ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ…
ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು…
ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ,…
ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ ಗಟ್ಟಿಯಾಗಿ ಪೇಸ್ಟ್…
ಆ ದಿನ ಜೋರು ಮಳೆಯಾಗಿ ಸ್ವಲ್ಪ ಸಮಯವಾಗಿದ್ದಷ್ಟೇ. ಒಂದು ಅಂಗಳದ ಬದಿಯಲ್ಲಿ ಕೂತಿದ್ದೆ. ಮನಸ್ಸು ಶಾಂತವಾಗಿತ್ತು ದೇವರು ಕಣ್ಣಮುಂದೆ ಪ್ರತ್ಯಕ್ಷವಾಗೇ ಬಿಟ್ರು. ನಾನು ದೇವರನ್ನು ಬೇಡಿಯೂ ಇರಲಿಲ್ಲ. ಕೇಳಿಕೊಂಡು ಇರಲಿಲ್ಲ. ಯಾಕೆ ಬಂದೆ ಅಂತ…
ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂಜಿನಿಂದಾವೃತ ವಾತಾವರಣ…
ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲಿರುವೆ. ಈ ಜ್ವರದ…
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ ‘ಅಮೃತ ಭಾರತ ರೈಲು ನಿಲ್ದಾಣ ಯೋಜನೆ'ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ…
ಪತ್ರಿಕೆ ಟಿವಿ ರೇಡಿಯೋ ಸಾಮಾಜಿಕ ಜಾಲತಾಣಗಳ ಮುಂತಾದ ಸಮೂಹ ಸಂಪರ್ಕ ಮಾಧ್ಯಮಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ ಹೊರತು ನಿಜವಾದ ಮತ್ತು ವಾಸ್ತವಿಕ ಸತ್ಯ ಹೊರಬರುವ ಚರ್ಚಾ ವೇದಿಕೆಗಳೆಂದು ಅವುಗಳನ್ನು…
ಅಮೆಜಾನ್ ದಕ್ಷಿಣ ಅಮೇರಿಕಾದಲ್ಲಿರುವ ಪ್ರಪಂಚದ ಅತ್ಯಂತ ದೊಡ್ದ ನದಿ. ಉದ್ದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅಮೆಜಾನ್ ಗೆ ಎರಡನೇ ಸ್ಥಾನ. ಇದರ ಅಗಾಧತೆಯ ಅರಿವಾಗಬೇಕಾದರೆ ಇಲ್ಲಿ ಕೇಳಿ, ಇದರ ನಂತರ ಬರುವ ಉಳಿದ ಏಳು ನದಿಗಳ ಒಟ್ಟು…
ಬದುಕನ ಹೇಗಂತ ಅರ್ಥೈಸಿಕೊಳ್ಳುವುದು ಬದುಕನ್ನ ಸರಿಯಾಗಿ ಕಲಿಸುವ ತಿಳಿದ ವ್ಯಕ್ತಿಗಳು ಯಾರಿದ್ದಾರೆ? ಎಲ್ಲರಿಂದ ಒಂದೊಂದು ಪಾಠಗಳನ್ನು ಕಲಿತು ನನ್ನ ಬದುಕನ್ನ ಸುಂದರವಾಗಿಸಿಕೊಳ್ಳುವುದಕ್ಕೆ ಯಾರ ಸಹಾಯ ಪಡೆಯಲಿ ಹೀಗಂತ ಯೋಚನೆಯಲ್ಲಿ ಕುಳಿತಿದ್ದ…
77 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ.. ಸ್ವಾತಂತ್ರ್ಯ ಪಡೆದ 77 ವರ್ಷಗಳು, ಸಂವಿಧಾನ ಸ್ವೀಕರಿಸಿ 73 ವರ್ಷಗಳು. ಆದರೆ,
ನಿನ್ನ…
ಅವಳ ಪ್ರಶ್ನೆಗೆ ಯಾರು ಉತ್ತರಿಸುತ್ತಿಲ್ಲ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟಿದ್ದಾರೆ. ಅದು ತುಂಬಾ ಖಾರವಾಗಿತ್ತು ಅನಿಸುತ್ತೆ. ವರ್ಷಗಳು ಹಲವಾರು. ಇಂದಿನವರೆಗೂ ನ್ಯಾಯಾಲಯದಲ್ಲಿ ಹೆಣ್ಣಿಗೆ ತೊಂದರೆ ನೀಡಿದವರಿಗೆ ಯಾಕೆ ಕಠಿಣ…
ನಾನು ಮಂಚಿ ಶಾಲೆಯಲ್ಲಿ ಗಣಿತ ವಿಷಯದಲ್ಲಿ ಸಹಶಿಕ್ಷಕಿಯಾಗಿ ಸುಮಾರು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕರಾಗಿ ಒಂದಲ್ಲ ಒಂದು ಘಟನೆಗಳು ನಡೆಯುವುದು ಸಹಜ. ಅದು ಸಿಹಿಯೂ ಆಗಿರಬಹುದು, ಅಥವಾ ಕಹಿಯೂ ಆಗಿರಬಹುದು. ಹೀಗೆ ನನ್ನ…
ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ಮಾತು - ಕೃತಿಗಳ ನಡುವಿನ ಅಂತರ ಪ್ರಜ್ಞಾಪೂರ್ವಕವಾಗಿ ಕಡಿಮೆಯಾಗಿ ನಾಗರಿಕ ಸಮಾಜ ಮತ್ತಷ್ಟು ಉತ್ತಮವಾಗಲಿ ಎಂದು ಹಂಬಲಿಸುತ್ತಾ.. ಇರುವವರೆದೆಯಲ್ಲಿ ಇಲ್ಲದವರು, ನೋವಿರುವವರ ಜೊತೆಯಲ್ಲಿ ನಲಿವಿರುವವರು,…
ಥ್ಯಾಂಕ್ಯೂ
ಬೆಂಗಳೂರಿನ ಪ್ರವಾಸ ಮುಗಿಸಿ ಊರಿಗೆ ಹೊರಡುವ ತುರಾತುರಿಯಲ್ಲಿತ್ತು ಗಾಂಪನ ಕುಟುಂಬ. ಊರಿಗೆ ಹೋಗುವಾಗ ಸ್ವಲ್ಪ ಏನಾದ್ರೂ ಸಿಹಿ ತೆಗೆದುಕೊಂಡು ಹೋಗುವ ಸಲುವಾಗಿ ಗಾಂಪ ತನ್ನ ಮಗ ಮರಿ ಗಾಂಪನನ್ನು ಕರೆದುಕೊಂಡು ಬೇಕರಿಗೆ ಹೋದ. ಅಂಗಡಿಯಾತ…