August 2023

  • August 14, 2023
    ಬರಹ: Ashwin Rao K P
    ಕರ್ನಾಟಕದಲ್ಲಿ ಮಳೆ ಕೊರತೆ ತೀವ್ರವಾಗಿದೆಯೇ? ಬರಗಾಲದ ಪರಿಸ್ಥಿತಿ ಮನೆ ಮಾಡಿದೆಯೇ? ಈ ಪ್ರಶ್ನೆಗೆ ಉತ್ತರ ಸುಲಭವಲ್ಲ. ಏಕೆಂದರೆ, ಮುಂಗಾರು ಜೂಜಾಟ ಮುಂದುವರಿದಿದ್ದು, ಅನಿಶ್ಚಿತತೆ ಮನೆ ಮಾಡಿದೆ. ಜೂನ್ ತಿಂಗಳಲ್ಲಿ ಸರಾಸರಿಗಿಂತ ಶೇ. ೫೬ರಷ್ಟು…
  • August 14, 2023
    ಬರಹ: Shreerama Diwana
    ಭೂಮಿಯ ಮೇಲಿನ ಆಧ್ಯಾತ್ಮದ ತವರೂರು ಎಂದು ಹೆಸರಾದ ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಹಿಂಸೆ ಹೆಚ್ಚಾಗುತ್ತಲೇ ಇದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ತೀವ್ರವಾಗಿ ಹಿಂಸಾತ್ಮಕ ಘಟನೆಗಳು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವೈಯಕ್ತಿಕ ಮಟ್ಟದಲ್ಲಿ,…
  • August 14, 2023
    ಬರಹ: ಬರಹಗಾರರ ಬಳಗ
    ನಮ್ಮ ಬದುಕಿನ ಜಾಗವಿದು. ಇದನ್ನು ಬಿಟ್ಟು ಇನ್ನೊಂದು ಬದುಕಿದೆ ಅನ್ನೋದು ನಮಗೆ ಇಷ್ಟರವರೆಗೂ ಎಲ್ಲಿಯೂ ತಿಳಿದು ಬರಲಿಲ್ಲ. ಸುತ್ತಮುತ್ತ ಒಂದು ಪಂಜರ, ನನ್ನಂತೆ ಹಲವಾರು ಜನ ಯಾರನ್ನ ಅಂತ ಪರಿಚಯ ಇಟ್ಟುಕೊಳ್ಳುವುದು. ನಮ್ಮಿಂದ ಕಾಣೆಯಾಗುತ್ತಾರೆ,…
  • August 14, 2023
    ಬರಹ: ಬರಹಗಾರರ ಬಳಗ
    ಮತ್ತೆ ಆರಂಭವಾಗಿದೆ ಮುಂಗಾರು ಮಳೆ.... ಆಗೊಂದು ಈಗೊಂದು ಮಿಂಚು ಕಾಣುತಿರೆ ಸಿಡಿಲ ಆರ್ಭಟಕೆ ತುಂತುರು ಮಳೆಹನಿಯ ಸುಂದರ ದೃಶ್ಯದೊಳು ಭುವಿ ತಂಪಾಗಿ ಹಾಯಾಗಿ ನಗುತ್ತಿದ್ದರೂ ನನಗೇಕೋ ಮನದಲ್ಲಿ ದುಗುಡ... ಶಾಲೆ ಆರಂಭವಾಗಿ ಮಕ್ಕಳು ಶಾಲೆಗೆ…
  • August 14, 2023
    ಬರಹ: ಬರಹಗಾರರ ಬಳಗ
    ೧. ಬದುಕಿನ ನಡುವನ್ನು ಹಿಡಿದು ಕುಲುಕಿದವರಾರು ಬಾಳಿನ ಎಲುಬನ್ನು ಮುರಿದು ಎಸೆದವರಾರು   ಚೆಲುವಿನ ಒಡಲನ್ನು ಕರಿದು ತಿಂದವರಾರು ಗೆಲುವಿನ ಪದವನ್ನು ಎಸೆದು ಬಂದವರಾರು   ಬದುವಿನ ಬಾಗಿಲನ್ನು ಒಡೆದು ಹೋದವರಾರು ಒಲವಿನ ಚಿಲಕವನ್ನು ಎಳೆದು…
  • August 13, 2023
    ಬರಹ: Shreerama Diwana
    ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
  • August 13, 2023
    ಬರಹ: ಬರಹಗಾರರ ಬಳಗ
    ಕೋರ್ಟಿನ ಹೊರಗಡೆ ಸರದಿಗಾಗಿ ಅವರಿಬ್ಬರೂ ಕಾಯುತ್ತಿದ್ದಾರೆ. ಇಬ್ಬರು ಅಲ್ಲಿಗೆ ಹಲವು ಬಾರಿ ಬಂದಿದ್ದಾರೆ. ಬಂದಾಗ ವಾದ ವಿವಾದಗಳಾಗಿದ್ದಾವೆ, ಉತ್ತರಗಳು ಸಿಕ್ಕಿದ್ದಾವೆ. ಅವರಿಬ್ಬರಿಗೆ ಒಬ್ಬರನ್ನೊಬ್ಬರು ತೊರೆದು ಹೋಗಬೇಕಂತೆ. ಅವರಿಷ್ಟದ ಪ್ರಕಾರ…
  • August 13, 2023
    ಬರಹ: ಬರಹಗಾರರ ಬಳಗ
    ಅದು ಧುಮ್ಮುಕ್ಕಿ ಹರಿಯುತ್ತಿರುವ ಜಲರಾಶಿ. ರಭಸವಾಗಿ ನುಗ್ಗುತ್ತಿರುವ ಶುಭ್ರ ನೀರು. ಆಳದ ಅರಿವಿಲ್ಲ. ಎತ್ತರ ಅಳೆದಿಲ್ಲ. ಬಂಡೆಗಳಿಗೆ ಅಪ್ಪಳಿಸುವ ಭೋರ್ಗರೆಯುವ ನೀರಿನಲ್ಲಿ ಅದ್ಭುತವಾದ ಆಕರ್ಷಣೆ. ಅಕ್ಕ ಪಕ್ಕ ಎತ್ತರವಾದ ಕರಿಬಂಡೆಗಳು. ಅಪ್ಪಿ…
  • August 13, 2023
    ಬರಹ: ಬರಹಗಾರರ ಬಳಗ
    ಮುಗುದೆ ಬಾಳಲಿ ಬೆಳಕು ಕಾಣದೆ ಬದುಕು ವ್ಯಸನವ ಕಂಡಿದೆ  ಶಿಸ್ತು ಕಲಿಸುವ  ತಂದೆ ತಾಯಿಯ ಮಾತ ಮೀರುತ ಬೆಳೆದಿದೆ    ಹೆಜ್ಜೆ ತಪ್ಪಿದೆ ಕೂಸ ಪಥದಲಿ ಭಾವ ಕುಸುಮವು ಇಲ್ಲದೆ ನೀತಿ ನಿಯಮದ ಭೀತಿ ಇಲ್ಲದೆ
  • August 12, 2023
    ಬರಹ: Ashwin Rao K P
    ಅಜ್ಜಿ ಏಕಾದಶಿ ! ಅಕ್ಕನ ಮೊಮ್ಮಗಳು ಆರು ವರ್ಷದ ತಾರಾ, ಶ್ರೀಮತಿ ಮನೆಗೆ ಬಂದಿದ್ದಳು. ಶ್ರೀಮತಿ ಜೊತೆ ಪಾತ್ರೆ ತೊಳೆಯುವುದು, ಬಟ್ಟೆ ಮಡಚುವುದು, ಕಸ ಗುಡಿಸುವುದು, ದೇವರ ಪೂಜೆ... ಹೀಗೆ ನಾನು ಏನೇ ಕೆಲಸ ಮಾಡಿದರೂ ಜೊತೆಗೆ ಅವಳೂ…
  • August 12, 2023
    ಬರಹ: Ashwin Rao K P
    ಸ್ತ್ರೀ ಸಂವೇದನೆಗಳ ಮಾನಸಿಕ ತೊಳಲಾಟದ ಬಗ್ಗೆ ಲೇಖಕಿ ಸುಮಾ ಉಮೇಶ್ ಗೌಡ ಇವರು ತಮ್ಮ ನೂತನ ಕಾದಂಬರಿ “ಮನಸುಗಳ ಮಿಲನ" ವನ್ನು ರಚಿಸಿದ್ದಾರೆ. ಈ ೮೮ ಪುಟಗಳ ಪುಟ್ಟ ಕಾದಂಬರಿ ಇತ್ತೀಚೆಗೆ ಬಿಡುಗಡೆಯಾಗಿದೆ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವಂಥ…
  • August 12, 2023
    ಬರಹ: Shreerama Diwana
    ಇಡೀ ಸಂಸತ್ ಸದಸ್ಯರ ಮೇಲೆ ನಮ್ಮದೂ ಒಂದು ಅವಿಶ್ವಾಸ ನಿರ್ಣಯ. ಇತ್ತೀಚಿನ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಿಂದ  ಆಡಳಿತ ಮತ್ತು ವಿರೋಧ ಪಕ್ಷಗಳು ಸಾಧಿಸಿದ್ದೇನು? ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯ ಐದಾರು ದಿನಗಳ ಕಾಲ…
  • August 12, 2023
    ಬರಹ: ಬರಹಗಾರರ ಬಳಗ
    ಅವರು ಮಾರಾಟ ಮಾಡುತ್ತಿದ್ದಾರೆ. ಆ ಬಟ್ಟೆಗಳೇನು ದುಬಾರಿ ಹಣದಲ್ಲ. ಮಾನ ಮುಚ್ಚೋದಕ್ಕೆ ಸಂಭ್ರಮದಿಂದ ಧರಿಸುವುದಕ್ಕೆ ತುಂಬಾ ಹಣವಿಲ್ಲ ಅಂದುಕೊಂಡೋರು ಧರಿಸಿ ಖುಷಿಯಿಂದ ಓಡಾಡುವುದಕ್ಕೆ ಕಾರಣವಾಗುವ ಬಟ್ಟೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿಗೆ…
  • August 12, 2023
    ಬರಹ: addoor
    ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ…
  • August 12, 2023
    ಬರಹ: ಬರಹಗಾರರ ಬಳಗ
    ಹಿಮಾಲಯ ಎಂದರೆ ನನ್ನ ಕಲ್ಪನೆ ಮಂಜಿನ ಬೆಟ್ಟಗಳು ಎಂದಾಗಿತ್ತು. ಆ ಮಂಜಿನ ಬೆಟ್ಟಗಳ ಕೆಳಗೆ ಸುಂದರವಾದ ಹುಲ್ಲುಗಾವಲು ಮತ್ತು ಅದಕ್ಕೂ ಕೆಳಗಡೆ ದಟ್ಟವಾದ ಕಾಡುಗಳು ಇರುತ್ತವೆ ಎಂದು ನನಗೂ ತಿಳಿದಿರಲಿಲ್ಲ. ರುದ್ರನಾಥದ ಚಾರಣ ಅಂತಹ ಕಾಡು ಮತ್ತು…
  • August 12, 2023
    ಬರಹ: ಬರಹಗಾರರ ಬಳಗ
    ಪ್ರತೀ ಕ್ಷಣ ಕಷ್ಟ, ನೋವು, ಕಣ್ಣೀರು ಏಕೆ? ಇಂತಹ ಸಮಯದಲ್ಲಿ ಹತ್ತಿರವಿರುವವರು ದೂರವಾಗುವವರು ಏಕೆ? ಬದುಕಿನ ತಿರುವುಗಳು ಹೀಗೇಕೆ? ಕಷ್ಟದಲಿ, ಸುಖದಲಿ ಜೊತೆಗಿರುವೆ, ಇಂತಹ ಮಾತುಗಳು ಇತ್ತೀಚೆಗೆ ಬರೆಯಲು ಮಾತ್ರ ಚೆನ್ನಾಗಿರುತ್ತವೆಯೇ ಹೊರತು…
  • August 12, 2023
    ಬರಹ: ಬರಹಗಾರರ ಬಳಗ
    ಭಾಗ್ಯ ನಾಡಿನಲ್ಲಿ ವರುಷಗಳು ಉರುಳಿದಂತೆ ಸರಕಾರ ವೇ ಬದಲಾವಣೆ ಜನರಿಗೆ ಎಲ್ಲಾ ಭಾಗ್ಯಗಳು ದೊರಕುತ್ತಿವೆ
  • August 11, 2023
    ಬರಹ: addoor
    “ನಿಮ್ಮ ಬುದ್ಧಿಯನ್ನು ಪ್ರಖರಗೊಳಿಸುವ, ನಿಮ್ಮ ಹೃದಯವನ್ನು ಶುದ್ಧಗೊಳಿಸುವ ಹಾಗೂ ನಿಮ್ಮ ಆತ್ಮವನ್ನು ಪುನಶ್ಚೇತನಗೊಳಿಸುವ ಕಥೆಗಳು” ಇದು ಈ ಪುಸ್ತಕದ ಶೀರ್ಷಿಕೆಯ ಕೆಳಗೆ ಮುಖಪುಟದಲ್ಲಿ ಮುದ್ರಿಸಲಾಗಿರುವ ಬರಹ. ಹೌದು, ಈ ಸಂಕಲನದ ಕಥೆಗಳು…
  • August 11, 2023
    ಬರಹ: Ashwin Rao K P
    ನಿಮ್ಮ ಅಡುಗೆ ಮನೆಯ ಡಬ್ಬಿಗಳಲ್ಲಿ ಬಹು ಸಮಯದ ಹಿಂದೆ ತುಂಬಿಸಿ ಇಟ್ಟಿದ್ದ ಅಕ್ಕಿ ಅಥವಾ ಬೇಳೆ ಕಾಳುಗಳನ್ನು ಗಮನಿಸಿದರೆ ಹಲವಾರು ಪುಟ್ಟದಾದ ಕೀಟಗಳು ಓಡಾಡುವುದು ಕಣ್ಣಿಗೆ ಬಿದ್ದೇ ಬೀಳುತ್ತದೆ. ಇದನ್ನು ಸೊರಬಿ ಎಂದು ಕೆಲವೆಡೆ ಕರೆದರೆ, ಇನ್ನು…
  • August 11, 2023
    ಬರಹ: Ashwin Rao K P
    ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ೨ನೇ ಸ್ಥಾನದಲ್ಲಿರುವ ಕರ್ನಾಟಕ ಗಜ ಸಂತತಿಯಲ್ಲಿ ಈ ಬಾರಿಯೂ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ರಾಜ್ಯದಲ್ಲಿ ೬೩೯೫ ಆನೆಗಳು ಇದ್ದು, ಕಳೆದ ಆರು ವರ್ಷಗಳಲ್ಲಿ ಇವುಗಳ ಸಂಖ್ಯೆ ೩೪೬ರಷ್ಟು…