’ಮೇಡ೦,ಮಿಲಾನ್ ಪಟ್ಟಣಕ್ಕೆ ಇರಬಹುದಾದ ವಿಮಾನಗಳ ವೇಳಾಪಟ್ಟಿಯಿದು’ ಎ೦ದು ಪತಿಯ ಸಲಹೆಗಾರ ವಿನ್ಸೆ೦ಟ್ ಜಾರ್ಜ್ ನುಡಿದಾಗಲೇ ಆಕೆ ವಾಸ್ತವಕ್ಕೆ
ಮರಳಿದ್ದು.ತಾನು ಇಟಲಿಗೆ ತೆರಳಲಿರುವ ವಿಮಾನಗಳ ಬಗ್ಗೆ ವಿಚಾರಿಸಿದ್ದೇಕೆ? ಎನ್ನುವುದನ್ನು ಆಕೆ…
ನೆರಳುಗಳು
- ಲಕ್ಷ್ಮೀಕಾಂತ ಇಟ್ನಾಳ
ಎಲ್ಲೆಲ್ಲೋ ತಿರುಗಿದರೂ ನನ್ನ ಜೊತೆಯಲ್ಲೇ ಮಲಗುವುದು..ಈ ನೆರಳು
ಎಂದೂ ಅದು ನನ್ನ ಮೇಲೆ ಮಲಗಿದ ನೆನಪಿಲ್ಲ !
ನಾನು ಮಲಗುವ ಸಮಯದಲ್ಲಿ ಕಾಣುವುದಿಲ್ಲ, ಕೂಡ
ಯಾವಾಗ ನನ್ನಡಿಗೆ ನುಸುಳಿ ಬಿಡುವುದೋ…
ನರಕವು ಹೇಗಿದೆ ಗೊತ್ತೆ..?
ನನ್ನ ತಮ್ಮ ಹೇಳಿದ ಥೇಟು ಲಾಸ್ ಏಂಜಲೀಸ್ ನಂತೆ.
ನಾನೂ ಕಲ್ಪಿಸಿಕೊಳ್ಳಬಲ್ಲೆ ಅದು ಇರಬಹುದು ಬೆಂಗಳೂರಂತೆ.
ನಾನಿರುವುದು ಅಲ್ಲೇ ..!
ಮತ್ತೆ ಅಲ್ಲಿಯೂ
ದೊಡ್ಡ ಉದ್ಯಾನದಲಿ, ದೊಡ್ಡ ಹೂವರಳಿರಬಹುದು…
ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂಟೆಗೆ ಮೊಬೈಲ್…
ಒ೦ದೆಡೆಯಲ್ಲಿ ನಮ್ಮ ವಿದ್ಯಾರ್ಥಿ ಮುಖ೦ಡರು ಒಪ್ಪಲಸಾಧ್ಯವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡುತ್ತಿದ್ದರೆ, ಇನ್ನೊ೦ದು ಕಡೆ ಅವರಿಗೆ ಪದವಿ ನೀಡುವ ವಿಶ್ವವಿದ್ಯಾಲಯಗಳೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.ತಕ್ಷಶಿಲಾ,…
2014ರ ಮಾರ್ಚ್ ತಿ೦ಗಳ ಎ೦ಟು ಮತ್ತು ಒ೦ಬತ್ತನೆಯ ತಾರೀಖುಗಳ೦ದು ಶಿವಮೊಗ್ಗೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ.ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಜನಪ್ರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರನ್ನು…
ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ ಹಾಗೆ ಕಾಣುತ್ತಿಲ್ಲ,…
ಕಡೂರಿನ ದಿನಗಳು - ರಾಯರು ಮತ್ತು ನಾನು (ರಾಘವೇಂದ್ರ - ರಾಯರ ಮಠ!!)
ಡಾ: ಮೀನಾ ಸುಬ್ಬರಾವ್, ಸಲಿನಾಸ್, ಕ್ಯಾಲಿಫೋರ್ನಿಯ.
ಕಡೂರಿನ ಕೋಟೆಯಲ್ಲಿದ್ದ ನಮ್ಮ ಮನೆಯ ಸುತ್ತಲೂ ದೇವಸ್ಥಾನಗಳಿದ್ದವು. ದೇವರುಗಳ ಮಧ್ಯದಲ್ಲಿ ನಾವು ವಾಸ ಇದ್ದೆವು ಅಂದರೆ…
ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ…
ಹೇ ಬಾಸ್ಟರ್ಡ್.... ಎನ್ನುವಷ್ಟರಲ್ಲಿ ಕರೆ ಕಟ್ ಆಗಿತ್ತು.... ಮತ್ತೆ ಆ ನಂಬರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು. ಕೂಡಲೇ ತ್ರಿವಿಕ್ರಂಗೆ ಕರೆ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಕ್ಕೆ..... ಅರ್ಜುನ್, ನಾನು ನಿಮಗೆ ಮೊದಲೇ…