ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಪರಿಸರದ ಒಂದೂರು. ಹಸಿರು ಹೊದ್ದ ಕಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಅದರ ಜೀವನಾಡಿಯೊಂದಿಗೆ ಬೆರೆತ ಒಂದು ಪುಟ್ಟ ಸಂಸಾರ. ಕಡಲ ತಡಿಯ ಇಂತಹದೊಂದು ಊರಿನ ಕಚೇರಿಯೊಂದರಲ್ಲಿ ಜೀವನೋಪಾಯದ ನೌಕರಿ.…
ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ. ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ…
ಮೊದಲ ನೋಟದಲ್ಲೆ ನೀನು ನನಗೆ ಸೋತೆ. ಮನೆಯವರನ್ನು ಓಲೈಸಿ ನನ್ನನ್ನು ನಿನ್ನ ಮನೆಗೆ ಕರೆತಂದೆ. ನಂತರ ನಿನ್ನ ಜೊತೆಗೆ ಸ್ನೇಹ ಬೆಳೆಯಿತು, ಸ್ನೇಹ ಪ್ರೇಮವಾಯಿತು. ಎಲ್ಲಿಗೆ ಹೋದರೂ ನೀನು ನನ್ನೊಂದಿಗೆ ಬರುತ್ತಿದ್ದೆ. ನಾನು ಇಲ್ಲದೇ ನೀನು ಇರದಾದೆ.…
ಪತ್ರ ಹಾಗು ಪತ್ರೆಪ್ರತಿದಿನ ಆಗದಿದ್ದರು ಬಾನುವಾರ ಬೆಳಗ್ಗೆ ಒಂದು ದೀರ್ಘ ವಾಕಿಂಗ್ ಎರಡು ಮೂರು ವರ್ಷದಿಂದ ಅಭ್ಯಾಸ. ಗೆಳೆಯರು ರಾವ್ ಎನ್ನುವರು ಬರುತ್ತಾರೆ, ಮನೆಯಿಂದ ಹೊರಟು ಪುಷ್ಪಗಿರಿನಗರ ಹೆಚ್ ಎಸ್ ವಿ ರವರ ಮನೆಯ ಮುಂದೆ ನಡೆದು, ನೈಸ್…
ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ…
ಎಂಜನಿಯರಿಂಗ್ನ ಆರನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದ ಸ್ವಾತಿ ಬೆಳಿಗ್ಗೆ ಕಾಲೇಜಿಗೆ ಹೋಗಲು ಸಿದ್ಧವಾಗಿ ತನ್ನ ರೂಮಿನಿಂದ ಹೊರಬಂದಾಗ ಅವರ ತಾಯಿ ಸುಶೀಲಮ್ಮನವರು ಅಡುಗೆ ಮನೆಯಲ್ಲಿ ಹಂಚಿನ ಮೇಲೆ ದೋಸೆ ಹಾಕುತ್ತಿದ್ದರು. ತಂದೆ…
ಪ್ರತಿಯೊಬ್ಬ ಮನುಷ್ಯನೂ ಯಾವುದೇ ಆಚರಣೆಯನ್ನು ನೋಡಿದಾಗ, ಪಾಲಿಸಿದಾಗ, ಅದರಲ್ಲಿ ಅಅಡಗಿರುವ ವೈಜ್ಞಾನಿಕ ಮನೋಭಾವವನ್ನು, ವಿಚಾರವನ್ನು ಅರಿಯಬೇಕು. ಹಿಂದಿನ ಕಾಲದಲ್ಲಿ, ಟೈಲ್ಸ್, ಗ್ರಾನೈಟ್ ಮುಂತಾದುವನ್ನು ಅಳವಡಿಸಿದ ನೆಲವಿರಲ್ಲಿಲ್ಲ. …
ದಿನದ ವಿಷೇಶ.
ದಿನದಲ್ಲೇನೋ ಬೇಸರ.ನಿರೀಕ್ಷೆ ಯಾವತ್ತೂ ಮನಸಿಗೆ ನೋವುಂಟು ಮಾಡುತ್ತದೆ. ದಿನಾ ನಾವು ಏನನ್ನು ಮಾಡುತ್ತಾ ಹೋದರೂ ಯಾವುದಾದರೂ ಒಂದು ಎಕ್ಸ್ ಪೆಕ್ಟೇಶನ್ ಇರುತ್ತೆ .ಆದರೆ ನಮ್ಮ ಎಕ್ಸ್ ಪೆಕ್ಟೇಶನ್ ನಂತೆ ಎಲ್ಲವೂ ನಡೆಯುವುದಿಲ್ಲ.…
೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ, ಅನ್ನೋ ವಿಚಾರ ಬರ್ಯೋಣ ಅನ್ನಿಸ್ತು. ಆದರೆ ಹೊಳಲ್ಕೆರೆಯೇ ಏಕೆ. ಕರ್ನಾಟಕದಲ್ಲಿ ಅಂತಹ ಹಳ್ಳಿಗಳಿಗೇನು ಕಡಿಮೆಯೇ, ಮೈಸೂರು, ಬೆಂಗಳೂರು ಮೊದಲಾದ ಪಟ್ಟಣಗಳನ್ನು ಬಿಟ್ಟರೆ ಬೇರೆ…