August 2023

  • August 08, 2023
    ಬರಹ: Ashwin Rao K P
    ಕೃಷ್ಣ ಕೌಲಗಿ ಅವರ ಬರಹಗಳ ಸಂಗ್ರಹ ‘ತುಂತುರು ಇದು ನೀರ ಹಾಡು'. ಸುಮಾರು ೧೭೦ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಶ್ರೀ ದೇಶಪಾಂಡೆ ಇವರು. ತಮ್ಮ ಮುನ್ನುಡಿಯಲ್ಲಿ ಲೇಖಕಿಯ ಕನಸುಗಳನ್ನು ಬೆಂಬಲಿಸುತ್ತಾ ಜಯಶ್ರೀ ಅವರು ವ್ಯಕ್ತ…
  • August 08, 2023
    ಬರಹ: Shreerama Diwana
    ರಾಘವೇಂದ್ರ ಇವರ ಸಂಪಾದಕತ್ವದಲ್ಲಿ ಪ್ರತೀ ಹದಿನೈದು ದಿನಗಳಿಗೊಮ್ಮೆ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆಯೇ ‘ಕರಾವಳಿ ಮಿತ್ರ'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು, ೮ ಪುಟಗಳನ್ನು ಹೊಂದಿದೆ. ೪ ಪುಟಗಳು ವರ್ಣದಲ್ಲೂ, ಉಳಿದ ನಾಲ್ಕು…
  • August 08, 2023
    ಬರಹ: Shreerama Diwana
    ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ, ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ, ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ, ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ,…
  • August 08, 2023
    ಬರಹ: Kavitha Mahesh
    ಒಂದು ಬೌಲ್ ಗೆ ಕಡಲೇ ಹಿಟ್ಟು, ಅಕ್ಕಿಹಿಟ್ಟು, ಉಪ್ಪು, ಮೆಣಸಿನ ಹುಡಿ, ಕೊತ್ತಂಬರಿ ಸೊಪ್ಪು, ಎಳ್ಳು, ಎಣ್ಣೆ ಮತ್ತು ನೀರು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ತೀರಾ ತೆಳುವಾಗದಿರುವಂತೆ ನೋಡಿ. ಸ್ವಲ್ಪ ಗಟ್ಟಿಯಾಗಿ ಪೇಸ್ಟ್…
  • August 08, 2023
    ಬರಹ: ಬರಹಗಾರರ ಬಳಗ
    ಆ ದಿನ ಜೋರು ಮಳೆಯಾಗಿ ಸ್ವಲ್ಪ ಸಮಯವಾಗಿದ್ದಷ್ಟೇ. ಒಂದು ಅಂಗಳದ ಬದಿಯಲ್ಲಿ ಕೂತಿದ್ದೆ. ಮನಸ್ಸು ಶಾಂತವಾಗಿತ್ತು ದೇವರು ಕಣ್ಣಮುಂದೆ ಪ್ರತ್ಯಕ್ಷವಾಗೇ ಬಿಟ್ರು. ನಾನು ದೇವರನ್ನು ಬೇಡಿಯೂ ಇರಲಿಲ್ಲ. ಕೇಳಿಕೊಂಡು ಇರಲಿಲ್ಲ. ಯಾಕೆ ಬಂದೆ ಅಂತ…
  • August 08, 2023
    ಬರಹ: ಬರಹಗಾರರ ಬಳಗ
    ಕಣ್ಬಿಟ್ಟು ನೋಡ್ತಿದ್ರೆ ಇದೇನಾ ಸ್ವರ್ಗ ಅನ್ನಿಸುತ್ತೆ. ಇದೇ ಕಣ್ರೀ ನಮ್ಮ ಹಳ್ಳಿ ಸುಂದರವಾದ, ಸೊಬಗಿನ ಬಳುಕೋ ಬಳ್ಳಿ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ವೃಕ್ಷಮಾಲಾ ಬೆಟ್ಟಗಳ ಸಾಲಿನ ಮಲೆನಾಡು. ನಸುಕಿನ ಜಾವದಿ ಬಿಳಿಯ ಮಂಜಿನಿಂದಾವೃತ ವಾತಾವರಣ…
  • August 08, 2023
    ಬರಹ: ಬರಹಗಾರರ ಬಳಗ
    ಸವಿಯಿರದ ನೆಲದೊಳಗೆ ದಿನದಿನವು ಕಹಿಯಿರಲು ಕವಿಯೆನಿಸಿ ಬಾಳುವುದು ಗೆಲುವದುವು ನೋಡು| ಕವನಗಳ ಬರೆಯುತಲೆ ವೇದನೆಯ ಮರೆಯುತಲಿ ಭವದೊಳಗೆ ಬದುಕುವೆಯೊ -- ಛಲವಾದಿಯೆ|| *** ಮರೆತಿರುವ ಒಲುಮೆಯನು ಮರಳಿ ಪಡೆಯಲು ಬಹುದೆ ಮರಳಿನಲಿ ಚಿತ್ರವನು ಬಿಡಿಸಿರುವ…
  • August 07, 2023
    ಬರಹ: Ashwin Rao K P
    ಈಗಾಗಲೇ ನೀವು ಜಗತ್ತಿಗೆ ಕಾಡಿದ ಮಹಾಮಾರಿಗಳಾದ ಪ್ಲೇಗ್ ಮತ್ತು ಮಲೇರಿಯಾ ಬಗ್ಗೆ ತಿಳಿದುಕೊಂಡಿರುವಿರಿ. ಈ ಬಾರಿ ನಾನು ಜಗತ್ತನ್ನು ತಲ್ಲಣಿಸುವಂತೆ ಮಾಡಿದ ಭೀಕರ ಕಾಯಿಲೆ ಸ್ಪಾನಿಷ್ ಫ್ಲೂ ಬಗ್ಗೆ ಸ್ವಲ್ಪ ವಿವರಗಳನ್ನು ನೀಡಲಿರುವೆ. ಈ ಜ್ವರದ…
  • August 07, 2023
    ಬರಹ: Ashwin Rao K P
    ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೫ ವರ್ಷಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಘೋಷಿಸಿದ್ದ ‘ಅಮೃತ ಭಾರತ ರೈಲು ನಿಲ್ದಾಣ ಯೋಜನೆ'ಯಡಿ ಮೊದಲ ಹಂತದಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ…
  • August 07, 2023
    ಬರಹ: Shreerama Diwana
    ಪತ್ರಿಕೆ ಟಿವಿ ರೇಡಿಯೋ ಸಾಮಾಜಿಕ ಜಾಲತಾಣಗಳ ಮುಂತಾದ ಸಮೂಹ ಸಂಪರ್ಕ ಮಾಧ್ಯಮಗಳಲ್ಲಿ ನಾವು ಅನಿಸಿಕೆ - ಅಭಿಪ್ರಾಯ ಮತ್ತು ವಾದಗಳನ್ನು ಮಂಡಿಸಬಹುದೇ ಹೊರತು ನಿಜವಾದ ಮತ್ತು ವಾಸ್ತವಿಕ ಸತ್ಯ ಹೊರಬರುವ ಚರ್ಚಾ ವೇದಿಕೆಗಳೆಂದು ಅವುಗಳನ್ನು…
  • August 07, 2023
    ಬರಹ: ಬರಹಗಾರರ ಬಳಗ
    ಅಮೆಜಾನ್ ದಕ್ಷಿಣ ಅಮೇರಿಕಾದಲ್ಲಿರುವ ಪ್ರಪಂಚದ ಅತ್ಯಂತ ದೊಡ್ದ ನದಿ. ಉದ್ದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅದರಲ್ಲಿ ಅಮೆಜಾನ್ ಗೆ ಎರಡನೇ ಸ್ಥಾನ. ಇದರ ಅಗಾಧತೆಯ ಅರಿವಾಗಬೇಕಾದರೆ ಇಲ್ಲಿ ಕೇಳಿ, ಇದರ ನಂತರ ಬರುವ ಉಳಿದ ಏಳು ನದಿಗಳ ಒಟ್ಟು…
  • August 07, 2023
    ಬರಹ: ಬರಹಗಾರರ ಬಳಗ
    ಬದುಕನ ಹೇಗಂತ ಅರ್ಥೈಸಿಕೊಳ್ಳುವುದು ಬದುಕನ್ನ ಸರಿಯಾಗಿ ಕಲಿಸುವ ತಿಳಿದ ವ್ಯಕ್ತಿಗಳು ಯಾರಿದ್ದಾರೆ? ಎಲ್ಲರಿಂದ ಒಂದೊಂದು ಪಾಠಗಳನ್ನು ಕಲಿತು ನನ್ನ ಬದುಕನ್ನ ಸುಂದರವಾಗಿಸಿಕೊಳ್ಳುವುದಕ್ಕೆ ಯಾರ ಸಹಾಯ ಪಡೆಯಲಿ ಹೀಗಂತ ಯೋಚನೆಯಲ್ಲಿ ಕುಳಿತಿದ್ದ…
  • August 07, 2023
    ಬರಹ: ಬರಹಗಾರರ ಬಳಗ
    ಅದೊಂದು ತರಗತಿ. ವಿದ್ಯಾರ್ಥಿಯೊಬ್ಬ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಆತನಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಉತ್ತರ ಗೊತ್ತಿದ್ದೂ ತಟ್ಟನೆ ಉತ್ತರಿಸಲಾಗುತ್ತಿಲ್ಲ. ಬಹಳನೇ ಕಷ್ಟಪಟ್ಟು ಉತ್ತರಿಸಿದ. ಉಗ್ಗುವಿಕೆ ಆತನಿಗಿದ್ದ…
  • August 07, 2023
    ಬರಹ: ಬರಹಗಾರರ ಬಳಗ
    ಜವಾಬ್ದಾರಿ  ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ ಮೊದಲಿನ ತರ ಸಿಡಿದೇಳುತ್ತಿಲ್ಲ- ಬಸವರಾಜ ಬೊಮ್ಮಾಯಿ...   ಅಧಿಕಾರ ಜಗ್ಗಲು ಎಲ್ಲರೂ ಹಾಗೆಯೇ- ಅಧಿಕಾರವಿಲ್ಲದ
  • August 06, 2023
    ಬರಹ: Shreerama Diwana
    77 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ ಅತ್ಯಾಕರ್ಷಕ ಭರತ ಖಂಡವೇ, ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ ಸಲ್ಲಿಸುತ್ತಾ.. ಸ್ವಾತಂತ್ರ್ಯ ಪಡೆದ 77 ವರ್ಷಗಳು, ಸಂವಿಧಾನ ಸ್ವೀಕರಿಸಿ 73 ವರ್ಷಗಳು. ಆದರೆ, ನಿನ್ನ…
  • August 06, 2023
    ಬರಹ: ಬರಹಗಾರರ ಬಳಗ
    ಅವಳ ಪ್ರಶ್ನೆಗೆ ಯಾರು ಉತ್ತರಿಸುತ್ತಿಲ್ಲ ಸುಮ್ಮನೆ ತಲೆ ತಗ್ಗಿಸಿ ನಿಂತುಬಿಟ್ಟಿದ್ದಾರೆ. ಅದು ತುಂಬಾ ಖಾರವಾಗಿತ್ತು ಅನಿಸುತ್ತೆ. ವರ್ಷಗಳು ಹಲವಾರು. ಇಂದಿನವರೆಗೂ ನ್ಯಾಯಾಲಯದಲ್ಲಿ ಹೆಣ್ಣಿಗೆ ತೊಂದರೆ ನೀಡಿದವರಿಗೆ ಯಾಕೆ ಕಠಿಣ…
  • August 06, 2023
    ಬರಹ: ಬರಹಗಾರರ ಬಳಗ
    ನಾನು ಮಂಚಿ ಶಾಲೆಯಲ್ಲಿ ಗಣಿತ ವಿಷಯದಲ್ಲಿ ಸಹಶಿಕ್ಷಕಿಯಾಗಿ ಸುಮಾರು 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಶಿಕ್ಷಕರಾಗಿ ಒಂದಲ್ಲ ಒಂದು ಘಟನೆಗಳು ನಡೆಯುವುದು ಸಹಜ. ಅದು ಸಿಹಿಯೂ ಆಗಿರಬಹುದು, ಅಥವಾ ಕಹಿಯೂ ಆಗಿರಬಹುದು. ಹೀಗೆ ನನ್ನ…
  • August 06, 2023
    ಬರಹ: ಬರಹಗಾರರ ಬಳಗ
    ೧. ಉದ್ಧಾರತೆಗಾಗಿ ಶಿಕ್ಷಣವಲ್ಲ ಜಾಣ ಬಾಳುವಿಕೆಗಾಗಿ ಜೀವನವಲ್ಲ ಜಾಣ    ಕೆರಳಿಸಲೆಂದೇ ಓದುವುದೆ ಹೇಳು ಸಂಸ್ಕಾರಗಳೆಂದೂ ಕಠಿಣವಲ್ಲ ಜಾಣ   ಮಾತುಗಳೆಡೆಯೆ ಮೌನವನು ಕಾಣು ಕೆಡುಕುಗಳೆಂದೂ ಜನುಮವಲ್ಲ ಜಾಣ   ಧರೆಯೊಳಗೆ ಒಳ್ಳೆಯದೆಲ್ಲಿದೆ ನೋಡು…
  • August 06, 2023
    ಬರಹ: Shreerama Diwana
    ನುಡಿದಂತೆ ನಡೆಯುವ, ನಡೆದಂತೆ ನುಡಿಯುವ, ಮಾತು - ಕೃತಿಗಳ ನಡುವಿನ ಅಂತರ ಪ್ರಜ್ಞಾಪೂರ್ವಕವಾಗಿ ಕಡಿಮೆಯಾಗಿ ನಾಗರಿಕ ಸಮಾಜ ಮತ್ತಷ್ಟು ಉತ್ತಮವಾಗಲಿ ಎಂದು ಹಂಬಲಿಸುತ್ತಾ.. ಇರುವವರೆದೆಯಲ್ಲಿ‌ ಇಲ್ಲದವರು, ನೋವಿರುವವರ ಜೊತೆಯಲ್ಲಿ ನಲಿವಿರುವವರು,…
  • August 05, 2023
    ಬರಹ: Ashwin Rao K P
    ಥ್ಯಾಂಕ್ಯೂ ಬೆಂಗಳೂರಿನ ಪ್ರವಾಸ ಮುಗಿಸಿ ಊರಿಗೆ ಹೊರಡುವ ತುರಾತುರಿಯಲ್ಲಿತ್ತು ಗಾಂಪನ ಕುಟುಂಬ. ಊರಿಗೆ ಹೋಗುವಾಗ ಸ್ವಲ್ಪ ಏನಾದ್ರೂ ಸಿಹಿ ತೆಗೆದುಕೊಂಡು ಹೋಗುವ ಸಲುವಾಗಿ ಗಾಂಪ ತನ್ನ ಮಗ ಮರಿ ಗಾಂಪನನ್ನು ಕರೆದುಕೊಂಡು ಬೇಕರಿಗೆ ಹೋದ. ಅಂಗಡಿಯಾತ…