ಸೂರ್ಯೋದಯದ ದೃಶ್ಯದೊಂದಿಗೆ ಹಕ್ಕಿಗಳ ಕಲರವದ ಹಿನ್ನಲೆ ಸಂಗೀತದಲ್ಲಿ ಪ್ರಾರಂಭವಾಗುತ್ತದೆ. ರಸ್ತೆ ಬದಿಯ ಬಸ್ ನಿಲ್ದಾಣದಲ್ಲಿ ಚಳಿಯಿಂದ ಗಡಗಡ ನಡುಗುತ್ತಿದ್ದ ಅಜ್ಜ ಕಿಸೆಯಿಂದ ಬೀಡಿ ತೆಗೆದು ಬೆಂಕಿ ಹಚ್ಚಿ ಸೇದುತ್ತಾ ದೂರಕ್ಕೆ ದೃಷ್ಟಿ…
ಅವಳು ಅಂದುಕೊಂಡಿರಲಿಲ್ಲ ರಸ್ತೆ ದಾಟುವ ಆ ಕ್ಷಣದಲ್ಲಿ ವೇಗವಾಗಿ ಗಾಡಿಯೊಂದು ಬಂದು ಅವಳನ್ನು ಗುದ್ದಿ ಅವಳ ದೇಹ ನೆಲದಿಂದ ಎಗರಿ ಮತ್ತೆ ನೆಲಕ್ಕೆ ಬಡಿದು ಪ್ರಾಣ ಪಕ್ಷಿ ಹಾರಿಹೋಗುತ್ತದೆ ಅಂತ. ಅಮ್ಮನ ಬಳಿ ಪ್ರೀತಿಯಿಂದ ಟಾಟಾ ಹೇಳಿ ಬಂದಿದ್ದವಳು…
‘ಬಾವಲಿ ಗುಹೆ' ಮಕ್ಕಳಿಗೆ ಪರಿಸರದ ಮೇಲೆ ಗಣಿಗಾರಿಕೆಯಿಂದ ಆಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅವರದೇ ಆದ ಸರಳ ಭಾಷೆಯಲ್ಲಿ ಹೇಳಿರುವುದು ಗಮನಿಸಬೇಕಾದ ವಿಷಯ. ಇದಲ್ಲದೆ ಚಳುವಳಿಯ ಬಗ್ಗೆ ಕೂಡ ಮಕ್ಕಳಿಗೆ ತಿಳಿಯುವಂತೆ ವಿಷಯಗಳನ್ನು ಪಾತ್ರಗಳ ಮೂಲಕ…
ಭಾಷಾ ಕಲಿಕೆ ಮತ್ತು ಜ್ಞಾನ ವರ್ಧನೆಯಲ್ಲಿ ನಾಲ್ಕು ಸಂಗತಿಗಳು ಪ್ರಮುಖವಾಗಿವೆ. ಈ ನಾಲ್ಕು ಸಂಗತಿಗಳೇ ಭಾಷಾ ಕಲಿಕೆಯ ಹಂತ ಮತ್ತು ಗುರಿಗಳೂ ಆಗಿವೆ ಎಂಬುದು ವಿಶೇಷ. ಆಂಗ್ಲ ಅಕ್ಷರಗಳೊಡನೆ ವಿವರಣೆ ನೀಡುವುದಾದರೆ ಅವು LSRW. ಎಲ್ ಎಂದರೆ ಆಲಿಸುವಿಕೆ…
ವ್ಯಕ್ತಿತ್ವ ವಿಕಸನದ ಬಗ್ಗೆ ಡಾ. ಗಣಪತಿ ಹೆಗಡೆ ಇವರು ಬರೆದಿರುವ ಕಥೆಗಳು “ಮನವು ಅರಳಲಿ” ಎಂಬ ಹೆಸರಿನ ಪುಸ್ತಕವಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ. ‘ವಿಜಯವಾಣಿ’ ದಿನ ಪತ್ರಿಕೆಯಲ್ಲಿ ‘ಮನೋಲ್ಲಾಸ' ಎಂಬ ಅಂಕಣದ ಮೂಲಕ ಹೊರಹೊಮ್ಮಿದ ಮನಸ್ಸಿಗೆ ಮುದ…
ಗುಮ್ಮಡಿ ವಿಠಲ್ ರಾವ್ (ಗದ್ದರ್) ಬಹುಶಃ ಬಲಪಂಥೀಯ ಚಿಂತನೆಯ ಕಟ್ಟಾ ಅನುಯಾಯಿಗಳು ಇವರನ್ನು ಒಬ್ಬ ನಕ್ಸಲೈಟ್ - ಕಮ್ಯುನಿಸ್ಟ್ ಎಂದು ಭಾವಿಸಿ ಅವರನ್ನು ತೀವ್ರವಾಗಿ ವಿರೋಧಿಸಬಹುದು. ಕೊನೆಯ ಕೆಲವು ವರ್ಷಗಳಲ್ಲಿ ಅವರ ನಿಲುವುಗಳಲ್ಲಿ ಒಂದಷ್ಟು…
ಧೋ' ಎಂದು ಸುರಿಯುತ್ತಿದ್ದ ಮಳೆ ಸ್ವಲ್ಪ ವಿರಾಮ ಪಡೆಯುತ್ತಿದೆ. ತರು, ಲತೆಗಳು ಉತ್ಸಾಹದಿಂದ ಮೈದುಂಬಿಕೊಳ್ಳುತ್ತಿವೆ. ಸಣ್ಣಪುಟ್ಟ ಗಿಡ ಬಳ್ಳಿಗಳು ಸಿಕ್ಕ ಅಲ್ಪ ಕಾಲದಲ್ಲಿ ಜೀವಿತದ ಬಹುಮುಖ್ಯ ಬೆಳವಣಿಗೆಗಳನ್ನು ಕಂಡು ಎಪ್ರಿಲ್, ಮೇ ತಿಂಗಳಲ್ಲಿ…
ಲೆಕ್ಕಾಚಾರದಲ್ಲಿ ತಪ್ಪಿ ಬಿಟ್ಟಿದ್ದೇವೆ ಗೆಳೆಯ, ವಯಸ್ಸು ನೂರು ಸಾವಿರ ವರ್ಷ ಬದುಕಿ ಅನ್ನೊದನ್ನ ಕೇಳ್ತಾ ಬಂದಿದ್ವಿ, ಆದರೆ ನೂರರ ಹತ್ತಿರ ತಲುಪುವುದಕ್ಕೂ ನಮ್ಮಿಂದ ಸಾಧ್ಯವಾಗ್ತಾ ಇಲ್ಲ ಅಂದಾಗ ಮನಸ್ಸು ಒಂದು ಸಲ ನಿಧಾನವಾಗಿ ಕಂಪಿಸುತ್ತದೆ.…
ಈ ಬದುಕು ಎಷ್ಟು ಸುಂದರ, ಈ ಬದುಕು ಎಷ್ಟು ಆಹ್ಲಾದಕರ, ಅದೆಷ್ಟು ಖುಷಿಯ ನೀಡುವ ಆಗರ, ಬದುಕು ಅದೆಷ್ಟು ಸುಖಕರ, ಈ ಬದುಕು ಆನಂದ ಸಾಗರ, ಬದುಕಿನ ಪ್ರತೀ ಕ್ಷಣ ಆಹಾ! ರಸಪಾಕಗಳ ರಸದೌತಣ... ಹಾಗೇ ಈ ಬದುಕು ಬಲು ಭಯಂಕರ, ಬದುಕು ಕಷ್ಟಕರ, ಬದುಕಿನಲ್ಲಿ…
‘ವಿನಾಯಕ' ಇದು ವಿನಾಯಕ ಕೃಷ್ಣ ಗೋಕಾಕ್ ಇವರ ಕಾವ್ಯನಾಮ, ಇವರು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿಯನ್ನು ಪಡೆದವರು. ಇವರು ಆಧುನಿಕ ಕನ್ನಡ ಸಾಹಿತ್ಯದ ಅಗ್ರಪಂಕ್ತಿಯಲ್ಲಿರುವ ಕವಿಗಳು, ಕಾದಂಬರಿಕಾರರು, ವಿಮರ್ಶಕರು. ಆಕ್ಸ್ ಫರ್ಡ್…
ಕೃಷಿ ಸಚಿವ ಚೆಲುವರಾಯಸ್ವಾಮಿ ಮೇಲಿನ ಲಂಚದ ಆರೋಪಗಳ ಬೆನ್ನ ಹಿಂದೆಯೇ ಬಿಬಿಎಂಪಿ ಗುತ್ತಿಗೆದಾರರೀಗ ರಾಜಭವನದ ಮೆಟ್ಟಿಲು ತುಳಿದು ಅಹವಾಲು ಸಲ್ಲಿಸಿದ್ದಾರೆ. ಸಚಿವರ ಮೇಲೆ ಕೇಳಿ ಬಂದಿರುವ ಆರೋಪಗಳನ್ನೀಗ ರಾಜ್ಯಪಾಲರು ಗಂಭೀರವಾಗಿಯೇ ಪರಿಗಣಿಸಿ…
2021 ರ ಇದೇ ದಿನ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ 2020 ನವೆಂಬರ್ ಒಂದರಿಂದ ಪ್ರಾರಂಭಿಸಿದ " ಜ್ಞಾನ ಭಿಕ್ಷಾ ಪಾದಯಾತ್ರೆ " ತನ್ನ ಮದ್ಯದ ಹಾದಿಯ ಸಂದರ್ಭದಲ್ಲಿ ಬರೆದ…
ಈಗ ಈ ವೀಡಿಯೊದಲ್ಲಿ ಕಾಣಿಸಿಕೊಳ್ಳುವ ದಿಗ್ಗಜ ಸಂಗೀತಕಲಾವಿದರು ಭಾರಿ ಸುಸಜ್ಜಿತ ಆರ್ಕೆಸ್ಟ್ರಾ ಸೆಟ್ ನಲ್ಲಿ ಸೆಲೆಬ್ರಿಟಿಗಳಾದ
ಹರಿಹರನ್, ಶುಭಾ ಮುದ್ಗಲ್, ಉಷಾ ಊಧಪ್ ಮತ್ತು ಹಲವು ಯುವ ಸಂಗೀತ ಪ್ರತಿಭೆಗಳ ಜೊತೆಗೂಡಿ ಸಂಭ್ರಮದಿಂದ ಹಾಡಿರುವ…
ಅವನು ಮಗಳಿಗೆ ಹಾಡುವ ಅಭ್ಯಾಸ. ಎಲ್ಲಿ ಹಾಡು ಕೇಳಿದ್ರು ಸುಮ್ಮನೆ ಕಿವಿ ಆಗ್ತಾಳೆ. ಒಬ್ಬಳೇ ಕುಳಿತಾಗ ಅದನ್ನೇ ಹಾಡುವುದಕ್ಕೆ ಪ್ರಯತ್ನಪಡುತ್ತಾಳೆ. ಹಾಗೆ ಹಾಡ್ತಾ ಹಾಡ್ತಾ ಊರಲ್ಲಿ ಯಾವುದೇ ಕಾರ್ಯಕ್ರಮ ಇದ್ರೂ ಅವಳನ್ನ ಪ್ರೀತಿಯಿಂದ…
ಜಾಗ್ವಾರ್ (Jaguar) : ಇದೊಂದು ಅತ್ಯಂತ ಅಪಾಯಕಾರಿ ಸಸ್ತನಿ ಪ್ರಾಣಿ. (ಚಿತ್ರ ೧) ಅಮೆಜಾನ್ ನದಿಯ ಆಸುಪಾಸಿನಲ್ಲೇ ಇದರ ವಾಸ. ಇದೊಂದು ದೊಡ್ಡ ಬೆಕ್ಕಿನ ಜಾತಿಯ ಪ್ರಾಣಿ. ಇದು ಸುಮಾರು ೬ ಅಡಿ ಉದ್ದವಿದ್ದು, ೨೫೦ ಪೌಂಡ್ ತೂಗಬಲ್ಲದು. ಇದು ಅತ್ಯಂತ…
ನಾವು ಸುಖ ಮತ್ತು ಆನಂದ ಒಂದೇ ಎಂದು ಭಾವಿಸುತ್ತೇವೆ. ಸುಖಕ್ಕೂ ಮತ್ತು ಆನಂದಕ್ಕೂ ವ್ಯತ್ಯಾಸವಿದೆ. ಏನೆಂದು ನೋಡೋಣ.
ಸುಖ: ಇದು ವಸ್ತುಗಳನ್ನು ಮತ್ತು ಇಂದ್ರಿಯಗಳನ್ನು ಅವಲಂಬಿಸಿದೆ. ವಸ್ತುಗಳಿದ್ದು ಇಂದ್ರಿಯಗಳಿಲ್ಲದಿದ್ದರೆ ಸುಖವಾಗುವುದಿಲ್ಲ.…
ಮುನಿಸು ನೀನು ತೊರೆಯುತಿರೆ
ಮನಕೆ ಹಗುರ ಕೇಳೆಲೆ
ಮನದ ಪ್ರೇಮ ಬರಲು ಸವಿಗೆ
ಮನೆಗೆ ಹರುಷ ಹೇಳೆಲೆ
ಮೌನದೊಳಗೆ ಮತ್ತೆ ಸಿಡುಕು
ಮೌನಿಯಾಯ್ತು ಹೂ ಬನ
ಮೀನ ಮೇಷದೊಳಗೆ ಬದುಕು
ಮಿನುಗದಾಯ್ತು ಮೈ ಮನ
ಮೇನೆಯೊಳಗೆ ಕುಳಿತುಕೊಳದೆ
ಮನಕೆ ಇಹುದೆ…
ರೈತನಿಗೆ ಬೆಳೆ ಬೆಳೆಯುವ ಸ್ವಾತಂತ್ರ್ಯ ಇದೆ. ಆದರೆ ಅದಕ್ಕೆ ಕೆಲವು ಇತಿ ಮಿತಿಗಳೂ ಇವೆ ಎನ್ನುವುದಕ್ಕೆ ಕೆಲ ವರ್ಷಗಳ ಹಿಂದೆ ಗುಜರಾತ್ ನಲ್ಲಿ ರೈತರು ಆಲೂಗಡ್ಡೆ ಬೆಳೆದು ಕಾನೂನು ಕ್ರಮ ಎದುರಿಸುವಂತಾದ್ದು ಒಂದು ಉದಾಹರಣೆ. ಅಮೇರಿಕಾದ ಪಾನೀಯ…