September 2012

  • September 20, 2012
    ಬರಹ: lpitnal@gmail.com
                    ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಪರಿಸರದ ಒಂದೂರು. ಹಸಿರು ಹೊದ್ದ ಕಾಡಿನ ಜನಜೀವನದಲ್ಲಿ ಹಾಸುಹೊಕ್ಕಾಗಿ ಅದರ ಜೀವನಾಡಿಯೊಂದಿಗೆ ಬೆರೆತ ಒಂದು ಪುಟ್ಟ ಸಂಸಾರ. ಕಡಲ ತಡಿಯ ಇಂತಹದೊಂದು ಊರಿನ ಕಚೇರಿಯೊಂದರಲ್ಲಿ ಜೀವನೋಪಾಯದ ನೌಕರಿ.…
  • September 17, 2012
    ಬರಹ: gopaljsr
    ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ.  ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ…
  • September 17, 2012
    ಬರಹ: anil.ramesh
    ಮೊದಲ ನೋಟದಲ್ಲೆ ನೀನು ನನಗೆ ಸೋತೆ. ಮನೆಯವರನ್ನು ಓಲೈಸಿ ನನ್ನನ್ನು ನಿನ್ನ ಮನೆಗೆ ಕರೆತಂದೆ. ನಂತರ ನಿನ್ನ ಜೊತೆಗೆ ಸ್ನೇಹ ಬೆಳೆಯಿತು, ಸ್ನೇಹ ಪ್ರೇಮವಾಯಿತು. ಎಲ್ಲಿಗೆ ಹೋದರೂ ನೀನು ನನ್ನೊಂದಿಗೆ ಬರುತ್ತಿದ್ದೆ. ನಾನು ಇಲ್ಲದೇ ನೀನು ಇರದಾದೆ.…
  • September 17, 2012
    ಬರಹ: prasanna.jalwadi
    ಹರಡೆಲ್ಲ ಹೃದಯದೊಳು ಪ್ರೀತಿಯನು,ನಿರಾಕಾರಿ ನೀರಿನಂತೆ....ನೀಡು ನೀ ಸಾಂತ್ವನವ,ಕಾಣದಿಹ ತಂಗಾಳಿಯಂತೆ...ಉರಿ ನೀನು ಶಾಂತಿಯ ಹಣತೆಯಲಿ,ದಾರಿದೀವಿಗೆಯಾಗಿ ಸತ್ಯಾಗ್ನಿಯಂತೆ...ಆಶ್ರಯಿಸು ಮುಗ್ದತೆಯ,ಅನಂತ ಆಗಸದಂತೆ...ಕಷ್ಟಗಳ ಭಾರವ ಭೂಮಿಯಂದದಿ…
  • September 17, 2012
    ಬರಹ: prasanna.jalwadi
    ತೋಳಗಳ ನಡುವೆ ತೋಳ್ಬಲವ ತೋರದಿರು,ತಾಳ್ಮೆಯಿಂ ನಡೆಸು ಸತ್ಯಾಗ್ರಹವ.....ಕಾಯಕವ ನಡೆಸುತಿರು ಕಾಣದಿಹ ಕೈಗಳಿಂ,ಕಾಣದಾ ಕಣ್ ತೆರೆದು ಬೆಳಗುವದು ಜಗವಾ....ನಿನ್ನೊಳು ಸಂಭವಿಸಿ ದಾರಿಯನು ತೋರುವನು,ಉರಿಯುತಿರೆ ಮನದೊಳ್ ನಂಬಿಕೆಯ ನಂದಾದೀಪ ತಿಳಿ…
  • September 17, 2012
    ಬರಹ: ksraghavendranavada
     ಅರವತ್ತರ ಸೊಬಗು!!                                                                                 - ಒ೦ದು-                                          
  • September 17, 2012
    ಬರಹ: Jayanth Ramachar
    ಫ್ಲಾಶ್ ನ್ಯೂಸ್ : ನಗರದಲ್ಲಿ ಐದು ಕಡೆ ಬಾಂಬ್ ಸ್ಫೋಟ. ಮೂವತ್ತಕ್ಕೂ ಹೆಚ್ಚು ಮಂದಿ ದುರ್ಮರಣ, ನೂರಾರು ಮಂದಿ ಗಾಯಾಳುಗಳಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಗಳು 
  • September 17, 2012
    ಬರಹ: ಗಣೇಶ
    ದೇವರ ಸ್ತೋತ್ರ, ಭಜನೆ, ಮಂತ್ರ ಹೇಳುವಾಗ ಅರ್ಥ ಗೊತ್ತಿದ್ದೇ ಹೇಳಬೇಕು ಎಂದೇನಿಲ್ಲ. ಬಾಯಿಗೆ ಬಂದಹಾಗೇ ಹೇಳಿ. ದೇವರೇನೂ SSLC-PUC ವ್ಯಾಲ್ಯುವೇಶನ್ ಮಾಡುವ ಟೀಚರ್ ಅಲ್ಲ. ಕರುಣಾಮಯಿ. ತಪ್ಪಿದ್ದರೂ ತಿದ್ದಿ ಅನುಗ್ರಹಿಸುವನು.ನಾನು ಅದ್ನಾನ್ ಸಾಮಿಯ…
  • September 16, 2012
    ಬರಹ: partha1059
     ಪತ್ರ ಹಾಗು ಪತ್ರೆಪ್ರತಿದಿನ ಆಗದಿದ್ದರು ಬಾನುವಾರ ಬೆಳಗ್ಗೆ ಒಂದು ದೀರ್ಘ ವಾಕಿಂಗ್  ಎರಡು ಮೂರು ವರ್ಷದಿಂದ ಅಭ್ಯಾಸ. ಗೆಳೆಯರು ರಾವ್ ಎನ್ನುವರು ಬರುತ್ತಾರೆ, ಮನೆಯಿಂದ ಹೊರಟು ಪುಷ್ಪಗಿರಿನಗರ ಹೆಚ್ ಎಸ್ ವಿ ರವರ ಮನೆಯ ಮುಂದೆ ನಡೆದು, ನೈಸ್…
  • September 16, 2012
    ಬರಹ: venkatesh
       ನಾನು ಹತ್ತಿರದಲ್ಲಿ ನೋಡಿದ, ಇಲ್ಲವೇ ಕೇಳಿದ ವ್ಯಕ್ತಿಗಳ ಬಗ್ಗೆ ಒಂದು ಚಿಕ್ಕ ವರದಿ ಕೊಡಲು ಇಚ್ಚಿಸುತ್ತೇನೆ.
  • September 16, 2012
    ಬರಹ: ramaswamy
    ಆಷಾಡದ ಗಾಳಿಮಳೆಗಳು ಶ್ರಾವಣದ ಕುಂಭದ್ರೋಣ ಕಡಿಮೆಯಾಗಿ ಭಾದ್ರಪದ ಕಾಲಿಟ್ಟಿದೆ. ಚರಾಚರ ಪ್ರಕೃತಿಯಲ್ಲಿ ಮೇಳೈಸಿದ್ದ ಜಡತನ ಹಿಂದೆ ಸರಿದು ಜೀವನೋತ್ಸಾಹ ಪುಟಿದೇಳುವ ಕಾಲವಿದು ಎಂದು ಆಯುರ್ವೇದ ಹೇಳುತ್ತದೆ. ಮಳೆ ಕಡಿಮೆಯಾದ ಕಾರಣ ರೈತಾಪಿ ಜನರೂ ಬರುವ…
  • September 16, 2012
    ಬರಹ: tthimmappa
         ಎಂಜನಿಯರಿಂಗ್‍ನ ಆರನೇ ಸೆಮಿಸ್ಟರ್‍ನಲ್ಲಿ ಓದುತ್ತಿದ್ದ ಸ್ವಾತಿ ಬೆಳಿಗ್ಗೆ ಕಾಲೇಜಿಗೆ ಹೋಗಲು ಸಿದ್ಧವಾಗಿ ತನ್ನ ರೂಮಿನಿಂದ ಹೊರಬಂದಾಗ ಅವರ ತಾಯಿ ಸುಶೀಲಮ್ಮನವರು ಅಡುಗೆ ಮನೆಯಲ್ಲಿ ಹಂಚಿನ ಮೇಲೆ ದೋಸೆ ಹಾಕುತ್ತಿದ್ದರು. ತಂದೆ…
  • September 16, 2012
    ಬರಹ: lpitnal@gmail.com
         ಮನೋಹರ ಮಳಗಾಂವಕರ_  ಜಾಗತಿಕ ಖ್ಯಾತಿಯ ಲೇಖಕ -                                             - ಲ ಕ್ಷ್ಮೀಕಾಂತ ಇಟ್ನಾಳ  ‘ಡು ಯು ನೋ ರವಿ ಬೆಳಗೆರೆ ಇನ್ ಕನ್ನಡ’ ಎಂದು ಕೇಳಿತ್ತು ಆ ಅಜ್ಜ. ಅದು 2007ರ ಒಂದು ದಿನ ಇದ್ದಿರಬಹುದು.…
  • September 16, 2012
    ಬರಹ: jayaprakash M.G
     ಖಾರವೆ ಇಲ್ಲದ ಊಟವೆ ಅಲ್ಲವು ಎಂದರು ರಾಯರು ಮೀಸೆಯ ತಿರುವುತ ಖಾರದ ಖದರದು ಹೆಂಗಿರಬೇಕು ಸಾಯುವವರೆಗೂ ನೆನಪಿರಬೇಕು ನೆನೆದರೆ ಸಾಕು ಮೈ ಬೆವರಿರಬೇಕು ಖಾರವ ಅರೆಯುವ ಕಲ್ಲನು ನೋಡಲು ಕಣ್ಣಲಿ ನೀರು ಹರಿದಿರಬೇಕು ಕಿವಿಯಂಚುಗಳು ಸುಡುತಿರಬೇಕು ಮಾಡಿದ…
  • September 16, 2012
    ಬರಹ: venkatb83
      ಭಾಗ್ಯದಾ   ಲಕ್ಷ್ಮೀ  ಬಾರಮ್ಮ  ನಮ್ಮಮ್ಮ ನೀ ಸೌಭಾಗ್ಯದ  ಲಕ್ಷ್ಮೀ ಬಾರಮ್ಮ... ಆರ್ಯ ವೈಶ್ಯರ ಮನೆಯನು ಬಿಟ್ಟು  ಶೂಧ್ರ ಪಾಮರರ ಹೊಸಿಲನು ಮೆಟ್ಟು  ರೆಡ್ಡಿ- ಯಡ್ಡಿ -ಗೌಡರ  ಕೈನಿಂದ ಜಾರು  ಬಡವರ ಮೇಲೆ ನಿನ್  ಕೃಪಾ ಧೃಸ್ಟಿ ಯ ಬೀರು  ಬಡವರ…
  • September 16, 2012
    ಬರಹ: drpshashikalak…
    ಪ್ರತಿಯೊಬ್ಬ ಮನುಷ್ಯನೂ ಯಾವುದೇ ಆಚರಣೆಯನ್ನು ನೋಡಿದಾಗ, ಪಾಲಿಸಿದಾಗ, ಅದರಲ್ಲಿ ಅಅಡಗಿರುವ ವೈಜ್ಞಾನಿಕ ಮನೋಭಾವವನ್ನು, ವಿಚಾರವನ್ನು ಅರಿಯಬೇಕು.  ಹಿಂದಿನ ಕಾಲದಲ್ಲಿ, ಟೈಲ್ಸ್, ಗ್ರಾನೈಟ್ ಮುಂತಾದುವನ್ನು ಅಳವಡಿಸಿದ  ನೆಲವಿರಲ್ಲಿಲ್ಲ.  …
  • September 16, 2012
    ಬರಹ: kavinagaraj
      ಜಗವೆಂತಿಹುದು ಎಷ್ಟಿಹುದು ಬಲ್ಲವರು ಇಹರೇನುಯಾರಿಗಾಗೀ ಜಗವು ರಚಿಸಿದವರಾರು |ಆದಿ ತಿಳಿಯದೀ ಜಗಕೆ ಅಂತ್ಯವಿಹುದೇನುಜಗಜನಕನೇ ಬಲ್ಲ ಪ್ರಶ್ನೆಗುತ್ತರ ಮೂಢ || ..323 ರವಿ ಸೋಮರಿಹರು ಇಹುದು ಭೂಮಂಡಲವುವಾಯು ಜಲವಿಹುದು ಆಗಸವು ತುಂಬಿಹುದು |…
  • September 16, 2012
    ಬರಹ: drpshashikalak…
     ದಿನದ ವಿಷೇಶ. ದಿನದಲ್ಲೇನೋ ಬೇಸರ.ನಿರೀಕ್ಷೆ ಯಾವತ್ತೂ ಮನಸಿಗೆ ನೋವುಂಟು ಮಾಡುತ್ತದೆ. ದಿನಾ ನಾವು ಏನನ್ನು ಮಾಡುತ್ತಾ ಹೋದರೂ ಯಾವುದಾದರೂ ಒಂದು ಎಕ್ಸ್ ಪೆಕ್ಟೇಶನ್ ಇರುತ್ತೆ .ಆದರೆ ನಮ್ಮ ಎಕ್ಸ್ ಪೆಕ್ಟೇಶನ್ ನಂತೆ ಎಲ್ಲವೂ ನಡೆಯುವುದಿಲ್ಲ.…
  • September 16, 2012
    ಬರಹ: venkatesh
    ೬೫ ವರ್ಷಗಳ ಹಿಂದೆ ಹೇಗಿದ್ದಿರಬಹುದು ನಮ್ಮ ಹೊಳಲ್ಕೆರೆ, ಅನ್ನೋ ವಿಚಾರ ಬರ್ಯೋಣ ಅನ್ನಿಸ್ತು. ಆದರೆ ಹೊಳಲ್ಕೆರೆಯೇ ಏಕೆ. ಕರ್ನಾಟಕದಲ್ಲಿ ಅಂತಹ ಹಳ್ಳಿಗಳಿಗೇನು ಕಡಿಮೆಯೇ, ಮೈಸೂರು, ಬೆಂಗಳೂರು ಮೊದಲಾದ ಪಟ್ಟಣಗಳನ್ನು ಬಿಟ್ಟರೆ ಬೇರೆ…