ಸಿದ್ದಯ್ಯ ಪುರಾಣಿಕ ಇವರು ಇಟ್ಟುಕೊಂಡ ಕಾವ್ಯನಾಮವೇ ‘ಕಾವ್ಯಾನಂದ'. ಇವರು ಬಿ ಎ ಪದವೀಧರರು. ಇವರು ಅಂದಿನ ಮೈಸೂರು ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದವರು. ಇವರು ಎರಡು ಕವನ ಸಂಕಲನಗಳನ್ನು…
ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ೧ ರಿಂದ ೧೦ನೇ ತರಗತಿ ಶಾಲಾ ದಾಖಲಾತಿಯಲ್ಲಿ ೪ ಲಕ್ಷದಷ್ಟು ಮಕ್ಕಳ ಸಂಖ್ಯೆ…
ಬೆಳಗಿನ ಘಮ ಘಮ ಪರಿಮಳದ ಬಿಸಿ ಬಿಸಿ ಟೀ ಅಥವಾ ಕಾಫಿಯೊಂದಿಗೆ ದಿನ ಪ್ರಾರಂಭಿಸುವುದು ಬಹಳಷ್ಟು ಜನರ ದಿನಚರಿ. ಅದರಲ್ಲೂ ದಕ್ಷಿಣ ಭಾರತದ ಕನ್ನಡ ನಾಡಿನ ಬಹುತೇಕರು ಕಾಫಿ ಪ್ರಿಯರು. ಕಾಫಿ ಇಲ್ಲದೆ ಹಾಸಿಗೆಯಿಂದ ಏಳದ ಎಷ್ಟೋ ಜನರಿದ್ದಾರೆ. " ಕಾಫಿ "…
ಅಡ್ಡಾದಿಡ್ಡಿಯಾಗಿ ಹೊಂಡ ಗುಂಡಿಗಳಿಂದಲೇ ತುಂಬಿಕೊಂಡಿತ್ತು ಆ ರಸ್ತೆ. ಆ ಕಾರಣಕ್ಕೋ ಏನೋ ನಾವು ಚಲಿಸುತ್ತಿದ್ದ ಗಾಡಿಯ ಚಕ್ರ ಮುಂದೆ ಚಲಿಸಲಿಕ್ಕಾಗದೇ ಅಲ್ಲೇ ನಿಂತುಬಿಟ್ಟಿತ್ತು. ಸಮಸ್ಯೆ ಪರಿಹಾರ ಆಗಬೇಕು ಅಂತಿದ್ರೆ ಅದನ್ನು ಸರಿ ಮಾಡುವ ಅಲ್ಲಿಗೆ…
ಭರ್ತೃ ಹರಿ ಒಬ್ಬ ಮಹಾರಾಜನಾಗಿದ್ದನು. ಪ್ರಜೆಗಳನ್ನು ಚೆನ್ನಾಗಿ ನೋಡಿಕೊಂಡಿದ್ದನು. ರಾಜ್ಯ ಸಂಪತ್ತಿನಿಂದ ತುಂಬಿತ್ತು. ಯಾವುದಕ್ಕೆ ಏನೂ ಕೊರತೆ ಇರಲಿಲ್ಲ. ಆತನಿಗೆ ಸುಂದರಳಾದ ಪತ್ನಿ ಇದ್ದಳು. ಭರ್ತೃ ಹರಿಗೆ ಪತ್ನಿ ಮೇಲೆ ಅಷ್ಟು ಪ್ರೇಮ. ಒಮ್ಮೆ…
ಅಪ್ಪನೆಂದರೆ ಏನನ್ನಲಿ ? ನನ್ನೊಳಗಿನ ವ್ಯಕ್ತಿ
ಅವನೇ ಶಕ್ತಿ ಅವನೇ ಯುಕ್ತಿ ಅವನೇ ಭಕ್ತಿ
ಕೊನೆ ಕೊನೆಗೆ ಅವನ ನೆನಪಿನೊಂದಿಗೇ ಮುಕ್ತಿ !
ಎನ್ನ ಹೇಲ ಉಚ್ಛನ್ನೂ ಬಾಚಿ ತೊಳೆಸಿದ ಕೈಗಳವು
ಆಗವನಿಗೆ ಅನಿಸಲೇ ಇಲ್ಲ ವಾಸನೆ ಗಲೀಜೆಂದು
ಹುಷಾರಿ…
ಈ ವರ್ಷ ಮಳೆಗಾಲ ತಡವಾದರೂ ಸಾಧಾರಣವಾಗಿ ಮಳೆ ಸುರಿಯುತ್ತಿದೆ. ಮಳೆಗಾಲದ ಮೊದಲೇ ಅಡಿಕೆ ಬೆಳೆಗಾರರು ಕೊಳೆರೋಗ ಬಾರದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತೀ ವರ್ಷ ರೈತರ ಚಿಂತೆ ಕೊಳೆ ಬರದಂತೆ ಅಡಿಕೆಯನ್ನು ರಕ್ಷಣೆ ಮಾಡುವುದು…
“ಮಲ್ಲಿಗೆ ಹೂವಿನ ಸಖ" ಕಥಾ ಸಂಕಲನವನ್ನು ಬರೆದವರು ಕಥೆಗಾರರಾದ ಟಿ ಎಸ್ ಗೊರವರ ಇವರು. ೬೩ ಪುಟಗಳ ಈ ಪುಟ್ಟ ಕಥಾ ಸಂಕಲನಕ್ಕೆ ಮೊದಲ ಮಾತು, ಟಿಪ್ಪಣಿ ಬರೆದಿದ್ದಾರೆ ಮತ್ತೊರ್ವ ಕಥೆಗಾರ ಜಯರಾಮಾಚಾರಿ. ಇವರು ತಮ್ಮ ಟಿಪ್ಪಣಿಯಲ್ಲಿ ವ್ಯಕ್ತ ಪಡಿಸಿದ…
ಮನೆಗಿಂತ ಒಂದು ಐದು ಕಿಲೋಮೀಟರ್ ದೂರ ಚಲಿಸಬೇಕು ಅಲ್ಲಿ ಒಂದು ಜಲಪಾತ ಇದೆ. ಅದು ಮೊದಲಿನಿಂದಲೂ ಇದ್ದದ್ದೇ. ಆದರೆ ಅದಕ್ಕೆ ಅಷ್ಟು ಪ್ರಚಾರ ಸಿಕ್ಕಿರಲಿಲ್ಲ. ಅದರ ಪಕ್ಕದಲ್ಲಿ ಇನ್ನೊಂದು ಜಲಪಾತ ಇದೆ ಅದನ್ನ ನೋಡೋದಕ್ಕೆ ಜನ ಅಷ್ಟು ಬರ್ತಾ ಇಲ್ಲ .ಈ…
ಪತ್ರಿಕಾ ಛಾಯಾಗ್ರಾಹಕರಾದ ರಮೇಶ್ ಪಂಡಿತ್ ಅವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಕ್ಲಿಕ್'. ತಮ್ಮ ಛಾಯಾಗ್ರಾಹಕ ವೃತ್ತಿಯಲ್ಲಿ ಅತೀ ಹೆಚ್ಚು ಬಳಕೆಯಾಗುವ ‘ಕ್ಲಿಕ್' ಎಂಬ ಪದವನ್ನೇ ಪತ್ರಿಕೆಯ…
ಮುಸ್ಲೀಮೇತರರು ಕೂಡ ಆಚರಿಸುವ ಹಬ್ಬ. ಎಲ್ಲರಿಗೂ ತಡವಾಗಿ ಮೊಹರಮ್ ಶುಭಾಶಯಗಳನ್ನು ಹೇಳುತ್ತಾ.. ಮೂಢನಂಬಿಕೆಯ ವಿರುದ್ಧದ ನಮ್ಮ ಧ್ವನಿ ಕೂಡ ಜಾತಿ ಧರ್ಮ ಮೀರಿ ಪ್ರಕೃತಿಯ ಮೂಲದಿಂದ ಯೋಚಿಸುತ್ತಾ ಮನುಷ್ಯ ಜೀವಿಯ ನಾಗರಿಕತೆ ಮತ್ತು ಮಾನವೀಯತೆಯೆಡೆಗೆ…
ರಸಾಸ್ವಾದನೆಯು ನಾಲಿಗೆ, ಮನಸ್ಸು ಮತ್ತು ಮಿದುಳಿಗೆ ಸಂಬಂಧಿಸುತ್ತದೆ. ರಸವನ್ನು ಆಸ್ವಾದನೆ ಮಾಡುವುದು ಎಂದರೆ ಸವಿ ಅಥವಾ ಸಂತಸವನ್ನು ಗ್ರಹಿಸುವುದು ಅಥವಾ ಅನುಭವಿಸುವುದು ಎಂದೇ ಅರ್ಥವಾಗುತ್ತದೆ. ಪಾಕವಾಗಲಿ, ಶಾಖವಾಗಲಿ, ಯಾವುದೇ ರಸವಾಗಲಿ ಅಥವಾ…
ಈ ಪುಟ್ಟ ಪುಸ್ತಕವು ವಿಜಯನಗರದ ಕಾಲದಲ್ಲಿ ಇದ್ದ , ಶ್ರೀವೈಷ್ಣವ (ವಿಶಿಷ್ಟಾದ್ವೈತ ) ಮತ್ತು ಶೈವ (ಅದ್ವೈತ /ಸ್ಮಾರ್ತ ) ಮತಾನುಯಾಯಿಗಳ ನಡುವಿನ ಸಂಘರ್ಷದ ಕತೆ. ಜಗತ್ತು ದೈವತಂತ್ರ ದಿಂದ ನಡೆದಿರುವದೇ ಹೊರತು ಮನುಷ್ಯರ ತಂತ್ರಗಳಿಂದ ಅಲ್ಲ ಎಂಬ…