August 2023

  • August 05, 2023
    ಬರಹ: Ashwin Rao K P
    ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಆಟಗಳು ಇರಬಹುದು. ಕಾಲಕ್ರಮೇಣ ಹಲವು ಆಟಗಳು ಆಡುವವರಿಲ್ಲದೇ, ಅದನ್ನು ಮುಂದುವರೆಸಲು ಗೊತ್ತಿಲ್ಲದೆಯೇ ಇತಿಹಾಸದ ಪುಟಗಳನ್ನು ಸೇರಿಕೊಂಡಿರಬಹುದು. ಇಂತಹ ಹಲವಾರು ಆಟ ವೈವಿಧ್ಯವನ್ನು ಹುಡುಕಾಡಿ ಸಂಪಾದಿಸಿ…
  • August 05, 2023
    ಬರಹ: Shreerama Diwana
    ಜುಲೈ ‌30 ಮತ್ತು ಆಗಸ್ಟ್ 6. ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಆಗಸ್ಟ್ 6 ನಾಳೆ.  " ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ ಕೊನೆಯಾಗಬಾರದೆ ಎಂದು…
  • August 05, 2023
    ಬರಹ: ಬರಹಗಾರರ ಬಳಗ
    ಹೀಗೊಂದು ಅಂತೆ ಕಂತೆ, ಸಾವಿರಾರು ವರ್ಷಗಳ ಹಿಂದೆ ಹುಟ್ಟಿದ ಕೂಡ್ಲೆ ಮನುಷ್ಯನಿಗೆ ಮಾತು ಬರಬೇಕು ಅನ್ನೋ ಕಾರಣಕ್ಕೆ ಹಲವಾರು ಪ್ರಯತ್ನಗಳು ನಡಿತಾ ಇದ್ವಂತೆ, ದೇವರ ಬಳಿಯೂ ಉಗ್ರವಾಗಿ ಕೇಳಿಕೊಂಡಿದ್ರಂತೆ. ಆಗ ದೇವರು ಹೇಳಿದ್ದು ಒಂದೇ ಮಾತು.…
  • August 05, 2023
    ಬರಹ: ಬರಹಗಾರರ ಬಳಗ
    ಸಾಧಾರಣವಾಗಿ ದೊಡ್ಡಪತ್ರೆ (ಸಾಂಬಾರು ಬಳ್ಳಿ/ಸೊಪ್ಪು) ಬಗ್ಗೆ ಒಂದಿಷ್ಟು ಔಷಧಿ ಬಲ್ಲವರಲ್ಲಿ ತಿಳಿದೇ ಇರುತ್ತದೆ. ಮನೆಯ ಅಂಗಳದಲ್ಲಿ ಇರುವ ಉಪಯುಕ್ತ ಔಷಧೀಯ ಗಿಡಗಳಲ್ಲಿ ಇದು ಒಂದು. ಕುಂಡದಲ್ಲಿಯೂ ಬೆಳೆಸಬಹುದಾದ ಸಸ್ಯ. ಆಹಾರಕ್ಕೂ ಉಪಯುಕ್ತವಾಗಿದೆ…
  • August 05, 2023
    ಬರಹ: ಬರಹಗಾರರ ಬಳಗ
    ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು   ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ ನಿನ್ನ ಕಾಲ್ಗೆಜ್ಜೆಯ…
  • August 05, 2023
    ಬರಹ: ತುಂಬೇನಹಳ್ಳಿ ಕಿ…
    ದೃಶ್ಯ ಒಂದು (ಭಗತ್ ಸಿಂಗ್ ಸೆರೆಮನೆಯಲ್ಲಿ ಇರುತ್ತಾರೆ ಅವರನ್ನು ನೋಡಲು ಅವರ ತಾಯಿ ವಿದ್ಯಾವತಿ ಬರುತ್ತಾರೆ) ವಿದ್ಯಾವತಿ:-ಅಯ್ಯೋ ಮಗನೇ ಭಗತ್ ಸ್ವಾತಂತ್ರ್ಯ ಹಕ್ಕಿಯಂತೆ ಹಾರಾಡಬೇಕಾಗಿದ್ದ ನೀನು ಇಂದು ಈ ಕತ್ತಲು ಕೋಣೆಯಲ್ಲಿ…
  • August 05, 2023
    ಬರಹ: addoor
    ಶ್ರೀಮಂತನೊಬ್ಬನ ಮಗ ಹಲವು ಕೆಟ್ಟ ಹವ್ಯಾಸಗಳನ್ನು ಕಲಿತಿದ್ದ. ಇತರರಿಗೆ ಗೇಲಿ ಮಾಡುವುದು, ತೊಂದರೆ ಮಾಡುವುದು, ಇತರರ ವಸ್ತುಗಳನ್ನು ಅಡಗಿಸಿ ಇಡುವುದು ಇತ್ಯಾದಿ. ಹಾಗಾಗಿ, ವೃದ್ಧ ಉಪಾಧ್ಯಾಯರೊಬ್ಬರ ಬಳಿ ಹೋಗಿ, ತನ್ನ ಮಗನು ಕೆಟ್ಟ ಹವ್ಯಾಸಗಳನ್ನು…
  • August 04, 2023
    ಬರಹ: Ashwin Rao K P
    “ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡು...", ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ..." “ಯಾರಿವನು?..." “ಹೇ..ಗ಼ಂಗು... ಬೈಕು ಕಲಿಸಿಕೊಡು ನಂಗೂ..." ಮೊದಲಾದ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ ಹಾಡುಗಳು “ಪ್ರೇಮ ಲೋಕ" ಚಿತ್ರದ್ದು ಎಂದು ಮತ್ತೆ…
  • August 04, 2023
    ಬರಹ: Ashwin Rao K P
    ರಾಜ್ಯದ ಹಲವು ಇಲಾಖೆಗಳ ನೌಕರರಿಗೆ ಕಳೆದ ಎರಡ್ಮೂರು ತಿಂಗಳಿನಿಂದ ವೇತನವಾಗದೇ ಸಂಕಷ್ಟ ಅನುಭವಿಸುವಂತಾಗಿದೆ. ಪ್ರಸ್ತುತ ವ್ಯವಸ್ಥೆಯ ಪ್ರಕಾರ, ಹಣಕಾಸು ಇಲಾಖೆ ವೇತನ ಬಿಡುಗಡೆ ಮಾಡಿದ ನಂತರ ಆಯಾ ಇಲಾಖೆಯ ಪ್ರಭಾನ ಕಾರ್ಯದರ್ಶಿಗಳು ಅನುಮೋದನೆ…
  • August 04, 2023
    ಬರಹ: Shreerama Diwana
    ಅಹಿಂಸೆಯ ಅರ್ಥ ಶರಣಾಗತಿ ಅಥವಾ ಹೇಡಿತನವಲ್ಲ. ಅದು ಹಿಂಸೆಯ ವಿರೋಧಿ. ರಕ್ಷಣೆ ಮತ್ತು ಶಾಂತಿಯ ಅತ್ಯುತ್ತಮ ಮಾರ್ಗ. ಭಾರತದ ಹೆಮ್ಮೆ. ವಿಶ್ವಕ್ಕೆ ನಮ್ಮ ಬಹುದೊಡ್ಡ ಕೊಡುಗೆ. ನಿಧಾನವಾಗಿ ಇತಿಹಾಸದ ಕೆಲವು ದೇಶಗಳ ಜನಾಂಗೀಯ ಘರ್ಷಣೆಗಳನ್ನು…
  • August 04, 2023
    ಬರಹ: ಬರಹಗಾರರ ಬಳಗ
    ಮನುಷ್ಯ ಇತಿಹಾಸದಿಂದ ಪಾಠ ಕಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಇತಿಹಾಸವಂತೂ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ೨೦೧೨ರಲ್ಲಿ ಇಟಲಿಯ ಬಳಿ ನಡೆದ ಐಷಾರಾಮಿ ಹಡಗು “ಕೋಸ್ಟ್ ಕಾನ್ ಕಾರ್ಡಿಯಾ” ದುರಂತವೇ ಸಾಕ್ಷಿ. ಈ…
  • August 04, 2023
    ಬರಹ: ಬರಹಗಾರರ ಬಳಗ
    ಈ ಭೂಮಿಯಲ್ಲಿ ಗಾಯಗೊಂಡವರಿಗೆ ನೋವು ಇದ್ದೇ ಇರುತ್ತದೆ. ಕೆಲವೊಂದು ಸಲ ತಾನು ಮಾಡಿದ ತಪ್ಪಿಗೆ ತಾನೇ ಗಾಯವನ್ನ ಮಾಡಿಸಿಕೊಂಡು ನೋವನ್ನು ಅನುಭವಿಸುತ್ತಾನೆ. ಆದರೆ ಕೆಲವೊಂದು ಸಲ ಯಾರದೋ ತಪ್ಪಿಗೆ ಆತ ಗಾಯಗೊಳ್ಳುವ ಹಾಗೆ ಆಗುತ್ತದೆ. ಗಾಯ ಕಣ್ಣಿಗೆ…
  • August 04, 2023
    ಬರಹ: ಬರಹಗಾರರ ಬಳಗ
    ಉತ್ತರಾಖಂಡ ರಾಜ್ಯದ, ಚಮೋಲಿ ಜಿಲ್ಲೆಯ, ಸಗರ್ ಎಂಬಲ್ಲಿಂದ ಹೊರಟು ರುದ್ರನಾಥ ಎಂಬಲ್ಲಿ ತಲುಪುವ ಚಾರಣದ ಕಥೆಯ ಮಧ್ಯೆ ನಾವಿದ್ದೇವೆ. ಮೊದಲನೇ ದಿನ ಸುಮಾರು ಹತ್ತು ಕಿಲೋಮೀಟರ್ ನಿರಂತರ ಏರುದಾರಿ ಕ್ರಮಿಸಿ ಪನಾರ್ ಬುಗಿಯಾಲ್ ಎಂಬ ಸುಂದರ…
  • August 04, 2023
    ಬರಹ: ಬರಹಗಾರರ ಬಳಗ
    ಹೊನ್ನ ಬಣ್ಣಕೆ ಜಗದ ಪ್ರಕೃತಿಯು ನಲಿಯುತಾ ತಾನ್ ಕುಣಿಯಿತು ಮತ್ತೆ ಮಾವಿನ ಚಿಗುರ ತೋರಣ ಸವಿಯ ಗಾಳಿಗೆ ತೊನೆಯಿತು   ನೀರ ಹನಿಗಳು ಎಲೆಯ ಮೇಲ್ಗಡೆ ಬೀಳುತಿರೆ ತಾನ್ ಮೆರೆಯಿತು ನಾಚಿ ಹೋಗಿಹ ಪುಷ್ಪ ಕುಲಗಳು ಮೋಹದಾಳದಿ ನಲುಗಿತು   ಚಿಣ್ಣರೆಲ್ಲರ…
  • August 03, 2023
    ಬರಹ: Ashwin Rao K P
    ಡಾ. ಎಂ ಎಸ್ ಮಣಿ ಇವರು ಬರೆದ ‘ಗವಿ ಮಾರ್ಗ' ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ‘ಕತ್ತಲ ಹಾದಿಯ ಪಯಣ' ಎಂದು ಮುಖಪುಟದಲ್ಲೇ ಮುದ್ರಿಸಿ ಕೃತಿಯನ್ನು ಓದುವಂತೆ ಕುತೂಹಲ ಮೂಡಿಸಿದ್ದಾರೆ. ಈ ಕೃತಿಗೆ ಭಾರತದ ಸುಪ್ರೀಂ ಪೋರ್ಟ್ ನ ನಿವೃತ್ತ…
  • August 03, 2023
    ಬರಹ: Shreerama Diwana
    ಇನ್ನೇನು ಆಗಸ್ಟ್ 15 ಸಮೀಪಿಸುತ್ತಿದೆ. ಎಲ್ಲೆಲ್ಲೂ ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ. ತುಂಬಾ ಸಂತೋಷ… ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ. ಇದೇ ಬಾಯಿಗಳೇ ಇಂದು  ದ್ವೇಷ…
  • August 03, 2023
    ಬರಹ: ಬರಹಗಾರರ ಬಳಗ
    ಆ ರಸ್ತೆಯಲ್ಲಿ ಒಂದು ಸಣ್ಣ ತಿರುವು. ಮಳೆಗಾಲ ಆದ್ದರಿಂದ ಒಂದೆರಡು ಹೊಂಡಗಳು ಉದ್ಭವವಾಗಿದೆ ಮತ್ತೆ ಮತ್ತೆ ಹೊಂಡ ಮುಚ್ಚುವುದಕ್ಕೆ ಇಲಾಖೆಗೆ ವಿಚಾರ ತಿಳಿಸಿದರೂ ಸಹ ಆ ಕಡೆಯಿಂದ ಉತ್ತರವೇ ಇಲ್ಲ. ಆ ರಸ್ತೆಯಲ್ಲಿ 80 ಕಿಲೋಮೀಟರ್ ವೇಗದಲ್ಲಿ ವಾಹನಗಳು…
  • August 03, 2023
    ಬರಹ: Kavitha Mahesh
    ಕಾದ ತವಾಗೆ ಒಂದು ಚಮಚ ಎಣ್ಣೆಯನ್ನು ಹಾಕಿ. ಅದಕ್ಕೆ ರವೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರಾಗಿ ಹುಡಿಯನ್ನು ಸೇರಿಸಿ ಐದು ನಿಮಿಷ ಕಾಲ ಚೆನ್ನಾಗಿ ಹುರಿಯಿರಿ. ಅದನ್ನು ಒಲೆಯಿಂದ ತೆಗೆದು ಪಕ್ಕಕ್ಕೆ ಇಡಿ. ಕಾದ ತವಾಗೆ ಮತ್ತೆ ಎರಡು ಚಮಚ ಎಣ್ಣೆ…
  • August 03, 2023
    ಬರಹ: ಬರಹಗಾರರ ಬಳಗ
    ಈ ಮಳೆಗೆ ಮನುಷ್ಯರ ಆರೋಗ್ಯ ಕೆಡುವುದು ಅಪರೂಪವೇನಲ್ಲ. ಹಿಂದೆ ಈ ಆಟಿ ತಿಂಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲೆಂದೇ ಸಪ್ತವರ್ಣಿಯ ಕಷಾಯದಿಂದ ಹಿಡಿದು ಹಲವಾರು ವಿಶೇಷ ಸಸ್ಯಗಳ ಬಳಕೆ ಮಾಡುತ್ತಿದ್ದರು. ಈಗಲೂ ಕೊರೊನಾದಂತಹ ರೋಗಗಳು…
  • August 03, 2023
    ಬರಹ: ಬರಹಗಾರರ ಬಳಗ
    ಜಾಣರ ಸುಳಿ  ಈ ಬಾರಿಯ ಸೀ ಎಂ ರೇಸ್ನಲ್ಲಿ ನಾನಿಲ್ಲ ಮುಂದಿನ ರೇಸ್ನಲ್ಲಿ ಪಕ್ಕಾ ನಾನಿರುತ್ತೇನೆ- ಸತೀಷ್ ಜಾರ್ಕಿ ಹೊಳಿ...   ನಾವೆಲ್ಲಾ ಬಸ್ನಲಿ ಪ್ರಯಾಣಿಸುವಾಗ ಹಾಕುವೆವಲ್ಲ ಸೀಟಿಗಾಗಿ ಟವೆಲ್ಲಾ-