August 2023

  • August 23, 2023
    ಬರಹ: ಬರಹಗಾರರ ಬಳಗ
    ಈಗಾಗಲೇ ಚಂದ್ರಯಾನ 3 ತನ್ನ ಕೊನೆಯ ಹಂತದ ಕ್ಷಣಗಣನೆಯಲ್ಲಿದೆ. ಜುಲೈ 14ರಂದು ಉಡ್ಡಯನಗೊಂಡ ಈ ಬಾಹ್ಯಾಕಾಶ ನೌಕೆಯು ತನ್ನ ಅಂತಿಮ ಹಂತದಲ್ಲಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದರೆ ಇದೊಂದು ಅತ್ಯಂತ ದೊಡ್ಡ ಮೈಲಿಗಲ್ಲಾಗಲಿದೆ…
  • August 22, 2023
    ಬರಹ: Ashwin Rao K P
    ತೋಟಗಳಲ್ಲಿ ಗಿಡ ನೆಡುವುದು : ತೋಟದಲ್ಲಿ ಗಿಡ ನೆಡಲು ರೋಗ ಮುಕ್ತ ಹಾಗೂ ಕಸುವುಳ್ಳ ಸಸಿಗಳನ್ನು ಆಯ್ಕೆ ಮಾಡಬೇಕು. ಬೆಳವಣಿಗೆ ಕುಂಠಿತವಾಗಿರುವ ಮತ್ತು ಅಂಕುಡೊಂಕು ಚಿಗುರುಗಳಿರುವ ಸಸಿಗಳನ್ನು ಕೈಬಿಡಬೇಕು. ಸಾಮಾನ್ಯವಾಗಿ ಎರಡನೇ ಮಡಿಯಲ್ಲಿ…
  • August 22, 2023
    ಬರಹ: Ashwin Rao K P
    “ವಿನೋದಕ್ಕಾಗಿ ಹೇಳಿದ ಮಾತುಗಳನ್ನು ನಿಜಾರ್ಥದಲ್ಲಿ ಗಂಭೀರವಾಗಿ ಪರಿಗಣಿಸಬೇಡಿ.” ಎನ್ನುವ ಮಾತನ್ನು ಪುಸ್ತಕದ ಮೊದಲ ಪುಟಗಳಲ್ಲೇ ಓದುಗರ ಗಮನಕ್ಕೆ ತಂದಿದ್ದಾರೆ ನ್ಯಾಯವಾದಿಗಳೂ, ಲೇಖಕರೂ ಆಗಿರುವ ಕೆ ಎಂ ಕೃಷ್ಣ ಭಟ್. “ಕುದುರೆ ವ್ಯಾಪಾರ" ಎನ್ನುವ…
  • August 22, 2023
    ಬರಹ: Shreerama Diwana
    ಕಳೆದ ೨೪ ವರ್ಷಗಳಿಂದ ಬ್ರಹ್ಮಾವರ ತಾಲೂಕಿನಿಂದ ಹೊರ ಬರುತ್ತಿರುವ ಪಾಕ್ಷಿಕ ಪತ್ರಿಕೆ ‘ಉಡುಪಿ ಮಿತ್ರ'. ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳಲ್ಲಿ ೮ ಪುಟಗಳು ವರ್ಣದಲ್ಲೂ, ೪ ಪುಟಗಳು ಕಪ್ಪು ಬಿಳುಪು ಮುದ್ರಣ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ…
  • August 22, 2023
    ಬರಹ: Shreerama Diwana
    ಕಳೆದ ಎರಡು ವರ್ಷಗಳ ಹಿಂದೆ ಈ ಪುಟ್ಟ ಪೋರನ ಬಗ್ಗೆ ಒಂದು ಲೇಖನ ಬರೆದಿದ್ದೆ. ಈಗ ಆ ಲೇಖನವನ್ನು ಮತ್ತೆ ಯಥಾವತ್ತಾಗಿ ಮರು ಪ್ರಕಟಿಸುತ್ತಿದ್ದೇನೆ. ಕಾರಣ ಆಗ 16 ಈಗ 18 ವರ್ಷದ ಇದೇ ಬಾಲಕ ಮತ್ತೊಮ್ಮೆ ಭಾರತದ ಕೀರ್ತಿ ಪತಾಕೆಯನ್ನು ವಿಶ್ವ…
  • August 22, 2023
    ಬರಹ: ಬರಹಗಾರರ ಬಳಗ
    ನಾಲ್ಕು ಚಕ್ರದ ಗಾಡಿಯೊಂದು ಹಾಗೆಯೇ ತಿರುಗಿ ಆ ವೃತ್ತಾಕಾರದ ಸರ್ಕಲ್ ನ ಬದಿಯಲ್ಲಿ ಬಂದು ನಿಂತಿತು. ಅದು ಆಗಾಗ ತನ್ನ ಕೆಲಸವನ್ನ ಮಾಡ್ತಾನೆ ಬರ್ತಾ ಇದೆ. ವಿಚಾರಗಳಿಗೆ ಸಂಬಂಧಪಟ್ಟ ಹೋರಾಟಗಳು ಪ್ರತಿಭಟನೆಗಳು ಜಾತ್ರೆ, ಉರುಸ್, ಚರ್ಚ್ ಗಳ…
  • August 22, 2023
    ಬರಹ: ಬರಹಗಾರರ ಬಳಗ
    ಕೈಕಾಲುಗಳಿಲ್ಲದೆ ನೆಲದಲ್ಲಿ ಹರಿದಾಡುವ ಹಾವುಗಳ ಬಗೆಗೆ ಮಾನವನಲ್ಲಿರುವ ಭಯ-ಭಕ್ತಿ, ಕಲ್ಪನೆಯ ಶಕ್ತಿ, ಆರಾಧನಾ ಅಭಿವ್ಯಕ್ತಿಗಳನ್ನು ನೋಡುತ್ತಲೇ ಬೆಳೆದ ನನಗೆ ಮಲೆನಾಡಿನಲ್ಲಿ ಕಳೆದ ಬಾಲ್ಯ ಹಾವುಗಳನ್ನು ಕಂಡು ಹೆದರಿ ಓಡುವ ಬದಲು ನಿಂತು ನೋಡುವ…
  • August 22, 2023
    ಬರಹ: ಬರಹಗಾರರ ಬಳಗ
    ಶ್ರಾವಣ  ಶುಕ್ಲ ಪಂಚಮಿ ಹಬ್ಬ ನಾಗದೇವರ ಪೂಜಿಸೋಣ ಬನ್ನಿ ಮಿಂದು ಮಡಿಯನುಟ್ಟು ಭಜಿಸಿ ಮಂಗಳಾರತಿ  ಬೆಳಗೋಣ ಬನ್ನಿ   ಶುಚಿಯ ಮಾಡಿ ರಂಗೋಲಿ ಬಿಡಿಸಿ ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ ಮಣ್ಣಿನ ಋಣವ ತೀರಿಸೋಣ ನಾಗಪ್ಪನ ಗುಣಗಾನ ಮಾಡೋಣ   ಅಣ್ಣ-…
  • August 21, 2023
    ಬರಹ: Ashwin Rao K P
    ಪಾಲಕ್ ಪನೀರ್, ಪನೀರ್ ಟಿಕ್ಕಾ, ಪನೀರ್ ಮಸಾಲಾ, ಪನೀರ್ ಕೋಫ್ತಾ, ಪನೀರ್ ಪೆಪ್ಪರ್ ಹೀಗೆಲ್ಲಾ ಹೆಸರು ಹೇಳುತ್ತಾ ಹೋದರೆ ಆಹಾರಪ್ರಿಯರ ಬಾಯಿಯಲ್ಲಿ ನೀರೂರುವುದು ಸಹಜ. ಏಕೆಂದರೆ ಹಾಲಿನಿಂದ ತಯಾರಿಸಲಾಗುವ ಉತ್ಪನ್ನವಾದ ಪನೀರ್ ಈಗ ಬಹುಜನರ ಸಹಜ…
  • August 21, 2023
    ಬರಹ: Ashwin Rao K P
    ಜುಲೈಯಲ್ಲಿ ಬಂದ ಮಳೆ, ಆಗಸ್ಟ್ ನಲ್ಲಿ ಕಾಣೆಯಾಗಿದ್ದು ಸದ್ಯ ರಾಜ್ಯವೀಗ ಮಳೆ ಕೊರತೆ ಅನುಭವಿಸುತ್ತಿದೆ. ರಾಜ್ಯದ ಜಲಾಶಯಗಳಿಗೂ ಸರಿಯಾದ ಪ್ರಮಾಣದಲ್ಲಿ ನೀರು ಹರಿದು ಬರದ ಕಾರಣ, ರಾಜ್ಯವೀಗ ಸಂಕಷ್ಟದ ಪರಿಸ್ಥಿತಿಯಲ್ಲಿರುವ ವಿಚಾರ ಎಲ್ಲರಿಗೂ…
  • August 21, 2023
    ಬರಹ: Shreerama Diwana
    " ಕಲ್ಲ ನಾಗರ ಕಂಡರೆ ಹಾಲೆರೆಯಂಬರಯ್ಯ, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ ......" ಹಾವು ಹಾಲು ಕುಡಿಯುವುದಿಲ್ಲ ಎಂದು ಪ್ರಾಣಿ ಶಾಸ್ತ್ರಜ್ಞರು ಹೇಳುತ್ತಾರೆ. ಹಾಲನ್ನು ಹಾವಿನ ಬಾಯಿಗೆ ಹಾಕುವುದಿಲ್ಲ. ಅದನ್ನು ಮಣ್ಣಿನ ಹುತ್ತಕ್ಕೆ…
  • August 21, 2023
    ಬರಹ: ಬರಹಗಾರರ ಬಳಗ
    ಹಾಗೆಯೇ ಬಿಂದುಗಳನ್ನು ಜೋಡಿಸಿಕೊಂಡಾಗ ಅದೊಂದು ಸಂಬಂಧದ ಚಿತ್ರವನ್ನು ಮೂಡಿಸುತ್ತದೆ. ಬಿಂದುಗಳನ್ನು ಜೋಡಿಸುವ ಕೆಲಸ ನಮ್ಮದು. ನಾವು ಜೋಡಿಸುವಾಗ ಯೋಚಿಸಿ ಚಿಂತಿಸಿ ಜೋಡಿಸುತ್ತಾ ಹೋದಹಾಗೆ ಎಲ್ಲೋ ಒಂದು ಕಡೆ ಆ ಬಿಂದುಗಳು ನಮ್ಮ ಬಾಂಧವ್ಯದ…
  • August 21, 2023
    ಬರಹ: Kavitha Mahesh
    ಬಾಣಲೆಗೆ ತುಪ್ಪ ಹಾಕಿ ಬಿಸಿಯಾದ ನಂತರ ಗ್ಲೂಕೋಸ್ ಬಿಸ್ಕಿಟ್ ಗಳನ್ನು ತುಂಡು ತುಂಡು ಮಾಡಿ ಹಾಕಿ ಸಣ್ಣ ಉರಿಯಲ್ಲಿ ಕೆಂಪಗಾಗುವಂತೆ ಹುರಿದುಕೊಳ್ಳಿ. ನಂತರ ತುಪ್ಪದಲ್ಲಿ ಹುರಿದ ಬಿಸ್ಕಿಟ್ ಅನ್ನು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳ ಬೇಕು.…
  • August 21, 2023
    ಬರಹ: ಬರಹಗಾರರ ಬಳಗ
    ನಾಗರಪಂಚಮಿ ಹಬ್ಬ ಬಂದೈತೆ/ತವರ ನೆಂಪು ಕಾಡ್ತ್ಯತೆ/ನನರಾಯ/ಹೋಗಿ ಬರಲೇನು ತವರೀಗೆ// ‘ಶ್ರಾವಣ ಮಾಸ’ ದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯೇ ವಿಭಿನ್ನ,ವಿಶೇಷ.…
  • August 21, 2023
    ಬರಹ: ಬರಹಗಾರರ ಬಳಗ
    ವಿಸ್ಮಯ ಯಂತ್ರ!  ಈ ಜಗದಲಿ ನೀ ಅದೆಂತಹಾ ವೈವಿಧ್ಯಮಯ ಯಂತ್ರಗಳನು ನೋಡಿರುವೆಯೋ ಓ ತಮ್ಮಾ...   ಆದರೆ ಈ ದೇಹವೆಂಬೋ ಪರಮಾದ್ಭುತ ವಿಸ್ಮಯ ಯಂತ್ರ
  • August 20, 2023
    ಬರಹ: addoor
    ಐದು ದಶಕಗಳ ಬ್ಯಾಂಕಿಂಗ್ ಸೇವೆಯಲ್ಲಿ ಬ್ಯಾಂಕಿಂಗ್ ದಿಗ್ಗಜನಾಗಿ ಬೆಳೆದು, ಕರ್ನಾಟಕ ಬ್ಯಾಂಕ್‌ನ ಚೇರ್ಮನ್ ಆಗಿ ನಿವೃತ್ತರಾದ ಪೊಳಲಿ ಜಯರಾಮ ಭಟ್ 9 ಆಗಸ್ಟ್ 2023ರಂದು ಹೃದಯಾಘಾತದಿಂದ ನಮ್ಮನ್ನಗಲಿದರು. ರಾಜ ಪುರೋಹಿತ ಪೊಳಲಿ ದಿ. ದೊಡ್ಡ ವಾಸುದೇವ…
  • August 20, 2023
    ಬರಹ: Shreerama Diwana
    ಇಂದು ಆಗಸ್ಟ್ 20. ರಾಷ್ಟ್ರೀಯ ವೈಜ್ಞಾನಿಕ ಮನೋವೃತ್ತಿ ದಿನಾಚರಣೆಯ ಸಂದರ್ಭದಲ್ಲಿ ಒಂದಷ್ಟು ಮಾತುಕತೆ. ವಿಜ್ಞಾನ ಮತ್ತು ಧರ್ಮ ಒಂದಕ್ಕೊಂದು ಪೂರಕವೇ ಅಥವಾ ವಿರುದ್ದವೇ ಅಥವಾ ಪರ್ಯಾಯವೇ ಅಥವಾ ಸಮಾನಾಂತರವೇ ಅಥವಾ ಪ್ರತಿಸ್ಪರ್ಧಿಗಳೇ ಅಥವಾ…
  • August 20, 2023
    ಬರಹ: ಬರಹಗಾರರ ಬಳಗ
    ಹಾಗೆಯೇ ನಡೆದು ಬಂದ ಅಜ್ಜ ತಾನು ಚಹಾ ಕುಡಿಯುವಾಗ ತನಗಿಂದೇ ಖರೀದಿಸಿದ ಒಂದು ಪಾಕೆಟ್ ಬಿಸ್ಕೆಟ್ ಅನ್ನು ಹಿಡಿದು ಅಂಗಡಿಯ ಪಕ್ಕದ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಹೀರಲು ಆರಂಭಿಸಿದರು. ಅಲ್ಲೇ ಓಡಾಡುತ್ತಿದ್ದ ನಾಯಿ ಅವರ ಬಳಿಗೆ ಬಂದು ನಿಂತಾಗ…
  • August 20, 2023
    ಬರಹ: ಬರಹಗಾರರ ಬಳಗ
    ಪ್ಲಾಸ್ಟಿಕ್ ಒಂದು ಸಾವಿಲ್ಲದ ವಸ್ತು. ಇದು ಹುಟ್ಟುವಾಗ ಮಾಲಿನ್ಯಗಳಿಂದಲೇ ಹುಟ್ಟಿ, ಇರುವವರೆಗೂ ಮಾಲಿನ್ಯಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತಲೇ ಇರುತ್ತದೆ. ಪ್ಲಾಸ್ಟಿಕ್ ಅತ್ಯಂತ ವಿಷಕಾರಿ ಮಾಲಿನ್ಯಗಳನ್ನು ಬಿಡುಗಡೆ ಮಾಡುತ್ತದೆ. ಇದು…
  • August 20, 2023
    ಬರಹ: ಬರಹಗಾರರ ಬಳಗ
    ಅದೊಂದು ಕೊಠಡಿಯಲ್ಲಿ ಕುಳಿತು ವೀಕ್ಷಿಸುತ್ತಿದ್ದೆ. ಗಾಜಿನ ಬಾಗಿಲನ್ನು ಹೊಂದಿರುವ ಕಿಟಕಿಯತ್ತ ದಿಟ್ಟಿಸುತ್ತಿದ್ದೆ. ಕಿಟಕಿಯ ಗಾಜು ಅರ್ಧ ತೆರೆದಿತ್ತು. ದುಂಬಿಯೊಂದು ಒಳಗಡೆ ಬರುವ ಪ್ರಯತ್ನದಲ್ಲಿತ್ತು. ಅದು ಹಾರುತ್ತಾ ಬಂದು ಅರ್ಧ ಮುಚ್ಚಿದ…