ಅಳಿಯುತ್ತಿರುವ ಸಂತತಿ ಗುಬ್ಬಿಗಳಿಗಾಗಿ ಬೆಂಗಳೂರಿನ ಪ್ರಕೃತಿ ಪ್ರೇಮಿಯ ಉಡುಗೊರೆ
ನಾವೆಲ್ಲಾ ನಮ್ಮ ಜಂಗಮವಾಣಿಯಿಂದಾಗಿಯೋ ಅತಿ ನೇರಳೆ ಕಿರಣಗಳಿಂದಾಗಿಯೋ ಗುಬ್ಬಿಯ ಜಾತಿಯೇ ನಿರ್ನಾಮವಾಯ್ತಲ್ಲ ಅಂತ ಬಾಯಲ್ಲಿ ಮಾತ್ರ ಬೊಗಳುತ್ತಾ ಇರುವಾಗ…
ಕಾಲಚಕ್ರ ತಿರುಗುತಿದೆ , ಒಡನೆಯೇ ದಿನಗಳು,ವರ್ಷಗಳುಹಳೆಯ ವರ್ಷ ಅಸ್ತಯಿಸಲುಹೊಸ ವರ್ಷದ ಸೂರ್ಯ ಉದಯಿಸಿದೆಕೋಟಿ, ಕೋಟಿ ಬಾಳ ಬೆಳಗಲುಮನವ ಮಾಡಲು ಹರುಷದ ಕಡಲು
ಕಳೆದ ನೋವು-ಚಿಂತೆಯ ಚಿತ್ರಮನದಲಿ ಮಾಸಿದಂತೆ ಕಂಡಿದೆಬಾಳಿನ ಹೊಸ ಬೆಳಕಿನ ಆಟಕ್ಕೆಕಲುಷಿತ…
ಎಂಥ ದಾರುಣ ಸಾವು ಕಳೆದ ವರುಷಕ್ಕೆ ;
ಬೆಲೆ ಕಟ್ಟಲಾಗುವುದೇ ಆ ಮಡಿದ ಜೀವಕ್ಕೆ?
ಬಯಸಿದರೂ ಬರದಿನ್ನು ಮರಳಿ ಜೀವ;
ಅಳಿಸುವರಾರು ಹೆತ್ತ ಕರುಳಿನ ನೋವ?
ಸುದ್ದಿವಾಹಿನಿಗಳಲ್ಲಿ ಅವರಿವರ ಜಟಾಪಟಿ;
ಎಲ್ಲರಿಗೂ ತಮ್ಮ ಮುಖ ತೋರಿಸುವ ಪೈಪೋಟಿ!
ಟಿ ಆರ್…