ಈಗಾಗಲೇ ಚಂದ್ರಯಾನ 3 ತನ್ನ ಕೊನೆಯ ಹಂತದ ಕ್ಷಣಗಣನೆಯಲ್ಲಿದೆ. ಜುಲೈ 14ರಂದು ಉಡ್ಡಯನಗೊಂಡ ಈ ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಹಂತದಲ್ಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದರೆ ಇದೊಂದು ಅತ್ಯಂತ ದೊಡ್ಡ ಮೈಲಿಗಲ್ಲಾಗಲಿದೆ…
ತೋಟಗಳಲ್ಲಿ ಗಿಡ ನೆಡುವುದು : ತೋಟದಲ್ಲಿ ಗಿಡ ನೆಡಲು ರೋಗ ಮುಕ್ತ ಹಾಗೂ ಕಸುವುಳ್ಳ ಸಸಿಗಳನ್ನು ಆಯ್ಕೆ ಮಾಡಬೇಕು. ಬೆಳವಣಿಗೆ ಕುಂಠಿತವಾಗಿರುವ ಮತ್ತು ಅಂಕುಡೊಂಕು ಚಿಗುರುಗಳಿರುವ ಸಸಿಗಳನ್ನು ಕೈಬಿಡಬೇಕು. ಸಾಮಾನ್ಯವಾಗಿ ಎರಡನೇ ಮಡಿಯಲ್ಲಿ…
“ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ…
ಕಳೆದ ೨೪ ವರ್ಷಗಳಿಂದ ಬ್ರಹ್ಮಾವರ ತಾಲೂಕಿನಿಂದ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಉಡುಪಿ ಮಿತ್ರ'. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳಲ್ಲಿ ೮ ಪುಟಗಳು ವರ್ಣದಲ್ಲೂ, ೪ ಪುಟಗಳು ಕಪ್ಪು ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ…
ಕಳೆದ ಎರಡು ವರ್ಷಗಳ ಹಿಂದೆ ಈ ಪುಟ್ಟ ಪೋರನ ಬಗ್ಗೆ ಒಂದು ಲೇಖನ ಬರೆದಿದ್ದೆ. ಈಗ ಆ ಲೇಖನವನ್ನು ಮತ್ತೆ ಯಥಾವತ್ತಾಗಿ ಮರು ಪ್ರಕಟಿಸುತ್ತಿದ್ದೇನೆ. ಕಾರಣ ಆಗ 16 ಈಗ 18 ವರ್ಷದ ಇದೇ ಬಾಲಕ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ…
ನಾಲ್ಕು ಚಕ್ರದ ಗಾಡಿಯೊಂದು ಹಾಗೆಯೇ ತಿರುಗಿ ಆ ವೃತ್ತಾಕಾರದ ಸರ್ಕಲ್ ನ ಬದಿಯಲ್ಲಿ ಬಂದು ನಿಂತಿತು. ಅದು ಆಗಾಗ ತನ್ನ ಕೆಲಸವನ್ನ ಮಾಡ್ತಾನೆ ಬರ್ತಾ ಇದೆ. ವಿಚಾರಗಳಿಗೆ ಸಂಬಂಧಪಟ್ಟ ಹೋರಾಟಗಳು ಪ್ರತಿಭಟನೆಗಳು ಜಾತ್ರೆ, ಉರುಸ್, ಚರ್ಚ್ ಗಳ…
ಕೈಕಾಲುಗಳಿಲ್ಲದೆ ನೆಲದಲ್ಲಿ ಹರಿದಾಡುವ ಹಾವುಗಳ ಬಗೆಗೆ ಮಾನವನಲ್ಲಿರುವ ಭಯ-ಭಕ್ತಿ, ಕಲ್ಪನೆಯ ಶಕ್ತಿ, ಆರಾಧನಾ ಅಭಿವ್ಯಕ್ತಿಗಳನ್ನು ನೋಡುತ್ತಲೇ ಬೆಳೆದ ನನಗೆ ಮಲೆನಾಡಿನಲ್ಲಿ ಕಳೆದ ಬಾಲ್ಯ ಹಾವುಗಳನ್ನು ಕಂಡು ಹೆದರಿ ಓಡುವ ಬದಲು ನಿಂತು ನೋಡುವ…
ಜುಲೈಯಲ್ಲಿ ಬಂದ ಮಳೆ, ಆಗಸ್ಟ್ ನಲ್ಲಿ ಕಾಣೆಯಾಗಿದ್ದು ಸದ್ಯ ರಾಜ್ಯವೀಗ ಮಳೆ ಕೊರತೆ ಅನುಭವಿಸುತ್ತಿದೆ. ರಾಜ್ಯದ ಜಲಾಶಯಗಳಿಗೂ ಸರಿಯಾದ ಪ್ರಮಾಣದಲ್ಲಿ ನೀರು ಹರಿದು ಬರದ ಕಾರಣ, ರಾಜ್ಯವೀಗ ಸಂಕಷ್ಟದ ಪರಿಸ್ಥಿತಿಯಲ್ಲಿರುವ ವಿಚಾರ ಎಲ್ಲರಿಗೂ…
" ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ......"
ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ…
ಹಾಗೆಯೇ ಬಿಂದುಗಳನ್ನು ಜೋಡಿಸಿಕೊಂಡಾಗ ಅದೊಂದು ಸಂಬಂಧದ ಚಿತ್ರವನ್ನು ಮೂಡಿಸುತ್ತದೆ. ಬಿಂದುಗಳನ್ನು ಜೋಡಿಸುವ ಕೆಲಸ ನಮ್ಮದು. ನಾವು ಜೋಡಿಸುವಾಗ ಯೋಚಿಸಿ ಚಿಂತಿಸಿ ಜೋಡಿಸುತ್ತಾ ಹೋದಹಾಗೆ ಎಲ್ಲೋ ಒಂದು ಕಡೆ ಆ ಬಿಂದುಗಳು ನಮ್ಮ ಬಾಂಧವ್ಯದ…
ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಗ್ಲೂಕೋಸ್ ಬಿಸ್ಕಿಟ್ ಗಳನ್ನು ತುಂಡು ತುಂಡು ಮಾಡಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಹುರಿದುಕೊಳ್ಳಿ. ನಂತರ ತುಪ್ಪದಲ್ಲಿ ಹುರಿದ ಬಿಸ್ಕಿಟ್ ಅನ್ನು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳ ಬೇಕು.…
ಐದು ದಶಕಗಳ ಬ್ಯಾಂಕಿಂಗ್ ಸೇವೆಯಲ್ಲಿ ಬ್ಯಾಂಕಿಂಗ್ ದಿಗ್ಗಜನಾಗಿ ಬೆಳೆದು, ಕರ್ನಾಟಕ ಬ್ಯಾಂಕ್ನ ಚೇರ್ಮನ್ ಆಗಿ ನಿವೃತ್ತರಾದ ಪೊಳಲಿ ಜಯರಾಮ ಭಟ್ 9 ಆಗಸ್ಟ್ 2023ರಂದು ಹೃದಯಾಘಾತದಿಂದ ನಮ್ಮನ್ನಗಲಿದರು.
ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ…
ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ…
ಹಾಗೆಯೇ ನಡೆದು ಬಂದ ಅಜ್ಜ ತಾನು ಚಹಾ ಕುಡಿಯುವಾಗ ತನಗಿಂದೇ ಖರೀದಿಸಿದ ಒಂದು ಪಾಕೆಟ್ ಬಿಸ್ಕೆಟ್ ಅನ್ನು ಹಿಡಿದು ಅಂಗಡಿಯ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಹೀರಲು ಆರಂಭಿಸಿದರು. ಅಲ್ಲೇ ಓಡಾಡುತ್ತಿದ್ದ ನಾಯಿ ಅವರ ಬಳಿಗೆ ಬಂದು ನಿಂತಾಗ…
ಪ್ಲಾಸ್ಟಿಕ್ ಒಂದು ಸಾವಿಲ್ಲದ ವಸ್ತು. ಇದು ಹುಟ್ಟುವಾಗ ಮಾಲಿನ್ಯಗಳಿಂದಲೇ ಹುಟ್ಟಿ, ಇರುವವರೆಗೂ ಮಾಲಿನ್ಯಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಅತ್ಯಂತ ವಿಷಕಾರಿ ಮಾಲಿನ್ಯಗಳನ್ನು ಬಿಡುಗಡೆ ಮಾಡುತ್ತದೆ. ಇದು…
ಅದೊಂದು ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದೆ. ಗಾಜಿನ ಬಾಗಿಲನ್ನು ಹೊಂದಿರುವ ಕಿಟಕಿಯತ್ತ ದಿಟ್ಟಿಸುತ್ತಿದ್ದೆ. ಕಿಟಕಿಯ ಗಾಜು ಅರ್ಧ ತೆರೆದಿತ್ತು. ದುಂಬಿಯೊಂದು ಒಳಗಡೆ ಬರುವ ಪ್ರಯತ್ನದಲ್ಲಿತ್ತು. ಅದು ಹಾರುತ್ತಾ ಬಂದು ಅರ್ಧ ಮುಚ್ಚಿದ…