August 2023

  • August 17, 2023
    ಬರಹ: ಬರಹಗಾರರ ಬಳಗ
    ಕಾಯುವುದರಲ್ಲಿ ನೋವಿದೆಯೋ ಬೇಸರವಿದೆಯೋ ಖುಷಿ ಇದ್ಯೋ ಭಯವಿದೆಯೋ ಕಾತುರವಿದೆಯೋ ಆತಂಕವಿದೆಯೋ ಇದು ನನಗೆ ಅರ್ಥವಾಗ್ತಾ ಇಲ್ಲ. ಎಲ್ಲರೂ ಕಾಯುವವರೇ. ಬೆಳಗ್ಗೆ ಐದು ಗಂಟೆಗೆ ಅಂಗಡಿ ತೆರೆದು ಈ ದಿನ ಜನ ಎಷ್ಟು ಬರಬಹುದು ಅಂತ ಗಲ್ಲದ ಮೇಲೆ ಕೈ ಇಟ್ಟು…
  • August 17, 2023
    ಬರಹ: ಬರಹಗಾರರ ಬಳಗ
    ನಾನಿಂದು ನಿಮ್ಮ ಜೊತೆ ಒಂದು ಬೇಲಿ ಗಿಡದ ಬಗ್ಗೆ ಮಾತನಾಡಬೇಕೆಂದಿದ್ದೇನೆ. ಇದನ್ನು ಜಲಮೂಲಗಳ ಬಳಿ, ಪಾಳು ಭೂಮಿಯಲ್ಲಿ, ಹಾದಿ ಬದಿಯಲ್ಲಿ ಕಾಣಬಹುದಾದರೂ ಗಟ್ಟಿಕಾಂಡವನ್ನು ಹೊಂದಿರುವ ಇದರ ಗುಣದಿಂದಾಗಿ ಭದ್ರತೆಗೆಂದು ಬೇಲಿಯಲ್ಲಿ ಸಾಮಾನ್ಯವಾಗಿ…
  • August 17, 2023
    ಬರಹ: ಬರಹಗಾರರ ಬಳಗ
    “ಸ್ವಾತಂತ್ರ್ಯ” ಎಂಬ ಪದವೇ ದೇಹದ ಕಣಕಣದಲ್ಲಿ ನವಚೈತನ್ಯ, ನವೋಲ್ಲಾಸ ಮೂಡಿಸುವಂತಿದೆ. ಈ ಸ್ವಾತಂತ್ರ್ಯ ಹೋರಾಟದ ಹಿಂದಿನ ಕೆಚ್ಚು, ಕಿಚ್ಚು, ಹೋರಾಟ, ಹಿಂಸೆ, ಅಸಹಕಾರ, ತ್ಯಾಗ, ತಾಳ್ಮೆ, ಬಲಿದಾನ, ಅಹಿಂಸಾತತ್ವ, ಉಪವಾಸ, ಕೆರಳುವಿಕೆ, ಅಡಗುವಿಕೆ…
  • August 17, 2023
    ಬರಹ: ಬರಹಗಾರರ ಬಳಗ
    ೧. ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ   ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು…
  • August 16, 2023
    ಬರಹ: Ashwin Rao K P
    ನರಸಿಂಹಾಚಾರ್ಯರು ಅಂದಿನ ಮೈಸೂರು ರಾಜ್ಯದ ಹೊಸಗನ್ನಡ ಭಾವಗೀತ ಕವಿಗಳಲ್ಲಿ ಮೇಲ್ಮಟ್ಟದವರಲ್ಲೊಬ್ಬರೆಂದು ಖ್ಯಾತಿವೆತ್ತವರು. ಕಾಲೇಜಿನಲ್ಲಿ ಕಲಿಯುವಾಗಿನಿಂದಲೇ ದಿವಂಗತ “ಶ್ರೀ” ಯವರ (ಬಿ. ಎಂ. ಶ್ರೀಕಂಠಯ್ಯ) ಆದರ್ಶವನ್ನು ಅನುಸರಿಸಿ ಹೊಸ ಮಾದರಿಯ…
  • August 16, 2023
    ಬರಹ: Ashwin Rao K P
    ಮೈಸೂರಿನಲ್ಲಿ ೨೨ ಸಾವಿರ ಕೋಟಿ ರೂ. ಹೂಡಿಕೆಯೊಂದಿಗೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಆರಂಭವಾಗಲಿದೆ ಎಂದು ವರ್ಷದ ಹಿಂದೆ ಆಗಿನ ಸರಕಾರ ಘೋಷಿಸಿತ್ತು. ಈ ಘಟಕದಿಂದ ಕನಿಷ್ಜ ೧೦ ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯನ್ನೂ ಹೊಂದಲಾಗಿತ್ತು. ಈ…
  • August 16, 2023
    ಬರಹ: Shreerama Diwana
    ನಿನ್ನೊಂದಿಗೆ ನೀನು ಮಾತನಾಡಬೇಕು. ಅದಕ್ಕಾಗಿ ಮನಸಿನೊಳಗೊಂದು ಪಯಣ. ಬಹುಶಃ ಇದರಷ್ಟು ರೋಚಕ ಇದರಷ್ಟು ಆತ್ಮ ತೃಪ್ತಿ ಇನ್ನೊಂದಿರಲಾರದು. ಹೊರಗೆಲ್ಲೋ ಪ್ರವಾಸ, ಇನ್ನೊಬ್ಬರ ವಿಮರ್ಶೆ, ಬದುಕಿನ ಜಂಜಾಟ, ಅಜ್ಞಾನ, ಅಸಹನೆ, ಅಹಂಕಾರ ಮುಂತಾದ…
  • August 16, 2023
    ಬರಹ: ಬರಹಗಾರರ ಬಳಗ
    ಕಾರ್ಯಕ್ರಮವನ್ನು ಚಂದಗಾಣಿಸಲು ಗೋಡೆಯ ಮುಂದೊಂದು ಪರದೆಯನ್ನು ಹಾಕಿದ್ದಾರೆ. ಆ ಪರದೆಯ ಮೇಲೆ ಇನ್ನೊಂದಷ್ಟು ಪರದೆಗಳನ್ನ ಜೋಡಿಸಿ ಅದರ ಬಣ್ಣವನ್ನು ಅದರ ಮೆರುಗನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಕಾರ್ಯಕ್ರಮವೇನೋ ಸಾಂಗವಾಗಿ ನೆರವೇರಿತು, ಇನ್ನೊಂದು…
  • August 16, 2023
    ಬರಹ: ಬರಹಗಾರರ ಬಳಗ
    ಸ್ವಾತಂತ್ರ್ಯ ದಿನದ ಮಹತ್ವ: ‘ಸ್ವಾತಂತ್ರ್ಯ’ ಎನ್ನುವ ಪದವೇ ಕರ್ಣಾನಂದ, ಮೈರೋಮಾಂಚನ. 'ಒಂದೊಂದು ಅಕ್ಷರದ ಹಿಂದಿನ ಕಥೆ, ವ್ಯಥೆ, ಹೋರಾಟ, ತ್ಯಾಗ, ಉಪವಾಸ, ಧೀರ-ವೀರತ್ವಗಳ ಪ್ರಭೆ, ಸಾವು-ನೋವುಗಳ ಅರಿವು 'ಎಲ್ಲವೂ ಅಡಗಿದೆ. ಸ್ವಾತಂತ್ರ್ಯ…
  • August 16, 2023
    ಬರಹ: addoor
    “ಕಾಲಮಾನದ ಮೊದಲು" ಎಂಬ ಆರಂಭದ ಬರಹದಲ್ಲಿ ಲೇಖಕ ಶಿವಾನಂದ ಕಳವೆ ಬರೆದಿರುವ ಒಂದು ಮಾತು: "ಈಸ್ಟ್ ಇಂಡಿಯಾ ಕಂಪೆನಿ ನಿರ್ದೇಶನದಂತೆ ಡಾ. ಫ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಪ್ರವಾಸಿ ಕ್ರಿ.ಶ.1801ರಲ್ಲಿ ಉತ್ತರ ಕನ್ನಡದಲ್ಲಿ ಪ್ರವಾಸ ಮಾಡಿದ್ದರು…
  • August 16, 2023
    ಬರಹ: ಬರಹಗಾರರ ಬಳಗ
    ಭಾರತೀಯ ಪ್ರಕಾಶಕರ ಒಕ್ಕೂಟವು ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಭಾರತದ ಪ್ರಮುಖ ಭಾಷೆಗಳ ಪ್ರಕಾಶನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡುತ್ತಿರುವ ಪ್ರತಿಷ್ಠಿತ ಪ್ರಕಾಶಕ ಪ್ರಶಸ್ತಿಗೆ ಕನ್ನಡಿಗರ ಹೆಮ್ಮೆಯ ನವಕರ್ನಾಟಕ…
  • August 16, 2023
    ಬರಹ: ಬರಹಗಾರರ ಬಳಗ
    ಜೈ ಜೈ ನನ್ನ ಭಾರತ ಇದುವೇ ನಮ್ಮ ಭಾರತ॥   ಭವ್ಯ ಸಂಸ್ಕೃತಿಯ ಭಾರತ ತನ್ನ ಹಿರಿಮೆಯ ಹೇಳುತ ಗಂಗೇ ತುಂಗೇ ಹರಿಯುತ ಹಿಮಾಲಯವೇ ನಿಲ್ಲುತ॥   ವನ ಸಿರಿಗಳ ಭಾರತ ಗಂಧದ ಗಾಳಿ ಬೀಸುತ ಇದು ಎಲ್ಲರ ನೆಚ್ಚಿನ ಭಾರತ ಹೆಮ್ಮೆ ಹಿರಿಮೆಯಿಂ ಬೀಗುತ॥   ವೇದ…
  • August 16, 2023
    ಬರಹ: Ashwin Rao K P
    ಶ್ರೀನಿವಾಸ ಪಾ.ನಾಯ್ಡು ಅವರು ಬರೆದ ‘ಎಲ್ಲರಂತಲ್ಲ ನಾವು' ಕವನ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಲೇಖಕ ವಾಸುದೇವ ನಾಡಿಗ್. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ…
  • August 15, 2023
    ಬರಹ: addoor
    (ಬ್ರಿಟಿಷರ ಕಾಲದಲ್ಲಿ ಅವರಿಂದ ಆಗುತ್ತಿದ್ದ ದೌರ್ಜನ್ಯಗಳು ಅನ್ಯಾಯಗಳು ಒಂದೆರಡಲ್ಲ. ಸ್ವಾತಂತ್ರ್ಯ ದಿನದ ಸಂದರ್ಭದಲ್ಲಾದರೂ ಅಂತಹ ಪ್ರಕರಣಗಳ ಬಗ್ಗೆ ತಿಳಿದುಕೊಂಡು, ಬ್ರಿಟಿಷರು ಭಾರತದಿಂದ ಮಾಡಿದ ಲೂಟಿ, ಭಾರತೀಯರಿಗೆ ಮಾಡಿದ ಹಿಂಸೆ,…
  • August 15, 2023
    ಬರಹ: Shreerama Diwana
    ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ಮಾಡಬಹುದಾದ ಸಂಕಲ್ಪಗಳು, ಕರ್ತವ್ಯಗಳು ಮತ್ತು ಜವಾಬ್ದಾರಿ. ಎಲ್ಲರಿಗೂ ತಿಳಿದಿರುವ, ಭಾರತದ ಪ್ರಗತಿಗೆ ಮಾರಕವಾಗಿರುವ ಕೆಲವು ಶಾಪಗ್ರಸ್ತ ಸಮಸ್ಯೆಗಳಿಗೆ  ಸಾಮಾನ್ಯ ವ್ಯಕ್ತಿಗಳಾಗಿರುವ ನಾವು…
  • August 15, 2023
    ಬರಹ: ಬರಹಗಾರರ ಬಳಗ
    ಅಲ್ಲೊಂದು ಸುಂದರವಾದ ಗಾಡಿ ಅದನ್ನ ನಿರ್ಮಿಸಿದವನು ತುಂಬಾ ಶ್ರಮಪಟ್ಟು ತುಂಬಾ ದೂರದವರೆಗೆ ಚಲಿಸಬೇಕು ಅನ್ನುವ ನಿಟ್ಟಿನಲ್ಲಿ ಅದನ್ನ ನಿರ್ಮಾಣ ಮಾಡಿದ್ದಾನೆ. ಎಲ್ಲಾ ಸಾಧ್ಯತೆಗಳನ್ನು ಆ ಗಾಡಿಯ ಜೊತೆ ಚಲಿಸುವವನಿಗೆ ಏನೆಲ್ಲ ಸಾಧ್ಯತೆಗಳು ಸಿಗಬೇಕು…
  • August 15, 2023
    ಬರಹ: ಬರಹಗಾರರ ಬಳಗ
    ಮತ್ತೆ ಆಗಸ್ಟ್ 15 ಬಂದಿದೆ. ಈ ದಿನವನ್ನು ಸ್ವಾತಂತ್ರೋತ್ಸವವನ್ನಾಗಿ ಆಚರಿಸುತ್ತೇವೆ. ನಾವೆಲ್ಲ ಸ್ವಾತಂತ್ರ್ಯ ಎಂದರೆ ಪರಕೀಯರ ಬಂಧನದಿಂದ ದೇಶ ಬಿಡುಗಡೆಯಾದ ದಿನ ಎಂದು ಎಲ್ಲೆಡೆ ಧ್ವಜಾರೋಹಣ, ಸ್ವಾತಂತ್ರ ಹೋರಾಟಗಾರರ ಗುಣಗಾನ ಮಾಡುತ್ತೇವೆ. ಈ…
  • August 15, 2023
    ಬರಹ: ಬರಹಗಾರರ ಬಳಗ
    ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಮ್ಮ ಶಾಲೆಯಲ್ಲಿ ನಡೆದಿದ್ದು, ಸಣ್ಣ ಮಕ್ಕಳಿಗೆ ರಜೆ ಕೊಡುವ ಬದಲು ಪೋಷಕರ ಜೊತೆ ಬರಬೇಕು ಎಂದು ಹೇಳಿದ್ದೆವು. ಅವನನ್ನು ಅವನ ಅಪ್ಪ ಕೆಲಸ ಇದೆಯೆಂದು ಕರೆದುಕೊಂಡು ಬಾರದಿದ್ರೆ ಎಂದು ಯೋಚಿಸಿ ಫೋನ್ ಮಾಡಿ, "…
  • August 15, 2023
    ಬರಹ: ಬರಹಗಾರರ ಬಳಗ
    ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ   ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ ಗಾನದಿ ಮುಂದಕೆ ನಡೆಯಿರಿ - ಓ…
  • August 14, 2023
    ಬರಹ: Ashwin Rao K P
    ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೬ ವರ್ಷಗಳೇ ಕಳೆದುಹೋದವು. ನಂತರದ ದಿನಗಳಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ನಾವು ಪ್ರಗತಿಯನ್ನು ಸಾಧಿಸಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದ್ದೇವೆ. ನಮ್ಮಲ್ಲಿ ಉತ್ಪಾದನೆಯಾಗುವ ಸಾವಿರಾರು…