ಒಂದು ದಿನ ರಾಜು ಅಂಗಡಿಯ ಹತ್ತಿರ ಸಿಗರೇಟ್ ಸೇದುತ್ತಿದ್ದ, ಅಸ್ಟರಲ್ಲಿ ಒಬ್ಬಳು ಬಾಲಕಿ ಬಿಕ್ಷೆ ಬೇಡುತ್ತಾ ಅವನ ಹತ್ತಿರ ಬಂದಳು. ಬಾಲಕಿ ಸರ್ ಸರ್ ಬಿಕ್ಷೆ ಕೊಡಿ ಎಂದು ಕೇಳಿದಳು. ರಾಜು ಚಿಲ್ಲರೆ ಇಲ್ಲ, ಅ ಕಡೆ ಹೋಗಮ್ಮ....... ಎಂದು ಸಿಗರೇಟ್…
‘ಗೂಬಜ್ಜಿಯ ಗೊರಕೆ’ ಇತ್ತೀಚೆಗೆ ಪ್ರಕಟಗೊಂಡ ಎಸ್.ಶ್ರೀನಿವಾಸ ಉಡುಪರವರ ‘ಗೂಬಜ್ಜಿಯ ಗೊರಕೆ’ ಮಕ್ಕಳ ಸಾಹಿತ್ಯ ಕೃತಿ ಓದಿದೆ. ತುಂಬ ಇಷ್ಟವಾಯ್ತು. ಲೇಖಕರು ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಈಗಾಗಲೇ ಹಲವಾರು ಪುಸ್ತಕಗಳನ್ನು ಬರೆದಿರುವವರು. ಇವರ…
ಇದು ತತ್ವಶಾಸ್ತ್ರಜ್ಞ ಡ್ಯಾನಿಯಲ್ ಡೆನ್ನಟ್ ಸಾವಿನಿಂದ ಪಾರಾಗಿ ಬಂದ ತಕ್ಷಣ ಬರೆದ ಲೇಖನ. ನಾಸ್ತಿಕರು ಸಾವ ಸಮ್ಮುಖದಲ್ಲಿ ಆಸ್ತಿಕರಾಗುತ್ತಾರೆ ಎನ್ನುವುದು ಒಂದು ಸಾಮಾನ್ಯ ನಂಬುಗೆ. ಡೆನ್ನಟ್ ನ ಅನುಭವ ಇದಕ್ಕೆ ವ್ಯತಿರಿಕ್ತವಾಗಿದೆ. ನನಗೆ…
ಒಂದು ವಾರ, ಗೌರಿ ಗಣಪತಿಯ ಪೂಜೆಯ ಬಳಿಕ, ೨೩ ರಂದು, ವಿಸರ್ಜನೆ ಮಾಡಲಾಯಿತು.
ಪ್ರತಿವರ್ಷದ ತರಹ ಈ ವರ್ಷವೂ 'ಮುಂಬೈನ ಮೈಸೂರ್ ಅಸೋಸಿಯೇಷ'ನ್ ನಲ್ಲಿ ''ಗೌರೀ ದೇವಿ ಮತ್ತು ಗಣೇಶನ ಪೂಜೆ ಪುನಸ್ಕಾರಗಳು' ನಡೆದಿದ್ದು, ಇದೇ ೨೦೧೨ ರ, ಸೆಪ್ಟೆಂಬರ್…
೧. ಮೊದಲಿಗೆ ಸಿಪ್ಪೆ ಸುಲಿದ ಅಲೂಗಡ್ಡೆ ಬೇಯಿಸಿಕೊಳ್ಳಿ. ಬೆಂದ ಅಲೂಗಡ್ಡೆಯನ್ನು ’ಕೈಯಲ್ಲಿ’ ಹದವಾಗಿ ಮ್ಯಾಶ್ ಮಾಡಿಕೊಳ್ಳಿ. (ನರಕದಲ್ಲೂ ನಮ್ಮನ್ನು ಹೀಗೇ ಶಿಕ್ಷಿಸುತ್ತಾರೆ ಎಂದು ಮೊನ್ನೆ ಅಲ್ಲಿಂದ ಬಂದ ಒಬ್ಬರು ಹೇಳಿದರು)
೨. ಮೊದಲೇ…
ಒಮ್ಮೆ ಬಿಲ್ ಗೇಟ್ಸ್ ಊಟಕೆಂದು ಒಂದು ಸುಪ್ರಸಿದ್ದ ಹೋಟೆಲ್ಲಿಗೆ ಹೋಗಿದ್ದ. ಊಟ ಮುಗಿಸಿದ ನಂತರ ಹಣ ಪಾವತಿಸುವ ಮುನ್ನ ವೆಟೆರಿಗೆ ಐದು ಡಾಲರ್ ಟಿಪ್ಸ್ ಕೊಟ್ಟ. ವೇಟರ್ ಗೇಟ್ಸ್ ನನ್ನು ಆಶ್ಚರ್ಯದಿಂದ ನೋಡಿದ.…
ಭಾರತ ತನ್ನ ವನ್ಯಜೀವ ವೈವಿಧ್ಯಕ್ಕೆ ಹೆಸರುವಾಸಿ. ಇಲ್ಲಿನ ಅನೇಕ ಜೀವಿಗಳು ಪ್ರಪಂಚದಲ್ಲಿಯೆ ವಿಶಿಷ್ಟ ಬಗೆಯವು. ಈ ದೇಶದಲ್ಲಿ ೧೨೦೦ ಬಗೆಯ ಪಕ್ಷಿ ಪ್ರಬೇಧವಿದೆ. ಇದರಲ್ಲಿ ಹಲವು ಭಾರತ ಉಪಖಂಡಕ್ಕೆ ಮಾತ್ರ ಸೀಮಿತವಾಗಿರುವಂತಹುದು. ಪ್ರಪಂಚದಲ್ಲಿಯೆ…
೧೨.೧೨.೨೦೦೨ ರಲ್ಲಿ ಬರೆದ ಪದ್ಯ
ಹಕ್ಕಿಗಳು
ಹಾರುತಿವೆ ಹಕ್ಕಿಗಳ ಸಾಲು ಸಾಲು
ಬಣ್ಣವದೋ ಹಾಲು ಹಾಲು
ಏರುತಿವೆ ಬಾನೆತ್ತರಕೆ, ಹಾರುತಿವೆ ರವಿಯತ್ತಿರಕೆ
ಮುಸ್ಸಂಜೆಯ ಹೊಂಬಣ್ಣದ ಕಿರಣಗಳು
ಮುತ್ತಿಕ್ಕಿವೆ ಆ ಹಕ್ಕಿಗಳ ಹಿಂಡ
ಕಂಡದನು ಕುಣಿದಾಡಿದೆ ಈ ಮನ…
ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್.
ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. ೧೧೯೯ರ…
ವೆಂಕಟಲಕ್ಷಮ್ಮನವರು, ನಮ್ಮ ಗೋಪಾಲ್ ರಾವ್ ಮೇಸ್ಟ್ರ ತಾಯಿ. ಅವರ ಸೊಸೆ ಪುಟ್ಟಕ್ಕ. ನಾಗಮ್ಮ, ಸುಂದರ, ಶಂಕರ. ಮೊಮ್ಮಕ್ಕಳು. ವೆಂಕಟಲಕ್ಷಮ್ಮನವರು, ಅನೇಕವೇಳೆ ನಮ್ಮಮ್ಮನ ಹತ್ತಿರ ತಮ್ಮ ಮನದ ಇಂಗಿತವನ್ನು ತೋಡಿಕೊಂಡ ಕೆಲವು ಮಾತುಗಳು ಇನ್ನೂ…
ಸನ್ನಿವೇಶಕ್ಕೆ ತಕ್ಕ ಹಾಸ್ಯ ಪ್ರಸಂಗಗಳು.
ಹೆಲ್ಮೆಟ್ ಕಡ್ಡಾಯ :
ಒಂದು ದಿನ ಗುಂಡ ಹೆಲ್ಮೆಟನ್ನು ಸ್ಕೂಟರ್ ನ ಟ್ಯಾಂಕ್ ಮೇಲೆ ಇಟ್ಟುಕೊಂಡು ಡ್ರೈವ್ ಮಾಡ್ತಾ ಇದ್ದ. ಪೊಲೀಸರು ಅವನನ್ನ ಹಿಡಿದರು.
ಪೋಲಿಸ್ : ನೀನು ತಲೆಗೆ ಹೆಲ್ಮೆಟ್ ಹಾಕೊಂಡಿಲ್ಲ…
ಒಬ್ಬ ದೊಡ್ಡ ಉದ್ದಿಮೆದಾರನ ಫೈಲೊಂದು ಬಹಳ ದಿನಗಳಿಂದ ಸರ್ಕಾರಿ ಆಫೀಸಿನಲ್ಲಿ ಕೊಳೆಯುತ್ತಾ ಬಿದ್ದಿತ್ತು. ಆ ಉದ್ದಿಮೆದಾರ ತನ್ನ ಚೇಲಾನನ್ನು ಕಳುಹಿಸಿ ವಿಷಯವೇನೆಂದು ತಿಳಿದುಕೊಂಡು ಬರಲು ಹೇಳಿದ. ಅಲ್ಲಿ ಹೋಗಿ ಬಂದ ಅವನ ಚೇಲಾ ಅಲ್ಲಿ ಕೈಬೆಚ್ಚಗೆ…
"ಅಪ್ಪ ನಿನ್ನೆ ನಾನೊಂದು ತಪ್ಪು ಮಾಡಿದೆ"
ಗಣಪತಿ ಹಬ್ಬ ಮುಗಿಸಿ, ರಾತ್ರಿ ತಡವಾಗಿ ಮಲಗಿ ಬೆಳಗ್ಗೆ ಏಳುವಾಗಲೆ ಮಗಳು ಅಂದಳು
"!!! ??"
ಏನಿರಬಹುದು , ಆಕೆ ಐದು ವರ್ಷದ ಮಗುವಾಗಿದ್ದಾಗಿನ ಘಟನೆ ನೆನಪಿಗೆ ಬಂದಿತು, ಆಫೀಸ್ ಮುಗಿಸಿ ಸಂಜೆ…
ನಾನು ಹುಟ್ಟಿದಾಗ ನನ್ನ ಬಣ್ಣ ಕಪ್ಪು;
ಬೆಳೆದು ದೊಡ್ಡವನಾದಾಗ ಕಪ್ಪು;
ಸೂರ್ಯನ ಬೆಳಕಿಗೆ ಮೈಯ್ಯೊಡ್ಡಿದಾಗ ನನ್ನ ಬಣ್ಣ ಕಪ್ಪು;
ನಾನು ಆತಂಕದಲ್ಲಿದ್ದಾಗ ಕಪ್ಪು;
ನಾನು ಅನಾರೋಗ್ಯದಿಂದ ನರಳಿದಾಗ ನನ್ನ ಬಣ್ಣ ಕಪ್ಪು;
ನಾನು ಸತ್ತಾಗಲೂ ನನ್ನ ಬಣ್ಣ…
ಒಂದು ಕಾಗೆ ಊರಿನಲ್ಲಿ ಆಹಾರಕ್ಕಾಗಿ ಅರಸುತ್ತಿದ್ದಾಗ ಅದಕ್ಕೆ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕಚ್ಚಿಕೊಂಡು ಆ ಕಾಗೆ ಊರಿನಿಂದ ಹೊರಗಿರುವ ಮರದ ಮೇಲೆ ಕುಳಿತು ತಿನ್ನಲುಪಕ್ರಮಿಸಿತು. ಇದನ್ನು ಗಮನಿಸಿದ ಠಕ್ಕ ನರಿಯೊಂದು,…