February 2015

  • February 08, 2015
    ಬರಹ: gururajkodkani
    ’ಮೇಡ೦,ಮಿಲಾನ್ ಪಟ್ಟಣಕ್ಕೆ ಇರಬಹುದಾದ ವಿಮಾನಗಳ ವೇಳಾಪಟ್ಟಿಯಿದು’ ಎ೦ದು ಪತಿಯ ಸಲಹೆಗಾರ ವಿನ್ಸೆ೦ಟ್ ಜಾರ್ಜ್ ನುಡಿದಾಗಲೇ ಆಕೆ ವಾಸ್ತವಕ್ಕೆ  ಮರಳಿದ್ದು.ತಾನು ಇಟಲಿಗೆ ತೆರಳಲಿರುವ ವಿಮಾನಗಳ ಬಗ್ಗೆ ವಿಚಾರಿಸಿದ್ದೇಕೆ? ಎನ್ನುವುದನ್ನು ಆಕೆ…
  • February 08, 2015
    ಬರಹ: lpitnal
    ನೆರಳುಗಳು          - ಲಕ್ಷ್ಮೀಕಾಂತ ಇಟ್ನಾಳ ಎಲ್ಲೆಲ್ಲೋ ತಿರುಗಿದರೂ ನನ್ನ ಜೊತೆಯಲ್ಲೇ ಮಲಗುವುದು..ಈ ನೆರಳು ಎಂದೂ  ಅದು ನನ್ನ ಮೇಲೆ ಮಲಗಿದ ನೆನಪಿಲ್ಲ ! ನಾನು  ಮಲಗುವ ಸಮಯದಲ್ಲಿ ಕಾಣುವುದಿಲ್ಲ, ಕೂಡ ಯಾವಾಗ ನನ್ನಡಿಗೆ ನುಸುಳಿ ಬಿಡುವುದೋ…
  • February 06, 2015
    ಬರಹ: modmani
    ನರಕವು ಹೇಗಿದೆ ಗೊತ್ತೆ..?   ನನ್ನ ತಮ್ಮ ಹೇಳಿದ  ಥೇಟು ಲಾಸ್ ಏಂಜಲೀಸ್ ನಂತೆ. ನಾನೂ ಕಲ್ಪಿಸಿಕೊಳ್ಳಬಲ್ಲೆ  ಅದು ಇರಬಹುದು ಬೆಂಗಳೂರಂತೆ. ನಾನಿರುವುದು ಅಲ್ಲೇ ..!   ಮತ್ತೆ ಅಲ್ಲಿಯೂ   ದೊಡ್ಡ ಉದ್ಯಾನದಲಿ,  ದೊಡ್ಡ ಹೂವರಳಿರಬಹುದು…
  • February 06, 2015
    ಬರಹ: Jayanth Ramachar
    ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂಟೆಗೆ ಮೊಬೈಲ್…
  • February 06, 2015
    ಬರಹ: DR.S P Padmaprasad
        ಒ೦ದೆಡೆಯಲ್ಲಿ ನಮ್ಮ ವಿದ್ಯಾರ್ಥಿ ಮುಖ೦ಡರು ಒಪ್ಪಲಸಾಧ್ಯವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡುತ್ತಿದ್ದರೆ, ಇನ್ನೊ೦ದು ಕಡೆ ಅವರಿಗೆ ಪದವಿ ನೀಡುವ ವಿಶ್ವವಿದ್ಯಾಲಯಗಳೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.ತಕ್ಷಶಿಲಾ,…
  • February 05, 2015
    ಬರಹ: DR.S P Padmaprasad
    2014ರ ಮಾರ್ಚ್ ತಿ೦ಗಳ ಎ೦ಟು ಮತ್ತು ಒ೦ಬತ್ತನೆಯ ತಾರೀಖುಗಳ೦ದು ಶಿವಮೊಗ್ಗೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ.ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಜನಪ್ರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರನ್ನು…
  • February 05, 2015
    ಬರಹ: kavinagaraj
    ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? | ವೀರನಿಗೆ ಅವಕಾಶ ಹೇಡಿಗದು ನೆಪವು ನಿಲುವು ಸರಿಯಿರಲು ಗೆಲುವೆ ಮೂಢ ||      ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ ಅಂತಸ್ಸತ್ವವನ್ನು…
  • February 04, 2015
    ಬರಹ: Jayanth Ramachar
    ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ ಹಾಗೆ ಕಾಣುತ್ತಿಲ್ಲ,…
  • February 04, 2015
    ಬರಹ: nageshamysore
    ವಿಮಾನದಲಿ ಕೂತಾ ಹೊತ್ತು  ಗೊತ್ತಾ ತಟ್ಟನೆ ಕಳವಳ ? ಕಳಚಿ ಬಿದ್ದಂತೆ ತಳಕೆ, ಪಾತಾಳಕೆ ನೆಲವೊ? ನೀರೊ? ಪಂಚ ಭೂತಗಳಾಳ || ಹಾರುವಾಗಸದಲಿಲ್ಲ ಅಡೆ ತಡೆ ಸಂದಣಿ ಸಂಕೇತ ದೀಪ ಸದಾ ಹಸಿರು ವಿಹಾರದಲಲುಗದಂತೆ ಕುಡಿದ ನೀರು ಹಾರದೆ ಜಾರೆ, ಕಂಡವರಾರು ಕನಸು…
  • February 04, 2015
    ಬರಹ: hamsanandi
    ಉಣಿಸಂ ನೀಡಿರೆ ತಾಯಿ ತಾನು ಮುದದೊಳ್ ಬಾಯ್ಮುಚ್ಚೆ ತಾ ಕಂದನುಂ ಸೊಣಗಂ ಬಾಲಮನೆಟ್ಟಗಿರ್ಟು ನಡೆಯಲ್ ಪುಲ್ಲಂ ತಿನಲ್ ಸಿಂಗಮುಂ ಮಣಲೊಳ್ ಮೀನ್ಗಳು ಕಟ್ಟ ಪೋಗೆ ಮನೆಯಂ ನೀರಾನೆ ತಾ ನರ್ತಿಸಲ್ ಕುಣಿದಿರ್ಕುಂ ನಲಿವಿಂದೆ ಸೋಗೆಸೊಗದೊಳ್ ಕಾರ್ಗಾಲಕಿಂ…
  • February 03, 2015
    ಬರಹ: rasikathe
    ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!) ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ. ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವು ವಾಸ ಇದ್ದೆವು ಅಂದರೆ…
  • February 03, 2015
    ಬರಹ: nageshamysore
    ಚಂದಿರನೆಂಬ ಇಂದಿರ ಗೊತ್ತ? ನಿದಿರೆಯ ತುಂಬೊ ನಿಯ್ಯತ್ತಿನ ಗ್ರಾಸ್ತ ಬೆಳ್ಳನೆ ಹಾಲಿನ ಬೆಳದಿಂಗಳ ಹುತ್ತ ತಂಪೆರೆಯುತ ತೂಗುವ ಸವಲತ್ತ ! || ಬಾನಿನ ತುಂಬ ಬಣ್ಣದ ಗಿಲಕಿ ಬೆಳ್ಳಂಬೆಳ್ಳಗೆ ತೆರೆದಿಟ್ಟ ಕಿಟಕಿ ಕಟಕಿಯಾಡದೆ ಕಾರುತ ಸುಧೆಯ ಸುರಿದಾಡಿ…
  • February 02, 2015
    ಬರಹ: DR.S P Padmaprasad
      ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ…
  • February 02, 2015
    ಬರಹ: Jayanth Ramachar
    ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್, ನಾನು ನಿಮಗೆ ಮೊದಲೇ…