August 2023

  • August 28, 2023
    ಬರಹ: Ashwin Rao K P
    ಕಳೆದ ಕೆಲವು ವಾರಗಳ ಹಿಂದೆ ಪತ್ರಿಕೆಯಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಮಂಗಳೂರಿನ ನಂತೂರು-ಕೆಪಿಟಿ ರಸ್ತೆಯಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಫ್ಲೈ ಓವರ್ ಬಗ್ಗೆ. ಹಲವಾರು ಸಮಯದಿಂದ ವಾಹನ ದಟ್ಟಣೆಗೆ ಕಾರಣವಾಗಿರುವ ನಂತೂರು ಹಾಗೂ…
  • August 28, 2023
    ಬರಹ: Ashwin Rao K P
    ಸಣ್ಣ ನೀರಾವರಿ ಯೋಜನೆಗಳ ೬ನೇ ಗಣತಿ ವರದಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿನ ಅಂಶಗಳನ್ನು ಗಮನಿಸಿದರೆ ಕರ್ನಾಟಕದ ಸಣ್ಣ ನೀರಾವರಿ ಯೋಜನೆಗಳ ಸ್ಥಿತಿಗತಿ ಚಿಂತಾಜನಕವಾಗಿದೆ. ಕರ್ನಾಟಕದಲ್ಲಿ ಸಂಖ್ಯಾದೃಷ್ಟಿಯಿಂದ ಸಣ್ಣ…
  • August 28, 2023
    ಬರಹ: Shreerama Diwana
    ಮದರ್‌ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್ಠರೋಗ, ಕ್ಷಯರೋಗ, ಚರ್ಮರೋಗ ಇನ್ನೂ ಏನೇನೋ ಖಾಯಿಲೆಯಿಂದ ಬಳಲುತ್ತಿದ್ದ ಅನಾಥರುಗಳನ್ನು ತಮ್ಮ…
  • August 28, 2023
    ಬರಹ: ಬರಹಗಾರರ ಬಳಗ
    ನೆನಪುಗಳು ಹಾಗೆ ಕಾದು ಕೂತಿದ್ದವು ಮನಸ್ಸಿನೊಳಗೆ ಅದಕ್ಕೆ ಒಂದಿಷ್ಟು ಚೈತನ್ಯ ಬೇಕಿತ್ತು. ಮತ್ತೊಂದಷ್ಟು ಸ್ಪೂರ್ತಿ ಬೇಕು. ಅದಕ್ಕೆ ಒಂದಷ್ಟು ಅವಕಾಶಗಳಿಗಾಗಿ ಅದು ಕಾಯುತ್ತಿತ್ತು. ದೊಡ್ಡ ಶಹರದ ಪುಟ್ಟ ಕೋಣೆ ಒಳಗಡೆ ನೆನಪುಗಳನ್ನ ಸೃಷ್ಟಿಸಿದವರು…
  • August 28, 2023
    ಬರಹ: ಬರಹಗಾರರ ಬಳಗ
    ನಿನ್ನೆ ನನ್ನ ಕಚೇರಿಗೆ ಒಂದು ಪ್ರಮಾಣ ಪತ್ರವನ್ನು ನೋಟರಿ ಮಾಡಿಸುವ ಉದ್ದೇಶದಿಂದ ಒಬ್ಬಾಕೆ ತುಂಬಾ ಇಳಿವಯಸ್ಸಿನ ಮಹಿಳೆಯನ್ನು ಓರ್ವ ನಡು ವಯಸ್ಸಿನ ಗಂಡಸು ಕರೆದುಕೊಂಡು ಬಂದಿದ್ದರು. ಪರಿಚಯ ಕೇಳಲಾಗಿ ಆತ ಆ ಮುದಿ ಹೆಂಗಸಿನ ಮಗನೆಂಬುದು ತಿಳಿಯಿತು…
  • August 28, 2023
    ಬರಹ: ಬರಹಗಾರರ ಬಳಗ
    ಹೀಗೆ ಹೋಗದಿರು ಚೆಲುವ ನನ್ನೊಲವ ತ್ಯಜಿಸುತಲೆ ಮೌನ ಕಂಬನಿ ಸುರಿಯೆ ಕುಳಿತಲ್ಲಿಯೆ ಬದುಕೆಲ್ಲ ಸೋಲುವುದು ಸೋಲಿನಲಿ ಗೆಲುವಿಹುದೆ ನನ್ನಂತರಂಗದೊಳು ಬಲವಿಲ್ಲದೆ    ನನಸ ಅಂಗಳವೇರಿ ಕನಸುಗಳ ಹುಡುಕುತಿರೆ ಮರೆಯಾಗಿ ಹೋಗದಿರು ನನ್ನ ಬಿಟ್ಟು…
  • August 27, 2023
    ಬರಹ: addoor
    ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೊಂದಿಗೆ ಥಳಕು ಹಾಕಿಕೊಂಡಿದೆ “ಸುಲೇಖ” ಶಾಯಿಯ ಸುಮಾರು ಒಂದು ನೂರು ವರುಷದ ಚರಿತ್ರೆ. 1930ರ ಹೊತ್ತಿಗೆ ಸ್ವಾತಂತ್ರ್ಯ ಹೋರಾಟದ ಅಂಗವಾದ ಸ್ವದೇಶಿ ಚಳವಳ ಉತ್ತುಂಗದಲ್ಲಿತ್ತು. ಭಾರತೀಯರು ಎಲ್ಲ ವಿದೇಶಿ…
  • August 27, 2023
    ಬರಹ: Shreerama Diwana
    ಸತ್ಯ - ಜ್ಞಾನ - ನದಿ. ಸತ್ಯಕ್ಕೆ ಸಾವಿಲ್ಲ, ನಿಜ. ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ…
  • August 27, 2023
    ಬರಹ: ಬರಹಗಾರರ ಬಳಗ
    ಕಾಪಾಡಲೇಬೇಕು, ಒಳಗಿರುವ ಜೀವದ ದನಿಗೆ ನೋವಿನ ಸ್ವರಕ್ಕೆ ಮತ್ತೊಂದಿಷ್ಟು ಚೈತನ್ಯ ತುಂಬಿ ಬದುಕುವ ಆಸರೆ ನೀಡಬೇಕು. ಒಳಗಿರುವವರು ನಂಬಿರುವುದು ಆ ಚಾಲಕನನ್ನು ಮಾತ್ರ. ಆತ ಜೀವವನ್ನು ಕೈಯಲ್ಲಿ ಹಿಡಿದು ತನ್ನ ಗಾಡಿಯೊಳಗಿನ ಜೀವಗಳನ್ನ…
  • August 27, 2023
    ಬರಹ: Kavitha Mahesh
    ಮೈದಾಹಿಟ್ಟಿಗೆ ಉಪ್ಪು, ಅಜ್ವಾನ, ಎರಡು ಚಮಚ ಅಡುಗೆ ಎಣ್ಣೆ ಹಾಗೂ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ಇಪ್ಪತ್ತು ನಿಮಿಷಗಳ ಕಾಲ ತೆಗೆದಿಡಿ. ಕೊತ್ತಂಬರಿ ಕಾಳು (ಧನಿಯಾ), ಜೀರಿಗೆ ಹಾಗೂ ಸೋಂಪನ್ನು ಹುಡಿ ಮಾಡಿ.…
  • August 27, 2023
    ಬರಹ: ಬರಹಗಾರರ ಬಳಗ
    ಮೇಧಾತಿತಿ ಎನ್ನುವ ಋಷಿ ಇದ್ದನು. ಈತನಿಗೆ ಪತ್ನಿ, ಒಬ್ಬ ಮಗನಿದ್ದನು. ಮೇಧಾತಿತಿ ಮತ್ತು ಪತ್ನಿಗೆ ಅತಿ ಪ್ರೀತಿಯ ಮಗ ಈತನ ಹೆಸರು ಚಿರಕಾರಿ. ಚಿರಕಾರಿ ಎಂದರೆ ಸಾವಕಾಶವಾಗಿ ಮಾಡುವವನು ಎಂದರ್ಥ. ಹಿಂದಿನವರು ಎಷ್ಟು ಅರ್ಥಪೂರ್ಣ ಹೆಸರನ್ನು…
  • August 27, 2023
    ಬರಹ: ಬರಹಗಾರರ ಬಳಗ
    ವರಮಹಾಲಕ್ಷ್ಮೀಯೆ  ಬೇಡುವೆ ನಿನ್ನನು ಕಾಪಾಡು ಎಮ್ಮನು ಜೀವನದೊಳಗೆ ಸರಿದಾರಿಯನು ತೋರಿಸೋ ಎಮಗೆ ಲಕ್ಷ್ಮೀಯೆ ನವಕೋಟಿ ವಂದನೆ   ಕರುಣೆಯ ಇಡುತಲಿ ಸದ್ಭುದ್ದಿಯ ನೀಡೊ ಅನವರತ ನಮ್ಮಲಿ ಮೋಹಪಾಶಗಳ ದೂರಕೆ ಎಸೆಯುತ ನೆಮ್ಮದಿ ನೀಡೆಮಗೆ ಲಕ್ಷ್ಮೀಯೆ
  • August 26, 2023
    ಬರಹ: Ashwin Rao K P
    ಜಾಮೂನು ಪ್ರಸಂಗ ಗಾಂಪ ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಹೊರಟಿದ್ದ. ಪಕ್ಕದ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ತನ್ನ ಮಗುವಿಗೆ ಜಾಮೂನು ತಿನ್ನಿಸಲು ಹರಸಾಹಸ ಪಡುತ್ತಿದ್ದರೂ ಮಗು ತಿನ್ನುತ್ತಿರಲಿಲ್ಲ. “ನೋಡು ಪಾಪು, ನೀ ಜಾಮೂನು ತಿನ್ನದಿದ್ರೆ…
  • August 26, 2023
    ಬರಹ: Ashwin Rao K P
    ‘ನೀರು” ನಾ.ಮೊಗಸಾಲೆ ಅವರ ರಚನೆಯ ಕಾದಂಬರಿಯಾಗಿದೆ. ಒಂದು ಕುಟುಂಬ ಕತೆ ಮತ್ತು ಒಂದು ಸಣ್ಣ ವ್ಯಾಜ್ಯದಿಂದ ಪ್ರಾರಂಭವಾಗುವ ಈ ಕಾದಂಬರಿಯು ಹಲವು ಸಾಮಾಜಿಕ ವ್ಯವಸ್ಥೆಗಳ ಸಂಘರ್ಷಗಳ ನಿರೂಪಣೆಯಾಗುತ್ತದೆ. ನಾ. ಮೊಗಸಾಲೆಯವರ ಕಾದಂಬರಿಗಳು…
  • August 26, 2023
    ಬರಹ: ಬರಹಗಾರರ ಬಳಗ
    ಅದೊಂದು ಸಣ್ಣ ಜಾಗ ಮಧ್ಯದಲ್ಲೊಂದು ರಸ್ತೆ ಆ ಕಡೆ ಈ ಕಡೆ ನಡೆದಾಡುವುದಕ್ಕೆ ಅಂಗಡಿಗಳನ್ನು ಇಡುವುದಕ್ಕೆ ಒಂದಷ್ಟು ಸ್ಥಳಾವಕಾಶ ಇತ್ತು. ಇತ್ತು ಅಂದ್ರೆ ಈಗ ಆ ಸ್ಥಳವನ್ನು ಒಂದಷ್ಟು ಅಂಗಡಿಗಳು ಆಕ್ರಮಿಸಿಕೊಂಡುಬಿಟ್ಟಿದ್ದಾವೆ. ಅವರವರ ಬದುಕಿಗೋಸ್ಕರ…
  • August 26, 2023
    ಬರಹ: Shreerama Diwana
    ಹೆಮ್ಮೆಯ ಕಾರ್ಯಕ್ರಮವೋ, ವಿಷಾದನೀಯ ಸಂಗತಿಯೋ, ನಮ್ಮ ಜವಾಬ್ದಾರಿಯೋ, ನಿಮ್ಮ ವಿವೇಚನೆಗೆ ಬಿಡುತ್ತಾ.. ಕೋಲಾರದ ಉಪನ್ಯಾಸಕರಾದ ಅರಿವು ಶಿವಪ್ಪನವರು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿರುವ "ಶೋಷಿತರ ಗೃಹ ಪ್ರವೇಶ ಸವರ್ಣೀಯರ ಮನೆಗೆ…
  • August 26, 2023
    ಬರಹ: ಬರಹಗಾರರ ಬಳಗ
    ಸಂಶೋಧಕರಾಗಲಿ, ವಿಜ್ಞಾನಿಗಳಾಗಲಿ ಸಂಶೋಧನೆಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೈಗೊಳ್ಳುತ್ತಾರೆ. ಇದರಲ್ಲಿ ಯಶಸ್ವಿಯೂ ಆಗಬಹುದು; ಆಗದೆಯೂ ಇರಬಹುದು. ಆದರೆ ಕೆಲವೊಮ್ಮೆ ಯಾವುದೋ ನಿರ್ದಿಷ್ಟ ಪ್ರಯೋಗವನ್ನು ಕೈಗೊಂಡಿರುತ್ತಾರೆ. ಆಕಸ್ಮಿಕವಾಗಿ…
  • August 26, 2023
    ಬರಹ: ಬರಹಗಾರರ ಬಳಗ
    ಉತ್ತರಾಖಂಡದ ಜೋಶೀಮಠ ಇತ್ತೀಚೆಗೆ ಬಹಳ ಸುದ್ದಿಯಲ್ಲಿತ್ತು. ಜೋಶಿಮಠ ಕುಸಿಯುತ್ತಿದೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ನೀವೂ ಓದಿದ ನೆನಪು ಇರಬಹುದು. ಮೂಲತಃ ಈ ಊರಿನ ಹೆಸರು ಜ್ಯೋತಿರ್ಮಠ. ಜನರ ಆಡುಮಾತಿನಲ್ಲಿ ಜೋಶೀಮಠ ಎಂದು ಬದಲಾಗಿದೆ. ಇದೇ…
  • August 26, 2023
    ಬರಹ: ಬರಹಗಾರರ ಬಳಗ
    ಪರಶಿವನು ಪರಶಿವೆಗೆ ಪೇಳಿದ ಕಥೆಯು ವರಮಹಾಲಕ್ಷ್ಮೀ ಮಹಾ ವ್ರತವು/ ಸೌಭಾಗ್ಯ ಸಂಪತ್ತು ಧನಧಾನ್ಯವು ನಿಶ್ಚಿತ ಪುಣ್ಯಫಲ ಅನುಗಾಲವು//   ಶ್ರಾವಣ ಮಾಸದಲಿ ಕೈಗೊಂಬ ಪೂಜೆಯು ಶುಕ್ಲಪಕ್ಷದ ಶುಕ್ರವಾರದ ಶುಭದಿನವು/ ಮಧುರ ಭಾಷಿಣಿ ಚಾರುಮತಿ ಮಹಾ…
  • August 25, 2023
    ಬರಹ: shreekant.mishrikoti
    ಇದು ಒಂದು ಪುಟ್ಟ ಅಂದರೆ 150 ಪುಟಗಳ ಒಂದು ಐತಿಹಾಸಿಕ ಕಾದಂಬರಿ. ಇದನ್ನು ಓದಲು pustaka.sanchaya.net ಅಂತರ್ಜಾಲತಾಣದಲ್ಲಿ 'ಈಶ ಸಂಕಲ್ಪ' ಎಂದು ಹುಡುಕಿದರೆ ಸಿಗುತ್ತದೆ. ದಕ್ಷಿಣ ಭಾರತವನ್ನೆಲ್ಲ ಗೆದ್ದು ದಕ್ಷಿಣಾಪಥೇಶ್ವರ ಎಂದು ಕರೆಸಿಕೊಂಡ…