August 2023

  • August 20, 2023
    ಬರಹ: ಬರಹಗಾರರ ಬಳಗ
    ಬರವಣಿಗೆ ಕನ್ನಡದಲ್ಲಿರಲಿ ವಿಕೃತಿ ಬೇಕೆ ಮಾತುಗಳು ಸ್ಪಷ್ಟವಾಗಿರಲಿ ವಿಕೃತಿ ಬೇಕೆ   ಕತ್ತೆಗಳೂ ಏಕೆ ಒದೆಯುತ್ತಲಿವೆ ಹಿಂಗಾಲಿನಿಂದ ವ್ಯವಹಾರಗಳೆಂದೂ ಹಿಡಿತದಲಿರಲಿ ವಿಕೃತಿ ಬೇಕೆ   ಜೀವನದಲ್ಲಿ ಮುಗಿಯದ ಪಯಣಗಳ ದಾರಿಯಿದೆ ಜೀತಗಳಿಗೆಂದೂ…
  • August 19, 2023
    ಬರಹ: Ashwin Rao K P
    ಕದನ ವಿರಾಮದಲ್ಲಿ… ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆದು ಕದಮ ವಿರಾಮ ಘೋಷಣೆ ಮಾಡಲಾಗಿತ್ತು. ಆದರೆ ಎರಡೂ ಕಡೆಯ ಸೈನಿಕರು ಮತ್ತು ಸೇನಾ ಮುಖ್ಯಸ್ಥರು ಗಡಿಯಲ್ಲಿ ಬೀಡು ಬಿಟ್ಟು ಎಚ್ಚರಿಕೆಯಿಂದ ಕಾಯುತ್ತಿದ್ದರು. ಅಫಿಷಿಯಲ್ ಆಗಿ ಕದನ…
  • August 19, 2023
    ಬರಹ: Ashwin Rao K P
    ವಿಶ್ವ ಶ್ರೇಷ್ಟ ಸಾಧಕರ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸುವ ಪುಸ್ತಕವೇ ‘ಅಮೂಲ್ಯ ರತ್ನಗಳು' ಈ ಪುಸ್ತಕದಲ್ಲಿ ಲೇಖಕರಾದ ಎಲ್ ಪಿ ಕುಲಕರ್ಣಿ ಇವರು ವಿಶ್ವಕಂಡ ಅತ್ಯದ್ಭುತ ಸಾಧಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು…
  • August 19, 2023
    ಬರಹ: Shreerama Diwana
    (ನಿನ್ನೆಯ ಲೇಖನದಿಂದ ಮುಂದುವರಿದಿದೆ ) ಕಪ್ಪುಹಣ ಮತ್ತು ಭ್ರಷ್ಟ ಹಣ ಎಂದು ಭಾವಿಸಲಾದ ಲೆಕ್ಕಕ್ಕೇ ಸಿಗದ ಹಣದ ಮೇಲೆ ದಾಳಿಮಾಡಿದಾಗ ಸಿಗುವ ಹಣ ಒಡವೆ ಆಸ್ತಿಗಳ ಗತಿ ಏನಾಗುತ್ತದೆ, ಸರ್ಕಾರಕ್ಕೆ ನೇರ ಸೇರುತ್ತದೆಯೇ, ಅಪರಾಧಿಗಳಿಗೆ ಶಿಕ್ಷೆ…
  • August 19, 2023
    ಬರಹ: ಬರಹಗಾರರ ಬಳಗ
    ಬದುಕು ಭಯವಾಗ್ತಾ ಇದೆ. ಅದೆಷ್ಟು ಅಂತ ಹೋರಾಟ. ಹೋರಾಟಕ್ಕೊಂದು ಕೊನೆ ಅನ್ನೋದೆ ಸಿಕ್ತಾ ಇಲ್ಲ ಹೀಗಂತ ಯೋಚನೆ ಮಾಡ್ತಾ ಇದ್ದವನಿಗೆ ದಾರಿ ಬದಿಯ ಅಂಗಡಿಯಲ್ಲಿ 20 ರುಪಾಯಿಗೆ ಏನನ್ನಾದರೂ ತಿನ್ನಲೇಬೇಕು ಅಂತ ನಿಂತಿದ್ದಾಗ ಅಲ್ಲಿ ಒಂದಷ್ಟು ಮುಖಗಳನ್ನು…
  • August 19, 2023
    ಬರಹ: addoor
    ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು.…
  • August 19, 2023
    ಬರಹ: ಬರಹಗಾರರ ಬಳಗ
    ನಮ್ಮ ಹಿಮಾಲಯ ಚಾರಣದ ಎರಡನೇ ಭಾಗವಾಗಿ ನಾವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಮಂಡಲ್ ಎಂಬ ಊರನ್ನು ತಲುಪಿದೆವು. ಮಂಡಲ್ ನಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಅನಸೂಯ ದೇವಿ ಮಂದಿರ ಮತ್ತು ಅತ್ರಿಮುನಿ ಆಶ್ರಮ ನಮ್ಮ ಗುರಿಯಾಗಿತ್ತು.…
  • August 19, 2023
    ಬರಹ: ಬರಹಗಾರರ ಬಳಗ
    ಆಷಾಢ ಕಳೆದು ಶ್ರಾವಣಮಾಸ ಬಂದೊಡನೆ ಸಾಲು ಸಾಲು ಹಬ್ಬಗಳು, ದಿನ ವಿಶೇಷಗಳ ಆಚರಣೆ, ಸಂಭ್ರಮ ಸಡಗರವನ್ನು ನಾವು ಕಾಣಬಹುದು. ಶ್ರವಣ ಎಂದರೆ ಶ್ರವಣಕ್ಕೆ ಮಹತ್ವ. ಕರ್ಣಗಳಿಗೆ ಕೆಲಸ. ಶ್ರಾವಣ ಮಾಸದಲ್ಲಿ ಕೆಲವು ಧಾರ್ಮಿಕ ಕ್ಷೇತ್ರದಲ್ಲಿ, ಸ್ಥಳೀಯ ಭಜನಾ…
  • August 19, 2023
    ಬರಹ: ಬರಹಗಾರರ ಬಳಗ
    ನಾಡಿನ ಚುಕ್ಕಾಣಿ ಹಿಡಿದವರು ಹೆಗ್ಗಣಗಳಾದರೆ ? ಜನಸಾಮಾನ್ಯರಿಗೆ ಮೋರಿಯೇ ಗತಿ ! *** ಯಾರೂ ನರಿಗಳೂ  ಅಲ್ಲ
  • August 18, 2023
    ಬರಹ: Ashwin Rao K P
    ಕಳೆದ ವಾರ ಅಡುಗೆ ಮನೆಯ ಅಕ್ಕಿ, ಗೋಧಿ ಮುಂತಾದ ಧಾನ್ಯಗಳಲ್ಲಿ ಅಡಗಿ ಕೂರುವ ಸೊರಬಿ (ಗುಗ್ಗುರು) ಕೀಟದ ಬಗ್ಗೆ ತಿಳಿದುಕೊಂಡಿರಿ. ಈ ವಾರ ಇಂಥದ್ದೇ ರೀತಿಯ ಉಪಟಳ ನೀಡುವ ಮತ್ತೊಂದು ಜೀವಿ ಹಾತೆ (Corcyra cephalonica) ಅಥವಾ ಪತಂಗದ ಕಥೆ ಹೇಳುವೆ…
  • August 18, 2023
    ಬರಹ: Ashwin Rao K P
    ಲೋಕಾಯುಕ್ತ ಅಧಿಕಾರಿಗಳು ಗುರುವಾರ (ಆಗಸ್ಟ್ ೧೭) ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಹಲವು ಸರಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ವಿವಿಧ ಇಲಾಖೆ ಅಧಿಕಾರಿಗಳ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆಜಿಗಟ್ಟಲೆ ಬಂಗಾರ ಪತ್ತೆ ಮಾಡಿದ್ದಾರೆ…
  • August 18, 2023
    ಬರಹ: Shreerama Diwana
    ಭ್ರಷ್ಟರ ವಿರುದ್ಧ ದಾಳಿ ಮಾಡಿ ವಶಪಡಿಸಿಕೊಂಡ ಹಣ ಆಸ್ತಿ ಒಡವೆಗಳು ಮತ್ತು ಹಾಗೆಯೇ ಚುನಾವಣಾ ಸಂದರ್ಭದಲ್ಲಿ ಸಿಕ್ಕ ಅಕ್ರಮ ಹಣ ಮುಂದೆ ಏನಾಗುತ್ತದೆ ಎಂಬ ಕುತೂಹಲ ಬಹಳಷ್ಟು ಜನರಿಗೆ ಇದೆ. ಏಕೆಂದರೆ ದಾಳಿಯ ಸಮಯದಲ್ಲಿ ಬ್ರೇಕಿಂಗ್ ನ್ಯೂಸ್  ಪ್ರಸಾರ…
  • August 18, 2023
    ಬರಹ: ಬರಹಗಾರರ ಬಳಗ
    ರಸ್ತೆಯ ಮೇಲೆ ಗಾಡಿ ಚಲಾಯಿಸುವ ನಾನು ಯಾವುದೇ ರೀತಿಯ ನೀತಿ ನಿಯಮಗಳನ್ನು ಪಾಲಿಸುವುದಿಲ್ಲ. ಆದರೆ ನನ್ನ ಗಾಡಿಯ ಮೇಲೆ ದೊಡ್ಡ ದೇವರ ಹೆಸರುಗಳನ್ನ ಗಟ್ಟಿಯಾಗಿ ಕೆತ್ತಿಬಿಟ್ಟಿದ್ದೇನೆ ಅಪಘಾತ ಆಗದ ಹಾಗೆ ದೇವರು ನೋಡಿಕೊಳ್ಳುತ್ತಾನೆ ಅಂತ. ಪ್ರತಿದಿನ…
  • August 18, 2023
    ಬರಹ: ಬರಹಗಾರರ ಬಳಗ
    “ಗುರು” ವಿಗೆ ಪೂರ್ಣ ಮತ್ತು ದೊಡ್ಡ ಎಂದು ಅರ್ಥವಿದೆ. ಗಾತ್ರ ಮತ್ತು ಆಕಾರದಲ್ಲಿ ದೊಡ್ಡದೆಂದರ್ಥವಲ್ಲ. ಹಿರಿತನ, ಶ್ರೇಷ್ಠತೆ, ಸ್ಥಾನ ಮಾನ ಮುಂತಾದ ಅರ್ಥದಲ್ಲಿ ದೊಡ್ಡದೆಂದು ಅರಿಯಬೇಕು. ಗುರುವು ಯಾರು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ದೊರೆಯುವ…
  • August 18, 2023
    ಬರಹ: ಬರಹಗಾರರ ಬಳಗ
    ಸಾಮಾಜಿಕ ಜಾಲತಾಣದ ಬಂಧು ಮಿತ್ರ ಹಿತೈಷಿ ವಿದ್ವಜ್ಜನರಲ್ಲಿ ಐದಾರು ದಿವಸ ಹಿಂದೆ "ಗದ್ಯವಿರಲಿ ಪದ್ಯವಿರಲಿ, ಇಲ್ಲಿ ವ್ಯಾಕರಣ ಮುಖ್ಯವೋ? ಸತ್ವ (ತಿರುಳು)ಮುಖ್ಯವೋ?" ಎಂಬ ಪ್ರಶ್ನೆಯನ್ನು ಕೇಳಿದ್ದೆ ಮತ್ತು ಉತ್ತರಿಸುವಂತೆಯೂ ಪ್ರಾರ್ಥಿಸಿದ್ದೆ.…
  • August 18, 2023
    ಬರಹ: ಬರಹಗಾರರ ಬಳಗ
    ಜಗದ ತಂದೆ ಶಿವ ಶಂಕರನ ಆರಾಧನಾ ಮಾಸ ಹಾಲಾಹಲವ ಗಂಟಲಲಿರಿಸಿ ನಂಜುಂಡನಾದ ವಿಶೇಷ ಆಗಸವ ಶ್ರವಣ ನಕ್ಷತ್ರ ಆಳುವುದೆಂಬ ಪ್ರತೀತಿ ಶುದ್ಧಜಲ ಸಿಹಿಯಾಳ ಅಭಿಷೇಕ ಪರಶಿವಗೆ ಅರ್ಪಿಸಿ   ಮಂಗಳಗೌರಿ ಪೂಜೆ ಮಹಾಭಾಗ್ಯ ಪ್ರಸಾದ ನಾಗರಪಂಚಮಿ ಶ್ರೀಕೃಷ್ಣ…
  • August 17, 2023
    ಬರಹ: Ashwin Rao K P
    ಕಾಫಿ ಒಂದು ಧೀರ್ಘಾವಧಿ ಬೆಳೆಯಾಗಿದ್ದು, ಈ ಬೆಳೆಯನ್ನು ಮಲೆನಾಡಿನ ಪ್ರದೇಶದಲ್ಲಿ ಮುಖ್ಯ ಬೆಳೆಯಾಗಿ ಮತ್ತು ಅಂತರ ಬೆಳೆಯಾಗಿ ಬೆಳೆಸಲಾಗುತ್ತಿದೆ. ಕಾಫಿ ಬೆಳೆಯನ್ನು ಬೆಳೆಸುವ ಬೆಳೆಗಾರರು ಸ್ವಲ್ಪ ಸ್ವಲ್ಪ ಪ್ರದೇಶ ವಿಸ್ತರಣೆ ಮಾಡಿ ಮರು ನಾಟಿ…
  • August 17, 2023
    ಬರಹ: Ashwin Rao K P
    “ದಿಬ್ಬದಿಂದ ಹತ್ತಿರ ಆಗಸ”ಕ್ಕೆ ಎನ್ನುವುದು ಕರ್ಕಿ ಕೃಷ್ಣಮೂರ್ತಿ ಅವರ ಕಥಾ ಸಂಕಲನ. ಸುಮಾರು ೧೫೦ ಪುಟಗಳ ಈ ಸಂಕಲನದ ಒಂದು ಕಥೆ ‘ದಿ ಗ್ರೇಟ್ ವಾಲ್ ಆಫ್ ಚೈನಾ’ ಇದರ ಆಯ್ದ ಭಾಗ ಇಲ್ಲಿದೆ… “ಜೊಂಪು ಜೊಂಪಾಗಿ ಬೆಳೆದಿದ್ದ ಗಿಡಗಂಟಿಗಳನ್ನು…
  • August 17, 2023
    ಬರಹ: Shreerama Diwana
    ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರಸಾರವಾಗುತ್ತಿರುವ ಕನ್ನಡ ಆಧ್ಯಾತ್ಮಿಕ ಮಾಸ ಪತ್ರಿಕೆಯೇ “ಶಂಕರಕೃಪಾ”. ಪತ್ರಿಕೆಯು ಕಳೆದ ೨೫ ವರ್ಷಗಳಿಂದ (…
  • August 17, 2023
    ಬರಹ: Shreerama Diwana
    ಇತರರನ್ನು ಕ್ಷಮಿಸಿ. ಕಾರಣ ಅವರು ಕ್ಷಮೆಗೆ ಅರ್ಹರು ಎಂದಲ್ಲ. ಬದಲಿಗೆ ನಾವು ಶಾಂತಿಗೆ ಅರ್ಹರು- ಗೌತಮ ಬುದ್ದ. ದುರ್ಬಲರು ಎಂದೂ ಕ್ಷಮಿಸುವುದಿಲ್ಲ. ಕ್ಷಮೆ ಪ್ರಬಲರ ಬಹುದೊಡ್ಡ ಗುಣ ಲಕ್ಷಣ.- ಮಹಾತ್ಮ ಗಾಂಧಿ. ಕ್ಷಮಯಾ ಧರಿತ್ರಿ - ಭೂಮಿ ಮತ್ತು…