ಕದನ ವಿರಾಮದಲ್ಲಿ…
ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದಮ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ…
ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು…
(ನಿನ್ನೆಯ ಲೇಖನದಿಂದ ಮುಂದುವರಿದಿದೆ )
ಕಪ್ಪುಹಣ ಮತ್ತು ಭ್ರಷ್ಟ ಹಣ ಎಂದು ಭಾವಿಸಲಾದ ಲೆಕ್ಕಕ್ಕೇ ಸಿಗದ ಹಣದ ಮೇಲೆ ದಾಳಿಮಾಡಿದಾಗ ಸಿಗುವ ಹಣ ಒಡವೆ ಆಸ್ತಿಗಳ ಗತಿ ಏನಾಗುತ್ತದೆ, ಸರ್ಕಾರಕ್ಕೆ ನೇರ ಸೇರುತ್ತದೆಯೇ, ಅಪರಾಧಿಗಳಿಗೆ ಶಿಕ್ಷೆ…
ಬದುಕು ಭಯವಾಗ್ತಾ ಇದೆ. ಅದೆಷ್ಟು ಅಂತ ಹೋರಾಟ. ಹೋರಾಟಕ್ಕೊಂದು ಕೊನೆ ಅನ್ನೋದೆ ಸಿಕ್ತಾ ಇಲ್ಲ ಹೀಗಂತ ಯೋಚನೆ ಮಾಡ್ತಾ ಇದ್ದವನಿಗೆ ದಾರಿ ಬದಿಯ ಅಂಗಡಿಯಲ್ಲಿ 20 ರುಪಾಯಿಗೆ ಏನನ್ನಾದರೂ ತಿನ್ನಲೇಬೇಕು ಅಂತ ನಿಂತಿದ್ದಾಗ ಅಲ್ಲಿ ಒಂದಷ್ಟು ಮುಖಗಳನ್ನು…
ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು.…
ನಮ್ಮ ಹಿಮಾಲಯ ಚಾರಣದ ಎರಡನೇ ಭಾಗವಾಗಿ ನಾವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಊರನ್ನು ತಲುಪಿದೆವು. ಮಂಡಲ್ ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಅನಸೂಯ ದೇವಿ ಮಂದಿರ ಮತ್ತು ಅತ್ರಿಮುನಿ ಆಶ್ರಮ ನಮ್ಮ ಗುರಿಯಾಗಿತ್ತು.…
ಆಷಾಢ ಕಳೆದು ಶ್ರಾವಣಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು, ದಿನ ವಿಶೇಷಗಳ ಆಚರಣೆ, ಸಂಭ್ರಮ ಸಡಗರವನ್ನು ನಾವು ಕಾಣಬಹುದು. ಶ್ರವಣ ಎಂದರೆ ಶ್ರವಣಕ್ಕೆ ಮಹತ್ವ. ಕರ್ಣಗಳಿಗೆ ಕೆಲಸ. ಶ್ರಾವಣ ಮಾಸದಲ್ಲಿ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ, ಸ್ಥಳೀಯ ಭಜನಾ…
ಕಳೆದ ವಾರ ಅಡುಗೆ ಮನೆಯ ಅಕ್ಕಿ, ಗೋಧಿ ಮುಂತಾದ ಧಾನ್ಯಗಳಲ್ಲಿ ಅಡಗಿ ಕೂರುವ ಸೊರಬಿ (ಗುಗ್ಗುರು) ಕೀಟದ ಬಗ್ಗೆ ತಿಳಿದುಕೊಂಡಿರಿ. ಈ ವಾರ ಇಂಥದ್ದೇ ರೀತಿಯ ಉಪಟಳ ನೀಡುವ ಮತ್ತೊಂದು ಜೀವಿ ಹಾತೆ (Corcyra cephalonica) ಅಥವಾ ಪತಂಗದ ಕಥೆ ಹೇಳುವೆ…
ಲೋಕಾಯುಕ್ತ ಅಧಿಕಾರಿಗಳು ಗುರುವಾರ (ಆಗಸ್ಟ್ ೧೭) ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಹಲವು ಸರಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೆ ಬಂಗಾರ ಪತ್ತೆ ಮಾಡಿದ್ದಾರೆ…
ಭ್ರಷ್ಟರ ವಿರುದ್ಧ ದಾಳಿ ಮಾಡಿ ವಶಪಡಿಸಿಕೊಂಡ ಹಣ ಆಸ್ತಿ ಒಡವೆಗಳು ಮತ್ತು ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಸಿಕ್ಕ ಅಕ್ರಮ ಹಣ ಮುಂದೆ ಏನಾಗುತ್ತದೆ ಎಂಬ ಕುತೂಹಲ ಬಹಳಷ್ಟು ಜನರಿಗೆ ಇದೆ. ಏಕೆಂದರೆ ದಾಳಿಯ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರ…
ರಸ್ತೆಯ ಮೇಲೆ ಗಾಡಿ ಚಲಾಯಿಸುವ ನಾನು ಯಾವುದೇ ರೀತಿಯ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಗಾಡಿಯ ಮೇಲೆ ದೊಡ್ಡ ದೇವರ ಹೆಸರುಗಳನ್ನ ಗಟ್ಟಿಯಾಗಿ ಕೆತ್ತಿಬಿಟ್ಟಿದ್ದೇನೆ ಅಪಘಾತ ಆಗದ ಹಾಗೆ ದೇವರು ನೋಡಿಕೊಳ್ಳುತ್ತಾನೆ ಅಂತ. ಪ್ರತಿದಿನ…
“ಗುರು” ವಿಗೆ ಪೂರ್ಣ ಮತ್ತು ದೊಡ್ಡ ಎಂದು ಅರ್ಥವಿದೆ. ಗಾತ್ರ ಮತ್ತು ಆಕಾರದಲ್ಲಿ ದೊಡ್ಡದೆಂದರ್ಥವಲ್ಲ. ಹಿರಿತನ, ಶ್ರೇಷ್ಠತೆ, ಸ್ಥಾನ ಮಾನ ಮುಂತಾದ ಅರ್ಥದಲ್ಲಿ ದೊಡ್ಡದೆಂದು ಅರಿಯಬೇಕು. ಗುರುವು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ದೊರೆಯುವ…
ಸಾಮಾಜಿಕ ಜಾಲತಾಣದ ಬಂಧು ಮಿತ್ರ ಹಿತೈಷಿ ವಿದ್ವಜ್ಜನರಲ್ಲಿ ಐದಾರು ದಿವಸ ಹಿಂದೆ "ಗದ್ಯವಿರಲಿ ಪದ್ಯವಿರಲಿ, ಇಲ್ಲಿ ವ್ಯಾಕರಣ ಮುಖ್ಯವೋ? ಸತ್ವ (ತಿರುಳು)ಮುಖ್ಯವೋ?" ಎಂಬ ಪ್ರಶ್ನೆಯನ್ನು ಕೇಳಿದ್ದೆ ಮತ್ತು ಉತ್ತರಿಸುವಂತೆಯೂ ಪ್ರಾರ್ಥಿಸಿದ್ದೆ.…
ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ
ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ
ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ
ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ
ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ
ನಾಗರಪಂಚಮಿ ಶ್ರೀಕೃಷ್ಣ…
ಕಾಫಿ ಒಂದು ಧೀರ್ಘಾವಧಿ ಬೆಳೆಯಾಗಿದ್ದು, ಈ ಬೆಳೆಯನ್ನು ಮಲೆನಾಡಿನ ಪ್ರದೇಶದಲ್ಲಿ ಮುಖ್ಯ ಬೆಳೆಯಾಗಿ ಮತ್ತು ಅಂತರ ಬೆಳೆಯಾಗಿ ಬೆಳೆಸಲಾಗುತ್ತಿದೆ. ಕಾಫಿ ಬೆಳೆಯನ್ನು ಬೆಳೆಸುವ ಬೆಳೆಗಾರರು ಸ್ವಲ್ಪ ಸ್ವಲ್ಪ ಪ್ರದೇಶ ವಿಸ್ತರಣೆ ಮಾಡಿ ಮರು ನಾಟಿ…
“ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ…
“ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು…
ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರಸಾರವಾಗುತ್ತಿರುವ ಕನ್ನಡ ಆಧ್ಯಾತ್ಮಿಕ ಮಾಸ ಪತ್ರಿಕೆಯೇ “ಶಂಕರಕೃಪಾ”. ಪತ್ರಿಕೆಯು ಕಳೆದ ೨೫ ವರ್ಷಗಳಿಂದ (…
ಇತರರನ್ನು ಕ್ಷಮಿಸಿ. ಕಾರಣ ಅವರು ಕ್ಷಮೆಗೆ ಅರ್ಹರು ಎಂದಲ್ಲ. ಬದಲಿಗೆ ನಾವು ಶಾಂತಿಗೆ ಅರ್ಹರು- ಗೌತಮ ಬುದ್ದ.
ದುರ್ಬಲರು ಎಂದೂ ಕ್ಷಮಿಸುವುದಿಲ್ಲ. ಕ್ಷಮೆ ಪ್ರಬಲರ ಬಹುದೊಡ್ಡ ಗುಣ ಲಕ್ಷಣ.- ಮಹಾತ್ಮ ಗಾಂಧಿ.
ಕ್ಷಮಯಾ ಧರಿತ್ರಿ - ಭೂಮಿ ಮತ್ತು…