ಹನಿಗಳ ಲೋಕ !
ಕವನ
ನಾಡಿನ
ಚುಕ್ಕಾಣಿ
ಹಿಡಿದವರು
ಹೆಗ್ಗಣಗಳಾದರೆ ?
ಜನಸಾಮಾನ್ಯರಿಗೆ
ಮೋರಿಯೇ
ಗತಿ !
***
ಯಾರೂ
ನರಿಗಳೂ
ಅಲ್ಲ
ಸಿಂಹಗಳೂ
ಅಲ್ಲ
ಅವರವರ
ಸ್ವ
ಸಾಮರ್ಥ್ಯವೇ
ಹಾಗಾಗುವಂತೆ
ಮಾಡುತ್ತವೆ !
***
ಮಹಲಿನ ತಂಪಲ್ಲಿ
ಕುಳಿತವರಿಗೆಲ್ಲ
ಕಾವ್ಯದ ಸೊಗಡೆಂದೂ
ಅರ್ಥವಾಗುವುದಿಲ್ಲ !
***
ಕತ್ತೂರಿ ಪರಿಮಳ
ಮೃಗಕರಿವಿರದು
ಆದೇ ಕಾವ್ಯದರಿವು
ಕವಿಗಿರುವುದೆಂದೂ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
