September 2023

  • September 07, 2023
    ಬರಹ: ಬರಹಗಾರರ ಬಳಗ
    ‘ಧೋ' ಎಂದು ಮಳೆ ಸುರಿಯಬೇಕಿದ್ದ ದಿನಗಳು ಉರಿಬಿಸಿಲ ಮೂಲಕ ಧರೆಯನ್ನೇ ಸುಡುತ್ತಿದೆ ! ಈ ಆಗಸ್ಟ್ ತಿಂಗಳು 100 ವರ್ಷಗಳಲ್ಲೇ ಕನಿಷ್ಟ ಮಳೆಯನ್ನು ಕಂಡ ಕಾಲವೆಂದು ದಾಖಲಾಗುತ್ತಿರುವುದು ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ. ಈ ಪ್ರಕೃತಿಯನ್ನು…
  • September 07, 2023
    ಬರಹ: ಬರಹಗಾರರ ಬಳಗ
    ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ   ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬಾರೋ ಎನ್ನಯ್ಯಾ…
  • September 07, 2023
    ಬರಹ: ಬರಹಗಾರರ ಬಳಗ
    “ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ ಮಾಸದ ಕೃಷ್ಣ ಪಕ್ಷದ…
  • September 06, 2023
    ಬರಹ: Ashwin Rao K P
    ಡಾ. ದುಂಡಪ್ಪ ಶಿವಪ್ಪ ಕರ್ಕಿ ಇವರು ಎಂ ಎ, ಪಿ ಹೆಚ್ ಡಿ ಪದವೀಧರರು. ಇವರು ೧೯೩೫ರಿಂದಲೂ ಕವನಗಳನ್ನು ರಚಿಸುತ್ತಾ ಬಂದಿರುವ ಹೊಸಗನ್ನಡ ಕವಿಗಳು. ಹೊಸಗನ್ನಡ ಛಂದಸ್ಸಿನ ಕುರಿತು ‘ಛಂದೋ ವಿಕಾಸ' ಎಂಬ ದೀರ್ಘ ಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನು…
  • September 06, 2023
    ಬರಹ: Ashwin Rao K P
    ಜಿ-೨೦ ದೇಶಗಳ ಪ್ರಮುಖರಿಗೆ ಭೋಜನಕೂಟಕ್ಕೆ ಕಳುಹಿಸಲಾದ ಆಹ್ವಾನಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ಪ್ರಸಿಡೆಂಟ್ ಆಫ್ ಭಾರತ್" ಎಂದು ನಮೂದಿಸಿದ್ದು ಕಾಂಗ್ರೆಸ್ ಮತ್ತಿತರ ವಿರೋಧಿ ಗುಂಪುಗಳಿಗೆ ಉರಿಹತ್ತಿಸಿದೆ. ಹೀಗೆ ಉರಿಸಿಕೊಂಡ…
  • September 06, 2023
    ಬರಹ: Shreerama Diwana
    ಮಾಧ್ಯಮ ಮತ್ತು ಸಂಘಟನೆಗಳು, ಜನ ಸಾಮಾನ್ಯರು ಹಾಗು ನಮ್ಮೆಲ್ಲರ ಪ್ರತಿಕ್ರಿಯೆಗಳು. ಮೊದಲಿಗೆ ಎಲ್ಲರಿಗೂ ಬೇಕಾಗಿರುವುದು ಪ್ರಬುದ್ದತೆ ಎಂಬ ಸಂಯಮ. ನಾವು ಭಾರತವೆಂಬ ಸಂಸದೀಯ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ…
  • September 06, 2023
    ಬರಹ: ಬರಹಗಾರರ ಬಳಗ
    ಆ ದಾರಿಗಳು ಕೂಡುವ ಕಡೆಗೆ ಇಬ್ಬರು ಕೃಷ್ಣರು ಎದುರುಬದುರಾದರು. ಇಬ್ಬರ ವಯಸ್ಸು ಒಂದೇ ಮನೆಯಿಂದ ಅವರವರ ದಾರಿಯನ್ನ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ವಯಸ್ಸದು. ಹೆತ್ತವರು ಜೊತೆಗೆ ನಿಂತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯ…
  • September 06, 2023
    ಬರಹ: ಬರಹಗಾರರ ಬಳಗ
    ಪೌಷ್ಟಿಕ ಆಹಾರ ಸಪ್ತಾಹವನ್ನು ಸಪ್ಟಂಬರ 1--7 ರವರೆಗೆ ಹಮ್ಮಿಕೊಳ್ಳಲಾಗಿದೆ. ನಾವು ಆರೋಗ್ಯವಾಗಿ ಗಟ್ಟಿಮುಟ್ಟಾಗಿರಲು, ದೈನಂದಿನ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಪೌಷ್ಟಿಕ ಆಹಾರ ಸೇವಿಸಬೇಕು.…
  • September 06, 2023
    ಬರಹ: ಬರಹಗಾರರ ಬಳಗ
    ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ ಮಿತ್ರರು ಮಕ್ಕಳಿಗಾಗಿ…
  • September 06, 2023
    ಬರಹ: ಬರಹಗಾರರ ಬಳಗ
    ನಾದಮಯ ಪ್ರೀತಿಯಲಿ ಮತ್ತೆ ಮತ್ತನ್ನು ಸುರಿದೆಯಾ ಚೆಲುವನೆ ವೇಣುಗಾನದಿ ಪ್ರಿಯಸಖಿ ರಾಧೆಯ ಮನವನು ಮೀಟಿದೆಯಾ ಚೆಲುವನೆ   ಯಮುನೆಯ ತೀರದಲ್ಲಿ ಸಖಿಯರ ಮೋಡಿ ಮಾಡಿದವನು ನೀನಲ್ಲವೆ ನಾರಿಯರ ಸೀರೆಯನು ಕದ್ದು ಅವರನು ಕಾಡಿದೆಯಾ ಚೆಲುವನೆ   ಬರಸಿಡಿಲು…
  • September 05, 2023
    ಬರಹ: Ashwin Rao K P
    ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕೆ  ಬಳಕೆ ಮಾಡುತ್ತಿದ್ದರು. ಈಗ ಆ ಮರದ…
  • September 05, 2023
    ಬರಹ: Ashwin Rao K P
    ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕೇವಲ ಸಿನೆಮಾದಲ್ಲಷ್ಟೆ…
  • September 05, 2023
    ಬರಹ: ಬರಹಗಾರರ ಬಳಗ
    ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮ:// ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ,ಹೋಗಲಾಡಿಸಿದ ಗುರುವೆಂಬ ಅದ್ಭುತ ಶಕ್ತಿಗೆ ಮಹಾ…
  • September 05, 2023
    ಬರಹ: Shreerama Diwana
    "ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ " ಎಂಬ ಮಾತನ್ನು  "ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ " ಎನ್ನೋಣವೇ? ಅದೊಂದೇ ಭರವಸೆ ಈಗ ಉಳಿದಿರುವುದು. ಸೆಪ್ಟೆಂಬರ್ ‌5 ಶಿಕ್ಷಕರ ದಿನಾಚರಣೆ. ಈಗಲೂ ಸಮಾಜದಲ್ಲಿ…
  • September 05, 2023
    ಬರಹ: ಬರಹಗಾರರ ಬಳಗ
    ಹೀಗೊಂದು ಆತ್ಮವೂ ಓಡಾಡುತ್ತಿತ್ತು. ಇತ್ತೀಚಿಗೆ ತಾನೇ ದೇಹದಿಂದ ದೂರವಾಗಿ ಹೊಸತೊಂದು ದೇಹವನ್ನು ಹುಡುಕಿಕೊಂಡು ಅಂತರಿಕ್ಷದಲ್ಲಿ ಅಲೆದಾಡುತ್ತಿತ್ತು. ಅದಕ್ಕೊಂದು ದೇಹ ಬೇಕಿತ್ತು ಸ್ವಾರ್ಥವಿಲ್ಲದ ಸದಾ ಪ್ರೀತಿಯನ್ನೇ ಸ್ಫುರಿಸುವ ಎಲ್ಲರಿಗೂ…
  • September 05, 2023
    ಬರಹ: ಬರಹಗಾರರ ಬಳಗ
    ಶಿಕ್ಷಕರು ರಾಷ್ಟ್ರದ ಭಾವೀ ಸಂಪನ್ಮೂಲಗಳಿಗೆ ಜ್ಞಾನ ಶಕ್ತಿ ನೀಡಿ, ಅವರ ಭಾವನೆಗಳನ್ನು ಅರಳಿಸಿ, ಶಿಸ್ತಿನ ಪ್ರಜೆಗಳನ್ನಾಗಿ ರೂಪಾಂತರಿಸುವ ಮಹಾ ಚೇತನಗಳೆಂದು ಗೌರಾವಾದರಗಳಿಗೆ ಪಾತ್ರರಾಗಿದ್ದಾರೆ. ಶಿಕ್ಷಕರು ಎಂದಿಗೂ ಮಾಜಿಯಾಗದ, ನಿರಂತರ…
  • September 05, 2023
    ಬರಹ: ಬರಹಗಾರರ ಬಳಗ
    ಗುರುವೆ ನಿನ್ನಯ  ಗುರುವೆ ನಿನ್ನಯ ಚರಣ ಕಮಲಕೆ  ನಾವು ನಮಿಸುವೆವು  ಅನುದಿನವು  ಕೊಡು ಎಮಗೆ  ಸಕಲ ಬುದ್ಧಿಯನು   ಪರಬ್ರಹ್ಮ ರೂಪನೆ ದಯಾಳು ಸಿಂಧುವೆ  ಕರುಣೆಯ ತೋರುತ ಹರಸೆನ್ನ ಪ್ರಭುವೆ 
  • September 04, 2023
    ಬರಹ: Ashwin Rao K P
    "ಬೂತಯ್ಯನ ಮಗ ಅಯ್ಯು" ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಬೂತಯ್ಯನ ಪಾತ್ರ ವಹಿಸಿದ ವ್ಯಕ್ತಿ ದೇವರಿಗೆ ಪೂಜೆ ಮಾಡುವಾಗ ಒಂದು ಊದುಕಡ್ಡಿಯನ್ನು ಉರಿಸಿ, ಪೂಜೆ ಮುಗಿದ ತಕ್ಷಣ ಅದನ್ನು ಆರಿಸಿ ನಾಳೆಯ ಪೂಜೆಗೆ ತೆಗೆದಿಡುತ್ತಾನೆ. ಈ…
  • September 04, 2023
    ಬರಹ: Ashwin Rao K P
    ಪ್ರತಿಷ್ಟಿತ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆ ಸೆ. ೯ ಮತ್ತು ೧೦ರಂದು ಹೊಸದಿಲ್ಲಿಯಲ್ಲಿ ನಡೆಯಲಿದ್ದು ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಛಾಪನ್ನು ಮೂಡಿಸುವ ನಿಟ್ಟಿನಲ್ಲಿನ ತಮ್ಮ…
  • September 04, 2023
    ಬರಹ: Shreerama Diwana
    ರಷ್ಯಾ ಉಕ್ರೇನಿನ ಗಡಿ ಭಾಗದಲ್ಲಿ ಅತ್ಯಂತ ಅಪಾಯಕಾರಿ ಅಣ್ವಸ್ತ್ರಗಳನ್ನು ಉಪಯೋಗಿಸಲು ಸಿದ್ದವಾಗಿ ನಿಯೋಜಿಸಿದೆ. ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ ಮಿತಿ ಮೀರುತ್ತಿದೆ. ತನ್ನ ದೇಶದಲ್ಲಿ ಬಂಡಾಯವೆದ್ದ ಎಲ್ಲರನ್ನೂ ಕೊಲ್ಲುತ್ತಿದ್ದಾನೆ. ಆಡಳಿತ…