ಕೆಲವೊಂದು ಸಲ ಕಾಕತಾಳಿಯ ವಿಚಾರಗಳು ಕೂಡ ನಮ್ಮನ್ನ ಬದಲಾಯಿಸಿ ಬಿಡುತ್ತವೆ. ನಾನು ಇದನೆಲ್ಲ ನಂಬ್ತಾ ಇರಲಿಲ್ಲ. ಆದರೆ ಕೆಲವೊಂದು ವಿಚಾರಗಳನ್ನ ಗಮನಿಸಿದ ನಂತರ ನಂಬಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಕೆಲವೊಂದು ಸ್ಥಳಗಳು ವ್ಯಕ್ತಿಗಳ ಭವಿಷ್ಯವನ್ನೇ…
ಗಳಿಕೆ ಎಂದೊಡನೆ ಸಂಪಾದನೆ, ಪಡೆಯುವುದು, ಸಾಧಿಸುವುದು ಮುಂತಾಗಿ ಅರ್ಥವಾಗುತ್ತದೆ. ಗಳಿಕೆಯ ಪ್ರಮಾಣವು ಗರಿಷ್ಠವಾದರೆ ಅದು ಹೆಗ್ಗಳಿಕೆ. ಹಣಕಾಸು, ಆಸ್ತಿ, ಅಧಿಕಾರ, ಭಾವನೆ ಅಥವಾ ಕ್ಷಮತೆ ಇವೆಲ್ಲವೂ ಗಳಿಕೆಯೇ ಆಗಿದೆ. ಗಳಿಕೆಯಾದ ಮೇಲೆ ಆ…
ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು. ನೀನು ಹಿಂದು ಹೀಗೆಯೇ ಇರಬೇಕು. ನೀನು ಮುಸ್ಲಿಂ ಹೀಗೆಯೇ ಇರಬೇಕು. ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು. ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ. ಅದಕ್ಕೆ ಅಪಚಾರ ಮಾಡಿದರೆ ನೀನು ಧರ್ಮ ವಿರೋಧಿ.…
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಕಾಲು ಕಪ್ ನೀರಿನ ಜೊತೆ ಬೇಯಿಸಿ. ಪಾಲಕ್ ಬೆಂದು ತಣ್ಣಗಾದ ನಂತರ ಅದರ ಜೊತೆ ಹಸಿಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಓಂ ಕಾಳು, ಉಪ್ಪು,…
ಮನೆ ಕಟ್ಬೇಕು ಅಂತ ಅವರು ನಿರ್ಧಾರ ಮಾಡಿದರು. ಸಾಲ ಸೋಲ ಮಾಡಿಕೊಂಡು ತಮ್ಮ ಕನಸಿನ ಮನೆಗೆ ಅಡಿಪಾಯ ಹಾಕಿ ನೆಲದಿಂದ ಏರಿಸುವುದಕ್ಕೆ ಪ್ರಾರಂಭ ಮಾಡಿದರು. ವಿಧಿಯ ಕ್ರೂರತೆಯಿಂದ ಆಧಾರವಾಗಿದ್ದ ಗಂಡ ದೈವಾಧೀನರಾದರು. ಗಂಡನ ಕನಸುಗಳಿತ್ತಲ್ವಾ ಆ ಹೆಣ್ಣು…
ನೀವೆಲ್ಲ ಕಳ್ಳೀ ಗಿಡ ನೋಡಿದ್ದೀರಿ. ಪಾಪಸ್ ಕಳ್ಳಿ, ರಟಗಳ್ಳಿ ಅಂದ್ರೆ ಕಾಂಡ ಅಗಲವಾಗಿದ್ದು, ಮೈಮೇಲೆ ಮುಳ್ಳುಗಳಿರುತ್ತದೆ. ಸಮೀಪಕ್ಕೆ ಹೋದರೆ ಚುಚ್ಚುತ್ತದೆ. ಈ ದಿನ ಈ ಗಿಡದಿಂದ ಕಲಿಯಬಹುದಾದ ನೀತಿಯ ಬಗ್ಗೆ ತಿಳಿದುಕೊಳ್ಳೋಣ.
ಒಂದು ಬಾಳೆಯ…
ಮೋನಿಕಾ ಕಿರಿಕಿರಿ ಬಾಲಕಿ. ಎಲ್ಲರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಅವಳ ತಕರಾರು. “ಅಮ್ಮ, ಸರಿತಾ ನನ್ನ ಮಾತು ಕೇಳೋದೇ ಇಲ್ಲ”, “ರಮೇಶ ಮಾಮ ನಾನು ಹೇಳಿದ್ದನ್ನು ಯಾವತ್ತೂ ಮಾಡೋದಿಲ್ಲ" - ಹೀಗೆ ಅವಳ ದೂರುಗಳ ಸರಮಾಲೆ ಮುಗಿಯುತ್ತಲೇ ಇರಲಿಲ್ಲ.…
ಬುದ್ಧಿವಂತ ಮಾಲೀಕ
ಸುಮಾರು ನೂರು ಜನ ಸಿಬ್ಬಂದಿ ಇರುವ ಕಂಪೆನಿಯ ಮಾಲೀಕನಾದ ಗಾಂಪನನ್ನು ಪತ್ರಕರ್ತ ಸಂದರ್ಶನ ಮಾಡಲು ಬಂದ.”ಸರ್, ನಿಮ್ಮ ಸಿಬ್ಬಂದಿ ಕರಾರುವಕ್ಕಾಗಿ ಕೆಲಸದ ವೇಳೆಗೆ ಹಾಜರಾಗುತ್ತಾರೆಂದು ತಿಳಿದು ಬಂತು. ಈ ಕ್ರಮಕ್ಕೆ ಪ್ರೇರಣೆ ಏನು…
ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂತೆ ಸಂಗ್ರಹಿಸಿ ಮೂರು…
ಕರ್ನಾಟಕದಲ್ಲಿ ಮೊದಲ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬರಲು ಬಹುಮುಖ್ಯ ಕಾರಣಗಳಲ್ಲಿ ಒಂದು ಆಗ ಆಡಳಿತದಲ್ಲಿದ್ದ ಶ್ರೀ ಆರ್ ಗುಂಡೂರಾವ್ ಅವರ ಸರ್ಕಾರದ ಬಗ್ಗೆ ಇದ್ದ ಗೂಂಡಾ ಸರ್ಕಾರ ಅಥವಾ ರೌಡಿಗಳೇ ಹೆಚ್ಚು ಮೆರೆಯುತ್ತಿದ್ದ ಆಡಳಿತ ಎಂಬ…
ನಾ ಚಲಿಸುವ ದಾರಿಯ ಬದಿಯ ಒಂದು ಮರ ಅದ್ಯಾಕೋ ಬೇಸರದಿಂದ ಬಾಡಿ ನಿಂತಿತ್ತು. ಎಲ್ಲದಕ್ಕೂ ಒಂದು ಕಾರಣವಿರಬೇಕಲ್ಲ. ಹಾಗಾಗಿ ಕಾರಣ ಕೇಳಿದ್ದಕ್ಕೆ ಆ ಮರಕ್ಕೆ ಒಂದಷ್ಟು ನೋವಂತೆ, ಪ್ರತಿ ವರ್ಷವೂ ಹಣ್ಣು ಕೊಡುತ್ತಿದ್ದೇನೆ ಜನರಿಗೆ ಗಾಳಿ ಕೊಡ್ತಾ ಇದ್ದೆ…
ಗೋವಿಂದಘಾಟ್ ನಿಂದ ಹೂವಿನ ಕಣಿವೆಯ ಚಾರಣ ಮಾರ್ಗದಲ್ಲಿ ಹಿಮಾಲಯದ ನೀಲಿ ಸಿಳ್ಳಾರ ಹಕ್ಕಿ ಕಂಡಲ್ಲಿ ಕಳೆದ ಬಾರಿಯ ಕಥೆ ನಿಂತಿತ್ತು. ಲಕ್ಷ್ಮಣಗಂಗಾ ಎಂಬ ಹಿಮಾಲಯದ ಪುಟ್ಟದೊಂದು ನದಿಗೆ ಕಟ್ಟಲಾದ ಸೇತುವೆಯನ್ನು ದಾಟಿ ಮತ್ತೆ ಏರುದಾರಿಯನ್ನು…
ನಿನ್ನ ಬರುವಿಕೆಗೆ ಕಾದಿರುವೆ ಮೂರು ಹೊತ್ತು
ಜಗವೆ ಮರೆತಿರುವೆ ನಿನ್ನ ಕನಸಿಗೆ ಸೋತು
ಪದೆ ಪದೆ ನೆನಪಿಸುವ ನಿನ್ನಿರುವೆಕೆಯ ತಾಗು
ಬಯಸಿದೆ ಜೀವಂತವಾಗಿ ಹೊರ ಬಂದರೆ ಸಾಕು..
ಹೀಗೆ ಇರಬೇಕೆನ್ನುವ ಆಸೆಯಿಲ್ಲ
ಇಂದೇ ಬರಬೇಕೆನ್ನುವ ಆಜ್ಞೆ ಇಲ್ಲ
ನೀ…
ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗೂ ಅನುಕೂಲವಾದವುಗಳು.…
ಕಾಮಾಲೆ ಅಥವಾ ಜಾಂಡೀಸ್ ರೋಗ ಯಕೃತ್ತು (Liver) ಭಾಗದ ಸಮಸ್ಯೆಯಿಂದ ಕಂಡು ಬರುತ್ತದೆ. ಯಾವುದೇ ಕಾಲದಲ್ಲಿ ಈ ಸಮಸ್ಯೆ ಕಂಡು ಬರಬಹುದಾದರೂ ಮಳೆಗಾಲದಲ್ಲಿ ಕಾಮಾಲೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಅಧಿಕ. ಈ ಸಮಸ್ಯೆಯ ಮುಖ್ಯ ಲಕ್ಷಣ ಕಣ್ಣುಗಳ ಬಿಳಿಭಾಗ,…
ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳಿಗೆ ವಿವಾದಾತ್ಮಕ ಅತಿಥಿಗಳನ್ನು ಕರೆಸಿ, ಗೊಂದಲಕ್ಕೆ ಕಾರಣರಾಗುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಎಚ್ಚರಿಸಿದ್ದಾರೆ. ವಿಶ್ವವಿದ್ಯಾಲಯ ಎಂದರೆ…
ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಟಾನ (ರಿ.) ಬಳಗದಿಂದ ಹೊರಬರುತ್ತಿದ್ದ ಗಣಿತ-ವಿಜ್ಞಾನ ಮಾಸಿಕವೇ “ಸೂತ್ರ". ಈ ಪತ್ರಿಕೆಯ ಸಂಪಾದಕರಾಗಿದ್ದವರು ಖ್ಯಾತ ಗಣಿತ-ವಿಜ್ಞಾನ ಬರಹಗಾರರಾದ ರೋಹಿತ್ ಚಕ್ರತೀರ್ಥ ಇವರು. ಸುಧಾ/ತರಂಗ ಪತ್ರಿಕೆಯ…