September 2012

  • September 24, 2012
    ಬರಹ: krishnahr25
    ಒಂದು ದಿನ ರಾಜು ಅಂಗಡಿಯ ಹತ್ತಿರ ಸಿಗರೇಟ್ ಸೇದುತ್ತಿದ್ದ, ಅಸ್ಟರಲ್ಲಿ ಒಬ್ಬಳು ಬಾಲಕಿ ಬಿಕ್ಷೆ ಬೇಡುತ್ತಾ ಅವನ ಹತ್ತಿರ ಬಂದಳು. ಬಾಲಕಿ ಸರ್ ಸರ್ ಬಿಕ್ಷೆ ಕೊಡಿ ಎಂದು ಕೇಳಿದಳು. ರಾಜು ಚಿಲ್ಲರೆ ಇಲ್ಲ, ಅ ಕಡೆ ಹೋಗಮ್ಮ....... ಎಂದು ಸಿಗರೇಟ್…
  • September 24, 2012
    ಬರಹ: krumadevi
    ‘ಗೂಬಜ್ಜಿಯ ಗೊರಕೆ’ ಇತ್ತೀಚೆಗೆ ಪ್ರಕಟಗೊಂಡ ಎಸ್.ಶ್ರೀನಿವಾಸ ಉಡುಪರವರ ‘ಗೂಬಜ್ಜಿಯ ಗೊರಕೆ’ ಮಕ್ಕಳ ಸಾಹಿತ್ಯ ಕೃತಿ ಓದಿದೆ. ತುಂಬ ಇಷ್ಟವಾಯ್ತು. ಲೇಖಕರು ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಈಗಾಗಲೇ ಹಲವಾರು ಪುಸ್ತಕಗಳನ್ನು ಬರೆದಿರುವವರು. ಇವರ…
  • September 24, 2012
    ಬರಹ: ರಾಮಕುಮಾರ್
    ಇದು ತತ್ವಶಾಸ್ತ್ರಜ್ಞ ಡ್ಯಾನಿಯಲ್ ಡೆನ್ನಟ್ ಸಾವಿನಿಂದ ಪಾರಾಗಿ ಬಂದ ತಕ್ಷಣ ಬರೆದ ಲೇಖನ. ನಾಸ್ತಿಕರು ಸಾವ ಸಮ್ಮುಖದಲ್ಲಿ ಆಸ್ತಿಕರಾಗುತ್ತಾರೆ ಎನ್ನುವುದು ಒಂದು ಸಾಮಾನ್ಯ ನಂಬುಗೆ. ಡೆನ್ನಟ್ ನ ಅನುಭವ ಇದಕ್ಕೆ ವ್ಯತಿರಿಕ್ತವಾಗಿದೆ. ನನಗೆ…
  • September 24, 2012
    ಬರಹ: venkatesh
    ಒಂದು ವಾರ, ಗೌರಿ ಗಣಪತಿಯ ಪೂಜೆಯ ಬಳಿಕ, ೨೩ ರಂದು, ವಿಸರ್ಜನೆ ಮಾಡಲಾಯಿತು. ಪ್ರತಿವರ್ಷದ ತರಹ ಈ ವರ್ಷವೂ 'ಮುಂಬೈನ ಮೈಸೂರ್ ಅಸೋಸಿಯೇಷ'ನ್ ನಲ್ಲಿ ''ಗೌರೀ ದೇವಿ ಮತ್ತು ಗಣೇಶನ ಪೂಜೆ ಪುನಸ್ಕಾರಗಳು' ನಡೆದಿದ್ದು, ಇದೇ ೨೦೧೨ ರ, ಸೆಪ್ಟೆಂಬರ್…
  • September 24, 2012
    ಬರಹ: bhalle
    ೧. ಮೊದಲಿಗೆ ಸಿಪ್ಪೆ ಸುಲಿದ ಅಲೂಗಡ್ಡೆ ಬೇಯಿಸಿಕೊಳ್ಳಿ. ಬೆಂದ ಅಲೂಗಡ್ಡೆಯನ್ನು ’ಕೈಯಲ್ಲಿ’ ಹದವಾಗಿ ಮ್ಯಾಶ್ ಮಾಡಿಕೊಳ್ಳಿ. (ನರಕದಲ್ಲೂ ನಮ್ಮನ್ನು ಹೀಗೇ ಶಿಕ್ಷಿಸುತ್ತಾರೆ ಎಂದು ಮೊನ್ನೆ ಅಲ್ಲಿಂದ ಬಂದ ಒಬ್ಬರು ಹೇಳಿದರು) ೨. ಮೊದಲೇ…
  • September 24, 2012
    ಬರಹ: jayaprakash M.G
    ಮಕ್ಕಳೆ ಕೇಳಿ ಕಥೆಯನು ಹೇಳುವೆ| ಬೇಟೆಯ ಬೇಡನ ಬಲೆಯಲಿ ಬಂಧಿತ| ಕಪೋತ ಬಳಗವು ಕಷ್ಟದಿ ಸಿಲುಕಲು | ಅಳುವುದ ಬಿಟ್ಟು ಯುಕ್ತಿಯ ಹೂಡಿ | ಧೈರ್ಯದಿ ಒಟ್ಟಿಗೆ ಒಗ್ಗಟ್ಟಲಿ ಹಾರಿ| ಮಿತ್ರನ ಸಹಾಯದಿ ಬಿಡುಗಡೆ ಪಡೆದ| ಕಥೆಯನು ಕನ್ನಡ ಕಣ್ಮಣಿಗಳೆ ಕೇಳಿ…
  • September 23, 2012
    ಬರಹ: Prakash Narasimhaiya
    ಒಮ್ಮೆ ಬಿಲ್ ಗೇಟ್ಸ್ ಊಟಕೆಂದು ಒಂದು ಸುಪ್ರಸಿದ್ದ ಹೋಟೆಲ್ಲಿಗೆ ಹೋಗಿದ್ದ. ಊಟ ಮುಗಿಸಿದ ನಂತರ ಹಣ ಪಾವತಿಸುವ ಮುನ್ನ ವೆಟೆರಿಗೆ ಐದು ಡಾಲರ್ ಟಿಪ್ಸ್ ಕೊಟ್ಟ. ವೇಟರ್ ಗೇಟ್ಸ್ ನನ್ನು ಆಶ್ಚರ್ಯದಿಂದ ನೋಡಿದ.…
  • September 23, 2012
    ಬರಹ: bhargav.ap
    ಭಾರತ ತನ್ನ ವನ್ಯಜೀವ ವೈವಿಧ್ಯಕ್ಕೆ ಹೆಸರುವಾಸಿ. ಇಲ್ಲಿನ ಅನೇಕ ಜೀವಿಗಳು ಪ್ರಪಂಚದಲ್ಲಿಯೆ ವಿಶಿಷ್ಟ ಬಗೆಯವು. ಈ ದೇಶದಲ್ಲಿ ೧೨೦೦ ಬಗೆಯ ಪಕ್ಷಿ ಪ್ರಬೇಧವಿದೆ. ಇದರಲ್ಲಿ ಹಲವು ಭಾರತ ಉಪಖಂಡಕ್ಕೆ ಮಾತ್ರ ಸೀಮಿತವಾಗಿರುವಂತಹುದು. ಪ್ರಪಂಚದಲ್ಲಿಯೆ…
  • September 23, 2012
    ಬರಹ: harishsaniha
    ೧೨.೧೨.೨೦೦೨ ರಲ್ಲಿ ಬರೆದ ಪದ್ಯ ಹಕ್ಕಿಗಳು ಹಾರುತಿವೆ ಹಕ್ಕಿಗಳ ಸಾಲು ಸಾಲು ಬಣ್ಣವದೋ ಹಾಲು ಹಾಲು ಏರುತಿವೆ ಬಾನೆತ್ತರಕೆ, ಹಾರುತಿವೆ ರವಿಯತ್ತಿರಕೆ ಮುಸ್ಸಂಜೆಯ ಹೊಂಬಣ್ಣದ ಕಿರಣಗಳು ಮುತ್ತಿಕ್ಕಿವೆ ಆ ಹಕ್ಕಿಗಳ ಹಿಂಡ ಕಂಡದನು ಕುಣಿದಾಡಿದೆ ಈ ಮನ…
  • September 22, 2012
    ಬರಹ: sitaram G hegde
    ಮುಳ್ಳು ಬೇಲಿಯನು ಬಳ್ಳಿ ಮುಗ್ದತೆಯಲಿ ಸುತ್ತಿಕೊಳ್ಳುತ್ತದೆ: ಪ್ರೀತಿ ಹೂವಾಗಿ ಅರಳುತ್ತದೆ, ಸಂಜೆ ಸಾಯುವ ಭಯವಿಲ್ಲದೆ.....
  • September 22, 2012
    ಬರಹ: anil.ramesh
    ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್.     ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. ೧೧೯೯ರ…
  • September 21, 2012
    ಬರಹ: venkatesh
    ವೆಂಕಟಲಕ್ಷಮ್ಮನವರು, ನಮ್ಮ ಗೋಪಾಲ್ ರಾವ್ ಮೇಸ್ಟ್ರ ತಾಯಿ. ಅವರ ಸೊಸೆ ಪುಟ್ಟಕ್ಕ. ನಾಗಮ್ಮ, ಸುಂದರ, ಶಂಕರ. ಮೊಮ್ಮಕ್ಕಳು. ವೆಂಕಟಲಕ್ಷಮ್ಮನವರು, ಅನೇಕವೇಳೆ ನಮ್ಮಮ್ಮನ ಹತ್ತಿರ ತಮ್ಮ ಮನದ ಇಂಗಿತವನ್ನು ತೋಡಿಕೊಂಡ ಕೆಲವು ಮಾತುಗಳು ಇನ್ನೂ…
  • September 21, 2012
    ಬರಹ: krishnahr25
    ಸನ್ನಿವೇಶಕ್ಕೆ ತಕ್ಕ ಹಾಸ್ಯ ಪ್ರಸಂಗಗಳು. ಹೆಲ್ಮೆಟ್ ಕಡ್ಡಾಯ : ಒಂದು ದಿನ ಗುಂಡ ಹೆಲ್ಮೆಟನ್ನು ಸ್ಕೂಟರ್ ನ ಟ್ಯಾಂಕ್ ಮೇಲೆ ಇಟ್ಟುಕೊಂಡು ಡ್ರೈವ್ ಮಾಡ್ತಾ ಇದ್ದ. ಪೊಲೀಸರು ಅವನನ್ನ ಹಿಡಿದರು. ಪೋಲಿಸ್ : ನೀನು ತಲೆಗೆ ಹೆಲ್ಮೆಟ್ ಹಾಕೊಂಡಿಲ್ಲ…
  • September 21, 2012
    ಬರಹ: makara
    ಒಬ್ಬ ದೊಡ್ಡ ಉದ್ದಿಮೆದಾರನ ಫೈಲೊಂದು ಬಹಳ ದಿನಗಳಿಂದ ಸರ್ಕಾರಿ ಆಫೀಸಿನಲ್ಲಿ ಕೊಳೆಯುತ್ತಾ ಬಿದ್ದಿತ್ತು. ಆ ಉದ್ದಿಮೆದಾರ ತನ್ನ ಚೇಲಾನನ್ನು ಕಳುಹಿಸಿ ವಿಷಯವೇನೆಂದು ತಿಳಿದುಕೊಂಡು ಬರಲು ಹೇಳಿದ. ಅಲ್ಲಿ ಹೋಗಿ ಬಂದ ಅವನ ಚೇಲಾ ಅಲ್ಲಿ ಕೈಬೆಚ್ಚಗೆ…
  • September 20, 2012
    ಬರಹ: partha1059
    "ಅಪ್ಪ ನಿನ್ನೆ ನಾನೊಂದು ತಪ್ಪು ಮಾಡಿದೆ" ಗಣಪತಿ ಹಬ್ಬ ಮುಗಿಸಿ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಏಳುವಾಗಲೆ ಮಗಳು ಅಂದಳು "!!! ??" ಏನಿರಬಹುದು , ಆಕೆ ಐದು ವರ್ಷದ ಮಗುವಾಗಿದ್ದಾಗಿನ ಘಟನೆ ನೆನಪಿಗೆ ಬಂದಿತು, ಆಫೀಸ್ ಮುಗಿಸಿ ಸಂಜೆ…
  • September 20, 2012
    ಬರಹ: kavinagaraj
    ಬೈಬಲ್ಲು ಹೇಳುವುದು ಜಗ ಜೀವ ದೇವ  ಕುರಾನು ಸಾರುವುದು ಜಗ ಜೀವ ದೇವ | ಸಕಲ ಮತಗಳ ಸಾರ ಜಗ ಜೀವ ದೇವ ಒಂದಲದೆ ಹಲವುಂಟೆ ಕಾಣೆ ಮೂಢ || .325ನಾನಾರೆಂದು ತಿಳಿಸಿ ಹೇಳುವನೆ ಗುರುವು ಅವನೆಂತೆಂದು ತೋರಿ ತಿದ್ದುವನೆ ಗುರುವು | ಜಗವನನುಭವಿಸೆ…
  • September 20, 2012
    ಬರಹ: kavinagaraj
    ಬೈಬಲ್ಲು ಹೇಳುವುದು ಜಗ ಜೀವ ದೇವ ಕುರಾನು ಸಾರುವುದು ಜಗ ಜೀವ ದೇವ | ಸಕಲ ಮತಗಳ ಸಾರ ಜಗ ಜೀವ ದೇವ ಒಂದಲದೆ ಹಲವುಂಟೆ ಕಾಣೆ ಮೂಢ || ..325 ನಾನಾರೆಂದು ತಿಳಿಸಿ ಹೇಳುವನೆ ಗುರುವು ಅವನೆಂತೆಂದು ತೋರಿ ತಿದ್ದುವನೆ ಗುರುವು | ಜಗವನನುಭವಿಸೆ…
  • September 20, 2012
    ಬರಹ: Nagendra Kumar K S
    ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು; ಬೆಳೆದು ದೊಡ್ಡವನಾದಾಗ ಕಪ್ಪು; ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು; ನಾನು ಆತಂಕದಲ್ಲಿದ್ದಾಗ ಕಪ್ಪು; ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು; ನಾನು ಸತ್ತಾಗಲೂ ನನ್ನ ಬಣ್ಣ…
  • September 20, 2012
    ಬರಹ: H A Patil
    ನಡೆದಿದೆ ಗಣೇಶ ವಿಸರ್ಜನಾ ಮೆರವಣಿಗೆ, ಪ್ರಮುಖ ಬೀದಿಗಳಗುಂಟ ಈಗ ಆಗಿದ್ದಾನೆ ಗಣಪ ಅಲ್ಟ್ರಾ ಮಾಡರ್ನ್ ಹೈಟೆಕ್ ಗಣಪ . ವಿದ್ಯತ್ ಅಲಂಕಾರ ಸಿಡಿಮದ್ದುಗಳ ಭರಾಟೆ ಕೋಲಾಟ ಡೊಳ್ಳು ಕುಣಿತ ಅಗ್ಗದ ಸಿನೆಮಾ ಹಾಡು ಅರಚುವ ಮೈಕಾಸುರ ಹುಚ್ಚೆದ್ದು…
  • September 20, 2012
    ಬರಹ: makara
    ಒಂದು ಕಾಗೆ ಊರಿನಲ್ಲಿ ಆಹಾರಕ್ಕಾಗಿ ಅರಸುತ್ತಿದ್ದಾಗ ಅದಕ್ಕೆ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕಚ್ಚಿಕೊಂಡು ಆ ಕಾಗೆ ಊರಿನಿಂದ ಹೊರಗಿರುವ ಮರದ ಮೇಲೆ ಕುಳಿತು ತಿನ್ನಲುಪಕ್ರಮಿಸಿತು. ಇದನ್ನು ಗಮನಿಸಿದ ಠಕ್ಕ ನರಿಯೊಂದು,…