August 2023

  • August 25, 2023
    ಬರಹ: Ashwin Rao K P
    ಕರ್ನಾಟಕ ಹಾಗೂ ತಮಿಳುನಾಡು ನಡುವೆ ಜೀವನದಿ ಕಾವೇರಿಗಾಗಿ ಮತ್ತೊಂದು ಸುತ್ತಿನ ಕದನ ಆರಂಭವಾಗಿ, ತಾರಕಕ್ಕೇರುತ್ತಿದೆ. ನಿಗದಿಯಂತೆ ಕರ್ನಾಟಕ ತನಗೆ ನೀರು ಹರಿಸುತ್ತಿಲ್ಲ ಎಂದು ಕಾವೇರಿ ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿದ್ದ ತಮಿಳುನಾಡು, ನೀರು…
  • August 25, 2023
    ಬರಹ: Shreerama Diwana
    ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ.  ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ. ಅದರ ಬಗ್ಗೆ ಒಂದು ಕಥೆ ಇದೆ.…
  • August 25, 2023
    ಬರಹ: ಬರಹಗಾರರ ಬಳಗ
    ಚಂದಿರನ ಅರಮನೆಯಲ್ಲಿ ಚರ್ಚೆ ಜೋರಾಗಿತ್ತು. ಕೆಲವರ ವಾದ "ತಮ್ಮ ನೆಲದ ಮೇಲೆ ಯಾರೋ ಕಾಲಿಟ್ಟಿದ್ದಾರಂತೆ, ನಮ್ಮ ಮಾಹಿತಿಯನ್ನ ಬೇರೆ ಊರಿಗೆ ಸಾಗಿಸ್ತಾರಂತೆ, ಹೌದೌದು, ಇದು ತುಂಬಾ ನಾಚಿಕೆಯ ವಿಷಯ ನಾವು ಇದರ ಬಗ್ಗೆ ಹೋರಾಟ ಮಾಡಲೇಬೇಕು." ಹೀಗಂತ…
  • August 25, 2023
    ಬರಹ: ಬರಹಗಾರರ ಬಳಗ
    * ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು ಗೋರಿಯೊಳಗೆ…
  • August 25, 2023
    ಬರಹ: ಬರಹಗಾರರ ಬಳಗ
    ಬದುಕು ಬದುಕಲ್ಲವಿದು ಪ್ರೀತಿಯ ಹೊಂಬೆಳಕು ಸಾಗಿದೊಡೆ ಪ್ರೇಮವದು ತಿಳಿವುದೈ ಒಲವು ಕರ್ಮಗಳ ಕಾಲಗಳು  ಸವಿಯಾಗಿ ಸಾಗಿಹವು ಬರದಿರಲು ಆತುರವು ತಬ್ಬಿಕೊಂಡಿಹವು   ಭಾವನೆಯ ತೀರದೊಳು ಅರಿತಿರುವ ಹೃದಯಗಳು ಜೀವನದ ಪಯಣದೊಳು ಸೇರಿ ಬಾಳಿಹವು  ನಲುಮೆ…
  • August 25, 2023
    ಬರಹ: ಬರಹಗಾರರ ಬಳಗ
    ಆಷಾಢ ಕಳೆದ ಅನಂತರ ಬರುವ ಶ್ರಾವಣ ಮಾಸದಲಿ ಸಾಲು ಸಾಲು ಹಬ್ಬಗಳ ಪರ್ವ.ಹಬ್ಬಗಳ ಮಾಸವೆಂದೇ ಹೇಳಬಹುದು.ಅದರಲ್ಲೂ ಸಂಭ್ರಮ-ಸಡಗರ ಹೆಣ್ಣು ಮಕ್ಕಳಿಗೆಂದೇ ಹೇಳಬಹುದು. ಹಬ್ಬಗಳ ಆಚರಣೆಯ ಹಿಂದೆ ಅನೇಕ ದೂರದೃಷ್ಟಿಯಿರುತ್ತದೆ. ದೇವ-ದೇವಿಯರ ಆರಾಧನೆ…
  • August 24, 2023
    ಬರಹ: Ashwin Rao K P
    ಮಧುರವಾದ ರಾಗ ಗುರು ಶಿಬುಕೊ ಸಂಜೆ ಶಿಷ್ಯರೊಂದಿಗೆ ಹರಟೆ ಹೊಡೆಯುತ್ತಿದ್ದ. ದೂರದ ಕೆರೆಯ ದಡದಲ್ಲಿ ಹಕ್ಕಿಯೊಂದು ಸುಮ್ಮನೆ ಕುಳಿತುಕೊಂಡು ನೀರನ್ನು ನೋಡುತ್ತಿತ್ತು.  ಶಿಷ್ಯನೊಬ್ಬ ಕೇಳಿದ “ಆ ಹಕ್ಕಿ ನೋಡಿ, ಅರ್ಧ ಗಂಟೆಯಿಂದ ಹೇಗೆ ಸುಮ್ಮನೆ…
  • August 24, 2023
    ಬರಹ: Ashwin Rao K P
    ನವೀನ್ ಸೂರಿಂಜೆ ಅವರು ಬರೆದ ‘ನೇತ್ರಾವತಿಯಲ್ಲಿ ನೆತ್ತರು' ಕೃತಿ ರಕ್ತಸಿಕ್ತ ಹೋರಾಟದ ಸಮಗ್ರ ಚಿತ್ರಣವನ್ನು ನೀಡುತ್ತದೆ. ೧೮೪ ಪುಟಗಳ ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ನಿವೃತ್ತ ಎಸಿಪಿ ಬಿ.ಕೆ.ಶಿವರಾಂ ಅವರು. ಅವರು ತಮ್ಮ…
  • August 24, 2023
    ಬರಹ: Shreerama Diwana
    ಒಂದು ವೇಳೆ ಎಲ್ಲವೂ ನಿರೀಕ್ಷೆಯಂತೆ ನಡೆದು ಚಂದಮಾಮನ ಊರಿನಲ್ಲಿ ಮನುಷ್ಯರು ವಾಸ ಮಾಡುವ ಅನುಕೂಲ ಸೃಷ್ಟಿಯಾದರೆ ಏನಾಗಬಹುದು? ಚಂದ್ರಯಾನ ತುಂಬಾ ತುಟ್ಟಿಯಾದ್ದರಿಂದ ಅಲ್ಲಿಗೆ ಹೋಗಲು ಆಗರ್ಭ ಶ್ರೀಮಂತರಿಗೆ ಮಾತ್ರ ಸಾಧ್ಯವಿರುವುದರಿಂದ ಹೆಚ್ಚು…
  • August 24, 2023
    ಬರಹ: ಬರಹಗಾರರ ಬಳಗ
    ಮೌನದ ಬದುಕಿನ ನಡುವೆ ಹಾಗೆಯೇ ಪಯಣ ಹೊರಟಿದ್ದೆ. ಅಲ್ಲಿ ಮಾತಿಗೆ ಅವಕಾಶವೇ ಇಲ್ಲ. ಅದನ್ನ ದೇವರೇ ನೀಡಲಿಲ್ಲ ಅಂತ ಅಂದುಕೊಳ್ಳುತ್ತೇನೆ. ನಾಲ್ಕು ಜನ ಕುಳಿತಿದ್ದಾರೆ ಆದರೆ ಅಲ್ಲಿ ಮಾತು ಭಾವನೆಗಳ ರೂಪದಲ್ಲಿ ಹೊರಗೆ ಬರ್ತಾ ಇದೆ. ಪ್ರತಿಯೊಬ್ಬರೂ…
  • August 24, 2023
    ಬರಹ: ಬರಹಗಾರರ ಬಳಗ
    ಹಿಂದೆಲ್ಲಾ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೆ ಸುರಿಯುತ್ತಿದ್ದ ಮಳೆ ಈ ಬಾರಿ ಕೆಲವು ದಿನಗಳಿಗೆ ಮಾತ್ರ ಸೀಮಿತಗೊಳಿಸಿ ವಿಶ್ರಮಿಸಿದೆ. ಮಳೆಯ ಪ್ರಭಾವದಿಂದಾಗಿ ಅದೆಷ್ಟೋ ಕ್ರಿಮಿ ಕೀಟಗಳು, ಪುಟಾಣಿ ಸಸ್ಯಗಳು, ಲಲ್ಲೆಗರೆಯುವ ಹೂಗಳು…
  • August 24, 2023
    ಬರಹ: ಬರಹಗಾರರ ಬಳಗ
    ಸವಿ ನೆನಪು  ಇರದಿರುವ  ಮಂದಿಯೊಳು  ಮಿತ್ರತ್ವ  ಬೇಕೇನು  ಛಲವಾದಿಯೆ || *** ಯಾರ ಬಗ್ಗೆಯೆ ಒಲವು ಮೂಡಿಸುವ  ಮೊದಲು, ನನ್ನ ಬಗ್ಗೆಯೇ ಮೂಡಲಿ ಬದುಕು ಅರಳರಳಿ ಹಾಡಲಿ ! ನನ್ನೊಳಗಿನ ನಾನು ಅರಳದೆಯೆ ಇನ್ನೊಬ್ಬರ ಭಾವನೆಗಳವರಲಿ
  • August 24, 2023
    ಬರಹ: ಬರಹಗಾರರ ಬಳಗ
    ಇದು ಭಾರತೀಯರಾದ ನಾವೆಲ್ಲಾ ಹೆಮ್ಮೆ ಪಡುವಂತಹ ಸಂದರ್ಭ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳ ತಂಡ ಮಾಡಿರುವ ಈ ಸಾಧನೆಗೆ ಭಾರತೀಯರಾದ ನಾವೆಲ್ಲಾ ಅಭಿನಂದನೆ ಹೇಳಲೇಬೇಕು. ನಮ್ಮ ಭೂಮಿಯ ಏಕಮಾತ್ರ ಉಪಗ್ರಹವಾದ ಚಂದ್ರನ ಮೇಲೆ ಕೃತಕ…
  • August 24, 2023
    ಬರಹ: addoor
    ನಮ್ಮ ಭಾರತದ ಸಾವಿರಾರು ವರುಷ ಪುರಾತನ “ಸಾರ್ವಕಾಲಿಕ ಪುಸ್ತಕ”ಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಪುಸ್ತಕ ಇದು. ಇದನ್ನು ಬರೆದವರು ಮನೋಜ್ ದಾಸ್ ಮತ್ತು ಕನ್ನಡಕ್ಕೆ ಅನುವಾದಿಸಿದವರು ಪ್ರಖ್ಯಾತ ಸಾಹಿತಿ ಹಾಗೂ ಕವಿ ಎಂ. ಗೋಪಾಲಕೃಷ್ಣ ಅಡಿಗರು.…
  • August 23, 2023
    ಬರಹ: Ashwin Rao K P
    ಹೊಸಗನ್ನಡ ಸಾಹಿತ್ಯದಲ್ಲಿ ಶಿಶುಗೀತೆಗಳನ್ನು ಬರೆದ ಮೊದಲಿಗರಲ್ಲಿ ಇವರೊಬ್ಬರು. ದಿನಕರ ದೇಸಾಯಿಯವರು ಎಂ ಎ, ಎಲ್ ಎಲ್ ಬಿ ಪದವೀಧರರು. ಇವರು ‘ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ'ಯ ಸದಸ್ಯರಾಗಿದ್ದರು. ೧೯೨೮ರಿಂದ ಇವರು ಪದ್ಯರಚನೆಯನ್ನು…
  • August 23, 2023
    ಬರಹ: Ashwin Rao K P
    ರಾಜ್ಯವೀಗ ಮತ್ತೊಮ್ಮೆ ಜಲ ಸಂಕಟಕ್ಕೆ ಸಿಲುಕಿದೆ. ಬೀದರ್ ನಿಂದ ಚಾಮರಾಜನಗರದವರೆಗೆ ಬರದ ಕರಿನೆರಳು, ಬತ್ತಿದ ಕೆರೆ ಕುಂಟೆ, ಸೊರಗಿದ ಜೀವನದಿ, ಗ್ರಾಮೀಣ ಕರ್ನಾಟಕದಲ್ಲಿ ಜನ, ಜಾನುವಾರುಗಳಿಗೆ ಬಿಂದಿಗೆಯ ನೀರಿಗೂ ತುಟ್ಟಿ ! ಮಳೆರಾಯನ ಅವಕೃಪೆ ಈ…
  • August 23, 2023
    ಬರಹ: Shreerama Diwana
    ಮತ್ತೆ ಮತ್ತೆ ಭುಗಿಲೇಳುವ ಕಾವೇರಿ ನದಿ ನೀರಿನ ವಿವಾದ. ಶತಮಾನಗಳಷ್ಟು ಹಳೆಯದಾದ ಮತ್ತು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಪ್ರಜಾಪ್ರಭುತ್ವದ ವ್ಯವಸ್ಥೆ ಅಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಸುಮಾರು 75 ವರ್ಷಗಳ ನಂತರವೂ ಒಂದು ನೀರಿನ ಹಂಚಿಕೆಯ…
  • August 23, 2023
    ಬರಹ: ಬರಹಗಾರರ ಬಳಗ
    ಬದುಕಿನ ಈ ಜಾತ್ರೆಯಲ್ಲಿ ಎಲ್ಲವೂ ಮಾರಾಟವಾಗಲೇ ಬೇಕು. ಆ ರೈಲು ತುಂಬಾ ದೂರದವರೆಗೆ ಪಯಣ ಮಾಡುತ್ತೆ. ಅವರ ಜೀವನ ಆ ಗಾಡಿಯನ್ನು ಅವಲಂಬಿಸಿದೆ. ಕೆಲವರು ವಿವಿಧ ರೀತಿಯ ತಿಂಡಿ ತಿನಸು ಜ್ಯೂಸ್ ಇತ್ಯಾದಿಗಳನ್ನು ಹೊತ್ತುಕೊಂಡು ರೈಲನ್ನೇರುತ್ತಾರೆ.…
  • August 23, 2023
    ಬರಹ: ಬರಹಗಾರರ ಬಳಗ
    “ತಿರುಳು” ಸತ್ವ, ಸಾರ, ಮುಖ್ಯವಾದ ಭಾಗ ಮುಂತಾದ ಅರ್ಥವನ್ನು ಕೊಡುತ್ತದೆ. ಇದಕ್ಕೆ ವಿರುದ್ಧ ಅರ್ಥದ ಪದಗಳಾಗಿ ಟೊಳ್ಳು ಅಥವಾ ಜಳ್ಳು ಎಂದು ವಿವರಿಸಬಹುದು. ಲೇಖನದ ತಿರುಳು, ಹಣ್ಣಿನ ತಿರುಳು, ಬೀಜದ ತಿರುಳು, ವಿದ್ಯೆಯ ತಿರುಳು, ಕಥೆಯ ತಿರುಳು,…
  • August 23, 2023
    ಬರಹ: ಬರಹಗಾರರ ಬಳಗ
    ೧. ಆಸೆಯೊಳಗಿನ ಕಣ್ಣುಗಳನ್ನು ಕಿತ್ತು ಎಸೆದುಬಿಡು ಭಾಷೆಯೊಳಗಿನ ಬಣ್ಣಗಳನ್ನು ಕಿತ್ತು ಎಸೆದುಬಿಡು   ಉಳ್ಳವರೊಳಗಿನ  ಆಟದಲ್ಲಿ ಗೆಲುವದು ಸಿಗದೆ ನಿನ್ನೊಳಗಿನ ಮೋಹಗಳನ್ನು ಕಿತ್ತು ಎಸೆದುಬಿಡು   ಪ್ರೀತಿಯೊಳಗಿನ ಕಾಮನೆ ಮರೆಯಾಗಲಿ ತನುವೆ…