ ತಿಮ್ಮನಿಗೆ ನಾಟಕವಾಡುವ ಹುಚ್ಚು, ಹಾಗೆ ತಾ ನಾಟಕದಲ್ಲಿ ಮಾಡುವ ಪಾತ್ರಗಳನ್ನು ಜನ ಮೆಚ್ಚಿ ವೇದಿಕೆಗೆ ಬಂದು ಬಹಮಾನಗಳನ್ನು ನೀಡಬೇಕೆಂಬ ಆಸೆ, ಆದರೆ ಅವನು ಮಾಡುವ ನಾಟಕದ ಪಾತ್ರಗಳನ್ನು ನೋಡಲು ಬರುವವರಾರು ಅವನಿಗೆ ಬಹುಮಾನ…
  • September 15, 2012
    ಬರಹ: Krishna Kulkarni
     ಹೊಸದಾಗಿ ಸೇರಿದ ವರದಿಗಾರನಿಗೆ  ಸಂಪಾದಕರು ಮುಖ್ಯ ಸೂಚನೆ ನೀಡುತ್ತಿದ್ದರ್ರು "ನಿನ್ನ ವರದಿಗಳು ವಸ್ತುನಿಷ್ಟವಾಗಿರಬೇಕು. ಚಿಕ್ಕದೂ ಚೊಕ್ಕದೂ ಮತ್ತು ಹೇಳುವದೆಲ್ಲವನ್ನೂ ಒಂದೆರಡು ವಾಕ್ಯಗಳಲ್ಲಿ ಹೇಳುವಂಥಹದೂ ಆಗಿರಬೇಕು. . . . ." ವರದಿಗಾರ…
  • September 15, 2012
    ಬರಹ: jayaprakash M.G
     ಪಂಪಾ ತೀರದ ಸೊಂಪಿನ ಕಾಡಲಿ ಚೆಂದದ ಜಿಂಕೆಯು ವಾಸಿಸುತಿತ್ತು ಬೇಲದ ಮರದಾ ಬಿಲದಾ ಇಲಿಯ ಪಕ್ಕದ ಮಡುವಿನ ಪಟ್ಟೆಯ ಆಮೆಯ ಚೊಕ್ಕದ ಗೆಳೆತನ ವದಕಿತ್ತು ನಿತ್ಯವು ಮರೆಯದೆ ಸಂಜೆಯ ಹೊತ್ತಲಿ ಮಿತ್ರರ ಭೇಟಿಯು ನಡೆದಿತ್ತು ದೂರದ ಮರದ ಟೊಂಗೆಯ ಮೇಲೆ…
  • September 15, 2012
    ಬರಹ: venkatesh
    ಸನ್,  ೨೦೦೭ ರಲ್ಲೇ 'ಕನ್ನಡ ಪುಸ್ತಕ ಪ್ರಾಧಿಕಾರ'ದವರು ಪ್ರಕಟಿಸಿದ ಅತ್ಯಂತ ಸುಂದರ, ಸುಲಭಬೆಲೆಯ ಕನ್ನಡ ವ್ಯಕ್ತಿ ಚಿತ್ರದ ಹೊತ್ತಿಗೆ, 'ಕಲಾಂ ಮೇಷ್ಟ್ರು', ಇಂದಿಗೂ ನಮ್ಮೆಲ್ಲರಿಗೂ ಪ್ರೇರಣೆ ಕೊಡುವ ದಿಕ್ಕಿನಲ್ಲಿ ಕೆಲಸಮಾಡುತ್ತಿದೆ. ಅದನ್ನು…
  • September 14, 2012
    ಬರಹ: Prakash Narasimhaiya
        ಮನೆ ದಾರಿ ಮರೆತದ್ದು!!!   Albert Einstein ರವರು ಪ್ರಿನ್ಸ್ಟನ್  ವಿಶ್ವವಿದ್ಯಾಲಯದಲ್ಲಿ ಕೆಲಸಮಾಡುತ್ತಿದ್ದಾಗ, ಒಂದು ದಿನ ಬಹಳ ಹೊತ್ತಿನವರೆಗೆ  ಅಧ್ಯಯನದಲ್ಲಿ ಮುಳುಗಿಬಿಟ್ಟಿದ್ದರು.  Albert Einstein ರವರಿಗೆ ಮನೆಯ ಜ್ಞಾಪಕ ಬಂತು…
  • September 14, 2012
    ಬರಹ: H A Patil
      ಕಸ್ತೂರಿ ಮೃಗ ತಾನಿರುವ ಜಾಗದ ಗುಟ್ಟು ಹೇಳುವುದಿಲ್ಲ ಆದರೆ ಅದರ ಸುವಾಸನೆಯ ಜಾಡರಸಿ ಹೋದರೆ ಅದಿರುವ ತಾಣದ ಜಾಡು ಕಂಡು ಹಿಡಿಯಬಹುದು   ***   ಕಾಲ ನಿರಂತರವಾಗಿ ಚಲಿಸುವ ಒಂದು ಜೀವಂತ ಪ್ರವಾಹ ಸತ್ಯವನರಸಲು ಪ್ರವಾಹದಲಿ ಈಜುತ್ತ ತೆರೆಗಳ ದಾಟಿ…
  • September 14, 2012
    ಬರಹ: abdul
      ಅಮೆರಿಕೆಯ ವಿರುದ್ಧ ನಡೆದ ವೈಮಾನಿಕ ಧಾಳಿಯ ವಾರ್ಷಿ ಕ ದಂದು ಪ್ರವಾದಿ ಮುಹಮ್ಮದರ ಮೇಲೆ ಅವಹೇಳನಕಾರೀ ವೀಡಿಯೊ 'ಯೂ ಟ್ಯೂಬ್' ಗಳಲ್ಲಿ ರಾರಾಜಿಸಿ ದೊಡ್ಡ ಅಂತಾರಾಷ್ಟ್ರೀಯ ವಿವಾದ ಸೃಷ್ಟಿಯಾಯಿತು. ಪ್ರತಿಭಟನಾರ್ಥವಾಗಿ ಲಿಬ್ಯಾದ ಬೆಂಗಾಜಿ ಯಲ್ಲಿ…
  • September 14, 2012
    ಬರಹ: modmani
      ವರುಷ ಋತುವಿನಲರಳಿ ನಿಂತ ಹೊಸ ಚೆಂಗುಲಾಬಿ ಚೆಲುವು ನನ್ನೊಲವು. ಹರುಷ ನೀಡುವ ಗೀತದೊಡಲಿನ ಮಧುರ ಇನಿದನಿಯ ಇಂಚರವು ನನ್ನೊಲವು ಶ್ವೇತ ಸುಂದರಿಯಿವಳು, ಸಣ್ಣಮೈಯವಳು, ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು. ಬತ್ತಿಹೋದರು ಸಪ್ತಸಾಗರ,…
  • September 14, 2012
    ಬರಹ: mmshaik
     ಉದುರುವ ಹನಿಯನ್ನು ಕಣ್ಣರೆಪ್ಪೆಗಳು ಅಪ್ಪಿಕೊಂಡವು ಎದ್ದ ಬಿರುಗಾಳಿಯನ್ನು ತೋಳುಗಳು ಅಪ್ಪಿಕೊಂಡವು. ಉದುರಿದ ದಳಗಳನ್ನೆಲ್ಲಾ ಒಸರಿಸಿಕೊಂಡಿತು ನೆಲವೊಂದು ಕಸುವಿಗೆಂದು ಹಸಿಯಾದ ಬೇರುಗಳು ಅಪ್ಪಿಕೊಂಡವು. ಎಲ್ಲಾ ಬದುಕುಗಳು ಕೊರಗುತ್ತವೆ …
  • September 14, 2012
    ಬರಹ: kavinagaraj
    ನಾನಾರು ಅವನಾರು ಜಗವೆಂದರೇನು ಪ್ರಶ್ನತ್ರಯಗಳು ನರರ ಕಾಡದಿಹವೇನು | ಹಿಂದಿದ್ದು ಈಗಿರುವ ಎಂದೆಂದು ಇಹವೀ ಒಗಟಿಗುತ್ತರವ ತಿಳಿದಿಹೆಯ ಮೂಢ || ..321 ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು ಜನನ ಮರಣಗಳ ಚಕ್ರ ತಿರುಗುವುದು ಏಕೆ | ಹುಟ್ಟುವುದು…
  • September 14, 2012
    ಬರಹ: chandana.rupa
    ತಾಯಿ ಮಗುವಿಗೆ ಕೊಡುವ ಮೊದಲ ಮುತ್ತು ಸತಿಗೆ ಪತಿ ಕೊಡುವ ಮೊದಲ ಮುತ್ತು ಪ್ರಿಯತಮನಿಗೆ ಪ್ರಿಯತಮೆ ಕೊಡುವ ಮೊದಲ ಮುತ್ತು ಮಗಳಿಗೆ ತಂದೆ ಕೊಡುವ ಆಸರೆಯ ಮುತ್ತು ಅಕ್ಕಳಿಗೆ ತಂಗಿ ಕೊಡುವ ಸಂತೋಷದ ಮುತ್ತು ತಂಗಿಗೆ ಅಣ್ಣ ಕೊಡುವ ಭರವಸೆಯ ಮುತ್ತು…
  • September 14, 2012
    ಬರಹ: chandana.rupa
    ಸ್ನೇಹಕ್ಕೆ ಸ್ನೇಹವೇ ಸ್ವತ್ತು ಪ್ರೀತಿಗೆ ಪ್ರೀತಿಯೇ ಸ್ವತ್ತು ತಾಯಿಗೆ ಮಗುವೇ ಸಂಪತ್ತು ಮುತ್ತಿಗೆ ಮುತ್ತೇ ಸಂಪತ್ತು ಸ್ವೀಕರಿಸಿ ಸಿಕ್ಕಾಗ ಪ್ರೀತಿಯ ಸಿಹಿ ಮುತ್ತು ಸಿಗದೇ ಹೋಗಬಹುದು ಇನ್ಯಾವತ್ತೂ... ಹಾಗಂತ ಕಂಡ ಕಂಡವರೊಂದಿಗೆ ಪಡೆಯುವುದಲ್ಲ…
  • September 14, 2012
    ಬರಹ: hamsanandi
     ಇದೇನಪ್ಪ ಇಂತಹ ತಲೆ(ಕೆಟ್ಟ)ಬರಹ ಅಂದ್ಕೊಂಡ್ರಾ? ಅಥವಾ  ಚಿತ್ರ ನೋಡಿದಾಗ ಏನಾದರೂ ಹೊಳೀತಿದೆಯೋ? ಇಲ್ದಿದ್ರೂ ಪರವಾಗಿಲ್ಲ. ಓದಿ ಮುಂದೆ.ಪದ್ಯಪಾನದಲ್ಲಿ ಕೊಡೋ ಸಮಸ್ಯೆಗಳ ಬಗ್ಗೆ ಈ ಹಿಂದೆಯೇ ಹಲವು ಬಾರಿ ಬರೆದಿದ್ದೆ. ಕೆಲವು ಪದಗಳನ್ನ ಕೊಟ್ಟು…